Thought for the day

One of the toughest things in life is to make things simple:

11 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¥Éưøï zÁ¼À ¥ÀæPÀgÀtUÀ¼À ªÀiÁ»w.
     ದಿನಾಂಕ: 08-04-2017 ರಂದು 8-50 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ಗಾಯತ್ರಿ ಅಟೋಮೊಬೈಲ್ಸ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಾಘವೇಂದ್ರ ತಂದೆ ಹನುಮಂತಯ್ಯ, ಬಾದ್ಮಿ, ವಯ: 34 ವರ್ಷ, ಜಾ: ವೈಶ್ಯರು, : ವ್ಯಾಪಾರ, ಸಾ: ವಾಸವಿ ನಗರ ಸಿಂಧನೂರು.   ನೇದ್ದವನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದರೆ ರೂ 1000/- ಗೆ 3000/- ರೂ, ಡೆಲ್ಲಿ ಡೇರ್ ಡೇವಿಲ್ಸ್ ಗೆದ್ದರೆ ರೂ 1000/- ಗೆ 2000/- ರೂ ಕೊಡುತ್ತೇನೆ ಅಂತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ದೇವಿಲ್ಸ್ ಐಪಿಎಲ್ ಕ್ರಿಕೇಟ್ ಪಂದ್ಯದ ಮೇಲೆ  ತನ್ನ ಮೊಬೈಲ್ ದಿಂದ ಆರೋಪಿ ಶರಣಪ್ಪ @ ಶರಣೇಗೌಡ ಸಾ: ಗಾಂಧಿನಗರ ತಾ: ಸಿಂಧನೂರು ನೇದ್ದವನ ಸಂಗಡ ಮಾತಾಡುತ್ತಾ ಒಂದು ನೋಟ್ ಬುಕ್ ನಲ್ಲಿ ಬರೆದುಕೊಳ್ಳುತ್ತಾ ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಟ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ 01 ನೇದ್ದವನಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ನಗದು ಹಣ ರೂ.43,900/-, ರೆಡ್ ಮಿ ಮೊಬೈಲ್ .ಕಿ.ರೂ.5000/-, ಒಂದು ನೋಟ್ ಬುಕ್ ಹಾಗೂ ಬಾಲ್ ಪೆನ್ ಜಪ್ತಿ ಮಾಡಿಕೊಂಡು ಪಿ.ಎಸ್.. ಸಿಂಧನೂರು ಪೊಲೀಸ್ ಠಾಣೆ ರವರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಪಂಚನಾಮೆ ಮೇಲಿಂದಾ ಸಿಂಧನೂರು ಪೊಲೀಸ್ ನಗರ ಠಾಣಾ ಗುನ್ನೆ ನಂ. 54/2017, ಕಲಂ 78() ಕ್ಲಾಸ್ (6) ಕ.ಪೊ ಕಾಯ್ದೆ  ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.  
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ.

