Thought for the day

One of the toughest things in life is to make things simple:

13 Nov 2018

Reported Crimes


 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

    ದಿನಾಂಕ 11.11.2018 ರಂದು ಸಾಯಂಕಾಲ 6-00 ಗಂಟೆಗೆ ²æà dA§tÚ. « ªÀÄAzÀPÀ¯ï vÀAzÉ «.ªÀÄ°èPÁdÄð£À, ªÀ:27, PÀÄgÀħgÀÄ, MPÀ®ÄvÀ£À, ¸Á:d¯Á® £ÀUÀgÀ gÁAiÀÄZÀÆgÀÄ ಫಿರ್ಯಾದಿದಾರರು ಠಾಣೆಯಲ್ಲಿ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ದೂರನ್ನು ಹಾಜರು ಪಡಿಸಿದ್ದು ಸಾರಾಂಶ ಏನೆಂದರೆ, ದಿನಾಂಕ 03.11.2018 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ರಾಯಚೂರು ಉದಯನಗರದ ಆರೋಪಿ ಲಾಲಪ್ಪ ನಾಯಕ @ ಬಾಬು ನಾಯಕ ಈತನು ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್ ನಲ್ಲಿ ತಾನೇ ಖುದ್ದಾಗಿ ಮಾತನಾಡುತ್ತಾ ವಿಡಿಯೋ ಮುಖಾಂತರ ಫಿರ್ಯಾದಿದಾರನು ಕುರುಬ ಜನಾಂಗಕ್ಕೆ ಸೇರಿದವರಿದ್ದು ಅದರಂತೆ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ಧರಾಮಯ್ಯ ನವರ ಬಗ್ಗೆ ಅವಾಚ್ಯ ಶಬ್ದಗಳಿಂದ ಮತ್ತು ಕೆಟ್ಟ ಪದಗಳನ್ನು ಉಪಯೋಗಿಸಿ  ಕುರುಬ ಅಂತಾ ಜಾತಿನಿದನೆ ಮಾಡುವ ಮೂಲಕ ಎರಡು ಸಮಾಜದ ನಡುವೆ ಕೋಮಗಲಭೆಗಳನ್ನು ಮತ್ತು ಸಾರ್ವಜನಿಕರಲ್ಲಿ ಶಾಂತಾತಭಂಗ ಉಂಟು ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಭಿತ್ತರಿಸಿ ಅವಹೇಳನೆ ಮಾಡಿ ಜೀವದ ಬೆದರಿಕೆ ಹಾಕಿದ್ದಾರೆ ಇದರ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಅರ್ಜಿ ನೀಡಿ ತಡವಾಗಿ ತಮ್ಮ ಠಾಣೆಗೆ ಬಂದು ನೀಡಿದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï ಠಾಣಾ ಗುನ್ನೆ ನಂ 140/2018 ಕಲಂ 504, 505(1)(ಸಿ), 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಕೊಂಡಿದ್ದು ಇರುತ್ತದೆ.

