Thought for the day

One of the toughest things in life is to make things simple:

11 May 2016

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ರಾಜಾಸಾಬ ತಂದೆ ಹುಸೇನಸಾಬ ವಯ 35 ಜಾ: ಮುಸ್ಲಿಮ್ ; ಒಕ್ಕಲುತನ ಸಾ: ಅರಳಹಳ್ಳಿ ತಾ: ಸಿಂಧನೂರ  FvÀ£ÀÄ ದಿನಾಂಕ 10-05-2016 ರಂದು ಮಲ್ಲದಗುಡ್ಡ ಹತ್ತಿರ ಎತ್ತಿನ ಬಂಡಿಯಲ್ಲಿ ಸಂತೆ ಮುಗಿಸಿಕೊಂಡು ಉಳಿದ ಕಾಯಿಪಲ್ಲೆ ಹಾಕಿಕೊಂಡು ತಮ್ಮ ಗ್ರಾಮ ಅರಳಹಳ್ಳಿಗೆ ಹೊರಟಿರುವಾಗ ಹಿಂದುಗಡೆಯಿಂದ ಒಬ್ಬ ಲಾರಿ ಚಾಲಕು ತನ್ನ ಲಾರಿಯನ್ನು ಅತೀವೆಗವಾಗಿ ಮತ್ತು ಅಲಕ್ಷ್ಯತನದಿಂದ ಎತ್ತಿನ ಬಂಡಿಗೆ ಟಕ್ಕರ ಕೊಡಲು ಆದರಲ್ಲಿದ್ದ ರಾಜಾಸಾಬ ,ದಾದಾಬೀ, ಮತ್ತು ಹುಸೇನಬಿ ಇವರಿಗೆ ಸಾದಾ ಗಾಯಾಗಳಾಗಿದ್ದು  ಮತ್ತು ಎರಡು ಎತ್ತುಗಳಿಗೆ ಸಣ್ಣ ಪುಟ್ಟ ಗಾಯಾಗಳು ಆಗಿರುತ್ತದೆ.CAvÁ PÉÆlÖ zÀÆj£À ªÉÄðAzÀ ¸ÀAZÁj ¥Éưøï oÁuÉ ¹AzsÀ£ÀÆgÀ UÀÄ£Éß £ÀA: 27/2016 ಕಲಂ 279, 337,  ಐಪಿಸಿ & 187 IMV ACT CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                             ದಿನಾಂಕ:11-05-2016 ರಂದು ಬೆಳಗಿನ ಜಾವ 2-15 ಗಂಟೆ ಸುಮಾರಿಗೆ . ಆಂಜಿನೇಯ ರವರ ಕಂಕರ್ ಮಷಿನನಲ್ಲಿ ಟಿಪ್ಪರ್ ಚಾಲಕನಾದ ಮಹಾಂತೇಶ ಸ್ವಾಮಿ ಈತನು ಟಿಪ್ಪರ್ ನಂ.ಕೆಎ.36 .4391 ನೇದ್ದರ ಕಂಕರ್ ಅನಲೋಡ್ ಮಾಡಿ ಟಿಪ್ಪರದ ಹಿಂದಿನ ಬಾಡಿಯನ್ನು ಕೆಳಗೆ ಇಳಿಸದೇ ಹಾಗೆಯೇ ಅಲಕ್ಷತನ ಹಾಗೂ ಅಜಾಗರೂಕತೆಯಿಂದ ಟಿಪ್ಪರ್ ನಡೆಸಿದ್ದರಿಂದ ಟಿಪ್ಪರದ ಹಿಂದಿನ ಬಾಡಿಯು ಕೆ..