Thought for the day

One of the toughest things in life is to make things simple:

24 May 2018

Reported Crimes


                                                                                            
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 22-05-2018 ರಂದು ರಾತ್ರಿ 8-15 ಗಂಟೆಗೆ ಚೈತನ್ಯ.ಸಿ.ಜೆ, ಪಿ.ಎಸ್. (ಕಾ.ಸು) ಮಾನವಿ ಠಾಣೆ ರವರು ಮಟ್ಕಾ  ದಾಳಿಯಿಂದ ವಾಪಸ್ ಠಾಣೆಗೆ ಬಂದು ತಮ್ಮ ವರದಿಯೊಂದನ್ನು ತಯಾರಿಸಿ, ವರದಿ, ಮಟ್ಕಾ  ದಾಳಿ ಪಂಚನಾಮೆ ಜಪ್ತಿ ಮಾಡಿಕೊಂಡ ಮುದ್ದೆಮಾಲು. ಇಬ್ಬರು ಆರೋಪಿತರನ್ನು ರಾತ್ರಿ  8-30 ಗಂಟೆಗೆ ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು  ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶವೆನೆಂದರೆ ಮಾನವಿ ನಗರದ ಬಾಜಿವಾಡ ಶಾಲೆಯ ಮುಂದಿನ ರಸ್ತೆಯಲ್ಲಿ ( ಕಿಲ್ಲಾ ಏರಿಯಾ)   ಮಟ್ಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ  ಅಂತಾ ಠಾಣಾ ಸಿಬ್ಬಂದಿಯಾದ ಶೆಖ್ ರಹೀಮಾನ್ ಹೆಚ್.ಸಿ 196 ರವರು ತಿಳಿಸಿದ್ದು   ಕೂಡಲೇ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳ ಮೇಲೆ  ಸಂಜೆ 6-50 ಗಂಟೆಗೆ ದಾಳಿ ಮಾಡಿದಾಗ ಇಬ್ಬರು ಸಿಕ್ಕಿ ಬಿದ್ದಿದ್ದು ಅವರನ್ನು ವಿಚಾರಿಸಲಾಗಿ ತಮ್ಮ ಹೆಸರು 1) ಕುಂಟ ಸಲೀಂ ಸೈಯದ್ ತಂದೆ ಮೌಲಾಸಾಬ್ ವಯಾಃ 40 ವರ್ಷ ಜಾತಿಃ ಮುಸ್ಲಿಂ ಉಃ ಕೂಲಿ ಕೆಲಸ ಸಾಃ ಸಣ್ಣ ಬಜಾರ್ ಓಣೆ ಮಾನವಿ  2) ಎಂ.ಡಿ ಖಾಜಾ ತಂದೆ ಶೇಖ್ ಮಹಿಬೂಬ್ ಸುಣ್ಣದ್ ಬಟ್ಟೆ ವಯಾಃ 60 ವರ್ಷ ಜಾತಿಃ ಮುಸ್ಲಿಂ ಉಃ ಕಿರಾಣಿ ಅಂಗಡಿ ಸಾಃ ಕಿಲ್ಲಾ ಮಾನವಿ  ಅಂತಾ ತಿಳಿಸಿದ್ದು  ಸದರಿಯವರಿಂದ  ಒಟ್ಟು1] ನಗದು ಹಣ ರೂ 1380/-  2] ಮಟಕಾ ನಂಬರ್ ಬರೆದ 1 ಚೀಟಿ 3] ಒಂದು ಬಾಲ್ ಪೆನ್ನು  ಸಿಕ್ಕಿದ್ದು. ಸದರಿ ಹಣ ಮತ್ತು ಮಟ್ಕಾ ಚೀಟಿಯ ಬಗ್ಗೆ ವಿಚಾರ ಮಾಡಲಾಗಿ ಈಗ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಮತ್ತು ಅವರು ಬರೆಯಿಸಿದ ಮಟ್ಕಾ ನಂಬರ ಚೀಟಿಗಳು ಅಂತಾ ತಿಳಿಸಿರುತ್ತಾರೆ. ಮಟ್ಕಾ ನಂಬರ್ ಬರೆಯಲು ಯಾವುದಾದರು ಪರವಾನಿಗೆ ಇದೆಯೆ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದ್ದು ಕಾರಣ ಸದರಿ ಆರೋಪಿತರನ್ನು ನಮ್ಮ ವಶಕ್ಕೆ ತೆಗೆದುಕೊಂಡು  ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ  ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ  ಆರೋಪಿತ ವಿರುದ್ದ  ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 189/2018 ಕಲಂ 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ-22-05-2018 ರಂದು ರಾತ್ರಿ 21-00   ಗಂಟೆಗೆ  ಪಿ.ಎಸ್. ಶ್ರೀ ದಾದವಲಿ ಕೆ.ಹೆಚ್ ಲಿಂಗಸುಗೂರು ಪೊಲೀಸ್ ಠಾಣೆ ರವರು ಅಕ್ರಮ ಮರಳು ಜಪ್ತು ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡ ಮರಳು ತುಂಬಿದ  ನೊಂದಣಿ ಸಂಖ್ಯೆ ಇಲ್ಲದ ನೀಲಿ ಬಣ್ಣದ  BHARATBENZ ,HD IN POWER2523 , 6X4  ಟಿಪರ ನೇದ್ದನ್ನು ಠಾಣೆಗೆ ತಂದು ಸದರಿ ಟಿಪ್ಪರ ಮತ್ತು ಚಾಲಕನ ಮೇಲೆ  ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ನೀಡಿದ್ದು ಸದರಿ ವರದಿಯ ಸಾರಾಂಶವೇನೆಂದರೆ ಕಲಬುರಗಿ ರಸ್ತೆಯ ಮೂಲಕ ಲಿಂಗಸ್ಗೂರು ಕಡೆಗೆ ಕಳ್ಳತನದಿಂದ ಯಾವುದೇ ಪರವಾನಿಗೆ ಇಲ್ಲದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತೀರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕರೆದಕೊಂಡು ಹೋಗಿ ಬಸವಸಾಗರ ಕ್ರಾಸ ಹತ್ತಿರ ಇರುವ ಮೋಟರ ಸೈಕಲ ಶೋ ರೂಮ ಹತ್ತಿರ ಕತ್ತಲಲ್ಲಿ ಜೀಪನ್ನು ಮರೆಯಾಗಿ ನಿಲ್ಲಿಸಿ ಕಾಯುತ್ತೀರುವಾಗ ರಾತ್ರಿ 20-00  ಗಂಟೆಯ ಸುಮಾರಿಗೆ ಕಲಬುರಗಿ ರಸ್ತೆಯ ಮೂಲಕ ಒಂದು ಟಿಪ್ಪರ ಬರುವದನ್ನು ನೋಡಿ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿ ಟಿಪ್ಪರನ ಮೇಲೆ ದಾಳಿಮಾಡಲಾಗಿ ನೊಂದಣಿ ಸಂಖ್ಯೆ ಇಲ್ಲದ ನೀಲಿ ಬಣ್ಣದ tÚzÀ BHARATBENZ ,HD IN POWER2523 , 6X4  ಟಿಪರ ನೇದ್ದರ ಚಾಲಕನು ಟಿಪ್ಪರನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿದ್ದು ಇರುತ್ತದೆ ಜಪ್ತುಪಡಿಸಿಕೊಂಡ ಟಿಪ್ಪರ ಮತ್ತು ಪರಾರಿಯಾದ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ನೀಡಿದ ವರದಿಯ ಸಾರಾಂಶದ ಮೇಲಿಂದ ಮೇಲಿನಂತೆ AUÀ¸ÀÆÎgÀÄ ¥Éưøï oÁuÉ  ಗುನ್ನೆ ನಂಬರ268/2018  PÀ®A. 4(1J), 21 JªÀiï.JªÀiï.r.Dgï PÁAiÉÄÝ  1957. & 379 L.¦.¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
J¸ï.¹./J¸ï.n. ¥ÀæPÀgÀtzÀ ªÀiÁ»w:-
¢£ÁAPÀ 22-05-2018 gÀAzÀÄ 2130 UÀAmÉ ¸ÀĪÀiÁjUÉ ¦üAiÀiÁ𢠲æà ±ÉÃPÀgÀ¥Àà vÀAzÉ §¸ÀtÚ PÁ®ðPÀÄAn 50 ªÀµÀð eÁw bÀ®ªÁ¢ G: ¥ÁæA±ÀÄ¥Á®gÀ ¸Á: ºÀnÖ PÁåA¥ï vÁ: °AUÀ¸ÀUÀÆgÀÄ FvÀ£À C¥Áæ¥ÀÛ ªÀAiÀĹì£À ªÀÄUÀ¼ÁzÀ PÀÄ: ¹AzsÀÄ 17 ªÀµÀð FPÉAiÀÄ£ÀÄß ¦üAiÀiÁð¢zÁgÀ£À vÀªÀÄä£ÁzÀ UËqÀÆgÀÄ UÁæªÀÄzÀ ±ÁAvÀ¥Àà£À ªÀģɬÄAzÀ DgÉÆæ¸Á¢üÃPï @ SÁ°AiÀiÁ vÀAzÉ UÀĪÀĸÀĪÀiï ¸Á: ºÀnÖ vÁ:°AUÀ¸ÀUÀÆgÀÄ.  FvÀ£ÀÄ ªÉÆÃmÁgÀ ¸ÉÊPÀ¯ï ªÉÄÃ¯É §AzÀÄ MvÁÛAiÀÄ ¥ÀƪÀðPÀªÁV C¥ÀºÀgÀt ªÀiÁrPÉÆAqÀÄ ºÉÆÃVgÀÄvÁÛ£É ªÀÄvÀÄÛ EzÉà DgÉÆæ F »AzÉ DgÉÆævÀ£À «gÀÄzÀÞ UÀÄ£Éß £ÀA.325/17 PÀ®A CmÁæ¹n PÁAiÉÄÝ zÁR¯ÁVzÀÄÝ DgÉÆævÀ£ÀÄ PÉÆÃnð¤AzÀ eÁ«ÄãÀÄ ¥ÀqÉzÀÄPÉÆAqÀÄ §AzÀÄ, eÁ«ÄãÀÄ vÀPÀgÁgÀÄUÀ¼À£ÀÄß G®èAX¹zÀÄÝ EgÀÄvÀÛzÉ CAvÁ ¤ÃrzÀ  °TvÀ ¦üAiÀiÁ𢠪ÉÄðAzÀ  ºÀnÖ ¥Éưøï oÁuÉ. UÀÄ£Éß £ÀA: 198/2018 PÀ®A 363 L¦¹ ºÁUÀÆ 3(1)(w)(i),3(2)(v-a) J¸ï¹/ J¸ïn zËdð£Àå wzÀÄÝ¥Àr PÁAiÉÄÝ-2015  ªÀÄvÀÄÛ 8, 12 ¥sÉÆÃPÉÆìà PÁAiÉÄÝ-2012. CrAiÀÄ°è UÀÄ£Éß zÁR°¹ PÉÆAqÀÄ vÀ¤SÉ PÉÊ PÉƼÀî¯ÁVzÉ (.)