ªÀÄ»¼Á PÁuÉ ¥ÀæPÀgÀtzÀ ªÀiÁ»w :-
   
   ದಿ.11.11.2018 ರಂದು ಸಂಜೆ 7 ಗಂಟೆಗೆ ಶ್ರೀ ಪ್ರಕಾಶ ಮೇಸ್ತ್ರಿ ತಂದೆ ಅಧೀರ ಮೇಸ್ತ್ರಿ 34 ವರ್ಷ,ಜಾ;-ಕ್ಷೇತ್ರಿಯಾ, ;-ಒಕ್ಕಲುತನ,ಸಾ;-ಆರ್.ಹೆಚ್.ಕ್ಯಾಂಪ್ ನಂ.5.ತಾ;-ಸಿಂಧನೂರು ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿ.25.10.2018 ರಂದು ತಮ್ಮ ಕ್ಯಾಂಪಿನಲ್ಲಿ ಲಕ್ಷ್ಮಿ ಪೂಜಾ ಕಾರ್ಯಾಕ್ರಮಗಳು ನಡೆದಿದ್ದು, ಮನೆಯಲ್ಲಿ ಬೆಳಿಗ್ಗೆ ಲಕ್ಷ್ಮಿ ಪೂಜಾ ಕಾರ್ಯಗಳನ್ನು ಮುಗಿಸಿಕೊಂಡು ರಾತ್ರಿ 11 ಗಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿಕೊಂಡು ಮಲಗಿಕೊಂಡಿರುವಾಗ ಪಕ್ಕದಲ್ಲಿ ಮಲಗಿಕೊಂಡಿದ್ದ ತನ್ನ ಹೆಂಡತಿ ಅಂಜುನಾ ಮೇಸ್ತ್ರಿಯು ದಿ.25.10.2018 ರಂದು ರಾತ್ರಿ 11-00 ಗಂಟೆಯ ನಂತರ ಅವಧಿಯಿಂದ ದಿ.26.10.2018 ಬೆಳಗಿನ ಜಾವ 5-00 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಿಂದ ಎದ್ದು ಹೋಗಿ ಕಾಣೆಯಾಗಿರುತ್ತಾಳೆ.ಕಾಣೆಯಾದ ದಿನದಿಂದ ಇಲ್ಲಿಯವರೆಗೆ ನಮ್ಮ ಕ್ಯಾಂಪಿನಲ್ಲಿ ಸುತ್ತಮುತ್ತಲು ಊರುಗಳಲ್ಲಿ ಬಂದು, ಬಳಗದವರಲ್ಲಿಗೆ ಹೋಗಿ ವಿಚಾರಿಸಿ ಹುಡುಕಾಡಿದ್ದು ಪತ್ತೆಯಾಗಿರುವುಲ್ಲಾ.ಮೇಲ್ಕಂಡಂತೆ ಚಹರೆ ಪಟ್ಟಿಯನ್ನು ಹೊಂದಿದ್ದು. ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ   ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ   ಅಪರಾಧ ನಂಬರ್ 256/2018  ಕಲಂ ‘’ಮಹಿಳೆ ಕಾಣೆ’’ ಪ್ರಕರಣ ದಾಖಲಿಸಿಕೊಂಡಿದೆ.

    ದಿನಾಂಕ: 11-11-2018 ರಂದು ಮದ್ಯಾಹ್ನ 01-00 ಗಂಟೆಗೆ  ಮಹಾಂತಯ್ಯ ತಂದೆ ಅಡಿವೆಯ್ಯ ಅರಳಲಿಮಠ ವಯಾ 50 ವರ್ಷ ಜಾ : ಹಿಂದೂ ಜಂಗಮ ಉ : ವ್ಯಾಪರ/ಒಕ್ಕಲುತನ ಸಾ : ವಿದ್ಯಾನಗರ 6 ನೇ ವಾರ್ಡ ಕುಷ್ಟಗಿ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಪಿರ್ಯಾದಿಯ ಸಾರಾಂಶವೆನೇಂದರೆ, ಪಿರ್ಯಾದಿದಾರರ ಮಗಳಾದ ಜ್ಯೋತಿ ವಯಾ 19 ವರ್ಷ ಇವರು ನಿನ್ನೆ ದಿನಾಂಕ : 10-11-2018 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಮಗಳು ಮನೆಯಿಂದ ತನ್ನ ತಂಗಿಯ ಮಗನಾದ ಸಂತೋಷ ಈತನು ಜ್ಯೋತಿಯ ಪ್ರಥಮ ಶೆಮ್ ಪರೀಕ್ಷೆ ಬರೆಯುವದಕ್ಕಾಗಿ ಕಾಲೇಜಿಗೆ ಮೋಟರ ಸೈಕಲ್ ಮೇಲೆ ಕರೆದುಕೊಂಡು ಹೋಗಿ ಕಾಲೇಜಗೆ ಬಿಟ್ಟು ವಾಪಸ ಮನೆಗೆ ಬಂದಿದ್ದು ನಂತರ ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ನನ್ನ ಮಗನಾದ ಅಡಿವೆಯ್ಯ  ಈತನು ಮಗಳನ್ನು ಕರೆದುಕೊಂಡು ಬರಲು ಕಾಲೇಜಿಗೆ ಹೋದಾಗ ಮದ್ಯಾಹ್ನ 12-30 ಗಂಟೆಯಾದರು ಜ್ಯೋತಿ ಹೊರೆಗೆ ಬರದೇ ಇದ್ದುದ್ದರಿಂದ ನನ್ನ ಮಗ ಅಡಿವೆಯ್ಯ ಈತನು ಕಾಲೇಜಿನ ಉಪನ್ಯಾಷಕರನ್ನು ವಿಚಾರಿಸಲಾಗಿ ಸದರಿಯವರು ಇಂದು ಮುಂಜಾನೆ 09-15 ಗಂಟೆಯ ಸುಮಾರಿಗೆ ಪೆನ್ನು ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋದವರು ವಾಪಸ ಬಂದಿರುವುದಿಲ್ಲಾ ಮತ್ತು ಪರೀಕ್ಷೆಯಲ್ಲಿ ಗೈರು ಹಾಜರ ಇರುತ್ತಾರೆ ಅಂತಾ ತಿಳಿಸಿದರು ಅಂತಾ ನನ್ನ ಮಗನು ಮನೆಗೆ ಬಂದು ವಿಷಯ ತಿಳಿಸಿದನು. ನಾನು ಸಹ ಪುನಃ ಕಾಲೇಜಿನ ಉಪನ್ಯಾಷಕರನ್ನು ವಿಚಾರಿಸಿದಾಗ ಸದರಿ ಘಟನೆ ನಿಜವಿದ್ದು ನಂತರ ನಾನು ನಮ್ಮ ಸಂಬಂದಿಕರ ಊರುಗಳಾದ ಸಿದ್ದಪೂರ, ಇಲಕಲ್, ಲಿಂಗಸ್ಗೂರನಲ್ಲಿರುವವರಿಗೆ ಪೋನ ಮುಖಾಂತರ ವಿಚಾರಿಸಲಾಗಿ ಅಲ್ಲಿ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು ಇರುತ್ತದೆ. ನಂತರ ನಾನು ಇಲ್ಲಿಯವರೆಗೆ ನಮ್ಮ ಸಂಬಂದಿಕರ ಮನೆಗೆ ಅಥವಾ ಗೆಳತಿಯರ ಮನೆಗಳಿಗೆ ಹೋಗಿರ ಬಹುದು ಅಂತಾ ಸುಮ್ಮನಿದ್ದೇವು. ಇಲ್ಲಿಯವರೆಗೆ ನನ್ನ ಮಗಳು ಮನೆಗೆ ಬಂದಿರುವುದಿಲ್ಲಾನನ್ನ ಮಗಳಾದ ಜ್ಯೋತಿ ವಯಾ 19 ವರ್ಷ ಈಕೆಯು ಪತ್ತೆಯಾಗದ ಕಾರಣ ಈಗ ತಡವಾಗಿ ಬಂದು ಕಾಣೆಯಾದ ಬಗ್ಗೆ ದೂರು ನೀಡಿದ್ದು ಮಾನ್ಯರವರು ನನ್ನ ತಂಗಿಯನ್ನು  ಹುಡುಕಿಕೊಡಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ  ಮಹಿಳೆ   ಠಾಣಾ ಗುನ್ನೆ ನಂ : 295/2018 ಕಲ : ಮಹಿಳೆ ಕಾಣೆ ನೇದ್ದರಲ್ಲಿ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ

   ದಿನಾಂಕ 10/11/2018 ರಂದು  ಬೆಳಿಗ್ಗೆ ¨sÁUÀå²æà UÀAqÀ «dAiÀÄPÀĪÀiÁgÀ gÁxÉÆÃqÀ ªÀAiÀiÁ: 25ªÀµÀð, eÁ: ®ªÀiÁtÂ, G: ªÀÄ£É UÉ®¸À ¸Á: ªÀiÁgÀ®¢¤ß vÁAqÀ ಫಿರ್ಯಾದಿದಾರಳು ಮೂರನೇ ಕೂಸಿಗೆ ಹೆರಿಗೆಂದು ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿದ್ದು ಆಸ್ಪತ್ರೆಯಲ್ಲಿ ಇಂದು ಬೇಳಿಗ್ಗೆ 7-00 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದು ಇಂದು ಮದ್ಯಾಹ್ನ 2-00 ಗಂಟೆ ಸುಮಾರು ಸುಮಾರು 25 ವರ್ಷ ವಯಸ್ಸಿನ ಅಪರಿಚಿ ಮಹಿಳೆ ಒಬ್ಬಳು ತನ್ನ ಹತ್ತಿರ ಬಂದು ತಾನು ಆಸ್ಪತ್ರಯಲ್ಲಿ ಕೆಲಸ ಮಾಡುವ ನರ್ಸ ಕೈ ಕೆಳಗೆ ಕೆಲಸ ಮಾಡುತ್ತಿದ್ದೆನೆ ನಿಮ್ಮ ಮಗುವಿಗೆ ಪೊಲೀಯೋ ಲಸಿಕೆ ಹಾಕಿಸಿಕೊಂಡು ಬರುತ್ತೇನೆ ಅಂತಾ ಪುಸಲಾಯಿಸಿ ಮಗುವನ್ನು ಯಾವುದೆ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ. ಕಾರಣ ತನ್ನ ಮಗುವನ್ನು ಹುಡಕಿ ಅಪಹರಿಸಿದ ಮಹಿಳೆಯ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಆರೋಪಿತನ ವಿರುದ್ದ   °AUÀ¸ÀÆÎgÀÄ ¥Éưøï oÁuÉ   C¥ÀgÁzsÀ ¸ÀASÉå   402/2018 PÀ®A 363 L¦¹  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


    ದಿನಾಂಕ:11-11-2018 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ರಾಯಚೂರು ಮಂತ್ರಾಲಯ ರಸ್ತೆ ಮೇಲೆ ಯರಗೇರಾ ಹತ್ತಿರ ಗೂನಿ ಈರಣ್ಣ ಹೊಲದ ಹತ್ತಿರ wªÀÄä¥Àà vÀAzÉ ¸ÀtÚ ºÀ£ÀĪÀÄAvÀÄ, PÀÄA¨ÁgÀ, 35ªÀµÀð, ¨ÉƯÉgÉÆ ªÁºÀ£À £ÀA.PÉJ.36 J.6359 £ÉÃzÀÝgÀ ZÁ®PÀ, ¸Á: ¨Á¬ÄzÉÆrØ ಆರೋಪಿತನು ತನ್ನ ಬೊಲೆರೊ ವಾಹನ ನಂ.ಕೆಎ.36.6359 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ಯರಗೇರಾ ರಸ್ತೆಯ ಕಡೆಯಿಂದ ಮಂತ್ರಾಲಯ ರಸ್ತೆಯ ಕಡೆಗೆ ನಡೆಸಿ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ವಾಹನವು ರಸ್ತೆಯ ಎಡಗಡೆ ಬಾಜು ತಿರುಗಿ ಉರುಳಿ ಎಡಮಗ್ಗಲು ಬಿದ್ದಿದ್ದರಿಂದ ವಾಹನದಲ್ಲಿ ಇದ್ದ ಶಿವಪ್ಪ ತಂದೆ ದೇವರ ಅಯ್ಯಣ್ಣ ಈತನಿಗೆ ಭಾರಿ ಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಇರುತ್ತದೆ. 6 ಜನರಿಗೆ ಗಂಭೀರ ಸ್ವರೂಪದ ಮತ್ತು 17 ಜನರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ AiÀÄgÀUÉÃgÁ ¥ÉưøÀ ಠಾಣಾ ಗುನ್ನೆ ನಂ.189/2018 ಕಲಂ.279.337.338.304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  


