Thought for the day

One of the toughest things in life is to make things simple:

8 Jan 2018

Reported Crimes


                                                     

¥ÀwæPÁ ¥ÀæPÀluÉ
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಪೊಲೀಸ್ ದಾಳಿ ಪ್ರಕರಣದ ಮಾಹತಿ.
ದಿನಾಂಕ 06/10/2017  ರಂದು ಮಾನವಿ  ಠಾಣೆ ವ್ಯಾಪ್ತಿಯ ಹಿರೆಕೊಟ್ನೆಕಲ್ ಗ್ರಾಮದ ಈದಗಾ ಮೈದಾನದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿ.ಪಿ. ಮಾನವಿ ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ 5 ಜನರ ಮೇಲೆ  ದಾಳಿ ಮಾಡಿ  ಹಿಡಿದು ಸದರಿಯವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 12120/- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ 5 ಜನ ಆರೋಪಿತರೊಂದಿಗೆ ಸಾಯಂಕಾಲ 05.30 ಗಂಟೆಗೆ  ವಾಪಾಸ ಠಾಣೆಗೆ ಬಂದು  ಮುಂದಿನ ಕ್ರಮ ಜರುಗಿಸುವಂತೆ  ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರಿಗೆ  ಹಾಜರು ಪಡಿಸಿದ್ದು     ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 5/18 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 05-01-2018 ರಂದು  ಸಾಯಂಕಾಲ 5-30 ಗಂಟೆ ಸುಮಾರು  ಯು.ಹಂಚಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ನಂಬರ 01 C±ÉÆÃPÀ vÀAzÉ ±ÀAPÀæ¥Àà 35 ªÀµÀð eÁ.°AUÁAiÀÄvï,G:MPÀÌ®ÄvÀ£À ªÀÄvÀÄÛ ªÀÄlPÁ §gÉAiÀÄĪÀzÀÄ ¸Á.AiÀÄÄ.ºÀAa£Á¼À vÁ.¹AzsÀ£ÀÆgÀÄ ಈತನು ನಿಂತುಕೊಂಡು  1 ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ ಎಸ್.ಬಿ ಪಿಸಿ-679 ರವರ ಮಾಹಿತಿ ಮೇರೆಗೆ ಡಿ ಎಸ್ ಪಿ. & ಸಿ ಪಿ ಸಿಂಧನೂರವರ ಮಾರ್ಗದರ್ಶನದಲ್ಲಿ  ಪಂಚರು ಹಾಗೂ ಪಿ.ಎಸ್.  ತುರುವಿಹಾಳ ಮತ್ತು ಸಿಬ್ಬಂದಿಯವರಾದ ಗೋಪಾಲ  ಪಿ ಸಿ 679 ಮತ್ತು  ಅಶೋಕ ಪಿಸಿ-460 ರೊಂದಿಗೆ ಸಾಯಂಕಾಲ 6-30 ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01  ನೇದ್ದವನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂ.1260  ಹಾಗೂ ಒಂದು ಮಟಕಾ ಚಿಟಿಗಳು  & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದುಆರೋಪಿ ನಂಭರ 01  ನೇದ್ದವನ್ನು ವಿಚಾರಿಸಲಾಗಿ  ಮಟಕಾ ಅಂಕಿ ಸಂಖ್ಯೆಗಳನ್ನು  ಆರೋಪಿ ನಂಬರ 02  ನಾಗರಾಜ ನಾಯಕ್ ಯು.ಹಂಚಿನಾಳ  ನೇದ್ದವನಿಗೆ   ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು  ರಾತ್ರಿ 8-30 ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ಮತ್ತು   ಮುದ್ದೆಮಾಲನ್ನು  ಮುಂದಿನ  ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಸಾರಾಂಶದಮೆಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 02/2018 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹತಿ.

