¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ : 17-10-2016 ರಂದು
5-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಬಸವ ಸರ್ಕಲ್ ದ ಕಂಪೌಂಡ್ ಗೋಡೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ತಿರುಮಲರಾವ್ ತಂದೆ ಖಂಡೇರಾವ್, ಕುಲಕರ್ಣಿ, ವಯ: 54 ವರ್ಷ, ಜಾ: ಬ್ರಾಹ್ಮಣ, ಉ:ಒಕ್ಕಲುತನ
ಸಾ: ಚಿರ್ತನಾಳ್ ತಾ: ಸಿಂಧನೂರು, ಹಾವ: ಬ್ರಾಹ್ಮಣರ ಓಣಿ ಸಿಂಧನೂರು. ಈತನು ಅದೃಷ್ಟದ ಮಟಕಾ
ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ. ಸಿಂಧನೂರು ನಗರ ಠಾಣೆ . ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಂದ
ಮಟಕಾ ಜೂಜಾಟದ ನಗದು ಹಣ ರೂ 500/-,ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮಟಕಾ ಪಟ್ಟಿಯನ್ನು ಬೇರೆ ಯಾರಿಗೂ ಕೊಡದೆ ತನ್ನಲ್ಲಿಯೇ
ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ದಾಳಿ
ಪಂಚನಾಮೆಯಲ್ಲಿ ನಮೂದಿಸಿದ್ದು ಇರುತ್ತದೆ, ದಾಳಿ
ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು
ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಸಿಂಧನೂರು ನಗರ ಠಾಣೆ ಗುನ್ನೆ ನಂ. 181/2016, ಕಲಂ.78(III) ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ .
ದಿ:-17.10.2016 ರಂದು ಮದ್ಯಾಹ್ನ 1-30 ಗಂಟೆಗೆ ಈ ಪ್ರಕರಣದಲ್ಲಿಯ 1).ಭೀಮನಗೌಡ ತಂದೆ ಶರಣಪ್ಪ 40 ವರ್ಷ,ಜಾ;-ಲಿಂಗಾಯತ,ಉ;-ಒಕ್ಕಲುತನ, ಸಾ;-ಅಲಬನೂರು ತಾ:-ಸಿಂಧನೂರು ಈತನು ಅಲಬನೂರು ಗ್ರಾಮದ ಮಾರೆಮ್ಮ ದೇವಿ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಸದರಿಯವನನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 480/-ರೂಪಾಯಿ, ಮಟಕಾ ಬರೆದ ಪಟ್ಟಿ, ಹಾಗು ಒಂದು ಬಾಲ್ ಪೆನನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮಾಡಿ ಪೂರೈಸಿದ್ದು ಆ.ನಂ.1 ಈತನು ಆ.ನಂ. 2).ಪ್ರಾಣಾಕಾಂತ @ ಪ್ರಾಣಿ ತಂದೆ ರಸರಾಜ 30 ವರ್ಷ, ನಮಶೂದ್ರ ಸಾ;-ಆರ್.ಹೆಚ್.ಕ್ಯಾಂಪ್ ನಂ.4.ಈತನಿಗೆ ಮಟಕಾ ಪಟ್ಟಿಯನ್ನು ಕೊಡುವುದಾಗಿ ತಿಳಿಸಿದ್ದು. ಪಿ.ಎಸ್.ಐ ಸಾಹೇಬರು ಹಾಜರಪಡಿಸಿದ ಮಟಕಾ ಜೂಜಾಟದ ದಾಳಿ ಪಂಚನಾಮೆ ಮತ್ತು ಜ್ಞಾಪನ ಪತ್ರದ ಆಧಾರದ ಮೇಲಿಂದ ಎನ್.ಸಿ ನಂ.
89/2016 ನೇದ್ದರಡಿಯಲ್ಲಿ ನೊಂದಾಯಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಸಂಜ್ಞೇಯ ಪ್ರಕರಣ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 250/2016.