     11/11/2018 ರಂದು ಸಂಜೆ 6-00 ಗಂಟೆಗೆ FgÀªÀÄä UÀAqÀ CªÀÄgÀ¥Àà ºÀjdªÀ ªÀAiÀiÁ: 45ªÀµÀð, eÁ: ºÀjd£À G: PÀÆ° PÉ®¸À ¸Á: PÀ½î °AUÀ¸ÀÄUÀÆgÀ  ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಅಳವಡಿಸಿದ ಫಿರ್ಯಾದಿಯನ್ನು ಕೊಟ್ಟಿದ್ದರ ಸಾರಾಂಸವೆನೆಂದರೆ  ಈಗ್ಗೆ ಸುಮಾರು 7 ವರ್ಷಗಳ ಹಿಂದೆ ತಮ್ಮ ಗ್ರಾಮದಲ್ಲಿ    1] CAiÀÄåtÚ vÀAzÉ §¸ÀAiÀÄå ªÀAiÀiÁ: 50ªÀµÀð, eÁ: PÀÄgÀ§gÀ, G: §¸ï PÀAqÀPÀÖgÀ 2] ºÀ£ÀĪÀÄ¥Àà vÀAzsÉ §¸À¥Àà ºÉÆgÀ¥ÉÃn  ªÀAiÀiÁ: 50 ªÀµÀð, eÁ: PÀÄgÀ§gÀ, G: MPÀÌ®ÄvÀ£À  3] ¨Á®AiÀÄå vÀAzÉ ºÀ£ÀĪÀÄAvÀ ºÉÆgÀ¥ÉÃn ªÀAiÀiÁ: 29 ªÀµÀð, eÁ: PÀÄgÀ§gÀ, G: MPÀÌ®ÄvÀ£À  4] £ÁUÀ¥Àà vÀAzÉ ºÀ£ÀĪÀÄ¥Àà ºÉÆgÀ¥ÉÃn ªÀAiÀiÁ: 29 ªÀµÀð, eÁ: PÀÄgÀ§gÀ, G: MPÀÌ®ÄvÀ£À 5] ©ÃgÀ¥Àà vÀAzÉ ºÀ£ÀĪÀÄ¥Àà ªÀAiÀiÁ: 27ªÀµÀð, eÁ: PÀÄgÀ§gÀ, G: MPÀÌ®ÄvÀ£À 6] ¥ÀªÀ£À PÀĪÀiÁgÀ vÀAzÉ CAiÀÄåtÚ ªÀAiÀiÁ: 25ªÀµÀð, eÁ: PÀÄgÀ§gÀ, G: MPÀÌ®ÄvÀ£À 7] UÁå£À¥Àà vÀAzÉ CAiÀÄåtÚ ªÀAiÀiÁ: 22ªÀµÀð, eÁ: PÀÄgÀ§gÀ, G: MPÀÌ®ÄvÀ£À  8] gÉÃtÄPÁ UÀAqÀ CAiÀÄåtÚ ªÀAiÀiÁ: 60ªÀµÀð, eÁ: PÀÄgÀ§gÀ, G: CAUÀ£ÀªÁr ²PÀëQ J¯ÁègÀÄ ¸Á: PÀ½î °AUÀ¸ÀÄUÀÆgÀ ಮೇಲ್ಕಾಣಿಸಿದ ಆರೋಪಿತರು ಪಿ..ಸಿ.ಎಲ್ ಇಂಡಿಯಾ ಲಿಮಿಟೇಡ ಕಂಪನಿ ವತಿಯಿಂದ ಒಂದು ಸ್ಕೀಮ್ ಆರಂಬಿಸಲಾಗಿದ್ದು ಪ್ರತಿ ವರ್ಷ 5000/- ಯಂತೆ 6 ವರ್ಷಗಳ ವರೆಗೆ ಹಣ ಕಟ್ಟಿದರೆ ಅದರು ದುಪ್ಪಟ ಹಣ ಮರುಪಾವತಿ ಮಾಡುತ್ತೇವೆ ಅಂತಾ ನಂಬಿಸಿ ತನ್ನ ಮತ್ತು ತಮ್ಮೂರಿನ ಇತರೆ 29 ಜನರಿಂದ ಹಣ ಕಟ್ಟಿಸಿಕೊಂಡು ಈಗ ಅವಧಿ ಮುಗಿದಿದ್ದು, ಜಮಾ ಆದ ಹಣವನ್ನು ಕೊಡುವಂತೆ ಕೇಳಿದರೆ ಯಾವ ಹಣ ವೈಗೈರೆ ಕೊಡುವುದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ, ನಾವು ಕಟ್ಟಿದ ಹಣವನ್ನು ತಮ್ಮ ಸ್ವಂತಕ್ಕೆ ಬಳಿಸಿಕೊಂಡು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದು ಇರುತ್ತದೆ ಅಂತಾ ವೈಗೈರೆ ಇದ್ದುದ್ದರಿಂದ  ಮೇಲಿಂದ ಆರೋಪಿತನ ವಿರುದ್ದ   °AUÀ¸ÀÆÎgÀÄ ¥Éưøï oÁuÉ  C¥ÀgÁzsÀ ¸ÀASÉå  404/2018 PÀ®A 406,420,504 L¦¹ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