     ದಿನಾಂಕ: 09-04-2017 ರಂದು 17.00 ಗಂಟೆಗೆ ಟ್ರ್ಯಾಕ್ಟರ್ ಚೆಸ್ಸಿ ನಂ. MBNSFATBBGNJ00589 ಮತ್ತು ಇಂಜಿನ್ ನಂ. NGJ4SAE0347 ನೇದ್ದರ ಚಾಲಕನು ಮತ್ತು ಮಾಲೀಕನು ಸರಕಾರಕ್ಕೆ ಯಾವುದೇ ರಾಜಧನವನ್ನು ತುಂಬದೇ ಮತ್ತು ಯಾವುದೇ ಪರವಾನಗಿಯನ್ನು ಪಡೆಯದೇ ಆರೋಪಿತನು ಅನಧಿಕೃತವಾಗಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸದರಿ ಟ್ರ್ಯಾಕ್ಟರ್ ಮುಖಾಂತರ ಒಂದು ನಂಬರ್ ಇಲ್ಲದ ಟ್ರಾಲಿಯಲ್ಲಿ ತುಂಬಿ ತೆಗೆದುಕೊಂಡು ಹೋಗುತ್ತಿದ್ದಾಗ ಗಾಜರಾಳ ಸೀಮಾದಲ್ಲಿಯ ಹಳ್ಳದಲ್ಲಿ ಸದರಿ ಟ್ರ್ಯಾಕ್ಟರನ್ನು ತಡೆದು ಹಿಡಿಯಲು ಹೋದಾಗ ಚಾಲಕನು ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರಾಲಿಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿ ಹೋಗಿದ್ದು ಟ್ರ್ಯಾಕ್ಟರ್, ಟ್ರಾಲಿ ಮತ್ತು ಮರಳನ್ನು ಪಂಚನಾಮೆ ಪ್ರಕಾರ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ವರದಿ ನೀಡಿದ್ದರ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲಿಸ್ ಠಾಣಾ ಗುನೆನ ನಂಬರ 38/2017 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ವರದಕ್ಷಣ ಪ್ರಕರಣದ ಮಾಹಿತಿ.
     ಫಿರ್ಯಾದಿ  ಶ್ರೀಮತಿ ನರಸಮ್ಮ @ ಕವಿತಾ ಗಂಡ ಅಯ್ಯಾಳಪ್ಪ ಜಾತಿ ಕುರುಬರ ವಯಾ 19 ವರ್ಷ : ಮನೆಗೆಲಸ ಸಾ: ಹಿರೇದಿನ್ನಿ ತಾ: ಮಾನವಿ ಈಕೆಯನ್ನು ಅರೋಪಿ ನಂ 1 ಅಯ್ಯಾಳಪ್ಪ, ತಂದೆ ಅಮರೇಶಪ್ಪ ಕುರುಬರ 26 ವರ್ಷ  ನೇದವರೊಂದಿಗೆ  ಲಗ್ನವಾಗಿ ಈಗ್ಗೆ 11 ತಿಂಗಳಾಗಿದ್ದು  ಲಗ್ನದ ಸಮಯದಲ್ಲಿ 1 ತೊಲೆ ಬಂಗಾರದ ುಂಗುರ ಮತ್ತು ಒಂದು ತೊಲೆ ಸರ ೀ ಪ್ರಕಾರವಾಗಿ 2 ತೊಲೆ ಬಂಗಾರ ಹಾಗೂ ಬಟ್ಟೆಗಳಿಗೆ 25,000/- ರೂ ಕೊಟ್ಟಿದ್ದು ಮದುವೆಯಾಗಿ 4 ತಿಂಗಳದವರೆಗೆ ಚೆನ್ನಾಗಿದ್ದು ನಂತರ ದಿನಾಂಕ 08.10.2016 ರಂದು ಸಂಜೆ 5.00 ಗಂಟೆ ಸಮಯದಲ್ಲಿ  ಫಿರ್ಯಾದಿಯ  ಗಂಡ ಮತ್ತು ಗಂಡನ ಮನಯರಾದ ಇತರೆ 6 ಜನೆ ಆರೋಪಿತರು ಸೇರಿ ಫಿರ್ಯಾದಿಗೆ ನಿನಗೆ ಸರಿಯಾಗಿ ಹೊಲಮನೆಗೆಲಸ  ಮಾಡಲು ಸರಿಯಾಗಿ ಬರುವುದಿಲ್ಲವೆಂದು ಹೇಳಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ  ನಿಮ್ಮ ತವರು ಮನೆಯಿಂದ 4/5 ಲಕ್ಷ ರೂಪಾಯಿ ವರದಕ್ಷೀಣೆ ಹಣ ತೆಗೆದುಕೊಂಡು ಭಾ, ಇಲ್ಲವಾದರೆ ಸೂಳೇ,  ಮನೆಗೆ ಬರುವದು ಬೇಡ ಎಲ್ಲಿಯಾದರೂ ಹೋಗಿ ಬಿದ್ದು ಸಾಯಿ ಅಂತಾ ಬೈದಾಡುವದು, ಮಾಡುತ್ತಿದ್ದು ಹಣ ತೆಗೆದುಕೊಂಡು ಬಂದರೆ  ಒಂದು ಅಂಗಡಿಯನ್ನಾದರೂ ಇಡೋಣ ಅಂಗಡಿಯಲ್ಲಿ ಕುಳಿತು ಕೆಲಸ ಮಾಡುವಂತೆ ಆಗ ನಾವು ಹೊಲದಲ್ಲಿ ದುಡಿಯುತ್ತೇವೆ, ಅಗ ನಮ್ಮ ಸಂಸಾರ ಸರಿಯಾಗುತ್ತದೆ. ಅಂತಾ ಬೈದಾಡುವದು, ಹಾಗೂ ಕೈಗಳಿಂದ ಹೊಡೆಬಡೆ ಮಾಡುವದು ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದು ಇರುತ್ತದೆ. ಫಿರ್ಯಾದಿಯ  ಗಂಡ ಸಿಂಧನೂರು ತಾಲೂಕಿನ ಸೀಗರಗಡ್ಡಿ ಗ್ರಾಮದ ಭಂಗಿಮಲ್ಲಯ್ಯ ಕುರುಬರ ಇವರ ಮಗಳಾದ ಸರಸ್ವತಿ  ಇವಳೊಂದಿಗೆ ನನ್ನ ಅನುಮತಿ  ಇಲ್ಲದೇ ದಿನಾಂಕ 02.04.2017 ರಂದು ಎರಡನೇ ಮದುವೆಯಾಗಿರುತ್ತಾನೆ. ಕಾರಣ  ಹೆಚ್ಚಿನ ವರದಕ್ಷೀಣೆ ತೆಗೆದುಕೊಂಡು ಭಾ ಅಂತಾ ಕೈಗಳಿಂದ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಬೈದಾಡಿ ಜೀವ ಬೆದರಿಕೆ ಹಾಕಿ ವರದಕ್ಷೀಣೆ ಕಿರುಕುಳ ನೀಡಿದವರ ಮತ್ತು ಎರಡನೇ ಮದುವೆಯಾದ ಸರಸ್ವತಿಯ ಇವರ ವಿರುದ್ದ ಕಾನೂನ ಕ್ರಮ ತೆಗೆದುಕೊಳ್ಳಲು ವಿನಂತಿ ಹಿರಿಯರ ಸಮಕ್ಷಮ ರಾಜಿ ಮಾಡಲು ಪ್ರಯತ್ನ ಮಾಡಿದ್ದು ರಾಜಿಯಾಗದೇ ಇದ್ದುದರಿಂದ ಇಂದು ದಿನಾಂಕ 08.04.2017 ರಂದು ತಡವಾಗಿ ನಮ್ಮ ತಾಯಿ ದುರ್ಗಮ್ಮ ಅಣ್ಣ ದೊಡ್ಡಭೀರಪ್ಪ ಇವರ ಸಂಗಡ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ  ಸಾರಂಶದ ಮೇಲಿಂದ ಯರಗೇರ ಪೊಲಿಸ್ ಠಾಣಾ ಗುನ್ನೆ ನಂಬರ 79/2017 ಕಲಂ 498(A),323,504,506, 494 ಸಹಿತ 149 ಐ.ಪಿ.ಸಿ & 3 & 4 ಡಿ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈ ಕೊಂಡಿದ್ದು ಇರುತ್ತದೆ.             
ಗಾಯದ ಪ್ರಕರಣದ ಮಾಹಿತಿ.

