Thought for the day

One of the toughest things in life is to make things simple:

29 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtzÀ ªÀiÁ»w:-
         ¢£ÁAPÀ 23/12/15 gÀAzÀÄ 0000 UÀAmɬÄAzÀ 24/12/15 gÀAzÀÄ 0900 UÀAmÉ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ªÉÊ.n.¦.J¸ï. aPÀ̸ÀUÀÆgÀzÀ ¥ÉÆæêÀiÁåPï EAfäAiÀÄjAUÀ PÀA¥À¤ ¸ÉÆÖÃgÀ AiÀiÁqÀðzÀ°è Ej¸À¯ÁzÀ MlÄÖ 16 qÀæA£À°èAiÀÄ MAzÀÄ qÀæA£À°èAiÀÄ 750 «ÄÃlgï GzÀÝzÀ PÁ¥Àgï ¨ÉÃ¸ï ªÉÊgï CA.Q.gÀÆ. 15,00,000/ ¨É¯É ¨Á¼ÀĪÀÅzÀ£ÀÄß PÀmï ªÀiÁr CzÀgÀ°è£À vÁªÀÄæzÀ vÀAw vÉUÉzÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ  ¨ÉÆêÀÄäAiÀÄå vÀAzÉ FgÀtÚ 30 ªÀµÀð G: SÁ¸ÀV PÉ®¸À eÁw AiÀiÁzÀªÀ ¸Á:¨ÉøÀÛgÀ¥À°è ªÀÄAqÀ®A PÀÄAzÀgÀ¦ vÁ: PÀ¯ÁåtzÀÄUÀðA f¯Éè C£ÀAvÀ¥ÀÆgÀ (J.¦) gÀªÀgÀÄ PÉÆlÖ zÀÆj£À ªÉÄðAzÀ .gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA.292/15 PÀ®A 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹ ¥ÀæPÀgÀtzÀ ªÀiÁ»w:-
                              ದಿನಾಂಕ 29-12-2015 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 210/2015 ನೇದ್ದನ್ನುಹಾಜರಪಡಿಸಿದ್ದು ಸಾರಾಂಶದಲ್ಲಿ ದಿನಾಂಕ 15-10-2015 ರಂದು 11.30 ಎ.ಎಂ ಸುಮಾರಿಗೆ ವಿರುಪಾಪೂರ ಸಿಮಾದಲ್ಲಿ ಫಿರ್ಯಾದಿ ಮುತ್ತಮ್ಮ ಗಂಡ ಯಂಕಪ್ಪ, ವಯಾ: 40 ವರ್ಷ, ಉ: ಒಕ್ಕಲುತನ, ಸಾ:ವಿರುಪಾಪೂರ ತಾ:ಸಿಂಧನೂರು FvÀನು ತನ್ನ ಹೊಲದಲ್ಲಿ ಹಾಕಿಕೊಂಡ ಜೋಪಡಿ ಮುಂದೆ ಇದ್ದಾಗ   1) ತುರಮುಂದಪ್ಪ  ತಂದೆ ಗೋವಿಂದಪ್ಪ 42 ವರ್ಷ ಸಾ:ವಿರುಪಾಪೂರ2) ಗೌರಮ್ಮ ಗಂಡ ತುರುಮುಂದಪ್ಪ ವಯ:40ವರ್ಷಸಾ: ವಿರುಪಾಪೂರ3) ಕರಿಯಪ್ಪ ತಂದೆ ಅಯ್ಯಪ್ಪ, 50 ವರ್ಷ ಸಾ:  ಒಳಬಳ್ಳಾರಿ4 ಯಂಕಪ್ಪ ತಂದೆ ಅಯ್ಯಪ್ಪ , 45 ವರ್ಷ ಸಾ: ಒಳಬಳ್ಳಾರಿ5) ಪಂಪಣ್ಣ ತಂದೆ ಅಯ್ಯಪ್ಪ , 40 ವರ್ಷಸಾ: ಒಳಬಳ್ಳಾರಿ6) ಕ್ರಿಷ್ಟಪ್ಪ ತಂದೆ ಅಯ್ಯಪ್ಪ, 35 ವರ್ಷ ಸಾ:ಒಳಬಳ್ಳಾರಿ EªÀgÉ®ègÀÆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿ ಸಂಗಡ ಬದುವಿನ ವಿಷಯದಲ್ಲಿ ಜಗಳ ತೆಗೆದು ಫಿರ್ಯಾದಿಗೆ ಎಲೇ ಸೂಳೆ ಜಡಿಯಪ್ಪನಿಗೆ ಏಕೆ ಸಪೋರ್ಟ ಮಾಡುತ್ತಿ ಅಂತಾ ಬೈದು ತಲೆ ಕೂದಲು ಹಿಡಿದು ಎಳೆದು ಕಟ್ಟಿಗೆಯಿಂದ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಮಾನ್ಯ ನ್ಯಾಯಾಲಯ ಉಲ್ಲೇಖಿತ ಖಾಸಗಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 352/2015 ಕಲಂ 447, 323, 324,354, 504, 506 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                       ದಿನಾಂಕ 29-12-2015 ರಂದು 11.15 ಎಎಂ ಕ್ಕೆ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 134/2015 ನೇದ್ದು ವಸೂಲಾಗಿದ್ದು ಸಾರಾಂಶದಲ್ಲಿ ಫಿರ್ಯಾದಿ ನಾಗರತ್ನ ಗಂಡ ಮಹೇಶಗೌಡ, ವಯಾ: 40 ವರ್ಷ, ಉ:ಮನೆಗೆಲಸ ಸಾ:ಹುಡಾ ಗ್ರಾಮ ತಾ:ಸಿಂಧನೂರು FPÉAiÀÄÄ ಆರೋ¦vÀ£ÁzÀ ಮಹೇಶಗೌಡ ತಂದೆ ಶರಣಬಸಪ್ಪ, ವಯಾ: 45 ವರ್ಷ, ಉ:ಒಕ್ಕಲುತನ, ಸಾ:ಹುಡಾ ಗ್ರಾಮ ತಾ:ಸಿಂಧನೂರುFvÀ£À ಸಂಗಡ ಮದುವೆಯಾದ ನಂತರ ಆರೋಪಿತನು ಫಿರ್ಯಾದಿ ÉAiÀÄನ್ನು ಸುಮಾರು 5 ವರ್ಷಗಳವರೆಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರದಲ್ಲಿ ಆರೋಪಿತನು ಫಿರ್ಯಾದಿದಾರಳಿಗೆ ವಿನಾಕಾರಣ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದು ಅಲ್ಲದೇ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 351/2015 ಕಲಂ 498 (ಎ), 504, 506, 448 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.12.2015 gÀAzÀÄ 115 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,200/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.