        ಪಿರ್ಯಾದಿ ಹನುಮಂತ ತಂದೆ ತಿಮ್ಮಣ್ಣ ಕಾರಲಕುಂಟಿ 55 ವರ್ಷ ನಾಯಕ ಒಕ್ಕಲುತನ ಸಾ. ರಾಮತ್ನಾಳ ಈತನ ಅಣ್ಣನ ಮಗನಾದ ಯಂಕೋಬ ನಾಯಕ ಮತ್ತು ಮಹಾಂತೇಶ ನಾಯಕ ಇವರೊಂದಿಗೆ ಆರೋಪಿತರು ರಾಮತ್ನಾಳ ಗ್ರಾಮಪಂಚಾಯತಿ ಅದ್ಯಕ್ಷ ಸ್ಥಾನದ ವಿಷಯವಾಗಿ ಕೆಲವೊಂದು ಮನಸ್ಥಾಪಗಳು ಆಗಿದ್ದವು ದಿನಾಂಕ-04/01/18 ರಂದು ರಾತ್ರಿ 11-30 ಗಂಟೆ ಸುಮಾರಿಗೆ ರಾಮತ್ನಾಳ ಗ್ರಾಮದಲ್ಲಿ ಜಗಳದ ಶಬ್ದ ಕೇಳಿ ಪಿರ್ಯಾದಿದಾರನು ಮನೆಯಿಂದ ಹೊರಗೆ ಬಂದು ಶಾಳೆ ಹತ್ತಿರ ನಿಂತುಕೊಂಡಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದವರೆ ಪಿರ್ಯಾದಿದಾರನನ್ನು ತಡೆ ಓಡ್ದಿ ಎನಲೆ ಸೂಳೆ ಮಗನೆ ಅದ್ಯಕ್ಷ ಸ್ಥಾನ ಸಾಮಾನ್ಯ ಜಾತಿಗೆ ಇದೆ ನೀವು ಬ್ಯಾಡರ್ ಸೂಳೆ ಮಕ್ಕಳಿಗೆ ಆಗಲು ಬಿಡುವದಿಲ್ಲಾ ಅಂತಾ ಆರೋಪಿ ರಾಚಯ್ಯ ಸ್ವಾಮಿ ಈತನು ಅವಾಚ್ಯ ಶಬ್ದಗಳಿಂದ ಬೈದಿದ್ದು ನಂತರ ಉಳಿದವರೆಲ್ಲರೂ ಪಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು ಕಾಲಿನಿಂದ ಬೆನ್ನಿಗೆ ಒದ್ದಿದ್ದು ಅಲ್ಲದೆ ಆರೋಪಿ ಹನುಮರೆಡ್ಡಿ ಈತನು ಪಿರ್ಯಾದಿದಾರನಿಗೆ ಲೇ ಸೂಳೆ ಮಗನೆ ಈಗ ನಿನ್ನ ಟೈಮ್ ಸರಿಯಾಗಿ ಇದೆ ಉಳಿದುಕೊಂಡಿದ್ದಿಯಾ ಇನ್ನೊಂದು ಸಾರಿ ಸಿಕ್ಕರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಕೇಕೇ ಹಾಕುತ್ತಾ ಹೋದರು ಅಂತಾ ಇದ್ದ ಲಿಖಿತ ಪಿರ್ಯಾದಿಯ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂಬರ  04/2018 .ಕಲಂ. 143,147,341,504,323,506  ಸಹಿತ 149 ಐಪಿಸಿ 3(1) (r) (s)  ಮತ್ತು 3(2) (v-a)  SC/ST AMENDMENT ACT 2015 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೋಗೊಂಡಿರುತ್ತಾರೆ.  
ದೊಂಬಿ ಪ್ರಕರಣದ ಮಾಹತಿ.