ಬಿ. ವೈರಗಳಿಗೆ ತಗುಲಿಸಿದ್ದರಿಂದ ಕರೆಂಟ್ ಶಾಕ್ ಹೊಡೆದು ಕ್ನೀನರ್ ಮಲ್ಲೇಶ ಕೆಳಗೆ ಬಿದ್ದಿದ್ದರಿಂದ ಅವನಿಗೆ ತಲೆ ಹಿಂದೆ ಹಾಗೂ ಎರಡೂ ಕೈಬೆರಳಿಗೆ ಕರೆಂಟ್ ಶಾಟ್ ಹೊಡೆದು ಮೃತಪಟ್ಟಿದ್ದು ಸದರಿ ಟಿಪ್ಪರ್ ಚಾಲಕನಾದ ಮಹಾಂತೇಶ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹನುಮಂತ ತಂದೆ ತಾಯಪ್ಪ, 65ವರ್ಷ, ನಾಯಕ್, ಒಕ್ಕಲುತನ, ಸಾ: ಮಿಟ್ಟಿ ಮಲ್ಕಾಪೂರ ತಾ:ಜಿ: ರಾಯಚೂರು gÀªÀgÀÄ ನೀಡಿದ ಫಿರ್ಯಾದಿ ಮೇಲಿಂದ ಯರಗೇರಾ ಪೊಲೀಸ್ ಠಾಣೆ  ಗುನ್ನೆ ನಂ.76/2016 ಕಲಂ.279.304() ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
           ದಿನಾಂಕ : 10-5-2016 ರಂದು ಸಂಜೆ 6-00 ಗಂಟೆಗೆ ಶ್ರೀ ಎಸ್,ಟಿ ಯಂಪುರೆ ತಹಸೀಲ್ದಾರರು ಮತ್ತು ತಾಲೂಕ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ಮಾನವಿ ರವರು ಠಾಣೆಗೆ ಹಾಜರಾಗಿ ತಮ್ಮ ವರದಿಯೊಂದಿಗೆ ಅಕ್ರಮ ಮರಳು ಸಂಗ್ರಹಿಸಿದ ಮೂಲ ಜಪ್ತಿ ಪಂಚನಾಮೆಯನ್ನು ಹಾಜರು ಪಡಿಸಿದ್ದು, ಸದರಿ ಪಂಚನಾಮೆಯ ಸಾರಾಂಶವೇನೆಂದರೆ, '' ಮಾನವಿ ಠಾಣಾ ವ್ಯಾಪ್ತಿಯ ರಾಜೊಳ್ಳಿ ಗ್ರಾಮ ಸಿಮಾಂತರದಲ್ಲಿ ಸರ್ವೆ ನಂ 118  119  ನೇದ್ದರಲ್ಲಿ 1) ನರಸಿಂಹ ತಂದೆ ಹನುಮಂತ ನಾಯಕ 2) ಭೀಮಣ್ಣ ತಂದೆ ಯಲ್ಲಪ್ಪ ಕುರುಬುರು 3) ತಾಯಣ್ಣ ತಂದೆ ಹನುಮಂತ ನಾಯಕ 4) ಆಂಜಿನಯ್ಯ ತಂದೆ ದೊಡ್ಡ ಹನುಮಂತ ನಾಯಕ 5) ಹನುಮಂತ ತಂದೆ ಕುಂಟಪ್ಪ ಕುಂಬಾರ 6) ತಿಕ್ಕಯ್ಯ ತಂದೆ ಮಾರಯ್ಯ ನಾಯಕ 7) ಬಾಬು ಜಾತಿ ಮುಸ್ಲಿಂ 8) ವೆಂಕಟೇಶ ತಂದೆ ನಲ್ಲಣ್ಣ ನಾಯಕ 9) ಅಯ್ಯಣ್ಣ ತಂದೆ ಶೇಜಪ್ಪ ನಾಯಕ 10) ಹನುಮಂತ ತಂದೆ ತಿಪ್ಪಯ್ಯ ನಾಯಕ 11) ಯಲ್ಲಪ್ಪ ತಂದೆ ಕರಿಯಪ್ಪ ಕುರುಬುರು 12) ಆಂಜಿನಯ್ಯ ತಂದೆ ಬಂಗಾರಿ ನಾಯಕ 13) ಉರುಕುಂದಾ ತಂದೆ ಭೀಮಯ್ಯ ನಾಯಕ 14) ಶಿವರಾಜ ತಂದೆ ಹನುಮಂತ ಗಂಜಿ 15 ) ಮಾರೆಯ್ಯ ತಂದೆ ಹನುಮಂತ ಗಂಜಿ 16) ಶಿವಣ್ಣ ತಂದೆ ಹನುಮಂತ ಗಂಜಿ ಎಲ್ಲಾರು ಸಾ: ರಾಜೊಳ್ಳಿ ಗ್ರಾಮದವರು.EªÀgÀÄ ಅನಧಿಕೃತವಾಗಿ ಸರಕಾರಕ್ಕೆ ಯಾವದೇ ರಾಜ ಧನವನ್ನು ಭರಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಿಸಿದ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ತಾವು ಮತ್ತು ತಮ್ಮ ಸಿಬ್ಬಂಧಿ ಹಾಗೂ ಲೋಕೋಪಯೋಗಿ ಮತ್ತು ಪೋಲೀಸ ಇಲಾಖೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಮ್ಮ ನೇತೃತ್ವದಲ್ಲಿ ಧಾಳಿ ಮಾಡಿ ಮೇಲ್ಕಂಡ ಆರೋಪಿತರು  ಅಕ್ರಮವಾಗಿ ಸಂಗ್ರಹಿಸಿದ   ಒಟ್ಟು 2600 ಘನಮೀಟರ .ಕಿ.ರೂ.  18, 20, 000 =00 ಬೆಲೆ ಬಾಳುವದು. ಮರಳನ್ನು ಜಪ್ತಿ ಮಾಡಿದ್ದು, ಕಾರಣ ಆರೋಪಿತರ ವಿರುದ್ದ ಕ್ರಮ ಜರುಗಿಸುವಂತೆ ಅಂತಾ ಮುಂತಾಗಿ ಇದ್ದ ವರದಿ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 105/2016   ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-) ಎಮ್.ಎಮ್.ಡಿ.ಆರ್ 1957  & 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

J¸ï.¹ /J¸ï.n. ¥ÀæPÀgÀtzÀ ªÀiÁ»w:-
                 ಅರಳಹಳ್ಳಿ ಗ್ರಾಮದ ಜಮೀನು ಸರ್ವೇ ನಂ.70/1 ಕ್ಷೇತ್ರ 3 ಎಕರೆ 01 ಗುಂಟೆ, ಸರ್ವೇ ನಂ. 70/2 ಕ್ಷೇತ್ರ ಒಟ್ಟು 1 ಎಕರೆ 20 ಗುಂಟೆ ಇದ್ದು ಪಹಣಿ ಪತ್ರಿಕೆಯು ಫಿರ್ಯಾದಿ ಬಾಗಪ್ಪ ತಂದೆ ಹನುಮಂತ, ವಯಾ: 50 ವರ್ಷ, ಜಾ:ನಾಯಕ, ಸಾ:ಅರಳಹಳ್ಳಿ ಹಾ.ವ:ನಿಡಿಗೋಳ ತಾ:ಸಿಂಧನೂರು ಮತ್ತು ಈತನ ಅಣ್ಣ ಕರೆಪ್ಪ ಈತನ ಹೆಸರಿನಲ್ಲಿ ಇದ್ದು ಸದರಿ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು ಸದರಿ ಆಸ್ತಿಯ ಮಾಲೀಕರು ಮತ್ತು ಸ್ವಾಧೀನದಾರರು ಫಿರ್ಯಾದಿದಾರರು ಇದ್ದು ಅಲ್ಲದೇ ಸದರಿ ಜಮೀನಿನ ಮೇಲೆ ಬೆಳೆ ಸಾಲ ಪಡೆದುಕೊಂಡಿರುತ್ತಾರೆ. ದಿನಾಂಕ 10-05-2016 