     ದಿನಾಂಕ 07-03-2017 ರಂದು  ಸಂಜೆ 7-00 ಗಂಟೆಯ ಸಮಯದಲ್ಲಿ ಫೀರ್ಯಾದಿ ಲಕ್ಷಮಣ  ತಂದೆ ಮುದ್ದಯ್ಯ  ಜಾ,ನಾಯಕ 25 ವರ್ಷ ,ಒಕ್ಕಲುತನ ಸಾ,ಬಾಪೂರು  ತಾ,ಜಿ,ರಾಯಚೂರು  ಮತ್ತು ನರಸಿಂಹಲು ತಂದೆ ಮುದ್ದಣ್ಣ ಸೇರಿ ಚಿಕ್ಕಪ್ಪ ಸೇಠ ನರಸಪ್ಪ ತಂದೆ ಹನುಮಯ್ಯ ಇವರ ಮನೆಯ ಮುಂದೆ ಇರುವಾಗ ಆರೋಪಿ ತಾಯಪ್ಪ ತಂದೆ ಹನುಮಂತ ಹಾಗೂ ಇತರೆ 6 ಜನರು ಸೇರಿ ಆಕ್ರಮ ಕೂಟ ರಚಿಸಿಕೊಂಡು ಬಂದು  ಸೇಠ ನರಸಪ್ಪ ಇವರ ಮನೆಯ ಮುಂದೆ  ಹಳೆ ದ್ವೆಷದಿಂದ ಫೀರ್ಯಾದಿದಾರರ ಮತ್ತು ಫೀರ್ಯಾದಿದಾರರ ಅಣ್ಣ ನರಸಿಂಹಲು ಹಾಗೂ ನಮ್ಮ ಚಿಕ್ಕಪ್ಪ ಸೇಠ ನರಸಪ್ಪ  ಇವರ ಸಂಗಂಡ ಜಗಳ ತೆಗೆದು ಬರ್ರೆಲ್ಲೆ ಸೂಳೆ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ  ಬೈದಾಡಿ ತಾಯಪ್ಪ ಇವನು ಫೀರ್ಯಾದಿದಾರಿಗೆ ಕಲ್ಲಿನಿಂದ ಎಡ ಬೆನ್ನಿಗೆ ಹೊಡೆದಿದ್ದು ಒಳಪೆಟ್ಟಾಗಿರುತ್ತದೆ, ನರಸಿಂಹಲು ಇವನಿಗೆ ಆಂಜಿನೇಯ್ಯ ಇವನು ಕಟ್ಟಿಗೆಯಿಂದ  ಎಡ ರಟ್ಟೆಗೆ ಹೊಡೆದಿದ್ದು ಒಳಪೆಟ್ಟಾಗಿರುತ್ತದೆ. ದುಬ್ಬ ನರಸಪ್ಪ  ಇವನು ಸೇಠ ನರಸಪ್ಪ ಈತನಿಗೆ ಕೈಗಳಿಂದ ಹೊಟ್ಟೆಗೆ ಹೊಡೆದು ದುಖಪಾತಗೊಳಿಸಿದ್ದು ಇರುತ್ತದೆ ನಂತರ ಉಳಿದವರೆಲ್ಲರು ಸೇರಿ ಕೈಗಳಿಂದ , ಎದೆಗೆ, ಬಿನ್ನಿಗೆ ಮುಖಕ್ಕೆ ಹೊಡೆದು ದುಖಪಾತಗೊಳಿಸಿ ನಿಮ್ಮಲ್ಲೇರನ್ನು ಜೀವ ಸಹಿತ ಮುಗಿಸಿ ಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿ ದ್ದು ಆಗ  ಅಲ್ಲಿಯೇ  ಇದ್ದ ಸಾಕ್ಷಿದಾರರು  ಬಿಡಿಸಿದ್ದು  ನಂತರ ಗಾಯಗೊಂಡ ಗಾಯಾಳುಗಳು  ನೇರವಾಗಿ ರಿಮ್ಸ್ ಆಸ್ಪತ್ರೆ ರಾಯಚೂರುಗೆ ಹೊಗಿ ಚಿಕಿತ್ಸೆ ಪಡೆದು ಹೊರ ರೋಗಿಯಾಗಿ  ತಡವಾಗಿ ಬಂದು ಹೇಳಿಕೆ ಫೀರ್ಯಾದಿ ನಿಡಿದ್ದು ಅದರ ಸಾರಾಂಶದ ಮೇಲಿಂದ ಯರಗೇರ ಪೊಲೀಸ್ ಠಾಣಾ ಗುನ್ನೆ ನಂ 44/17 ಕಲಂ 143.147.148.324.323.504.506.ಸಹಿತ 149 ,ಪಿ,ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಮಹಿಳೆ ಕಾಣೆ ಪ್ರಕರಣದ ಮಾಹಿತಿ.