ಕಲಂ.78 (3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ದಿ;-17.10.2016
ರಂದು ರಾತ್ರಿ 8-30 ಗಂಟೆಗೆ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ, ಜೂಜಾಟದ ಸಾಮಾಗ್ರಿಗಳನ್ನು ಹಾಗೂ ಒಬ್ಬ ಅಮರೇಶಪ್ಪ ತಂದೆ ಲಿಂಗಪ್ಪ 50 ವರ್ಷ,ಜಾ;-ಮಡಿವಾಳ,ಉ;-ಒಕ್ಕಲುತನಸಾ;-ಹುಡಾತಾ:-ಸಿಂಧನೂರು ಈತನನ್ನು ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ಕೊಟ್ಟಿದ್ದು ಸಾರಾಂಶವೇನೆಂದರೆ,ದಿ;-17.10.2016
ರಂದು ಸಾಯಂಕಾಲ ನಾನು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯಲ್ಲಿ ಬರುವ ಹುಡಾ ಗ್ರಾಮದಲ್ಲಿ ಸಿಂಧನೂರು-ಸಿಂಗಾಪೂರು ರಸ್ತೆಯ ಪಕ್ಕದಲ್ಲಿರುವ ಹೋಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿಯು ಮಟಕಾ ನಂಬರಗಳನ್ನು ಬರೆದುಕೊಡುತ್ತಿದ್ದಾನೆ ಅಂತಾ ಖಚೀತ ಮಾಹಿತಿ ಮೇರೆಗೆ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿರುವ ವ್ಯೆಕ್ತಿಯ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಸದರಿಯವನಿಂದ ಮಟಕಾ ಜೂಜಾಟದ ನಗದು ಹಣ 1910/-ರೂಪಾಯಿ, ಮಟಕಾ ಬರೆದ ಪಟ್ಟಿ, ಹಾಗು ಒಂದು ಬಾಲ್ ಪೆನ್ನನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ ಎನ್.ಸಿ ನಂ.91/2016
ನೇದ್ದರಡಿಯಲ್ಲಿ ನೊಂದಾಯಿಸಿಕೊಂಡು ಸದರಿ ದಾಳಿ ಪಂಚನಾಮೆಯ ಆಧಾರದ ಮೇಲೆ ಆರೋಪಿತರ ಮೇಲೆ ಕಲಂ.78(3).ಕೆ.ಪಿ.ಕಾಯಿದೆ ಅಡಿಯಲ್ಲಿ ಸಂಜ್ಞೇಯ ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆಯುವ ಕುರಿತು ಪಿ.ಸಿ.628 ರವರ ಸಂಗಡ ಪತ್ರ ಬರೆದುಕೊಂಡಿದ್ದು, ಸದರಿ ಪಿಸಿ.ರವರು ರಾತ್ರಿ 9-15 ಗಂಟೆಗೆ ಮರಳಿ ಠಾಣೆಗೆ ಬಂದು ಪರವಾನಿಗೆ ಪತ್ರ ಹಾಜರಪಡಿಸಿದ್ದರಿಂದ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಆದಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
252/2016.ಕಲಂ.78(3).ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ದಿ.17.10.2016 ರಂದು ರಾತ್ರಿ 10-30 ಗಂಟೆಗೆ ಸಿಪಿಐ ಸಿಂಧನೂರು ವೃತ್ತರವರು ಮಟಕಾ ಜೂಜಾಟದ ದಾಳಿ ಪಂಚನಾಮೆ, ಜೂಜಾಟದ ಸಾಮಾಗ್ರಿಗಳನ್ನು ಹಾಗೂ ಒಬ್ಬ ಆರೋಪಿತನನ್ನು ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ಕೊಟ್ಟಿದ್ದು ಸಾರಾಂಶವೇನೆಂದರೆ,ದಿ.17.10.2016 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ನಮ್ಮ ಕಾರ್ಯಾಲಯದಲ್ಲಿರುವಾಗ ಗೋರೆಬಾಳ ಗ್ರಾಮದ ಟಿ.