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:22.05.2018 ರಂದು ಮದ್ಯಾಹ್ನ 3.30 ಗಂಟೆಗೆ ಪಿರ್ಯಾದಿ §¸À¥Àà vÀAzÉ ²ªÀ¥Àà «ÄAZÉÃgÀ ªÀAiÀĸÀÄì:45 ªÀµÀð eÁ: PÀÄgÀħgÀ G: PÀÆ°PÉ®¸À ¸Á: «ÄmÉÖ PÉ®ÆgÀÄ vÁ: °AUÀ¸ÀUÀÆgÀÄ.FvÀನು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ:22.05.2018 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಗಾಯಾಳುಗಳೆಲ್ಲರೂ ಸೇರಿಕೊಂಡು ಟ್ರ್ಯಾಕ್ಟರ ನಂ. ಕೆ.-36/ಟಿ.ಬಿ-8129 & ಟ್ರಾಲಿ ನಂ. ಕೆ.-36/ಟಿ.ಬಿ-8130 ನೇದ್ದರಲ್ಲಿ ಸಿಮೇಂಟ, ರಾಡು, ಬಂಡಿ ಲೋಡ ಮಾಡಿಕೊಂಡು ಮಿಟ್ಟೆ ಕೆಲೂರು ಗ್ರಾಮಕ್ಕೆ ಹೋಗುವಾಗ ಎಲ್ಲರೂ ಟ್ರ್ಯಾಕ್ಟರ ಟ್ರಾಲಿಯಲ್ಲಿ ಕುಳಿತುಕೊಂಡಿದ್ದು ಮುದಗಲ್ ಲಿಂಗಸಗೂರು ರಸ್ತೆಯ ಶ್ರೀ ನಿರುಪಾದೇಶ್ವರ ಪೆಟ್ರೋಲ ಬಂಕ ಹತ್ತಿರ ತಾವರಗೇರಾ ಕ್ರಾಸ ಕಡೆ ಟರ್ನ ಮಾಡುವ ರಸ್ತೆಯಲ್ಲಿ ಆರೋಪಿತ£ÁzÀ ²æÃPÁAvÀ vÀAzÉ zÉÆqÀØ¥Àà gÁA¥ÀÆgÀÄ ¸Á: £ÁUÀgÁ¼À UÁæªÀÄ FvÀ£ÀÄ ತನ್ನ ಟ್ರ್ಯಾಕ್ಟರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಇರುವುದರಿಂದ ಟ್ರ್ಯಾಕ್ಟರ ಟ್ರಾಲಿಯ ಕೊಂಡಿ ಮುರಿದು ಟ್ರಾಲಿಯು ಪಲ್ಟಿಯಾಗಿ ಬಿದ್ದಿದ್ದರಿಂದ ಗಾಯಾಳು ಬಸಪ್ಪ ಮತ್ತು ಹಂಪಣ್ಣ ಇವರು ಟ್ರ್ಯಾಕ್ಟರ ಮೇಲಿಂದ ಜಿಗಿದು ಹೊರಗಡೆ ಬಂದಿದ್ದು ಆದರೆ ಗಾಯಾಳು ನಿರುಪಾದಿ ಮತ್ತು ಶರಬಣ್ಣ ಇವರು ಟ್ರ್ಯಾಕ್ಟರ ಟ್ರಾಲಿಯ ಕೆಳಗಡೆ ಸಿಲುಕಿಕೊಂಡಿದ್ದರಿಂದ ಎಲ್ಲರಿಗೂ ಸಾದಾ ಮತ್ತು ಬಾರಿ ಸ್ವರೂಪದ ಗಾಯಾಗಳಾಗಿದ್ದು ಇರುತ್ತದೆ. ಘಟನೆಗೆ ಕಾರಣನಾದ ಟ್ರ್ಯಾಕ್ಟರ ಚಾಲಕನ ಮೇಲೆ  ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಹೇಳಿಕೆ ನೀಡಿದ್ದರಿಂದ  ಹೇಳಿಕೆ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA: 170/2018 PÀ®A 279, 337, 338 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಮಹಿಳೆಗೆ ಕಿರುಕಳ ಪ್ರಕರಣದ ಮಾಹಿತಿ.
