Thought for the day

One of the toughest things in life is to make things simple:

7 Apr 2014

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-

              ಮೃತ ದುಂದಪ್ಪ ವಯಾ 29 ವರ್ಷ ಈತನು ತನ್ನ ಅಣ್ಣ ಪಿರ್ಯಾದಿ ಸಂಗಡ ಸುಲ್ತನಾಪೂರು ಸೀಮಾಂತರದಲ್ಲಿ ತಮ್ಮ ಭತ್ತದ ಹೊಲಕ್ಕೆ ಮದ್ಯಾಹ್ನ 1-30 ಗಂಟೆ ಸುಮಾರಿಗೆ ಹೋಗಿ ಭತ್ತದ ಹೊಲಕ್ಕೆ ನೀರು ಬಿಡುತ್ತಿದ್ದಾಗ ಸಾಯಂಕಾಲ 5-00 ಗಂಟೆ ಸುಮಾರು ಮೃತ ದುಂದಪ್ಪ ಈತನ ಎಡಗೈ ತೋರು ಬೆರಳಿಗೆ ಹಾವು ಹಚ್ಚಿದ್ದು ಆಗ  ಮೃತ ದುಂದಪ್ಪ ಈತನು ಚೀರಾಡುತ್ತಿದ್ದಾಗ ಪಿರ್ಯಾದಿದಾರನು ತನ್ನ ಮೋಟಾರ್ ಸೈಕಲೇ ಮೇಲೆ ಮೃತ ದುಂದಪ್ಪ ಈತನನ್ನು ಕರೆದುಕೊಂಡು ಜವಳಗೇರ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5-30 ಗಂಟೆಗೆ ಮೃತಪಟ್ಟಿರುತ್ತಾನೆ. ಮೃತ ನನ್ನ ತಮ್ಮನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಕೊಟ್ಟ zÀÆj£À ಮೇಲಿಂದ  §¼ÀUÁ£ÀÆgÀÄ oÁuÉ AiÀÄÄ.r.Dgï. £ÀA: 04/2014.ಕಲಂ.174.ಸಿ.ಆರ್.ಪಿ.ಸಿ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

              ²æêÀÄw AiÀÄ®èªÀÄä UÀAqÀ ªÀÄÄzÀÄPÀ¥Àà ªÀ:20 ªÀµÀð eÁ:ªÀiÁ¢UÀ G:ªÀÄ£ÉUÉ®¸À ¸Á:eÉÃUÀgÀPÀ¯ï  FPÉUÉ ಈಗ್ಗೆ ಎರಡು ತಿಂಗಳುಗಳ ಹಿಂದೆ ಜೇಗರಕಲ್ ಗ್ರಾಮದ ಮುದುಕಪ್ಪ ತಂದೆ ಬೆಂಕಿ ಮಲ್ಲಯ್ಯ :33 ವರ್ಷ :ಒಕ್ಕಲುತನ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇಬ್ಬರೂ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ಮೃತಳ ಗಂಡನ ಮನೆಯವರಿಂದ ಯಾವುದೆ ತೊಂದರೆ ತನ್ನ ಮಗಳಿಗೆ ಇರುವುದಿಲ್ಲ. ದಿನಾಂಕ:05.04.2014 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಮೃತಳು ತನ್ನ ಗಂಡನೊಂದಿಗೆ ಊಟ ಮಾಡಿ ಮಲಗಿಕೊಂಡಿದ್ದು ಒಮ್ಮಿಂದೊಮ್ಮಲೆ ಹೊಟ್ಟೆ ನೋವು ಕಾಣಿಸಿಕೊಂಡಾಗ್ಗೆ ಮೃತಳ ಗಂಡ ಮತ್ತು ಆತನ ಸಂಬಂಧಿಕರೆಲ್ಲರೂ ಕೂಡಿ ಚಿಕಿತ್ಸೆ ಕುರಿತು ಯಲ್ಲಮ್ಮಳಿಗೆ ಸಮುದಾಯ ಆರೋಗ್ಯ ಕೇಂದ್ರ ಜೆ.ಮಲ್ಲಾಪೂರು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:05.04.2014 ರಂದು ರಾತ್ರಿ 11.24 ನಿಮಿಷಕ್ಕೆ ಯಲ್ಲಮ್ಮಳು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ ಈಕೆಯ ಮರಣದಲ್ಲಿ ಯಾವುದೆ ಸಂಶಯವಿರುವುದಿಲ್ಲ ಹಾಗೂ ಬಗ್ಗೆ ಯಾರ ಮೇಲೂ ದೂರು ವಗೈರೆ ಇರುವುದಿಲ್ಲ ತನ್ನ ಮಗಳು ಯಾವುದೊ ಕಾಯಿಲೆಯಿಂದ ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ²æà ºÀ£ÀĪÀÄAvÀ vÀAzÉ ©üêÀÄ¥Àà ªÀ:48 ªÀµÀð eÁ:ªÀiÁ¢UÀ ¸Á:»A¢ ªÀzsÀðªÀiÁ£À ±Á¯É ºÀwÛgÀ gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï. £ÀA: 12/2014 PÀ®A: 174 ¹.Cgï.¦.¹ CrAiÀÄ°è ¥ÀæPÀgÀt ದಾಖಲಿಸಿ PÉÆAqÀÄ ತನಿಖೆ ಕೈಕೊಂrgÀÄvÁÛgÉ.