¥Éưøï zÁ½ ¥ÀæPÀgÀtzÀ ªÀiÁ»w:-
     ದಿನಾಂಕ 11.11.2018 ರಂದು 17.30 ಗಂಟೆ ಸುಮಾರಿಗೆ ಗುರಗುಂಟಾದ ಜೀರ ಕೇರಿ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ .ಎಸ್. ರವರು   ಸಿಪಿಐ ಸಾಹೇಬರ ಮಾರ್ಗದರ್ಶದಲ್ಲಿ ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ 1) ²ªÀ¥Àà vÀAzÉ gÁªÀÄ¥Àà ªÀÄgÁoÀ ªÀAiÀiÁ: 24 ªÀµÀð eÁ: ªÀÄgÁoÀ G: ZÁ®PÀ ¸Á: DAiÀÄðgÀ Nt UÀÄgÀÄUÀÄAmÁ UÁæªÀÄ.   2) ªÉAPÀmÉñÀ vÀAzÉ ¥Á¥ÀAiÀÄå F½UÉÃgï ªÀAiÀiÁ: 48 ªÀµÀð eÁ: F½UÉÃgï G: MPÀÌ®ÄvÀ£À ¸Á: £ÀÄUÀqÉÆÃt UÁæªÀÄ vÁ: ¹gÀªÁgÀ 3) ºÀĸÉãï vÀAzÉ gÁeÁ¸Á§ »gÉêÀĤ ªÀAiÀiÁ: 30 ªÀµÀð eÁ: ªÀÄĹèA G: MPÀÌ®ÄvÀ£À ¸Á: PÀÄA¨ÁgÀ Nt UÀÄgÀÄUÀÄAmÁ  4) GªÀÄgï vÀAzÉ SÁeÁ¸Á§ ªÀAiÀiÁ: 28 ªÀµÀð eÁ: ªÀÄĹèA G: MPÀÌ®ÄvÀ£À ¸Á: PÀlUÀgÀ Nt UÀÄgÀÄUÀÄAmÁ (¥ÀgÁj) 5) £À©Ã gÀ¸ÀįÁè vÀAzÉ C«ÄãÀÄ¢ÝÃ£ï ªÀAiÀiÁ: 25 ªÀµÀð eÁ: ªÀÄĹèA G: MPÀÌ®ÄvÀ£À ¸Á: PÀlUÀgÀ Nt UÀÄgÀÄUÀÄAmÁ (¥ÀgÁj) ಆರೋಪಿತರನ್ನು ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 3650/- ರೂ ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲುಮೂರು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಉಳಿದ ಆರೋಪಿ ನಂ 4 ಮತ್ತು 5 ನೇದ್ದವರು ಪರಾರಿ ಇರುತ್ತಾರೆ ಅಂತಾ ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ  ºÀnÖ ¥Éưøï oÁuÉC¥ÀgÁzsÀ ¸ÀASÉå  268/2018 PÀ®A 87 PÉ.¦ PÁAiÉÄÝ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