ಎಂ.ಪಾಟೀಲ್ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿಯು ಮಟಕಾ ನಂಬರಗಳನ್ನು ಬರೆದುಕೊಡುತ್ತಿದ್ದಾನೆ ಅಂತಾ ಖಚೀತ ಮಾಹಿತಿ ಮೇರೆಗೆ ನಾನು ಮತ್ತು ವೃತ್ತದ ವಿಶೇಷ ತಂದಡ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿರುವ ಶರಣಬಸವ ತಂದೆ ಬಲರಾಮರೆಡ್ಡಿ ತಮ್ಮಾರೆಡ್ಡಿ 32 ವರ್ಷ, ಜಾ;-ಲಿಂಗಾಯತ,ಉ;-ಒಕ್ಕಲುತನ,ಸಾ;-ಗೊರೇಬಾಳ ತಾ:-ಸಿಂಧನೂರು ರವರ ಮೇಲೆ ಪಂಚರ ಸಮಕ್ಷಮದಲ್ಲಿ ಸಾಯಂಕಾಲ 7 ಗಂಟೆಗೆ ದಾಳಿ ಮಾಡಿ ಹಿಡಿದುಕೊಂಡು ಸದರಿಯವನಿಂದ ಮಟಕಾ ಜೂಜಾಟದ ನಗದು ಹಣ 450/-ರೂಪಾಯಿ, ಮಟಕಾ ಬರೆದ ಪಟ್ಟಿ, ಹಾಗು ಒಂದು ಬಾಲ್ ಪೆನ್ನನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಲು ನಾನೇ ಇಟ್ಟುಕೊಳ್ಳುತ್ತೇನೆ ಅಂತಾ ತಿಳಿಸಿದ್ದು. ಸದರಿಯವ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ ಎನ್.ಸಿ ನಂ.92/2016 ನೇದ್ದರಡಿಯಲ್ಲಿ ನೊಂದಾಯಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಆರೋಪಿತನ ಮೇಲೆ ಕಲಂ.78(3).ಕೆ.ಪಿ.ಕಾಯಿದೆ ಅಡಿಯಲ್ಲಿ ಸಂಜ್ಞೇಯ ಪ್ರಕರಣ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 253/2016. ಕಲಂ.78 (3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.
ದಿನಾಂಕ: 17-10-2016 ರಂದು ಬೆಳಗ್ಗೆಯಿಂದ
ಜಾಲಿಹಾಳ
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ «ÃgÀ¨sÀzÀæAiÀÄå¸Áé«Ä vÀA
UÀÄgÀĹzÀÝAiÀÄå¸Áé«Ä ªÀ. 38 eÁw dAUÀªÀÄ G ªÀÄlPÁ §gÉAiÀÄĪÀzÀÄ &
MPÀÌ®ÄvÀ£À ¸Á. eÁ°ºÁ¼À ಈತನು ನಿಂತುಕೊಂಡು ತನ್ನ
ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದ ಅಂಕಿ
ಸಂಖ್ಯೆಗಳನ್ನು ಹೇಳುತ್ತಾ ಕೇವಲ ಅಧೃಷ್ಟದ ಮೇಲೆ ಆಡುವಂತೆ ಸಾರ್ವಜನಿಕರಿಗೆ ಮನವೋಲಿಸಿ 1-00 ರೂ
ಗೆ,
80-00
ರೂಗಳಂತೆ
ಕೊಡುವುದಾಗಿ ಹೇಳಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ
ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದ ಮಾಹಿತಿ ಬಂದ ಮೇರೆಗೆ ಪಿ,ಎಸ್,ಐ ರವರು
ಸದರಿಯವನ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಮಾನ್ಯ ಹೆಚ್ಚುವರಿ ಪ್ರಥಮ ದರ್ಜೇಯ ನ್ಯಾಯಿಕ
ದಂಡಾಧಿಕಾರಿಗಳು ಸಿಂಧನೂರವರಿಗೆ ಪತ್ರವನ್ನು ಬರೆದುಕೊಂಡು ಕಳುಹಿಸಿ ಪರವಾನಿಗೆ ಬಂದ ನಂತರ
