Thought for the day

One of the toughest things in life is to make things simple:

3 Feb 2016

Reported Crimes



                                 

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

              ಸಿರಾಜುಅಹ್ಮದ್ ತಂದೆ ಮಹಮ್ಮದ್ ಗೌಸ್ 42ವರ್ಷ,ಮುಸ್ಲಿಂ, :ಕೂಲಿ, ಸಾ:ಲೇಬರ್ ಕಾಲೋನಿ ದೇವಸೂಗೂರು FvÀ£ÀÄ  ದಿನಾಂಕ: 28.01.2016 ರಂದು ಬೆಳಗ್ಗೆ ಮನೆಯಿಂದ ಕೂಲಿ ಕೆಲಸಕ್ಕೆ ಅಂತಾ ಹೋಗಿ ಮನೆಗೆ ಬಂದಿರುವದಿಲ್ಲ, ಈ ದಿವಸ ಗೊತ್ತಾಗಿದ್ದೇನೆಂದರೆ, ಸಿರಾಜುಅಹ್ಮದ್ ಶೇಖ್ ಈತನು ಶಕ್ತಿನಗರದ ಡಿ..ವಿ ಕನ್ನಡ ಮಾದ್ಯಮ ಶಾಲೆಯ ಪಕ್ಕದಲ್ಲಿ ಗಿಡಗಂಟಿಗಳಲ್ಲಿ  ಮೃತದೇಹ ಸಿಕ್ಕಿದ್ದು, ಮೃತದೇಹವನ್ನು ಯಾವುದೋ ಪ್ರಾಣಿಗಳು ಅಲ್ಲಲ್ಲಿ ತಿಂದಿದ್ದು ಇರುತ್ತದೆ. ಮೃತನು ದಿನಾಲೂ ವಿಪರೀತಿ ಕುಡಿಯುವ ಸ್ವಭಾವದವನಿದ್ದು, ಡಿ..ವಿ.ಕನ್ನಡ ಮಾದ್ಯಮ ಶಾಲೆಯ ಪಕ್ಕದಲ್ಲಿ ಗಿಡಗಂಟಿಗಳ ಕಡೆಗೆ ಬಹಿರ್ದೇಸೆಗೆ ಹೋಗಿ ಅಸ್ವಸ್ತನಾಗಿ ಅಲ್ಲಿಯೇ ಬಿದ್ದು ಉಸಿರುಗಟ್ಟಿ ಮೃತಪಟಿರಬಹುದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮುಂತಾಗಿ ಇದ್ದಫಿರ್ಯಾದಿ ಹೇಳಿಕೆ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ  AiÀÄÄ.r.Dgï.£ÀA:01/2016 PÀ®A 174 ¹Dg惡 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.

