Thought for the day

One of the toughest things in life is to make things simple:

31 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

¢£ÁAPÀ 27-12-18 gÀAzÀÄ ¨É½UÉÎ 0945  UÀAmÉUÉ   ¦üAiÀiÁ𢠲æà ®PÀÌ¥Àà vÀAzÉ AiÀĪÀÄÄ£À¥Àà 32 ªÀµÀð eÁ: ªÀiÁ¢UÀ G: PÀÆ°PÉ®¸À  ¸Á: PÀªÀÄ®¢¤ß ªÀÄvÀÄÛ J¸ï.r.JA.¹ CzsÀåPÀëgÁzÀ  ºÀ£ÀĪÀĪÀÄä  E§âgÀÄ PÀÆr ¸ÀPÁðj »jAiÀÄ ¥ÁæxÀ«ÄPÀ  ±Á¯ÉUÉ  ªÀÄÄSÉÆåÃ¥ÁzÀågÀ£ÀÄß ¨sÉÃnAiÀiÁV  ±Á¯ÉUÉ ªÀÄAdÆgÁzÀ  C£ÀÄzÁ£À  §¼À¸À®Ä ¸À¨sÉ PÀgÉAiÀĨÉÃPÀÄ CAvÁ  PÉýzÀPÉÌ ¦üAiÀiÁð¢UÉ  J-8, 9 £ÉÃzÀݪÀgÀÄ F ªÀiÁ¢UÀ ¸ÀÆ¼É ªÀÄPÀ̽UÉ MzÀÄÝ ©qÀ¨ÉÃPÀÄ  CAvÁ   J-7 UÉ avÁªÀuÉ  ªÀiÁrzÀÄÝ, J¯Áè DgÉÆævÀgÀÄ ¸ÀªÀiÁ£À GzÉÝñÀ¢AzÀ CPÀæªÀÄPÀÆl gÀa¹PÉÆAqÀÄ eÁw ¤AzÀ£É ªÀiÁr J-1 UÀzÉÝ¥Àà  vÀAzÉ ®PÀÌ¥Àà ©dÆÓgÀÄ 50 ªÀµÀð eÁ: PÀÄgÀħgÀÄ  ¦üAiÀiÁð¢UÉ ZÀ¥Àà°¬ÄAzÀ vÀ¯ÉUÉ ºÉÆqÉ¢zÀÄÝ, J-2 CAV »rzÀÄ  J¼ÉzÁr ZÀ¥Àà°¬ÄAzÀ ºÉÆqÉzÀÄ, PÁ°¤AzÀ  M¢zÀÄÝ, J-3 ¸ÀÄlÄÖ ºÁQ ©qÀÄvÉÛãÉAzÀÄ ºÉýzÀÄÝ,  J-4 ZÀ¥Àà°¬ÄAzÀ ºÉÆqÉzÀÄ, PÁ°¤AzÀ M¢zÀÄÝ, J-5  PÀ°è¤AzÀ  ºÉÆqÉ¢zÀÄÝ, J-6  PÉʬÄAzÀ PÀ¥Á¼ÀPÉÌ  ºÉÆqÉzÀÄ, PÁ°¤AzÀ M¢ÝzÀÄÝ  J-7 ¦üAiÀiÁð¢AiÀÄ CAV »rzÀÄ PÀ°è¤AzÀ  ºÉÆqɧqÉ ªÀiÁr, J¯Áè DgÉÆævÀgÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ, fêÀzÀ ¨ÉzÀjPÉ ºÁQzÀÄÝ  EgÀÄvÀÛzÉ CAvÁ ¤ÃrzÀ °TvÀ  ¦üAiÀiÁ𢠠ªÉÄðAzÀ °AUÀ¸ÀÄUÀÆgÀÄ ¥Éưøï oÁuÉ UÀÄ£Éß 439/18 PÀ®A 143,147,148,504,323,355,506,109¸À»vÀ 149 L¦¹ 3(1)(r)(s), 3(2)(V-a) J¸ï¹/J¸ïn zËdð£Àå wzÀÄÝ¥Àr PÁAiÉÄÝ-2015 CrAiÀÄ°è ¥ÀægÀPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.






