Thought for the day

One of the toughest things in life is to make things simple:

14 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ವರದಕ್ಷಿಣ ಕಿರುಕುಳ ಪ್ರಕರಣದ ಮಾಹಿತಿ.
²æêÀÄw ¢Ã¥Á 24 ªÀµÀð, °AUÁAiÀÄvÀ, ªÀÄ£ÉUÉ®¸À ¸Á:D£ÀAzÀUÀ¯ï ºÁ:ªÀ:§¸ÀªÉñÀégÀ £ÀUÀgÀ ªÀĹÌಪಿರ್ಯಾ FPÉAiÀÄÄ ಫಿರ್ಯಾದಿದಾರಳು ಆರೋಪಿ ನಂ 01 ನೇದ್ದವರ ಹೆಂಡತಿಯಿದ್ದು, ಮದುವೆ ಕಾಲಕ್ಕೆ ಗಂಡಿನ ಮನೆಯವರು  ಕೇಳಿದಂತೆ 5,00,000/-ರೂ ನಗದು ಹಣ ಹಾಗೂ 25 ತೋಲೆ ಬಂಗಾರ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಮಾಡಿದ್ದು,  ಮದುವೆಯಾದ ಸಮಯದಲ್ಲಿ ಪಿರ್ಯಾದಿದಾರಳು ಇನ್ನೂ ವಿಧ್ಯಾಬ್ಯಾಸ ಮಾಡುತ್ತಿದ್ದರಿಂದ ತನ್ನ ಗಂಡ ಹಾಗೂ ಹಿರಿಯರ ಒಪ್ಪಿಗೆಯನ್ನು ಪಡೆದುಕೊಂಡು ವಿಧ್ಯಾಭ್ಯಾಸ ಮಾಡಿ ಮುಗಿಸಿ, ನಂತರದಲ್ಲಿ ಪಿರ್ಯಾದಿದಾರಳ ಮನೆಯವರು ನಿಮ್ಮ ಸೊಸೆಯನ್ನು ಕರೆದುಕೊಂಡು ಹೋಗುಂತೆ ಆರೋಪಿತರಿಗೆ ತಿಳಿಸಿದಾಗ, ಆರೋಪಿತರು ನೀವು ನಿಮ್ಮ ಮಗಳ ಮದುವೆಯನ್ನು ಸರಿಯಾದ ಮೂಹೂರ್ತದಲ್ಲಿ ಮಾಡಿಕೊಟ್ಟಿರುವದಿಲ್ಲಾ ನಿಮ್ಮ ಮಗಳ ಹೆಸರು & ಮಲ್ಲಿಕಾರ್ಜುನನ ಹೆಸರು ಹೊಂದಾಣಿಕೆಯಾಗುತ್ತಿಲ್ಲಾ ನಿಮ್ಮ ಮಗಳು ನಮ್ಮ ಮನೆಯಲ್ಲಿ ಸಂಸಾರ ಮಾಡಬೇಕಂದರೆ ಇನ್ನೊಮ್ಮೆ ಮದುವೆ ಮಾಡಿಕೊಡಿ ಇಲ್ಲವಾದಲ್ಲಿ ನಿಮ್ಮ ಮಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಅಂತಾ ಬೆದರಕೆ ಹಾಕಿದ್ದು ಆಗ ದಿನಾಂಕ 25-06-2018 ರಂದು ಮಸ್ಕಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಆರೋಪಿತರನ್ನು ನನ್ನ ಹೆಸರನ್ನು ಸಾನ್ವಿಕಾ ಎಂದು ಬದಲಾವಣೆ ಮಾಡಿ ಮದವೆ ಸಮಯದಲ್ಲಿ ಕಟ್ಟಿದ ದಾಳಿಯನ್ನು ಬದಲಾವಣೆ ಮಾಡಿ ಇನ್ನೊಂದು ತಾಳಿ ಕಟ್ಟಿ ಆರೋಪಿತರು