   ದಿನಾಂಕ 11/11/2018 ರಂದು ಸೀಕಲ್ ಗ್ರಾಮದ ಬಸ್ ಸ್ಟಾಂಡ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶ್ರೀ ರಂಗಪ್ಪ. ಹೆಚ್. ದೊಡ್ಡಮನಿ ಪಿ.ಎಸ್. (ಕಾ.ಸು) ಮಾನವಿ ಠಾಣೆ ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ 1]  ಸತ್ತರ್ ಖಾನ್ ತಂದೆ ಬುಡ್ಡೆ ಖಾನ್ ವಯಾಃ 30 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಸಾಃ ಬಾಬಾನಾಯಕ ಕಾಲೋನಿ ಮಾನವಿ     2] ವಾಜೀದ್ ತಂದೆ ಖಾಜಾ ಬೇಗ ವಯಾಃ 35 ವರ್ಷ ಜಾತಿಃ ಮುಸ್ಲಿಂ ಉಃ ಮೇಕ್ಯಾನಿಕ್ ಸಾಃ ಪ್ರೇಮ ಟಾಕೀಸ್ ಹತ್ತಿರ ಮಾನವಿ      3] ಎಂ.ಡಿ ರಹೀಮ್ ತಂದೆ ಹಸೇನ್ ವಯಾಃ 30 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಸಾಃ ಬ್ರಹ್ಮನವಾಡಿ ಮಾನವಿ  4] ಭಾಷ ಸಾಃ ಉರ್ದು ಶಾಲೆ ಹತ್ತಿರ ಮಾನವಿ  5] ವಾಹೀದ್ ಸಾಃ ಕಿಲ್ಲಾ ಮಾನವಿ    5 ಜನರ ಮೇಲೆ  ದಾಳಿ ಮಾಡಿದ್ದು 3 ಜನ ಆರೋಪಿತರು ಸಿಕ್ಕಿಬಿದ್ದಿದ್ದು  ಆರೋಪಿ ಸಂಖ್ಯೆ 4 ಮತ್ತು 5 ರವರು  ಓಡಿ ಹೋಗಿದ್ದು,  ಸೆರೆ ಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 8620/- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ ಮೂರು ಜನ ಆರೋಪಿತರೊಂದಿಗೆ  ರಾತ್ರಿ 9-10 ಗಂಟೆಗೆ  ವಾಪಾಸ ಠಾಣೆಗೆ ಬಂದು ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರಿಗೆ  ನೀಡಿ  ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 9-20 ಗಂಟೆಗೆ ಸೂಚಿಸಿದ್ದು ಇರುತ್ತದೆ . ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 329/2018 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

DgÉÆævÀgÀÄ EAzÀÄ ¢£ÁAPÀ 11-11-2018 gÀAzÀÄ ªÀÄzÁåºÀß 2-30 UÀAmÉUÉ °AUÀ¸ÀÄUÀÆgÀ ¥ÀlÖtzÀ J¦JA¹ ªÀÄÄAzÉ ¸ÁªÀðd¤PÀ ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ £À¹Ã§zÀ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ   rJ¸ï.¦ ªÀÄvÀÄÛ ¹¦L °AUÀ¸ÀÄUÀÆgÀ EªÀgÀ ªÀiÁUÀðzÀ±Àð£ÀzÀ°è ¦.J¸ï.L & ¹§âA¢AiÀĪÀgÉÆA¢UÉ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr 1) «gÀÄ¥ÁQë @ FgÉñÀ vÀAzÉ §¸Àì¥Àà ¥À¯ÉèÃzÀ ªÀAiÀiÁ: 44 ªÀµÀð eÁ: °AUÁAiÀÄvÀ G: ºÉÆÃmÉïï PÉ®¸À ¸Á: °AUÀ¸ÀÆUÀÆgÀÄ   2) ¸ÀÄgÉñÀ vÀAzÉ gÀÄzÀæAiÀÄå »ÃgɪÀÄoÀ ªÀAiÀiÁ: 55 ªÀµÀð eÁ: dAUÀªÀÄ G-MPÀÌ®ÄvÀ£À ¸Á:ºÀÄ°UÀÄqÁØ   3)«ÃgÉñÀ vÀAzÉ §¸ÀªÀgÁd¥Àà ¥ÉưøÀ ¥Ánïï , 55ªÀµÀð, eÁw-°AUÁAiÀÄvÀ, G-¯Áj ZÁ®PÀ ¸Á: CªÀÄgÁªÀw  4)«ÃgÀÄ¥ÁQë vÀAzÉ gÁZÀ¥Àà »gÉúɸÀgÀÆgÀÄ ,45ªÀµÀð, eÁw-°AUÁAiÀÄvÀ G-MPÀÌ®ÄvÀ£À ¸Á:-CªÀÄgÁªÀw  5)±ÀgÀt§¸ÀªÀ vÀAzÉ FgÀAiÀÄå »gÉêÀÄoÀ , 32ªÀµÀð, eÁw-dAUÀªÀÄ G-MPÀÌ®ÄvÀ£À ¸Á:-§¸ÀªÀ¸ÁUÀgÀ PÁæ¸À °AUÀ¸ÀÆÎgÀÄ  6)§¸ÀªÀAvÀ¥Àà vÀAzÉ CªÀÄgÉÃUËqÀ ªÀÄÆ°ªÀĤ ,35ªÀµÀð,eÁw-°AUÁAiÀÄvÀ ¸Á:-LzÀ£Á¼À  7) §¸ÀªÀgÁd vÀAzÉ gÁªÀÄ¥Àà ¤ÃgÀ®PÉÃj , 35ªÀµÀð, eÁw-°AUÁAiÀÄvÀ G-MPÀÌ®ÄvÀ£À ¸Á:PÁ¼À¥ÀÆgÀÄ 7 d£À DgÉÆævÀjAzÀ & PÀtzÀ°è £ÀUÀzÀÄ ºÀt MlÄÖ gÀÆ. 19,120 gÀÆ.UÀ¼ÀÄ ªÀÄvÀÄÛ 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ, ¸ÀzÀj zÁ½ £ÉqɸÀ®Ä ªÀiÁ£Àå £ÁåAiÀiÁ®AiÀÄ¢AzÀ ¥ÀgÀªÁ¤UÉ ¥ÀqÉAiÀÄĪÀµÀÖgÀ°è DgÉÆævÀgÀÄ Nr ºÉÆÃUÀĪÀ ¸ÀA§ªÀ EzÀÄÝjAzÀ ºÁUÉÃAiÉÄà vÀPÀët zÁ½ £ÉqÀ¹zÀÄÝ EgÀÄvÀÛzÉ CAvÁ EzÀÝ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ  °AUÀ¸ÀÆÎgÀÄ ¥Éưøï C¥ÀgÁzsÀ ¸ÀASÉå 403/2018 PÀ®A 87 PÉ.¦ DPïÖ UÀÄ£Éß zÁR®Ä ªÀiÁr vÀ¤SÉ PÉÊUÉÆArzÀÄÝ EgÀÄvÀÛzÉ.