¢£ÁAPÀ 22.05.2018 gÀAzÀÄ 17.00 UÀAmÉUÉ ¦ügÁå¢ ªÀÄĪÀiÁÛeï ¨ÉÃUÀA UÀAqÀ ¢: ªÀĺÀäzï C£ÀégÀÄ¢ÝÃ£ï ¸Á: ºÁf PÁ¯ÉÆä gÁAiÀÄZÀÆgÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ¦ügÁå¢zÁgÀ¼À UÀAqÀ C£ÀégÀÄ¢Ýãï FvÀ£ÀÄ gÀ¸ÉÛ C¥ÀWÁvÀzÀ°è ¨É£ÀÄß ªÀÄÆ¼É ªÀÄÄjzÀÄ ºÁ¹UÉ »r¢zÀÄÝ DvÀ£À£ÀÄß £ÉÆÃrPÉƼÀÄîªÀ PÀÄjvÀÄ ¦ügÁå¢zÁgÀ¼ÀÄ ¸À£ï 2003 £Éà ¸Á°£À°è C£ÀégÀÄ¢Ýãï FvÀ£ÉÆA¢UÉ ªÀÄzÀĪÉAiÀiÁVzÀÄÝ DPÉUÉ E§âgÀÄ ºÉtÄÚ ªÀÄPÀ̽gÀÄvÁÛgÉ. ¦ügÁå¢AiÀÄ UÀAqÀ C£ÀégÀÄ¢Ýãï FvÀ£ÀÄ ¢£ÁAPÀ 26.02.2017 gÀAzÀÄ ªÀÄÈvÀ ¥ÀnÖzÀÄÝ DV¤AzÀ ¦ügÁå¢AiÀÄ D¹Û §UÉÎ ¦ügÁå¢UÉ ªÀÄvÀÄÛ DgÉÆæ 01 ªÀÄvÀÄÛ 02 gÀªÀgÀ ªÀÄzsÀå «ªÁzÀ GAmÁVzÀÄÝ CªÀgÀÄ DV¤AzÀ ¦ügÁå¢AiÀÄ ªÉÄÃ¯É zÉéõÀ ElÄÖPÉÆArzÀÝgÀÄ. ¢£ÁAPÀ 19.05.2018 gÀAzÀÄ ¸ÀAeÉ 5.30 UÀAmÉAiÀÄ ¸ÀĪÀiÁjUÉ ¦ügÁå¢zÁgÀ¼ÀÄ vÀ£Àß ªÀÄUÀ¼ÀÄ DjÃ¥sÁ¼ÉÆA¢UÉ ªÀģɬÄAzÀ ºÉÆgÀUÉ ºÉÆÃUÀÄwÛgÀĪÁUÀ D¹ÛAiÀÄ «µÀAiÀÄzÀ°è EzÀÝ zÉéõÀ¢AzÀ ªÀÄÆgÀÄ d£À DgÉÆævÀgÀÄ ¦ügÁå¢AiÀÄ£ÀÄß vÀqÉzÀÄ ¤°è¹ PÉÊUÀ½AzÀ ºÉÆqÉ §qÉ ªÀiÁr DPÉAiÀÄ vÉÆlÖ §ÄPÁð J¼ÉzÀÄ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÀ ªÀÄÄAvÁVzÀÝ zÀÆj£À ªÉÄðAzÀ ಮಹಿಳಾ ಪೊಲೀಸ್ oÁuÁ UÀÄ£Éß £ÀA 26/2018 PÀ®A 341, 323, 354, 504, 506  ¸À»vÀ 34 L.¦.¹. ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArರುತ್ತಾರೆ.
ಜೀವ ಬೆದರಿಕೆ ಪ್ರಕರಣದ ಮಾಹಿತಿ.