ರಂದು 11 ಎಎಂ ಸುಮಾರಿಗೆ ಫಿರ್ಯಾದಿಯು ತಮ್ಮ ಹೊಲದಲ್ಲಿ ಜಾಲಿ ಗಿಡಗಳನ್ನು ಕಡಿದು ಸ್ವಚ್ಛ ಮಾಡುತ್ತಿದ್ದಾಗ ಆರೋಪಿತರೆಲ್ಲರೂ ಅಕ್ರಮಕೂಟವನ್ನು ರಚಿಸಿಕೊಂಡು ಹೊಲದ ಹತ್ತಿರ ಬಂದು "ಇದು ನಮ್ಮ ಹೊಲ, ನಾವು ಖರೀದಿ ಮಾಡಿದ ಹೊಲ. ಇದರ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಫಿರ್ಯಾದಿಯ ಎದೆಯ ಮೇಲಿನ ಅಂಗಿಯನ್ನು ಹಿಡಿದು ಹೊಟ್ಟೆಗೆ ಗುದ್ದಿ, ಬೆನ್ನಿಗೆ ಒದ್ದಿರುತ್ತಾರೆ. ಫಿರ್ಯಾದಿಯ ಹೆಣ್ಣು ಮಕ್ಕಳಿಗೆ "ಲೇ ನಾಯಕ ಸೂಳೆರದು" ಮತ್ತು ಗಂಡಸರಿಗೆ "ನಾಯಕ ಸೂಳೇ ಮಕ್ಕಳದ್ದು ಬಾಳ ಜಾಸ್ತಿಯಾಗಿದೆ" ಎಂದು ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 95/2016 ಕಲಂ 143, 147, 504, 323, 506 ರೆ/ವಿ 149 ಐಪಿಸಿ ಹಾಗೂ ಕಲಂ 3 (1) (x) SC/ST P.A  ACT 1989 ಕಾಯ್ದೆ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÉÆ¯É ¥ÀæPÀgÀtzÀ ªÀiÁ»w:-
            ಮೃತಳು ಪಿರ್ಯಾದಿ ªÀiÁgÀÄw vÀAzÉ ¨ÁUÀ¥Àà G¥ÁàgÀ, ªÀAiÀÄ:25 ªÀµÀð, eÁ:G¥ÁàgÀ G:MPÀÌ®ÄvÀ£À, ¸Á: £ÀA¢ºÀ½î, vÁ:UÀAUÁªÀw, f:PÉÆ¥Àà¼À. FPÉಯ ಅಕ್ಕಳಿದ್ದು, ಮೃತಳಿಗೆ ಕಳೆದ 13 ವರ್ಷಗಳ ಹಿಂದೆ ಆರೋಪಿ ªÀÄ®è¥Àà vÀAzÉ §¸Àì¥Àà G¥Àà¼À, ªÀAiÀÄ:35 ªÀµÀð, eÁ:G¥ÁàgÀ, ¸Á:vÀÄgÀÄ«ºÁ¼À, ºÁ.ªÀ:²æäªÁ¸À PÁåA¥ï vÁ:¹AzsÀ£ÀÆgÀÄ FvÀನೊಂದಿಗೆ ಸಾಂಪ್ರಾದಾಯಿಕವಾಗಿ ಮದುವೆಯಾಗಿರುತ್ತದೆ. ಆರೋಪಿತನು ಮೊದಲಿನಿಂದಲೂ ಮದ್ಯಸೇವನೆ ಚಟ ಮಾಡುತ್ತಿದ್ದರಿಂದ ಮೃತಳೊಂದಿಗೆ ಆಗಾಗ ಜಗಳ ತೆಗೆದು ನಿನ್ನೊಂದಿಗೆ ಸಂಸಾರ ಮಾಡಲು ಇಷ್ಟವಿಲ್ಲಾವೆಂದು ಹೇಳುತ್ತಾ ಆಕೆಗೆ ಮಾನಸಿಕ , ದೈಹಿಕ ಹಿಂಸೇ ನೀಡುತ್ತಾ ಬಂದಿದ್ದು , ನಂತರ ದಿನಗಳಲ್ಲಿ ಮೃತಳು ವಿಷಯವನ್ನು ತನ್ನ ತಾಯಿಗೆ ಹೇಳಿದ್ದರಿಂದ ಅವರುಗಳು ಈಗ ನಿನಗೆ 2 ಮಕ್ಕಳಿದ್ದು ಹೇಗಾದರೂ ಸಂಸಾರ ಮಾಡಿಕೊಂಡು ಹೋಗು ಅಂತಾ ತಿಳಿಸಿದ್ದು, ಕಳೆದ 3 ವರ್ಷಗಳ ಹಿಂದೆ ಆರೋಪಿತನು ಮೃತಳಿಗೆ ಹೊಡೆಬಡೆ ಮಾಡಿ ನೀನು ನಿನ್ನ ತವರು ಮನೆಗೆ ಹೋಗು ಎಂದು ಹೇಳಿದ್ದರಿಂದ ಮೃತಳು ತನ್ನ ತವರು ಮನೆಯವರಿಗೆ ವಿಷಯ ತಿಳಿಸಿ ತವರು ಮನೆಗೆ ಹೋಗಿ 2 ವರ್ಷಗಳ ಕಾಲ ಅಲ್ಲಿಯೇ ಇದ್ದು, ನಂತರ ಆರೋಪಿತನು ಮೃತಳ ತವರು ಮನೆಗೆ ಬಂದು ತಾನು ಇನ್ನೂ ಮುಂದೆ ಚೆನ್ನಾಗಿ ಸಂಸಾರ ಮಾಡಿಕೊಂಡು ಹೋಗುತ್ತೇನೆಂದು ಹೇಳಿ ಮೃತಳನ್ನು ಕಳೆದ 1 ವರ್ಷದ ಹಿಂದೆ ತನ್ನೊಂದಿಗೆ ಕರೆದುಕೊಂಡು ಬಂದು ಸಂಸಾರ ಮಾಡಿಕೊಂಡಿದ್ದನು. ಸ್ವಲ್ಪ ದಿನಗಳ ನಂತರ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದನು. ದಿನಾಂಕ:10-05-16 ರಂದು ಮದ್ಯಾಹ್ನ 2-00 ಗಂಟೆ ಸುಮಾರು ಸಂಸಾರದ ವಿಷಯದಲ್ಲಿ ಮೃತಳೊಂದಿಗೆ ಜಗಳ ತೆಗೆದಿದ್ದು, ಅದಕ್ಕೆ ಮೃತಳು ದಿನಾಲು ನನ್ನೊಂದಿಗೆ ಜಗಳ ಮಾಡಬೇಡ ಅಂತಾ ಅಂದಿದ್ದಕ್ಕೆ ನಿನ್ನದು ಬಹಳ ಆಗಿದೆ ಸೂಳೇ ನಿನ್ನನ್ನು ಇವತ್ತು ಮುಗಿಸಿ ಬಿಡುತ್ತೆನೆಂದು ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಮೃತಳ ಗದ್ದ ಹಾಗೂ ಎಡಕಪಾಳಕ್ಕೆ ಮತ್ತು ಕುತ್ತಿಗೆಗೆ ಹೊಡೆದು ತೀವ್ರ ರಕ್ತಗಾಯಗೊಳಿಸಿದ್ದು, ಆಗ ಮೃತಳು ಕಿರುಚಾಡಲು ಅಕ್ಕಪಕ್ಕದ ಹೊಲದಲ್ಲಿದ್ದ ತನ್ನ ಸಂಬಂಧಿಕರು ಬಂದು ನೋಡಲು ಆರೋಪಿತನು ಸ್ಥಳದಿಂದ ಪರಾರಿಯಾಗಿರುತ್ತಾನೆ. ನಂತರ ಮೃತಳನ್ನು ಆಕೆಯ ಸಂಬಂಧಿಗಳು ಚಿಕಿತ್ಸೆ ಕುರಿತು ತುರುವಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ವೈದ್ಯರ ಸಲಹೇ ಮೇರೆಗೆ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು, ಮೃತಳು ಪ್ರಸ್ತುತ 8 ತಿಂಗಳ ಗರ್ಭಿಣಿ ಇದ್ದು & ಮೃತಳು ತನಗೆ ಆದ ಗಾಯಗಳಿಂದ ಗುಣಮುಖಳಾಗದೇ ಆಸ್ಪತ್ರೆಯಲ್ಲಿ ಸಂಜೆ 4-00 ಗಂಟೆಗೆ ಮೃತಪಟ್ಟಿರುತ್ತಾಳೆ. ವೈದ್ಯರು ಆಕೆಯ ಗರ್ಭದಲ್ಲಿದ್ದ 8 ತಿಂಗಳ ಮಗುವನ್ನು ಹೊರಗೆ ತೆಗೆಯಲು ಮಗು ಸ್ವಲ್ಪ ಹೊತ್ತು ಇದ್ದು ನಂತರ ಅದು ಮೃತಪಟ್ಟಿರುತ್ತದೆ. ಈ ಕುರಿತು ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ  ಪಿರ್ಯಾದಿ ಸಾರಾಂಶ.ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 73/2016 PÀ®A. 498 (J), 302 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

PÉÆ¯É ¥ÀæPÀgÀtzÀ ªÀiÁ»w:- C¥ÀjavÀ UÀAqÀ¹£À ±ÀªÀzÀ ¥ÀvÉÛ PÀÄjvÀÄ:-



               ದಿನಾಂಕ:09.05.2016 ರಂದು ಬೆಳಗ್ಗೆ 8.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಂಗಪ್ಪ ತಂದೆ ನಾಗಪ್ಪ 25ವರ್ಷ, ಜಾ||ಮಾದಿಗ(ಎಸ್.ಸಿ.), ||ಸೆಂಟ್ರಿಂಗ್ ಕೆಲಸ ಸಾ|ದೇವಸೂಗೂರು ಇವರು ಶಕ್ತಿನಗರ ಪೊಲೀಸ್ ಠಾಣೆಗೆ ಬಂದು ಹೇಳಿಕೆ ದೂರು ನೀಡಿದ್ದು ಅದರಲ್ಲಿ ನಿನ್ನೆ ದಿನಾಂಕ:08.05.2016 ರಂದು ಸಂಜೆ 5.00 ಗಂಟೆ ಸುಮಾರಿಗೆ ತಾನು ಮತ್ತು ವೆಂಕಟೇಶನಾಯಕ, ಸೂಗೂರೇಶ್ ಮೂರೂ ಜನರು ಸೇರಿ ಕೃಷ್ಣಾನದಿಯಲ್ಲಿ ಮೀನು ಹಿಡಿಯಲು ಹೋಗಿದ್ದು, ಸಂಜೆ 6.00 ಗಂಟೆ ಸುಮಾರಿಗೆ ಮೀನು ಹಿಡಿದುಕೊಂಡು ದಂಡೆಗೆ ನಿಂತುಕೊಂಡಿದ್ದಾಗ ಹೆಣದ ಕೊಳತ ವಾಸನೆ ಬಂದಿದ್ದು, ನದಿ ದಂಡೆಯಿಂದ ಸುಮಾರು 150 ಪೀಟ್ ಅಂತರದಲ್ಲಿ ನಡೆದುಕೊಂಡು ಹೋಗಿ ನೋಡಲು ಒಂದು ತಗ್ಗಿನಲ್ಲಿ ಪೀಕ್ ಜಾಲಿಗಿಡದ ಕೆಳಗಡೆ ಒಂದು ಬೆತ್ತಲೆ ಗಂಡಿಸಿನ ಶವ ಬಿದ್ದಿದ್ದು, ಕಾಲುಗಳು ದಕ್ಷಿಣಕ್ಕೆ, ಎರಡೂ ಕೈಗಳು ಅಗಲವಾಗಿ ಚಾಚಿ ಅಂಗಾತವಾಗಿ ಬಿದ್ದಿದ್ದು, ಶವದ ಕುತ್ತಿಗೆ ಇರಲಿಲ್ಲ. ಶವವು ಪೂರ್ತಿ ಕೊಳೆತಂತಾಗಿ ಮೇಲಿನ ಚರ್ಮ ಅಲ್ಲಲ್ಲಿ ಸುಲಿದಂತಾಗಿ ಚರ್ಮ ಕಂದುಗಟ್ಟು ಹುಬ್ಬಿರುತ್ತದೆ. ಸುಮಾರು 30-35 ವಯಸ್ಸಿನ ಶವ ಇರುತ್ತದೆ. ಶವವನ್ನು ನೋಡಲು  ಮೈಮೇಲೆ ಯಾವುದೇ ಬಟ್ಟೆಗಳು ಇರುವದಿಲ್ಲ. ಶವದಿಂದ ಪಶ್ಚಿಮಕ್ಕೆ ಸುಮಾರು 20 ಪೀಟ್ ಅಂತರದಲ್ಲಿ ಎರಡು ವಾಯ್ ಚಪ್ಪಲಿಗಳು ಬಿದ್ದಿರುತ್ತವೆ. ಮತ್ತು ಪೂರ್ವಕ್ಕೆ ಶವದಿಂದ 5 ಪೀಟ್ ಅಂತರದಲ್ಲಿ ಒಂದು ಸಣ್ಣ ಪ್ರಮಾಣದ  ಹಣ್ಣು ಕೊಯ್ಯುವ ಚಾಕು ಬಿದ್ದಿರುತ್ತದೆ. ಶಕ್ತಿನಗರ-ರಾಯಚೂರು ಮುಖ್ಯರಸ್ತೆಯಿಂದ ಸುಮಾರು 1 ಕೀ,ಮೀ ದೂರಯಿದ್ದು, ಪೀಕ್ ಜಾಲಿಯಲ್ಲಿ ಯಾಶ್ ಬಾಂಡ್ ಸಮೀಪ ಇರುತ್ತದೆ. ಇದನ್ನು ನೋಡಿದರೆ ಯಾರೋ ಅಪರಿಚಿತರು ಆತನಿಗೆ ಯಾವುದೋ ದುರುದ್ದೇಶದಿಂದ ಅಲ್ಲಿಗೆ ಕರೆದುಕೊಂಡು ಹೋಗಿ ಯಾವುದೋ  ಹರಿತವಾದ ಆಯುಧದಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿ ಕುತ್ತಿಗೆಯನ್ನು ಬೇರ್ಪಡಿಸಿ , ಮಾಡಿದ ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಮತ್ತು ಸಾಕ್ಷಿನಾಶಪಡಿಸುವ ಉದ್ದೇಶದಿಂದ ಕುತ್ತಿಗೆಯನ್ನು ಎಲ್ಲೋ ನೀರಿನಲ್ಲಿ ಅಥವಾ ಬೇರೆ ಕಡೆ ಎಲ್ಲಿಯಾದರೂ ಎಸೆದು ಹೋಗಿರುತ್ತಾರೆ. ಇದು ಸುಮಾರು 5-6 ಹಿಂದಿನ ದಿನಗಳಿಂದ ಘಟನೆ ಜರುಗಿರಬಹದು ಅಂತಾ ನೀಡಿದ ದೂರಿನ ಮೇಲಿಂದ ಶಕ್ತಿನಗರ ಠಾಣಾ ಗುನ್ನೆ ನಂ: 30/2016 ಕಲಂ: 302, 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
                                                                                               gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :11.05.2016 gÀAzÀÄ 97 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.