              ¢£ÁAPÀ 07-04-2014 gÀAzÀÄ ¨É½UÉÎ 7-45 UÀAmÉ ¸ÀĪÀiÁjUÉ  ¦üAiÀiÁð¢ UÀAUÀ¥Àà vÀAzÉ gÁªÀÄtÚ ªÀAiÀĸÀÄì 35 ªÀµÀð eÁw ºÀjd£À GzÉÆåà MPÀÌ®ÄvÀ£À ¸Á: C«ÄãÀUÀqÀ vÁ:ªÀiÁ£À«  gÀªÀÀgÀÄ vÀªÀÄÆägÀÄ ¹ªÀiÁAvÀgÀzÀ°ègÀĪÀ ºÉÆ®zÀ°è ºÁQzÀ ¸ÉÆ¥Éà §t«UÉ ºÉÆÃV zÀ£ÀUÀ½UÉ ªÉÄêÀÅ vÀgÀ®Ä ºÉÆÃzÁUÀ vÀªÀÄä ºÉÆ®zÀ §zÀÄ«£À ªÉÄÃ¯É MAzÀÄ vÀ¯É, PÁ®Ä ªÀÄÆ¼É ºÉÆA¢zÀ C¹Ü¥ÀAdgÀ ©¢ÝzÀÝ£ÀÄß £ÉÆÃr UÁ§jAiÀiÁV £ÀAvÀgÀ HgÀ°è §AzÀÄ «µÀAiÀÄ w½¹ ¥ÀÄ£À:¸ÁQëzÁgÀgÀ ¸ÀªÀÄPÀëªÀÄzÀ°è ºÉÆÃV £ÉÆÃrzÀÄÝ  AiÀiÁªÀÅzÉÆà ¥ÁætÂUÀ¼ÀÄ FUÉÎ 8-10 ¢£ÀUÀ¼À »AzÉ £É®èzÀ°è ªÀÄÄaÑ ºÁQzÀ MAzÀÄ ºÉtªÀ£ÀÄß MvÀÄÛPÉÆAqÀÄ §AzÀÄ £ÀªÀÄä ºÉÆ®zÀ §zÀÄ«£À ªÉÄÃ¯É ©¸ÁrzÀAvÉ PÀAqÀÄ §A¢gÀÄvÀÛzÉ. AiÀiÁªÀÅzÉà UÀÄvÀÄð ¥ÀvÉÛ EgÀĪÀÅ¢®è F §UÉÎ vÁªÀÅ ¸ÀܼÀPÉÌ  §AzÀÄ ¥Àj²Ã°¹ ªÀÄÄA¢£À PÀæªÀÄ dgÀÄV¸À¨ÉÃPÀÄ CAvÀ ¤ÃrzÀ ¦üAiÀiÁð¢AiÀÄ ºÉýPÉ ªÉÄðAzÀ PÀ«vÁ¼À ¥Éưøï oÁuÉ AiÀÄÄ.r.Dgï.¸ÀASÉå 4/2014 PÀ®A;174 ¹.Dgï.¦.¹. ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