     ದಿನಾಂಕ. 09.04.2017 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ²ªÀgÁd vÀAzÉ F±ÀégÀ¥Àà, 36 ªÀµÀð, eÁ-G¥ÁàgÀ, G-r.ªÉÊ G¥ÁàgÀ PÀA¥À¤AiÀÄ°è ¸ÀÄ¥ÀgïªÉʸÀgï, ¸Á-dA§®¢¤ß. ಈತನು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ.06.04.2017 ರಂದು ಪಿರ್ಯಾದಿಯು ತನ್ನ ಹೆಂಡತಿ ನಿಂಗಮ್ಮ, 26 ವರ್ಷ, ಹಾಗು ಮಗ ಸಂತೋಷ, 4 ವರ್ಷ ದವನನ್ನು ಕರೆದುಕೊಂಡು ತನ್ನ ಹೆಂಡತಿಯ ತವರೂರಾದ ಹಟ್ಟಿಯಿಂದ ತನ್ನ ಊರಾದ ಜಂಬಲದಿನ್ನಿಗೆ ಬರಲು ಬಸ್ಸಿನಲ್ಲಿ ಬಂದಿದ್ದು, ಜಾಲಹಳ್ಳಿ ಬಸ್ ನಿಲ್ದಾಣದಲ್ಲಿ ಮದ್ಯಾಹ್ನ 2-00 ಗಂಟೆ ಸುಮಾರಿಗೆ ಇಳಿದಿದ್ದು, ಪಿರ್ಯಾದಿಯು ತನ್ನ ಮಗನಿಗೆ ಬ್ರೇಡ್ ತರಲು ಬೇಕರಿಗೆ ಹೋಗಿದ್ದು ಹೋಗಿ ಬರುವಷ್ಟರಲ್ಲಿ ತನ್ನ ಹೆಂಡತಿ ನಿಂಗಮ್ಮ ಮತ್ತು
ಆಕೆಯ ಜೊತೆಗಿದ್ದ ತನ್ನ ಮಗನು ಕಾಣಲಿಲ್ಲ. ತನ್ನ ಹೆಂಡತಿಗೆ ಪೊನ್ ಮಾಡಿದರೂ ರಿಸಿವ್ ಮಾಡದೇ ಇದ್ದುದ್ದರಿಂದ ಸುತ್ತ ಮುತ್ತಲು ಹುಡುಕಾಡಿದರೂ ಹಾಗು ತಮ್ಮ ಸಂಬಂದಿಕರಲ್ಲಿ ಹುಡುಕಾಡಿ ಪತ್ತೆಯಾಗದೇ ಇರುವದರಿಂದ ಮನೆಯಲ್ಲಿ ವಿಚಾರಿಸಿಕೊಂಡು ತಡವಾಗಿ ಬಂದು ಕಾಣೆಯಾದ ನನ್ನ ಹೆಂಡತಿ ಹಾಗು ಮಗನನ್ನು ಹುಡುಕಿಕೊಡಿ ಅಂತಾ ಇತ್ಯಾದಿಯಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 48/2017 PÀ®A:ªÀÄ»¼É PÁuÉ ಅಡಿಯಲ್ಲಿ .ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊArzÀÄÝ EgÀÄvÀÛzÉ.
ಯು.ಡಿ.ಆರ್ ಪ್ರಕರಣದ ಮಾಹಿತಿ.
     ¦üAiÀiÁð¢AiÀiÁzÀ ªÀÄj¸Áé«Ä vÀAzÉ ±ÀgÀtAiÀÄå »gÉêÀÄoÀ, ªÀAiÀÄ: 62 ªÀµÀð, eÁ: °AUÁAiÀÄvÀ , G: MPÀÌ®ÄvÀ£À, ¸Á: «gÀÄ¥Á¥ÀÆgÀ, ºÁªÀ: ¤Ãj£À mÁåAPÀ ºÀwÛgÀ ¥Àæ±ÁAvÀ £ÀUÀgÀ (ªÀĺɧƨï PÁ¯ÉÆä) ¹AzsÀ£ÀÆgÀÄ. EªÀgÀ ªÀÄUÀ£ÁzÀ ªÀÄÈvÀ ±ÀgÀtAiÀÄå£ÀÄ vÀªÀÄä d«ÄãÀ£ÀÄß ªÀÄvÀÄÛ ¨ÉÃgÉAiÀĪÀgÀ d«ÄãÀ£ÀÄß ¸ÁUÀĪÀ½ ªÀiÁqÀÄvÁÛ §A¢zÀÄÝ, ¸À£ï 2014-15 £Éà ¸Á°£À°è ªÀÄÄAUÁgÀÄ ªÀÄvÀÄÛ »AUÁgÀÄ ¨É¼É £ÀµÀÖªÁVzÀÄÝ C®èzÉ 2015-16 £Éà ¸Á°£À°è ¨É¼É £ÀµÀÖªÁVzÀÝjAzÀ ¸ÀĪÀiÁgÀÄ gÀÆ 8,00,000/- zÀµÀÄÖ ¸Á®ªÁVzÀÄÝ, EzÀjAzÀ ªÀÄ£À£ÉÆAzÀÄ ªÀÄÈvÀ ±ÀgÀtAiÀÄå£ÀÄ ¢£ÁAPÀ: 08-04-2017 gÀAzÀÄ 6-30 ¦.JªÀiï ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ ¹.¦.J¸ï ±Á¯ÉAiÀÄ ªÉÄÊzÁ£ÀzÀ°è vÀ£Àß ªÉÄÊ ªÉÄÃ¯É ¥ÉmÉÆæÃ¯ï ¸ÀÄgÀÄ«PÉÆAqÀÄ ¨ÉAQ ºÀaÑPÉÆArzÀÄÝ, E¯ÁdÄ PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃjPÉ ªÀiÁr E¯ÁdÄ PÉÆr¹ £ÀAvÀgÀ ºÉaÑ£À E¯ÁdÄ PÀÄjvÀÄ §¼Áîj «ªÀiïì D¸ÀàvÉæUÉ ¸ÉÃjPÉ ªÀiÁrzÀÄÝ, E¯ÁdÄ PÁ®PÉÌ ±ÀgÀtAiÀÄå£ÀÄ vÀ£ÀUÁzÀ ¸ÀÄlÖ UÁAiÀÄUÀ¼À ¨ÁzsɬÄAzÀ UÀÄtªÀÄÄR£ÁUÀzÉà ¢£ÁAPÀ:09-04-2016 gÀAzÀÄ ¨É½UÉÎ 06-50 UÀAmÉUÉ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁªÀÅzÉ ¸ÀA±ÀAiÀÄ EgÀĪÀÅ¢®è CAvÁ EzÀÝ °TvÀ ¦üAiÀiÁðzÀÄ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ ¥Éưøï oÁuÁ AiÀÄÄrDgï £ÀA.07/2017, PÀ®A.174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
    
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :09.04.2017 gÀAzÀÄ 172 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.