ZÀÄ£ÁªÀuÉÉ ¤Ãw ¸ÀA»vÉ ¥ÀæPÀgÀtzÀ ªÀiÁ»w:-

                ¢£ÁAPÀ: 02/02/2016 gÀAzÀÄ ¨sÁgÀwÃAiÀÄ gÁ¶ÖçÃAiÀÄ PÁAUÉæÃ¸ï ¥ÀPÀëzÀ ZÀÄ£ÁªÀuÁ KeÉAlgÁzÀ ¹.J¸ï.¥Ánïï zÉêÀzÀÄUÀð(DgÉÆævÀgÀÄ) EªÀgÀÄ ºÀÆ«£ÀqÀV UÁæªÀÄzÀ §¸ÀªÉñÀégÀ PÀ¯Áåt ªÀÄAl¥ÀzÀ°è ¨sÁgÀwÃAiÀÄ gÁ¶ÖçÃAiÀÄ PÁAUÉæÃ¸ï ¥ÀPÀëzÀ ªÀw¬ÄAzÀ PÁAiÀÄðPÀæªÀĪÀ£ÀÄß ªÀÄzsÁåºÀß 12-00 UÀAmɬÄAzÀ 01-30 UÀAmÉAiÀÄ ªÀgÉUÉ ¸À¨sÉ £Àqɹ, ¸ÀĪÀiÁgÀÄ 400 d£À vÀªÀÄä ¥ÀPÀëzÀ PÁAiÀiÁðPÀvÀðjUÉ G¥ÀºÁgÀªÀ£ÀÄß ªÀÄzsÁåºÀß 01-30 UÀAmɬÄAzÀ ªÀÄzsÁåºÀå 01-50 UÀAmÉAiÀÄ ªÀgÉUÉ K¥Àðr¹, ¸ÀzÀjAiÀĪÀgÀÄ ZÀÄ£ÁªÀuÉAiÀÄ ªÀiÁzÀj ¤Ãw ¸ÀA»vÉAiÀÄ£ÀÄß G®èAX¹gÀÄvÁÛgÉ. D PÁ®PÉÌ ¦üAiÀiÁð¢ J¸ï.J¯ï ªÀÄAd£ÁxÀ ¥sÁè¬ÄAUï ¸Áé÷Ìqï zÉêÀzÀÄUÀð ºÉÆç½ -56 zÉêÀzÀÄUÀð. (¥À.¥ÀA) G¥À ZÀÄ£ÁªÀuÉ. gÀªÀÀgÀÄ vÀªÀÄä vÀAqÀzÀ ªÀw¬ÄAzÀ WÀl£É ¸ÀA§A¢ü¹zÀAvÉ «rAiÉÆà gÉPÁrðAUï ªÀiÁrzÀÄÝ, ¦ügÁå¢zÁgÀgÀÄ PÀæªÀÄ dgÀÄV¸ÀĪÀ PÀÄjvÀÄ MAzÀÄ ªÀgÀ¢AiÀÄ£ÀÄß ªÀÄvÀÄÛ ¹.r AiÀÄ£ÀÄß ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ UÀÄ£Éß £ÀA. 36/2016   PÀ®A. 188, 171 (ºÉZï) L¦¹. rAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-

             ದಿನಾಂಕ 02-02-2016 ರಂದು ಸಿ.ಪಿ. ಪಶ್ಚಿಮ ವೃತ್ತರವರು ಸರಕಾರಿ ಜೀಪ್ ನಂ ಕೆ,-36 ಜಿ-397 ರಲ್ಲಿ ಚಾಲಕ ಬಿ,ಎಸ್ ದೇಸಾಯಿ ,ಪಿ.ಸಿ-54 ರವರೊಂದಿಗೆ ಪಶ್ಚಿಮ ವೃತ್ತ ವ್ಯಾಪ್ತಿಯ ಮಾರ್ಕೇಟಯಾರ್ಡ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸವನಬಾವಿ ವೃತ್ತದಲ್ಲಿ ಪೆಟ್ರೊಲಿಂಗ್  ಕರ್ತವ್ಯದಲ್ಲಿ ಬೆಳಿಗ್ಗೆ 1000 ಗಂಟೆಗೆ ಬಂದಾಗ ಅಲ್ಲಿ ಒಬ್ಬ ವ್ಯಕ್ತಿಯು ಅಕ್ರಮ ಸೇಂದಿ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಂಚರಾದ 1] ನಾಗಪ್ಪ 2] ಮುಸ್ತಫಾ ಇಬ್ಬರೂ ಸಾ|| ರಾಯಚೂರು ರವರನ್ನು ಮತ್ತು ಸದರಿ ವೃತ್ತದಲ್ಲಿ ಸಂಚಾರಿ ಠಾಣಾ ಸಿಬ್ಬಂದಿ ಪಿಸಿ-240 ಭೀಮಣ್ಣರವರನ್ನು ಹಾಜರಪಡಿಸಿಕೊಂಡು ಅಲ್ಲದೇ ಜೀಪ್ ಚಾಲಕ ಬಿ,ಎಸ್ ದೇಸಾಯಿ ,ಪಿ.ಸಿ-54 ರವರಿಗೆ ವಿಷಯ ತಿಳಿಸಿ ಎಲ್ಲರೊಂದಿಗೆ ಅಕ್ರಮ ಸೇಂದಿ ಮಾರಾಟ ಮಾಡುತ್ತಿದ್ದ  ನಾಗರಾಜ ಸಾ|| ಕೊಂಡಾಪೂರು,ಮಂಡಲ ದರೂರ, ತಾ|| ಗದ್ವಾಲ್, ಜಿ|| ಮಹಬೂಬ ನಗರ  ಆಂದ್ರಪ್ರದೇಶ  ಈತನನ್ನು ಹಿಡಿದು ಸದರಿಯವನಿಂದ 1 ಲೀಟರನ 10 ಪ್ಲಾಸ್ಟೀಕ್ ಪೌಚಗಳು .ಕಿ 100/- ಬೆಲೆಬಾಳುವುದು ಮತ್ತು ನಗದು ಹಣ 50/- ರೂ ಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸದರಿಯವನು ತಿಳಿಸಿದಂತೆ ತಾನು ತಮ್ಮ ಗ್ರಾಮದ ವೆಂಕಟೇಶ ತಂದೆ ಹೇಮರೆಡ್ಡಿ, 44 ವರ್ಷ, ಮುನ್ನೂರು ಕಾಪು, ಕೂಲಿ, ಸಾ|| ಕೊಂಡಾಪೂರು ಈತನಿಂದ ಸೇಂದಿಯನ್ನು ತಂದು ಮಾರಾಟ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದು, ಸದರಿಯವನನ್ನು ಮತ್ತು ಮುದ್ದೇಮಾಲನ್ನು ದಾಳಿ ಪಂಚನಾಮೆಯೊಂದಿಗೆ ನಿಮ್ಮ ಮುಂದೆ ಹಾಜರಪಡಿಸಿದ್ದು, ನಾಗರಾಜನು ತಿಳಿಸಿದಂತೆ ಇನ್ನೊಬ್ಬ ಆರೋಪಿ ವೆಂಕಟೇಶನನ್ನು ನೀವು ದಸ್ತಗಿರಿ ಮಾಡಿಕೊಂಡು ಬಂದು ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಜ್ಞಾಪನ ಪತ್ರದಲ್ಲಿ ತಿಳಿಸಿದಂತೆ, ಕೂಡಲೇ ನಾನು, ಠಾಣಾ ಸಿಬ್ಬಂದಿ  ಮತ್ತು ಆರೋಪಿ ನಾಗರಾಜನೊಂದಿಗೆ ಕೊಂಡಾಪೂರು ಗ್ರಾಮಕ್ಕೆ ಹೋಗಿ ನಾಗರಾಜ್ ತೋರಿಸಿದ ಆರೋಪಿ ನಂ 2] ವೆಂಕಟೇಶ @ ವೆಂಕಟರೆಡ್ಡಿಯನ್ನು ತಾಬಾಕ್ಕೆ ತೆಗೆದುಕೊಂಡು ಠಾಣೆಗೆ ಮಧ್ಯಾಹ್ನ 4-30 ಗಂಟೆಗೆ ಮರಳಿ ಬಂದು ಸಿ,ಪಿ, ರವರ ದಾಳಿ ಪಂಚನಾಮೆ ಮತ್ತು ಜ್ಞಾಪನ ಪತ್ರದನ್ವಯ ಮಾರ್ಕೇಟಯಾರ್ಡ ಪೊಲೀಸ್ ಠಾಣೆ  ಗುನ್ನೆ ಸಂ 10/2016 ಕಲಂ.273, 284 ಐಪಿಸಿ 32 34 ಕೆ.. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:03.02.2016 gÀAzÀÄ  184  ¥ÀææPÀgÀtUÀ¼À£ÀÄß ¥ÀvÉÛ ªÀiÁr 26,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.