ದಿನಾಂಕ: 22.05.2018 ರಂದು ಬೆಳಿಗ್ಗೆ 08.30 ಗಂಟೆಯ ಸುಮಾರಿಗೆ ಫಿರ್ಯಾದಿ  ರಶೀದ ಮೊಹಿಯುದ್ದೀನ್ ತಂ: ಹಸನ್ ಮೊಹಿದ್ದೀನ್ ವಯ: 51 ವರ್ಷ, ಜಾ: ಮುಸ್ಲಿಂ, : ಸುಲ್ತಾನಪೂರ ಗ್ರಾಮದಲ್ಲಿ ಜರಾಕ್ಸ ಕೆಲಸ ಸಾ: ಸುಲ್ತಾನಪೂರ, ರಾಯಚೂರು ಈತನು ತನ್ನ ಮನೆಯ ಮುಂದೆ ನಿಂತುಕೊಂಡಿದ್ದಾಗ್ಗೆ ಆರೋಪಿತರು ಯೂಸುಫ ಅಲಿ ತಂ: ಆದಂಸಾಬ್ ವಯ: 45 ವರ್ಷ, ಜಾ: ಮುಸ್ಲಿಂ, : ಡಾಬಾ ವ್ಯವಹಾರ ಸಾ: ಆಶಾಪೂರ ರಸ್ತೆ, ಜನತಾ ಕಾಲೋನಿ, ರಾಯಚೂರು & ಶಾಲಂ ಅಲಿ ತಂ: ಮೀರಾಸಾಬ ವಯ: 50 ವರ್ಷ, ಜಾ: ಮುಸ್ಲಿಂ, : ದಲ್ಲಾಳಿ ಕೆಲಸ ಸಾ: ಸುಲ್ತಾನಪೂರ ತಾ:ಜಿ: ರಾಯಚೂರು. ಸಮಾನ ಉದ್ದೇಶದಿಂದ ಕೂಡಿ ಬಂದು ಫಿರ್ಯಾದಿ ಮತ್ತು ಫಿರ್ಯಾದಿದಾರರ ತಂಗಿ ಖಾಲೀದಾಬೇಗಂಳೊಂದಿಗೆ ಹಿಂದಿನ ದ್ವೇಷದಿಂದ ಜಗಳ ತೆಗೆದು ಚಿನಾಲಿ ರಾಂಡ ದಗಡಾ ಮಾರಿ ರಾಂಡ್, ಬೈಕನೆ ಸೋನೆವಾಲಿ ರಾಂಡ್ ತೂ ಆಜ್ ದಿನಮೆ 10.00 ಬಜೇಕೋ ಗರಮೇ ರಹನಾ ಸಾಲಿ ಹಮಾರಿ ಜಮೀನ ಹೇ ಹಮಾರೆಕೋ ಟಿಲ್ಲರ್ ಮಾರನೇ ನೈದೇರೆಕ್ಯಾ ಅಂತಾ ಅವಾಚ್ಯವಾಗಿ ಬೈದು, ಅದಕ್ಕೆ ಫಿರ್ಯಾದಿದಾರರು ನನ್ನ ತಂಗಿಗೇಕೆ ಬೈತಿರಪ್ಪೋ ಅಂದಿದ್ದಕ್ಕೆ ಅದಕ್ಕೆ -1 ಯುನೂಸ ಅಲಿ ಈತನು ಫಿರ್ಯಾದಿದಾರರ ಕುತ್ತಿಗೆಗೆ ಜಾಲಿಕಟ್ಟಿಗೆಯಿಂದ ಹೊಡೆದಿದ್ದು, ಅಷ್ಟರಲ್ಲಿ ಫಿರ್ಯಾದಿಯ ತಂಗಿ ಖಾಲೀದಾಳು ಬಿಡಿಸಲು ಬರಲಾಗಿ ಶಾಲಂ ಈತನು ಆಕೆಯನ್ನು ಹಿಂದಕ್ಕೆ ದಬ್ಬಿ ಎರಡೇಟು ಹೊಡೆದನು, ಆಗ ಅವರು ಚೀರಾಡುವ ಶಬ್ದ ಕೇಳಿ ಮನೆಯಲ್ಲಿದ್ದ ಫಿರ್ಯಾದಿದಾರರ ತಮ್ಮ ಎಂಡಿ. ಖಾಜೀಮ್ ಮೊಹಿಯುದ್ದೀನ್ ಈತನು ಬಂದು ಜಗಳ ಬಿಡಿಸಿದ್ದು, ಆದರೂ ಆರೋಪಿತರು ನಂಗೇ ಬಾಡಕೋ ಆಜನಹಿತೋ ಕಲ್ ಆಪಲೋಗೋಂಕೋ ಜಾನ್ ಸೆ ಮಾರಡೂಲೂಂಗಾ ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ gÁAiÀÄZÀÆgÀÄ UÁæ«ÄÃt ¥Éưøï oÁuÉ ಗುನ್ನೆ ನಂಬರ 144/2018 PÀ®A. 323, 324, 504, 506, ಸಹಾ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.05.2018 gÀAzÀÄ 152 ¥ÀææPÀgÀtUÀ¼À£ÀÄß ¥ÀvÉÛ ªÀiÁr 25,600/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.