ನನ್ನನ್ನು ಕರೆದುಕೊಂಡು ಹೋಗಿದ್ದು, 15 ದಿನಗಳ ಕಾಲ ಚನ್ನಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ಆರೋಪಿತರೆಲ್ಲಾರು ಸೇರಿಕೊಂಡು ನಿನ್ನ ತವರು ಮನೆಯವರು ಮದುವೆಯ ಸಮಯದಲ್ಲಿ ಇನ್ನೂ ಹೆಚ್ಚಿಗೆ ವರದಕ್ಷಿಣೆಯನ್ನು ತೆಗೆದುಕೊಂಡು ಬರುವಂತೆ ಪ್ರತಿದಿನ ಚುಚ್ಚು ಮಾತುಗಳನ್ನು ಆಡಲು ಪ್ರಾರಂಭಿಸಿ, ಲೇ ಸೂಳೆ ನೀನು ತವರು ಮನೆಯಿಂದ ವರದಕ್ಷಿಣೆ ತರದಿದ್ದರೆ ಮನೆಯಲ್ಲಿ ಇರಬೇಡಾ ಅಂತಾ ಅವಾಚ್ಯವಾಗಿ ಬೈದಾಡಿದ್ದು ಅಲ್ಲದೆ, ಈ ಸೂಳೆ ಮಾತನ್ನು ಏನು ಕೇಳಿಕೊಂಡಿದ್ದಿರಿ ಮೊದಲು ಮನೆಯಿಂದ ಹೊರಗೆ ಹಾಕಿ ಎಂದು ಕೂದಲು & ಚೂಡಿ ಹಿಡಿದು ದರದರನೆ ಎಳೆದು ಮನೆಯಿಂದ ಹೊರಗೆ ಹಾಕಿದ್ದು ಆಗ ನಾನು ತವರು ಮನೆಗೆ ಬಂದಿದ್ದು, ದಿನಾಂಕ 28-09-2018 ರಂದು ಮದ್ಯಾಹ್ನ 12.00 ಗಂಟೆ ಸುಮಾರು ಆರೋಪಿ ನಂ-2 ಆರೋಪಿ ±ÀgÀt¥ÀàUËqÀ vÀAzÉ ¹zÀÝ£ÀUËqÀ ¥ÉÆ:¥Á: ¸Á:D£ÀAzÀUÀ¯ï ರವರು ಮಸ್ಕಿಯ ಪಿರ್ಯಾದಿದಾರರ ಮನೆಗೆ ಬಂದು ಲೇ ಸೂಳೆ ವರದಕ್ಷಿಣೆ ಹಣ ತೆಗೆದುಕೊಮಡು ಬಾ ಅಂತಾ ಮನೆಯಿಂದ ಹೊರಗೆ ಹಾಕಿದರೆ ವರದಕ್ಷಿಣೆ ಹಣ ತರದೆ ತವರು ಮನೆಯಲ್ಲಿ ಇದ್ದಿಯಾ ಒಂದು ವೇಳೆ ನೀನು ವರದಕ್ಷಿಣೆ ಹಣ ತೆಗದುಕೊಂಡು ಬಾರದಿದ್ದರೆ ನಿನ್ನನ್ನು ಸಣ್ಣಾಗಿ ಕಡಿದು ಸಾಯಿಸಿ, ನನ್ನ ಮಗನೆಗೆ ಇನ್ನೊಂದು ಮದುವೆ ಮಾಡುತ್ತೇನೆ ಅಂತಾ ಅವಾಚ್ಯವಾಗಿ ಬೈದಾಡಿ, ಕಪಾಳಕ್ಕೆ ಬಡಿದ್ದು, ಇದನ್ನು ನಾನು ನನ್ನ ತವರು ಮನೆಯ ಹಿರಿಯರನ್ನು ವಿಚಾರ ಮಾಡಿ ತಡವಾಗಿ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 66/2019 PÀ®A 143, 147, 498(J), 504, 323, 506 ¸À»vÀ 149 L.¦.¹. ºÁUÀÆ 3 & 4 r¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂರುತ್ತಾರೆ.

ವರದಕ್ಷಿಣ ಸಾವು ಪ್ರಕರಣದ ಮಾಹಿತಿ.