ದಿನಾಂಕ 12/11/2018 ರಂದು ಮದ್ಯಾಹ್ನ 12.30 ಗಂಟೆಗೆ ಶೃತಿ ಗಂಡ  ದಿ. ಶಂಕ್ರಪ್ಪ ಲಮಾಣಿ, 34 ವರ್ಷ, ಕೂಲಿ ಸಾ: ಮುರಾನ್ ಪೂರ್ ತಾಂಡಾ ಫಿರ್ಯಾದಿದಾರಳು  ಠಾಣೆಗೆ ಹಾಜರಾಗಿ ತನ್ನ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದು ಅದರ  ಸಾರಾಂಶವೇನೆಂದರೆ, ದಿನಾಂಕ 11/11/18 ರಂದು ರಾತ್ರಿ ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ತನ್ನ ಮನೆಯಲ್ಲಿ ಮಲಗಿದ್ದಾಗ ಮನೆ ಬಾಗಿಲಿಗೆ ಕಲ್ಲು ಒಗೆದಿದ್ದು ಕಾರಣ ಎದ್ದು ಹೋಗಿ ನೋಡಿದಾಗ  ಬಾಗಿಲಿಗೆ ಕಲ್ಲು ಒಗೆದವನು ತನ್ನ ಗಂಡನ ಅಣ್ಣನಾದ ಮುನಿಯಪ್ಪ ಈತನು ಇದ್ದು ಕಾರಣ ತನ್ನ ಮಕ್ಕಳೊಂದಿಗೆ  ಒಬ್ಬಳೇ ಇದ್ದ ಕಾರಣ ಸುಮ್ಮನಾಗಿದ್ದು ಇಂದು ದಿನಾಂಕ  12/11/18 ರಂದು ಬೆಳಿಗ್ಗೆ 6.00 ಗಂಟೆಗೆ ಫಿರ್ಯಾದಿಯು ತನ್ನ ಗಂಡನ  ಅಣ್ಣನಾದ ಮುನಿಯಪ್ಪನಿಗೆ ರಾತ್ರಿ ಏಕೆ ಕಲ್ಲು ಒಗೆದಿ ಅಂತಾ ಕೇಳಿದಾಗ ಆತನು ಕೈಗಳಿಂದ ಹೊಡೆದು ಸೀರೆಯನ್ನು ಎಳೆದಾಡಿ ಮಾನಕ್ಕೆ ಕುಂದು ಮಾಡಿರುತ್ತಾನೆ  ಮತ್ತು ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ  330/2018 ಕಲಂ 323, 354, 506  .ಪಿ.ಸಿ. .ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.