ಸಾಯಂಕಾಲ 7-00 ಗಂಟೆಗೆ ಆರೋಪಿತನು ಜಾಲಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ
ಕೇಂದ್ರದ
ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನು
ನಿಂತುಕೊಂಡು ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಮಟಕಾ
ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಪಿ
ಎಸ್.ಐ
ಸಾಹೇಬರು ಮತ್ತು ಸಿಬ್ಬಂದಿಯವರ ಸಹಕಾರದೊಂದಿಗೆ ಹಾಗೂ ಇಬ್ಬರು ಪಂಚರ
ಸಮಕ್ಷಮ ದಾಳಿ ನಡೆಯಿಸಿ ಆರೋಪಿತನನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ
ರೂ:3520/- ಮತ್ತು
1 ಮಟಕಾ ನಂಬರ ಬರೆದ ಚೀಟಿ, ಮತ್ತು ಒಂದು ಬಾಲ್ ಪೆನ್ನು ಜಪ್ತಿ
ಮಾಡಿಕೊಂಡು ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಆರೋಪಿ ನಂ 02 C±ÉÆÃPÀ
vÁªÀgÀUÉÃgÀ (§ÄQÌ) ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು, ಸದರಿಯವನನ್ನು
ದಸ್ತಗೀರಿ ಮಾಡಿ ವಶಕ್ಕೆ ತೆಗೆದುಕೊಂಡು ರಾತ್ರಿ 8-45 ಗಂಟೆಗೆ ಠಾಣೆಗೆ ಬಂದು ವಿವರವಾದ ದಾಳಿ
ಪಂಚನಾಮೆಯ ವರದಿ ಮತ್ತು ಜಪ್ತಿ ಮಾಡಿದ ಮಾಲು ಹಾಗೂ ಆರೋಪಿಯನ್ನು ಒಪ್ಪಿಸಿದ್ದುದರ ಸಾರಾಂಶದ
ಮೇಲಿಂದ vÀÄgÀÄ«ºÁ¼À
oÁuÉ ಗುನ್ನೆ
ನಂ. 206 /2016 ಕಲಂ. 78 (III) KP ACT ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ: 17-10-2016 ರಂದು ಬೆಳಗ್ಗೆಯಿಂದ
ರಾಘವೇಂದ್ರಕ್ಯಾಂಪಿನ ಭಾಗ್ಯಮ್ಮ ಗುಡಿ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ 1) AiÀĪÀÄ£ÀÆgÀ
vÀA PÀ£ÀPÀ¥Àà E¯Á®¥ÀÆgÀ ªÀ. 30 eÁw £ÁAiÀÄPÀ G MPÀÌ®ÄvÀ£À ¸Á.
gÁWÀªÉÃAzÀæPÁåA¥Àಈತನು ನಿಂತುಕೊಂಡು ತನ್ನ
ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದ ಅಂಕಿ
ಸಂಖ್ಯೆಗಳನ್ನು ಹೇಳುತ್ತಾ ಕೇವಲ ಅಧೃಷ್ಟದ ಮೇಲೆ ಆಡುವಂತೆ ಸಾರ್ವಜನಿಕರಿಗೆ ಮನವೋಲಿಸಿ 1-00 ರೂ
ಗೆ,
80-00
ರೂಗಳಂತೆ
ಕೊಡುವುದಾಗಿ ಹೇಳಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ
ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದ ಮಾಹಿತಿ ಬಂದ ಮೇರೆಗೆ ಪಿ,ಎಸ್,ಐ ತುವರವಿಹಾಳ ರವರು
ಸದರಿಯವನ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಮಾನ್ಯ ಹೆಚ್ಚುವರಿ ಪ್ರಥಮ ದರ್ಜೇಯ ನ್ಯಾಯಿಕ
ದಂಡಾಧಿಕಾರಿಗಳು ಸಿಂಧನೂರವರಿಗೆ ಪತ್ರವನ್ನು ಬರೆದುಕೊಂಡು ಕಳುಹಿಸಿ ಪರವಾನಿಗೆ ಬಂದ ನಂತರ
ಮದ್ಯಾಹ್ನ12-00 ಗಂಟೆಗೆ ಆರೋಪಿತನು ರಾಘವೇಂದ್ರಕ್ಯಾಂಪಿನ ಭಾಗ್ಯಮ್ಮ ಗುಡಿ ಮುಂದಿನ ಸಾರ್ವಜನಿಕ