     ದಿನಾಂಕ:05-01-2018 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಗೊರೆಬಾಳ ಸೀಮಾದಲ್ಲಿ ಹೊಲ ಸರ್ವೆ ನಂ.304 ರಲ್ಲಿದ್ದಾಗ ಆರೋಪಿ  wªÀÄägÉrØ vÀAzÉ gÀÄzÀæ¥Àà ¸Á:PÉ.ºÀAa£Á¼ï, & ಇತರೆ 06 ಜನರು ಕೂಡಿ ಟ್ರ್ಯಾಕ್ಟರ್ ನಂ.ಕೆಎ36/ಟಿಬಿ-1157 ನೇದ್ದನ್ನು ನಡೆಸಿಕೊಂಡು ಫಿರ್ಯಾದಿ ºÀ£ÀĪÀÄ£ÀUËqÀ vÀAzÉ §¸À£ÀUËqÀ ¥ÉÆ°Ã¸ï ¥Ánïï, ªÀAiÀÄ:27ªÀ, eÁ:°AUÁAiÀÄvï, G:MPÀÌ®ÄvÀ£À, ¸Á:PÉ.ºÀAa£Á¼À, vÁ:¹AzsÀ£ÀÆgÀÄ ಈತನ ಹೊಲದೊಳಗೆ ಅತಿಕ್ರಮ ಪ್ರವೇಶ ಫಿರ್ಯಾದಿದಾರರ ತಂದೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದಿದ್ದಲ್ಲದೇ ಇದೇ ವಿಷಯದಲ್ಲಿ ದಿನಾಂಕ:06-01-2018 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಫಿರ್ಯಾದಿದಾರನು ತನ್ನ ಅಕ್ಕ ಮಹಾಂತಮ್ಮಳೊಂದಿಗೆ ಕೆ.ಹಂಚಿನಾಳಕ್ಯಾಂಪ್ ಸಮೀಪದ ತಮ್ಮ ಹೊಲ ಸರ್ವೆ ನಂ.192/2 ರಲ್ಲಿ ಬಣಿವೆ ಹಾಕುವ ಕೆಲಸದಲ್ಲಿದ್ದಾಗ ಆರೋಪಿ 01 wªÀÄägÉrØ vÀAzÉ gÀÄzÀæ¥Àà ¸Á:PÉ.ºÀAa£Á¼ï, ನೇದ್ದವನು ಆರೋಪಿ ನಂ.02 ರಿಂದ 06 ರವರೊಂದಿಗೆ ಅಕ್ರಮಕೂಟ ಕಟ್ಟಿಕೊಂಡು ಹೋಗಿ ಜಗಳ ತೆಗೆದು ಸೂಳೆ ಮಕ್ಕಳೆ ಹೊಲದೊಳಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋದರೆ ಎದುರು ಮಾತಾಡುತ್ತೀರೇನಲೆ ಎಂದು ಅವಾಚ್ಯವಾಗಿ ಬೈದು ಫಿರ್ಯಾದಿದಾರನನ್ನು ಮುಂದಕ್ಕೆ ಹೋಗದಂತೆ ಕೈ ಹಿಡಿದುಕೊಂಡು ತಡೆದು ಕೈಯಿಂದ ಗೋಣಿಗೆ, ಎಡಪಕ್ಕಡಿಗೆ ಗುದ್ದಿ, ಕಟ್ಟಿಗೆಯಿಂದ ಬೆನ್ನಿಗೆ ಹೊಡೆದು ಗೋಣು ಹಿಂದಕ್ಕೆ ಎಳೆದು ದುಃಖಪಾತಗೊಳಿಸಿ, ಮಹಾಂತಮ್ಮಳಿಗೆ ಬೆನ್ನಿಗೆ, ಕಪಾಳಕ್ಕೆ ಹೊಡೆದು ಕೆಳಗೆ ಕೆಡವಿ ಹೊಟ್ಟೆಗೆ ಒದ್ದಿದ್ದಲ್ಲದೇ ಸೂಳೆ ಮಕ್ಕಳೆ ಇವತ್ತು ಉಳಕಂಡೀರಿ ಇನ್ನೊಂದು ಸಲ ಬಂದು ಕೊಲೆ ಮಾಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  05/2018 PÀ®A: 143,147,148,447,504,341,323,324,506 ¸À»vÀ 149 L¦¹ ಅಡಿಯಲ್ಲಿ ಪ್ಕರರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮರಳು ಜಪ್ತಿ ಪ್ರಕರಣದ ಮಾಹಿತಿ.
