Thought for the day

One of the toughest things in life is to make things simple:

30 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಹಲ್ಲೆ ಪ್ರಕಣದ ಮಾಹಿತಿ.

ದಿನಾಂಕ 29.06.2019 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿ ವಿಜಯಲಕ್ಷ್ಮೀ ತಂದೆ ತಿಮ್ಮಪ್ಪ, ವ:30, ಹರಿಜನ, ಕೂಲಿಕೆಲಸ, ಸಾ: ರಾಗಿಮಾನ ಗಡ್ಡ ಸ್ಟೇಷನ್ ಏರಿಯಾ ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬೆರಳಚ್ಚು ಮಾಡಿಸಿದ ದೂರನ್ನು ತಂದು ಹಾಜರು ಪಡಿಸಿದ್ದ ಸಾರಾಂಶ ಏನೆಂದರೆ, ಫೀರ್ಯಾದಿದಾರಳ ಸಾಕು ಮಗನಾದ ಶರಣಪ್ಪ ಈತನು ಈಗ್ಗೆ ಸುಮಾರು ದಿನಗಳಿಂದ ತನ್ನ ಪರಿಚಯಸ್ಥಳಾದ ಚಂದ್ರಕಲಾ ತಂದೆ ವೀರಾಂಜಿನೆಯ್ಯಲು ಜಾ: ನಾಯಕ ಈಕೆಯನ್ನು ಪ್ರೀತಿಸುತ್ತಿದ್ದು ಇವರಿಬ್ಬರೂ ಪ್ರೀತಿಸುವ ವಿಷಯವು ಚಂದ್ರಕಲಾ ಮನೆಯಲ್ಲಿ ಗೋತ್ತಾಗಿ ಆಕೆಯ ಅಣ್ಣ ತಮ್ಮಂದಿರಾದ ಆರೋಪಿ ನಂ 01, ವಿರೇಶ ತಂದೆ ವಿರಾಂಜಿನೆಯ್ಯಲು ವಯಾ: 32 ವರ್ಷ, ನಾಯಕ, ಲಾರಿ ಚಾಲಕ, ಸಾ: ವಿ.ವಿ  ಗಿರಿ ರಸ್ತೆ ರಾಯಚೂರು  02, ಈರಣ್ಣ ತಂದೆ ವಿರಾಂಜಿನೆಯ್ಯಲು ವಯಾ: 26 ವರ್ಷ, ನಾಯಕ, ಖಾಸಗಿ ಕೆಲಸ, ಸಾ: ವಿ.ವಿ ಗಿರಿ ರಸ್ತೆ ರಾಯಚೂರು  ಹಾಗೂ ಇವರ ಪರಿಚಯಸ್ಥ ಆರೋಪಿ ನಂ 03, ಗೋಪಿನಾಥ ತಂದೆ ಲಕ್ಷ್ಮಣ ರಾವ್, ವ:25, ಮೀನು ವ್ಯಾಪಾರಿ, ಸಾ: ಜನತಾ ಕ್ವಾರ್ಟಸ್ ರಾಯಚೂರು  ರವರುಗಳು ಶರಣಪ್ಪನ ಮೇಲೆ ದ್ವೇಷ ಬೆಳೆಸಿಕೊಂಡು ದಿನಾಂಕ 27.06.2019 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಶರಣಪ್ಪನು ಆಶಾಪುರ ರಸ್ತೆ ಸಿದ್ಧಾರ್ಥ ಸ್ಕೂಲ್ ಹತ್ತಿರ ಮನೆಗೆ ನಡೆದುಕೊಂಡು ಬರುತ್ತಿರುವಾಗ್ಗೆ ಮೇಲ್ಕಂಡ ಆರೋಪಿತರೆಲ್ಲಾರೂ ಶರಣಪ್ಪನನ್ನು ತಡೆದು ನಿಲ್ಲಿಸಿ ಆತನೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ್ಗೆ ಸುದ್ದಿ ತಿಳಿದು ಜಗಳ ಬಿಡಿಸಲು ಹೋದ ಫಿರ್ಯಾದಿದಾರಳುಗೂ ಸಹ ಆರೋಪಿತರು ಹೊಡೆ ಬಡೆ ಮಾಡಿದ್ದು ಇರುತ್ತದೆ ಘಟನೆಯಲ್ಲಿ ಯಾವುದೇ ರಕ್ತಗಾಯವಾಗಿರುವುದಿಲ್ಲಾ ಅಂತಾ ಮುಂತಾಗಿದ್ದ ದೂರಿನ ಸಾರಾಂಶ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 60/2019 ಕಲಂ 341, 323, 504, ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

J£ï.r.¦.J¸ï. PÁAiÉÄÝ ಅಡಿಯಲ್ಲಿ ಪ್ರಕಣದ ಮಾಹಿತಿ.
¢£ÁAPÀ: 29.06.2019 gÀAzÀÄ 10-45 J.JªÀiï PÉÌ DgÉÆævÀgÀÄ 1) dUÀ¢Ã±À ¸Á£Á vÀAzÉ §£ÀÄߪÀiÁ° ¸Á£Á, ªÀAiÀÄ: 38 ªÀµÀð, eÁ: PÀëwæAiÀÄ, G: MPÀÌ®ÄvÀ£À ¸Á: Dgï.ºÉZï PÁåA¥À £ÀA-03 vÁ: ¹AzsÀ£ÀÆgÀÄ. 2) ZÀAzÀÄæ @ ZÀAzÀæPÁAvÀ vÀAzÉ PÀ£ÀĪÀÄ¥Àà, ªÀAiÀÄ: 21 ªÀµÀð, eÁ: J¸ï.¹, G: ©.¹.J 3 £Éà ªÀµÀðzÀ «zÁåyð, ²æÃzÉë PÁ¯ÉÃeï vÀĪÀÄPÀÆgÀÄ, ¸Á: ªÀÄ£É £ÀA 127, J.JªÀiï ¥Á¼Àå gÉÆÃqï, ²gÁ UÉÃmï, vÀĪÀÄPÀÆgÀÄ. 3) ¯ÉÆûvï vÀAzÉ ¹ÃvÁgÁªÀÄAiÀÄå, ªÀAiÀÄ: 24 ªÀµÀð, eÁ: ªÉʵÀÚ«, G: £ÀgÀ¹AºÀ ¸Áé«Ä zÉêÀ¸ÁÜ£ÀzÀ°è CZÀðPÀ, ¸Á: £ÀA¢ºÀ½î, ¥ÉÆ: »gÉúÀ½î, vÁ:f: vÀĪÀÄPÀÆgÀÄ ರವರು ªÉÆÃmÁgï ¸ÉÊPÀ¯ï ªÉÄÃ¯É ¹AzsÀ£ÀÆgÀÄ vÁ®ÆQ£À Dgï.ºÉZï PÁåA¥ï £ÀA 03 PÀqɬÄAzÀ ¹AzsÀ£ÀÆgÀÄ £ÀUÀgÀzÀ PÀqÉUÉ UÁAeÁªÀ£ÀÄß ªÀiÁgÁl ªÀiÁqÀ®Ä ºÉÆÃUÀÄwÛzÁÝUÀ ¦üAiÀiÁð¢zÁgÀgÀÄ, UÉeÉmÉqï C¢üPÁjUÀ¼ÉÆA¢UÉ ªÀÄvÀÄÛ ¹§âA¢ ºÁUÀÆ ¥ÀAZÀgÀ ¸ÀªÀÄPÀëªÀÄ ¹AzsÀ£ÀÆgÀÄ-gÁAiÀÄZÀÆgÀÄ gÀ¸ÉÛAiÀÄ Dgï.ºÉZï PÁåA¥À-03 gÀ¸ÉÛAiÀÄ PÁæ¸ï ºÀwÛgÀ aPÀ£ï ¸ÉAlgï »AzÀÄUÀqÉ zÁ½ ªÀiÁr »rzÀÄ DgÉÆævÀjAzÀ 1) £ÀUÀzÀÄ ºÀt gÀÆ 6010/-, 2) 1200 UÁæA vÀÆPÀzÀ UÁAeÁ C.Q gÀÆ 25000/-, 3) 03 ªÉƨÉʯï UÀ¼ÀÄ C.Q gÀÆ 3000/-, 4) MAzÀÄ PÀ¥ÀÄà §tÚzÀ WeiHeng  vÀÆPÀ ªÀiÁqÀĪÀ AiÀÄAvÀæ CQ gÀÆ 500/-, 5) §eÁeï r¸À̪Àj ªÉÆÃmÁgï ¸ÉÊPÀ¯ï £ÀA PÉJ-36 J¸ï-6586 C.Q gÀÆ 20000/- UÀ¼À£ÀÄß d¦Û ªÀiÁrPÉÆAqÀÄ oÁuÉUÉ §AzÀÄ DgÉÆævÀgÀÄ ªÀÄvÀÄÛ ªÀÄÄzÉݪÀiÁ°£ÉÆA¢UÉ ªÀÄÄA¢£À PÀæªÀÄ PÀÄjvÀÄ eÁÕ¥À£À ¥ÀvÀæzÀ ªÀÄÄSÁAvÀgÀ ¸ÀÆa¹zÀÝjAzÀ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ಸಿಂಧನೂರು ನಗರ ಪೊಲೀಸ್ oÁuÉ UÀÄ£Éß £ÀA: 76/2019, PÀ®A: 20 (©) J£ï.r.¦.J¸ï PÁAiÉÄÝ CrAiÀÄ°è ¥ÀæPÀgÀt zÁR°¹PÉÆAಡು ತನಿಖೆ ಕೈಗೊಂrgÀÄತ್ತಾರೆ.