ರಸ್ತೆಯಲ್ಲಿ ಆರೋಪಿತನು ನಿಂತುಕೊಂಡು ಮಟಕಾ
ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಪಿ ಎಸ್.ಐ ಮತ್ತು ಸಿಬ್ಬಂದಿಯವರ ಸಹಕಾರದೊಂದಿಗೆ ಹಾಗೂ ಇಬ್ಬರು ಪಂಚರ ಸಮಕ್ಷಮ ದಾಳಿ ನಡೆಯಿಸಿ ಆರೋಪಿತನನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ:870 ಮತ್ತು 1 ಮಟಕಾ ನಂಬರ ಬರೆದ ಚೀಟಿ, ಮತ್ತು
ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಆರೋಪಿ ನಂ
02ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು, ಸದರಿಯವನನ್ನು ದಸ್ತಗೀರಿ ಮಾಡಿ
ವಶಕ್ಕೆ ತೆಗೆದುಕೊಂಡು ಮದ್ಯಾಹ್ನ 1330 ಗಂಟೆಗೆ ಠಾಣೆಗೆ ಬಂದು ವಿವರವಾದ ದಾಳಿ ಪಂಚನಾಮೆಯ ವರದಿ
ಮತ್ತು ಜಪ್ತಿ ಮಾಡಿದ ಮಾಲು ಹಾಗೂ ಆರೋಪಿಯನ್ನು ಒಪ್ಪಿಸಿದ್ದುದರ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ
ನಂ. 205 /2016 ಕಲಂ. 78 (III) KP ACT ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ15-10-2016 ರಂದು ಸಿಂಧನೂರ ಮಸ್ಕಿ ರಸ್ತೆಯ ಎಳುರಾಗಿ ಕ್ಯಾಂಪ ಕ್ರಾಸ ಹತ್ತಿರದ ಮುಖ್ಯ
ರಸ್ತೆಯ ಬಳಿ ವಾಸುದೇವ ವಯ 28 ಸಾ: ನರನಾಳ
ಇತನು ತನ್ನ ಹೆಂಡತಿಯಾದ ಆರತಿ ವಯ 23
ವಾಸುದೆವ ಕಾರು ಚಲಾಯಿಸುತ್ತಿದ್ದು ಇಬ್ಬರೂ ತಮ್ಮ
ಹೋಸ ಕಾರ ನಂ ಇರುವದಿಲ್ಲ ಆದರ ಚೆಸ್ಸಿ ನಂ MA3FDEB1S00554221
& ENGINE NO D13A5271188 ನೆದ್ದರಲ್ಲಿ
ಬೆಂಗಳೂರಿಗೆ ಹೊಗುತ್ತಿರುವಾಗ ವಾಸುದೆವನು
ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಿಯಂತ್ರಿಸದೆ ಒಮ್ಮೆಲೆ ಎಡಕ್ಕೆ ತಿರುಗಿಸಿದ್ದರಿಂದ ರಸ್ತೆಯ ಪಕ್ಕ ಇದ್ದ ತಗ್ಗಿಗೆ ಹಾಕಿದನು ಆಗ ಆರತಿ ಗೆ
ಎಡಗೈ ತೊಳಿನ ಹತ್ತಿರ ಭಾರಿ ಗಾಯವಾಗಿದ್ದು ,ಎಡಪಕ್ಕೆಗೆ
ಮತ್ತು ಬೆನ್ನಿಗೆ ಭಾರಿ ಗಾಯವಾಗಿದ್ದು
ವಾಸುದೆವನಿಗೆ ತಲೆಗೆ,ಎಡಗೈ ತೊಳಿಗೆ ಬಲಗೈ ಮೋಣಕೈಗೆ
ಗಾಯಾವಾಗಿದ್ದು ಅಂತ ಹಣಮಂತರಾವ್ ತಂದೆ ರೇವಪ್ಪ ವಯ 33 ಜಾ: ಮುನ್ನೂರ ರೆಡ್ಡಿ ಸಾ: ನರನಾಳ ತಾ: ಚಿಂಚೋಳಿ ಜಿ:ಕಲ್ಬುರ್ಗಿ. ರವರು ಫಿರ್ಯಾದಿ ಕೊಟ್ಟಿದ್ದು ಸದರಿ ಸಾರಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣಾ
ಗುನ್ನೆ ನಂ 65/2016 ಕಲಂ 279,338 ಐಪಿಸಿ ನೇದ್ದರಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :18.10.2016 gÀAzÀÄ 315 ¥ÀææPÀgÀtUÀ¼À£ÀÄß
¥ÀvÉÛ ªÀiÁr 71,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.