     ದಿನಾಂಕ: 06/01/2018 ರಂದು 17-30 ಗಂಟೆಗೆ ಪಿಎಸ್ ಕವಿತಾಳ ರವರು ಠಾಣೆಗೆ ಬಂದು ಹಾಜರುಪಡಿಸಿದ ಜಪ್ತಿ ಪಂಚನಾಮೆ ಮತ್ತು ವರದಿಯ ಸಾರಾಂಶವೇನೆಂದರೆ ದಿ:06/01/2018 ರಂದು 15-40 ಗಂಟೆಯಿಂದ 16-40 ಗಂಟೆಯ ಅವಧಿಯಲ್ಲಿ  ಕವಿತಾಳ ಪೊಲೀಸ್‌‌ ಠಾಣಾ ವ್ಯಾಪ್ತಿಯ ಕವಿತಾಳರಾಯಚೂರು ಮುಖ್ಯ ರಸ್ತೆಯಲ್ಲಿನ ಮಲ್ಲದಗುಡ್ಡ ಸರ್ಕಲ್ ಹತ್ತಿರ ಆರೋಪಿತನು ಒಂದು ಟ್ರ್ಯಾಕ್ಟರು ಟ್ರಾಲಿಯನ್ನು  ನಡೆಸಿಕೊಂಡು ಬರುವದನ್ನು ಕಂಡು ಧಾಳಿ ಮಾಡಲು ಆರೋಪಿತನು ದೂರಲ್ಲಿ  ಟ್ರ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದಾಗ ಸದರಿ ಟ್ರ್ಯಾಕ್ಟರನ್ನು ಪರಿಶೀಲಿಸಿದಾಗ ಅದು 1) swaraj 843 xm  ನೀಲಿ ಬಣ್ಣದ TRACTOR - CHASSIS NO-EHRJP14085 ಅದರ ಜೊತೆಯಲ್ಲಿದ್ದ ಟ್ರಾಲಿಗೆ ಯಾವುದೇ ನೊಂದಾಣಿ / ಚೆಸ್ಸಿ /ಇಂಜನ್ ಕಂಡು ಬಂದಿರುವದಿಲ್ಲ ಮತ್ತು ಒಂದು ಟ್ರ್ಯಾಕ್ಟರು  ಟ್ರಾಲಿಯ ತುಂಬ ತುಂಬಿದ್ದ ಮರಳು .ಕಿ.ರೂ.1750/- ಬೆಲೆಬಾಳುವುದು ಸದರಿ ವಾಹನ ಚಾಲಕ ಮತ್ತು ಮಾಲೀಕರ ಹೆಸರು ವಿಳಾಸ ತಿಳಿದಿರುವುದಿಲ್ಲಾ. ಟ್ರಾಕ್ಟರು ಚಾಲಕನು ತಮ್ಮ ಮಾಲೀಕರ ಆಧೇಶದಂತೆ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ತಾವು ನಡೆಸುತ್ತಿದ್ದ ಟ್ರಾಕ್ಟರಿನ ಟ್ರಾಲಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವದಾಗಿ ಕಂಡು ಬರುತ್ತಿದ್ದರಿಂದ ಪಂಚನಾಮೆಯ ಮುಖಾಂತರ ಟ್ರಾಕ್ಟರು ಮತ್ತು ಟ್ರಾಲಿಯನ್ನು ಮರಳು ಸಮೇತ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ -03/2018 ಕಲಂ 42,43, 44 ಕೆಎಂಎಂಸಿ ರೂಲ್ಸ್‌-1994 & ಕಲಂ:4(1) ,4[1-], 21 ಎಂಎಂಡಿಆರ್‌-1957 & 379 ಐಪಿಸಿ ಮತ್ತು  ಕಲಂ- 187 .192 ಐಎಂವಿಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :07.01.2018 gÀAzÀÄ 73 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.