ಬಾಲಕಿ ಕಾಣೆಯಾದ ಪ್ರಕಣದ ಮಾಹಿತಿ
¢£ÁAPÀ 22.06.2019 gÀAzÀÄ 17.00 UÀAmÉUÉ ¦gÁå¢ü ºÀA¥ÀªÀÄä UÀAqÀ GgÀÄPÀÄAzÀ¥Àà ªÀAiÀÄ: 28 ªÀµÀð, eÁ-£ÁAiÀÄPÀ, G-PÀÆ°PÉ®¸À, ¸Á-ªÀqÀªÀnÖ vÁ-gÁAiÀÄZÀÆgÀÄ ಈಕೆಯು oÁuÉUÉ ºÁdgÁV PÀA¥ÀÆålgï£À°è PÀ£ÀßqÀzÀ°è mÉÊ¥ï ªÀiÁr¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ¦ügÁå¢AiÀÄ »jAiÀÄ ªÀÄUÀ¼ÁzÀ C¤vÁ 14 ªÀµÀð FPÉAiÀÄÄ ¢: 22-06-2019 gÀAzÀÄ gÁwæ 11.00 UÀAmÉUÉ vÀªÀÄä ªÀÄ£ÉAiÀÄ°è Hl ªÀiÁr ªÀÄ®VPÉÆArzÀÄÝ ¢£ÁAPÀ: 22-06-2019 gÀAzÀÄ ¨É½UÉÎ 06.00 UÀAmÉUÉ £ÉÆÃrzÀgÉ EgÀĪÀÅ¢¯Áè. C¤vÁ FPÉAiÀÄÄ AiÀiÁªÀÅzÉÆà PÁgÀtPÉÌ ªÀÄ£É ©lÄÖ ºÉÆÃV PÁuÉAiÀiÁVgÀÄvÁÛ¼É. CAvÁ EzÀÝ zÀÆj£À ¸ÁgÁ±ÀzÀ ªÉÄðAzÀ ರಾಯಚೂರು ªÀÄ»¼Á ¥Éưøï oÁuÉ UÀÄ£Éß £ÀA 79/2019 PÀ®A 363 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄತ್ತಾರೆ

29 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.

ದಿನಾಂಕ;- 28-06-2019 ರಂದು 2330 ಗಂಟೆಗೆ ನವೋದಯ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ  ಪರಿಶೀಲಿಸಿ ಫಿರ್ಯಾದಿ ಪೌಜೀಯಾ ತಬಸ್ಸುಮ್ ಗಂಡ ಎಂ.ಡಿ.ಮನ್ಸೂರು ಅಹಮದ್, ವಯ 32 ವರ್ಷ, ಮುಸ್ಲಿಂ, ಟೈಲರ್ ಕೆಲಸ , ಸಾ|| ಮ ನಂ 1-7-139/64 ಗೋಲ್ ಮಾರ್ಕೇಟ್  ರಾಯಚೂರು ರವರ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ ದಿನಾಂಕ: 29.06.2019 ರಂದು 0030 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ದಿನಾಂಕ;-28-06-2019 ರಂದು 2030 ಗಂಟೆಗೆ ಫಿರ್ಯಾದಿದಾರರು ತನ್ನ  ಗಂಡ ಎಂ.ಡಿ.ಮನ್ಸೂರು ಅಹಮದ್  ಇವರು ನಡೆಸುತ್ತಿದ್ದ HERO HONDA CD 100 M/C NO CTR 2994   ನೇದ್ದರ ಹಿಂದೆ ಕುಳಿತುಕೊಂಡಿದ್ದು, ಬಸವೇಶ್ವರ ವೃತ್ತದ ಕಡೆಯಿಂದ ಅಂಬೇಡ್ಕರ್ ವೃತ್ತದ ಕಡೆಗೆ ಹೋಗುವಾಗ  ಟ್ಯಾಗೋರ್  ಕಾಲೇಜ್  ಮುಂದಿನ ರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿದ್ದಾಗ    ಅರೋಪಿತನು ಮೋಟರ್ ಸೈಕಲ್ ನಂ KA36 0915   ನೇದ್ದನ್ನು ಬಸವೇಶ್ವರ ವೃತ್ತದ ಕಡೆಯಿಂದ ಅಂಬೇಡ್ಕರ್ ವೃತ್ತದ ಕಡೆಗೆ ಹೋಗುವಾಗ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾದಿದಾರರು ಕುಳಿತುಕೊಂಡಿದ್ದ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಇಬ್ಬರೂ ಕೆಳಗೆ  ಬೀಳಲು ಪಿರ್ಯಾಧಿದಾರರಿಗೆ ಬಲಗಡೆ ಪಾದದ ಹತ್ತಿರ ರಕ್ತಗಾಯ ಮೊಣಕಾಲು ಕೆಳಗೆ ಒಳಪೆಟ್ಟು ಎಡಗಡೆ ಪಾದದ ಹತ್ತಿರ  ಮತ್ತು ಬಲಗಡೆ ಪಕ್ಕೆ ಹತ್ತಿರ ತೆರಚಿದ ಗಾಯ  ಮತ್ತು ಆಕೆಯ ಗಂಡನಿಗೆ ಎಡಗಡೆ ಪಾದದ ಹತ್ತಿರ ತೆರಚಿದ ಗಾಯಗಳು ಆಗಿದ್ದು ಅರೋಪಿತನು ಅಪಘಾತಪಡಿಸಿದ ನಂತರ ವಾಹನವನ್ನು ನಿಲ್ಲಿಸದೆ ಹಾಗೆಯೇ  ಹೋಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ. 39/2019 ಕಲಂ 279, 337, 338 IPC & 187 IMV ACT  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕಣದ ಮಾಹಿತಿ.
ದಿನಾಂಕ 28.06.2019 ರಂದು 11.30 ಗಂಟೆಗೆ ಫಿರ್ಯದಿದಾರರಾದ ಶಶಿಕುಮಾರ ಇವರು ಠಾಣೆಗ ಬಂದು ಟೈಪ ಮಾಡಿದ ಫಿರ್ಯಾದಿ ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ  6 ತಿಂಗಳ ಹಿಂದೆ ಫಿರ್ಯಾದಿ ಅಣ್ಣನು 1 DmÉÆà £ÀgÀ¹AºÀ®Ä vÀAzÉ ¸Á§tÚ, 30 ªÀµÀð, eÁ: PÀ¨ÉâÃgÀ, G: DmÉÆà ZÁ®PÀ, ¸Á: DAf£ÉÃAiÀÄå UÀÄr ºÀwÛgÀ UÀzÁé¯ï gÉÆÃqÀ gÁAiÀÄZÀÆgÀÄ,  ಈತನ ಹೆಂಡತಿಯನ್ನು ನೋಡುತ್ತಾನೆ. ಅಂತಾ ದ್ವೇಷವನ್ನು ಇಟ್ಟುಕೊಂಡಿದ್ದು ಬಗ್ಗೆ ದಿನಾಂಕ 24-06-2019 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಫಿರ್ಯಾದಿ ಹಾಗೂ ಆತನಮನೆಯವರು ತಮ್ಮ ಮನೆಯ ಹತ್ತಿರ ಇದ್ದಾಗ 1 ರಿಂದ 3 ರವರು ಕೂಡಿಕೊಂಡು ಬಂದು ಅದರಲ್ಲಿ ಎ1 ಈತನು ಫಿರ್ಯಾದಿ ಅಣ್ಣನಿಗೆ  "ಲೇ ಸೂಳೆ ಮಗನೆ ನನ್ನ ಹೆಂಡತಿಗೆ ಫೋನ ಮಾಡಿ ಕರಿತಿಯೇನಲೇ ಅಂತಾ ಬೈದಿದ್ದಲ್ಲದೇ, ಕೇಳಲು ಹೋದ ಫಿರ್ಯಾದಿಗೆ ನಿನ್ಯಾರಲೇ ಸೂಳೆ ಮಗನೆ ಕೇಳಲಿಕ್ಕೆ ಅಂತಾ ಅಂದಿದ್ದಲ್ಲದೇ ತನ್ನ ಹತ್ತಿರ ಇದ್ದ ಚಾಕನ್ನು ತೆಗೆದುಕೊಂಡು ಫಿರ್ಯಾದಿಯ ಬಲಗಡೆ ಬುಜಕ್ಕೆ, ಬಲ ಎದೆಗೆ ಚುರಿದ್ದರಿಂದ ರಕ್ತಗಾಯವಾಗಿದ್ದಲ್ಲದೇ "ಲೇ ಸೂಳೆ ಮಕ್ಕಳೆ ಈ ದಿವಸ ಉಳಿದಿದ್ದಿರಿ ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಫಿರ್ಯಾದಿಯು ತಮ್ಮ ಮನೆಯಲ್ಲಿ ವಿಚಾರಣೆ ಮಾಡಿ ಈ ದಿವಸ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ.ಅಂತಾ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇ   ಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆನಂ.42/2019 ಕಲಂ: 323, 324, 504, 506 ರೆ/ವಿ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

ದೊಂಬಿ ಪ್ರಕಣದ ಮಾಹಿತಿ.
ತಾರೀಕು 29/06/2019 ರಂದು ಬೆಳಿಗ್ಗೆ 6-00 ಗಂಟೆಗೆ ಫಿರ್ಯಾದಿ zÉêÀPÀªÀÄä UÀAqÀ AiÀĪÀÄ£À¥Àà UÀrØ ªÀAiÀiÁ: 62ªÀµÀð, eÁ: ªÀiÁ¢UÀ G: ªÀÄ£É UÉ®¸À ¸Á: D£ÉºÉƸÀÄgÀÄ ಈಕೆಯು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಹಾಜರುಪಡಿಸಿದ್ದು ಅದರ ಸಾರಾಂಸವೆನೆಂದರೆ ಫಿರ್ಯಾದಿದಾರರಿಗೂ ಮತ್ತು ಆರೋಪಿ azÁ£ÀAzÀ¥Àà vÀAzÉ CªÀÄgÀ¥Àà zÉÆqÀتÀĤ ¸Á: D£ÉºÉƸÀÄgÀÄ ಇತರೆ 12 ಜನರಿಗೆ ಮೊದಲಿನಿಂದಲು ವೈಷಮ್ಯವಿದ್ದು ಆಗಾಗ ವಿನಾ ಕಾರಣ ಆರೋಪಿತರು ಫಿರ್ಯಾದಿದಾರಳ ಸಂಗಡ ವಾದ ವಿವಾದ ಮಾಡುತ್ತಾ ಬಂದಿರುತ್ತಾರೆ, ದಿನಾಂಕ 28/06/2019 ರಂದು ರಾತ್ರಿ 11-00 ಗಂಟೆಗೆ ಫಿರ್ಯಾದಿದಾರಳು ತನ್ನ ಮೊಮ್ಮಗಳಾದ ಸಾವಿತ್ರಿ ಜೊತೆಗೆ ಮನೆಯ ಹತ್ತಿರ ಇರುವಾಗ ನಮೂದಿತ ಆರೋಪಿತರೆಲ್ಲರೂ ಗುಂಪುಕೂಡಿ ಬಂದು ಫಿರ್ಯಾದಿದಾರಳಿಗೆ & ಆಕೆಯ ಮೊಮ್ಮಗಳಿಗೆ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆಬಡೆ ಮಾಡಿ, ಇಟ್ಟಂಗಿ ಎಳ್ಳೆ ತೆಗೆದುಕೊಂಡು ಹೊಡೆಯಲು ಬಂದು, ಎಳೆದಾಡಿ ಅಪಮಾನ ಮಾಡಿ ಪೊಲೀಸರನ್ನು ಇಲ್ಲಿಗೆ ಕರೆಯಿಸುತ್ತಿರಾ ನಿಮ್ಮನ್ನು ಸಾಯಿಸಿ ಬಿಡುತ್ತೇನೆ ಅಂತಾ ಜೀವದ  ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ವೈಗೈರೆ ಇದ್ದು ಸದರಿ ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 153/2019  PÀ®A 143,147,148,504,323,324,354,506 ¸À»vÀ 149 L¦¹ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.