CªÀ±ÀåPÀ ªÀ¸ÀÄÛUÀ¼À PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
             ¢£ÁAPÀ.06.4.2014 gÀAzÀÄ ¨É½UÉÎ 2.00 UÀAmÉ ¸ÀĪÀiÁjUÉ ¨É½îºÁ¼À ZÉPï ¥ÉÆøÀÖzÀ°è J¸ï.J¸ï.nêÀiï gÀªÀgÀÄ ªÁºÀ£À vÀ¥ÁµÀuÉ ªÀiÁqÀĪÁUÀ C£ÀĪÀiÁ£Á¸ÀàzÀªÀV PÀAqÀÄ §AzÀ ¯Áj £ÀA.PÉJ-28-©-9029 £ÉÃzÀÝ£ÀÄß ¤°è¹, ZÁ®PÀ¤UÉ «ZÁj¸À¯ÁV vÀ£Àß ¯ÁjAiÀÄ°è ²æà §¸ÀªÉñÀégÀ mÉæÃqÀ¸Àð ªÀiÁ£À«¬ÄAzÀ 25 PÉ.f.vÀÆPÀªÀżÀî MlÄÖ 840 vÀļÀ¹ ¨ÁæAr£À aîzÀ°èzÀÝ ¸ÉÆãÁ ªÀĸÀÆj CQÌAiÀÄ£ÀÄß ¸ÁV¸ÀÄwÛgÀĪÀÅzÀV w½¹zÀ£ÀÄ. £ÀAvÀgÀ DºÁgÀ ¤jÃPÀµÀPÀgÁzÀ ²æà w¥ÀàtÚ gÀªÀgÀÄ §AzÀÄ ¸ÀzÀj CQÌAiÀÄ£ÀÄß vÀ¥ÁµÀuÉ ªÀiÁrzÀÄÝ, ¸ÀzÀj CQÌAiÀÄÄ ¸ÁªÀðd¤PÀgÀ ¥ÀrvÀgÀ Q̬ÄzÀÄÝ, D CQÌAiÀÄ£ÀÄß ¥Á°¸ï ªÀiÁr 25 PÉ.f.vÀÆPÀªÀżÀî vÀļÀ¹ ¨ÁæAr£À ¨ÁåVUÀ½ÃUÉ vÀÄA© ºÉÆ°UÉ ºÁQ ¸ÁV¸ÀÄwÛzÀÄÝzÀÄ EgÀÄvÀÛzÉ. ¸ÀzÀj CQÌAiÀÄÄ ¸ÁªÀðd¤PÀgÀ ¥ÀrvÀgÀ CQÌ EzÀÄÝzÀjAzÀ, ¥ÀAZÀ£ÁªÉÄ ªÀiÁr ¥ÀAZÀ£ÁªÉÄ, ªÀgÀ¢, ªÀÄÄzÉÝêÀiÁ®Ä ºÁUÀÆ DgÉÆæ 1) ©üêÀÄtÚ vÀAzÉ ªÀÄ®PÀtÚ ªÉÄÊwæ UÁtÂUÀ 35 ªÀµÀð, ZÁ®PÀ ¸Á.EA¢gÁ £ÀUÀgÀ ºÉÆwð vÁ.EAr f.©eÁ¥ÀÆgÀ. ZÁ®PÀ£ÉÆA¢UÉ oÁuÉUÉ §AzÀÄ PÁ£ÀÆ£ÀÄ PÀæªÀÄ dgÀÄV¸À®Ä zÀÆgÀÄ ¤ÃrzÀÝjAzÀ ¸ÀzÀj zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 74/2014 PÀ®A.3 & 7 E.¹ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî®VzÉ.
zÉÆA© ¥ÀæPÀgÀtzÀ ªÀiÁ»w:-
             ದಿನಾಂಕ.06.04.2014 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಪಿಕಳಿಹಾಳ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ಕಸ ಬಳಿಯುವ ವಿಷಯದಲ್ಲಿ ಆರೋಪಿತgÁzÀ PÉÆlæ¥Àà vÀAzÉ §¸Àì¥Àà ºÁUÀÆ EvÀgÉà 12 d£ÀgÀÄ J®ègÀÆ ¸Á.¦PÀ½ºÁ¼À UÁæªÀÄzÀªÀgÀÄ. ಅಕ್ರಮಕೂಟ ಕಟ್ಟಿಕೊಂಡು ಬಂದು ಫಿರ್ಯಾದಿ CªÀÄgÀ¥Àà vÀAzÉ ªÀĺÁAvÀ¥Àà ¯ÉQ̺Á¼À 48 ªÀµÀð °AUÁAiÀÄvÀ MPÀÌ®ÄvÀ£À ¸Á.¦PÀ½ºÁ¼À FPÉAiÀÄ  ಅಕ್ಕ ಸರೋಜಮ್ಮ ಈಕೆಯೊಂದಿಗೆ ಜಗಳ ತೆಗೆದು, ಅವಾಚ್ಯ ಬೈಯ್ದು ಹೊಡೆಯುತ್ತಿದ್ದಾಗ  ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಈರಮ್ಮ ಕೂಡಿಕೊಂಡು ಜಗಳ ಬಿಡಿಸಲು ಹೋದಾಗ, ಅದರಲ್ಲಿ ಕೊಟ್ರಪ್ಪ ಈತನು ಅವಾಚ್ಯ ಬೈದು ಬಡಿಗೆಯಿಂದ ಫಿರ್ಯಾದಿಯ ಮತ್ತು ಫಿರ್ಯಾದಿಯ ಹೆಂಡತಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ಎಲ್ಲರೂ ಕೈಯಿಂದ ಹೊಡೆದಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ïoÁuÉ UÀÄ£Éß £ÀA: 75/14 PÀ®A.143,147,148,323,324,504 gÉ/«.149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ದಿನಾಂಕ.06.04.2014 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಪಿಕಳಿಹಾಳ ಗ್ರಾಮದಲ್ಲಿ ಆರೋಪಿತgÁzÀ ±ÀgÀtªÀÄä UÀAqÀ §¸ÀªÀgÁd¥Àà ºÁUÀÆ EvÀgÉà 12 d£ÀgÀÄ J®ègÀÆ ¸Á.¦PÀ½ºÁ¼À UÁæªÀÄzÀªÀgÀÄ PÀÆr ಅಕ್ರಮಕೂಟ ಕಟ್ಟಿಕೊಂಡು ಬಂದು, ನೆಪ ಮಾಡಿ ನಮಗೆ ಏಕೆ ಬೈಯುತ್ತೀ ಏನಲೇ ಸೂಳೆ ಎಂದು ಫಿರ್ಯಾದಿ ZÀAzÀæªÀÄä UÀAqÀ PÉÆlæ¥Àà SÉÊgÀªÁqÀV 45 ªÀµÀð °AUÁAiÀÄvÀ ºÉÆ®ªÀÄ£ÉPÉ®¸À ¸Á.¦PÀ½ºÁ¼À FPÉಗೆ ಅವಾಚ್ಯ  ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಒಳಪೆಟ್ಟುಗೊಳಿಸಿದ್ದು ಅಲ್ಲದೇ ಜಗಳದಲ್ಲಿ ಫಿರ್ಯಾದಿಯ ಮೈಮೆಲೆ ಇದ್ದ ಎರಡು ತೊಲೆ ಸರ & ಕಿವಿಯಲ್ಲಿದ್ದ ಬೆಂಡೋಲಿ ಕಳೆದಿರುತ್ತವೆ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ïoÁuÉ UÀÄ£Éß £ÀA: 76/14 PÀ®A. 143,147,323,504 gÉ/«.149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ಫಿರ್ಯಾದಿ ಶ್ರೀ ರಾಜಾವಲೀ ತಂದೆ ಬಾಷಾ, ಜಾತಿ:ಮುಸ್ಲಿಂ, ವಯ-19ವರ್ಷ, ಉ:ವಿದ್ಯಾರ್ಥಿ      ಸಾ: ಜಾಲಾಪುರ ಕ್ಯಾಂಪ್ FvÀನು ತನ್ನ ಹಿರೋಹೊಂಡಾ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ:.ಪಿ-21/ಬಿ-2075ರ ಮೇಲೆ ಅಣ್ಣನ ಮಗಳನ್ನು ಹತ್ತನೇ ತರಗತಿಯ ಪರೀಕ್ಷೆ ಬರೆಯಲು ದಿ.07-04-2014ರಂದು ಬೆಳಿಗ್ಗೆ 8-30 ಗಂಟೆಗೆ ಸಿರವಾರ-ಕವಿತಾಳ ರಸ್ತೆಯಲ್ಲಿ ಸಿರವಾರ ಹೊರ ವಲಯದಲ್ಲಿರುವ ವಿ.ಆರ್.ಎಸ್. ಶಾಲೆ ಹತ್ತಿರ ಬಿಟ್ಟು ಮರಳಿ ಸಿರವಾರ ಕಡೆಗೆ ಬರಬೇಕೆಂದು ತನ್ನ ಅಣ್ಣನ ಮಗನಾದ ಹುಸೇನಬಾಷಾ ವಯ-12 ವರ್ಷ ಇತನನ್ನು ಕೂಡಿ¹ಕೊಂಡು ತನ್ನ ಸೈಕಲ ಮೋಟಾರನ್ನು ರಸ್ತೆಯ ಮೇಲೆ ಸಿರವಾರ ಕಡೆ ತಿರುಗಿಸಿ ಕೊಳ್ಳುವಾಗ ಅದೇ ವೇಳೆಗೆ ಕವಿತಾಳ ಕಡೆಯಿಂದ ಬಂದ ಆರೋಪಿ ಮಾರುತಿ ಸಿಪ್ಟ್ ಕಾರ್ ನಂಬರ:    ಕೆಎ-08/ ಎಂ:2493ರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾ ದಿದಾರನ ಮೋಟಾರ್ ಸೈಕಲಗೆ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿ ಮತ್ತು ಹುಸೇನಬಾಷಾ ಇಬ್ಬರೂ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ಸಾದಾ ಸ್ವರೂಪದ ಗಾಯಗೊಂಡಿದ್ದು CzÉ CAvÁ PÉÆlÖ zÀÆj£À ªÉÄðAzÀ  ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 100/2014 ಕಲಂ: 279,337 IPC CrAiÀÄ°è ¥ÀæPÀgÀtzÀ zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                 -E¯Áè-