¦üAiÀiÁ𢠲æêÀÄw dA§®ªÀÄä UÀAqÀ ªÀÄĤAiÀÄ¥Àà 50 ªÀµÀð eÁ: £ÁAiÀÄPÀ G: PÀÆ°PÉ®¸À ¸Á: ªÀÄrØ¥ÉÃmÉ gÁAiÀÄZÀÆgÀÄ FPÉAiÀÄ ªÀÄUÀ¼ÁzÀ ²æêÀÄw EAzÀæªÀÄä FPÉAiÀÄ£ÀÄß J-1 gÁªÀÄÄ FvÀ£À eÉÆvÉ »ÃUÉÎ 6 ªÀµÀðUÀ¼À »AzÉ DVzÀÄÝ, ªÀÄzÀĪÉAiÀÄ°è £ÀUÀzÀÄ ºÀt 50,000/- ªÀÄvÀÄÛ CzsÀð vÉÆ¯É §AUÁgÀ J-1UÉ ªÀgÀzÀQëuÉ CAvÁ PÉÆnÖzÀÄÝ, ªÀÄvÀÄÛ 3 vÉÆ¯É §AUÁgÀªÀ£ÀÄß ªÀÄUÀ¼À ªÉÄʪÉÄÃ¯É DgÉÆæ ªÀiÁvÀ£ÁrzÀAvÉ ºÁQzÀÄÝ, DgÀÄ wAUÀ¼ÀÄ ZÉ£ÁßV £ÉÆÃrPÉÆArzÀÄÝ £ÀAvÀgÀ¢AzÀ 3 d£À DgÉÆævÀgÀÄ ¸ÉÃj E£ÀÆß ºÉaÑ£À ªÀgÀzÀQëuÉ vÀgÀĪÀAvÉ zÉÊ»PÀ ªÀÄvÀÄÛ ªÀiÁ£À¹PÀ »A¸É ¤ÃqÀÄwÛzÀÝjAzÀ EAzÀæªÀÄä vÀ£Àß vÁ¬Ä ¦üAiÀiÁð¢UÉ ºÉýzÀÄÝ, £ÀUÀzÀÄ ºÀt gÀÆ. 1,40,000/- ¥ÀÄ£À: PÉÆnÖzÀÄÝ, FUÉÎ 15 ¢£ÀUÀ¼À »AzÉ EAzÀæªÀÄä¼ÀÄ vÀ£Àß vÁ¬ÄUÉ ¥sÉÆÃ£ï ªÀiÁr DgÉÆævÀgÀÄ ¥ÀÄ£À: ªÀgÀzÀQëuÉ vÀgÀĪÀAvÉ MvÁ۬Ĺ zÉÊ»PÀ ªÀÄvÀÄÛ ªÀiÁ£À¹PÀ »A¸É ¤ÃqÀÄwÛzÁÝgÉ.  £À£ÀUÉ »A¸É vÁ¼À®Ä DUÀĪÀÅ¢®è CAvÁ ºÉýzÀÄÝ, ¢£ÁAR 7/6/19 gÀAzÀÄ ¨É½UÉÎ 1100 UÀAmÉUÉ EAzÀæªÀÄä¼ÀÄ ¦üAiÀiÁð¢ eÉÆvÉ ¥sÉÆãï£À°è ªÀiÁvÀ£ÁrzÀÄÝ, ªÀÄzsÁåºÀß 1200 UÀAmɬÄAzÀ 1230 UÀAmÉ ªÀÄzsÀåzÀ°è ¥sÉÆÃ£ï ªÀiÁr EAzÀæªÀÄä ¸ÀvÀÛ «µÀAiÀÄ w½¹zÀÄÝ, ¦üAiÀiÁð¢ CgÉÆð UÁæªÀÄPÉÌ ºÉÆÃV £ÉÆÃrzÁUÀ EAzÀæªÀÄä¼À  ±ÀªÀªÀ£ÀÄß PÀmÉÖAiÀÄ ªÉÄÃ¯É ºÁQzÀÄÝ, EAzÀæªÀÄä¼À UÀAqÀ gÁªÀÄÄ, CvÉÛ ¹zÀݪÀÄä, £Á¢¤ FgÀªÀÄä EªÀgÀÄ EAzÀæªÀÄä¼À£ÀÄß PÉÆ¯É ªÀiÁrgÀÄvÁÛgÉAzÀÄ ¤ÃrzÀ UÀtQÃPÀÈvÀ ¦üAiÀiÁ𢠪ÉÄðAzÀ ªÀiÁ£À« oÁuÁ UÀÄ£Éß 127/19 PÀ®A 498(J), 304(©),302 ¸À»vÀ 34 L¦¹ ªÀÄvÀÄÛ 3, 4 r.¦.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊ PÉÆArgÀÄvÁÛgÉ.