30 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ªÀgÀzÀQëuÉ QgÀÄPÀļÀ.
¦üAiÀiÁð¢zÁgÀ¼ÁzÀ ²æêÀÄw ¨sÁUÀå²æà UÀAqÀ gÁªÀÄPÀȵÀÚ UÉÆr£Á¼À 24 ªÀµÀð eÁ: £ÁAiÀÄPÀ, UÀÈ»t ¸Á: PÀtÆÚgÀÄ,  vÁ:¹AzsÀ£ÀÆgÀ gÀªÀgÀ ªÀÄzÀÄªÉ J-1 gÁªÀÄPÀȵÀÚ vÀAzÉ ªÉAPÉÆç £ÁAiÀÄPÀ FvÀ£À eÉÆvÉUÉ 2013 gÀ°è DVzÀÄÝ, ¦üAiÀiÁð¢zÁgÀ¼À£ÀÄß DgÀÄ-K¼ÀÄ wAUÀ¼ÀªÀgÉUÉ ZÉ£ÁßV £ÉÆÃr PÉÆArzÀÄÝ, £ÀAvÀgÀzÀ ¢£ÀUÀ¼À°è J¯Áè DgÉÆævÀgÀÄ ¸ÉÃj ¦üAiÀiÁð¢zÁgÀ½UÉ 10 vÉÆ¯É §AUÁgÀ  5 ®PÀë ºÀt vÀgÀĪÀAvÉ MvÁ۬Ĺ CªÁZÀå ±À§ÝUÀ½AzÀ ¨ÉÊzÀÄ, PÉÊ, PÀnÖUɬÄAzÀ vÀ¯ÉUÉ ºÉÆqÉzÀÄ gÀPÀÛUÁAiÀÄ ªÀiÁr,  PÀÆzÀ®Ä »rzÀÄ J¼ÉzÁrzÀÄÝ  ¢£ÁAPÀ 15-12-18 gÀAzÀÄ gÁwæ 1000 UÀAmɬÄAzÀ ¢£ÁAPÀ 28-12-18 gÀAzÀÄ ¨É½UÉÎ 1000 UÀAmÉAiÀĪÀgÉUÉ  ¦üAiÀiÁð¢zÁgÀ¼À£ÀÄß  CPÀæªÀÄ §AzsÀ£ÀzÀ°èlÄÖ  DgÉÆæ 1 ªÀÄvÀÄÛ EvÀgÉ 5d£À DgÉÆævÀgÀÄ  CªÁZÀå ±À§ÝUÀ½AzÀ ¨ÉÊzÀÄ zÉÊ»PÀ ªÀÄvÀÄÛ ªÀiÁ£À¹PÀ »A¸É ¤Ãr fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ ¤ÃrzÀ UÀtQÃPÀÈvÀ ¦üAiÀiÁð¢AiÀÄ ªÉÄðAzÀ vÀÄgÀÄ«ºÁ¼À ¥ÉÆ°¸ï oÁuÉ UÀÄ£Éß £ÀA§gÀ 288/18 PÀ®A 498(J),323,324,342,504,506 ¸À»vÀ 149 L¦¹ ªÀÄvÀÄÛ 3, 4 r.¦. PÁAiÉÄÝ-1961. zÁR°¹ PÉÆAqÀÄ vÀ¤SÉ PÉÊPÉÆArgÀÄvÁÛgÉ.



29 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ªÀÄmÁÌzÁ½ ¥ÀæPÀgÀtzÀ ªÀiÁ»w.
ದಿನಾಂಕ 26.12.2018 ರಂದು 19.45 ಗಂಟೆಗೆ ಹಟ್ಟಿ ಗ್ರಾಮದ ಅಂಬೇಡ್ಕರ್ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ²æà UÀAUÀ¥Àà §Ä°ð ¦.J¸ï.L ºÀnÖ ¥Éưøï oÁuÉ ಹಾಗೂ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ  ತಿಳಿಸಿದ್ದು ಇರುತ್ತದೆ. ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿ ಯಮನೂರ ತಂದೆ ಮೌಲಾಸಾಬ ವಯಾ: 45 ವರ್ಷ ಜಾ: ಮುಸ್ಲಿಂ : ಪಾನ್ ಶಾಪ ಅಂಗಡಿ ಸಾ: ಸಿನಿಮಾ ಟಾಕೀಸ್ ಹತ್ತಿರ ಹಟ್ಟಿ ಪಟ್ಟಣ ತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 44/2018 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ  27.12.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 303/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
      ಅಪಘಾತ ಪ್ರಕಣದ ಮಾಹಿತಿ.
¢£ÁAPÀ: 26-12-2018 gÀAzÀÄ 1700 UÀAmÉ ¸ÀĪÀiÁjUÉ DgÉÆæ ªÀÄ£ÉÆÃdPÀĪÀiÁgÀ FvÀ£ÀÄ gÁAiÀįï J£À¦üÃ®Ø ªÉÆÃmÁgÀ ¸ÉÊPÀ® £ÀA.PÉJ-36 EDgï-6055 £ÉÃzÀÝgÀ »AzÉ ¸ÀaãÀ FvÀ£À£ÀÄß PÀÆr¹ PÉÆAqÀÄ CgÀPÉÃgÁ¢AzÀ eÁUÀlUÀ¯ï UÁæªÀÄPÉÌ ºÉÆÃV C°èAzÀ ¹gÀªÁgÀPÉÌ  ºÉÆÃUÀÄwÛzÁÝUÀ  ªÀÄ£ÉÆÃdPÀĪÀiÁgÀ£ÀÄ ªÉÆÃmÁgÀ ¸ÉÊPÀ®£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV eÁUÀlUÀ¯ï ¹gÀªÁgÀ gÀ¸ÉÛAiÀÄ ºÉUÀÎqÀ¢¤ß UÁæªÀÄzÀ ¸À«ÄÃ¥À EgÀĪÀ vÀÄAUÀ¨sÀzÀæ PÉ£Á®UÉ ¤«Äð¹gÀĪÀ ©æqÀÓ£À §®UÀqÉAiÀÄ gÀPÀëuÁ UÉÆÃqÉUÉ UÀÄ¢ÝzÁUÀ ªÀÄ£ÉÆÃdPÀĪÀiÁgÀ£À vÀ¯ÉUÉ ªÀÄvÀÄÛ ¨Á¬ÄUÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ ªÉÆÃmÁgÀ ¸ÉÊPÀ¯ï£À »AzÉ PÀĽwÛzÀÝ ¸Àaãï FvÀ£À §® PÉÊUÉ gÀPÀÛUÁAiÀĪÁVzÀÄÝ EgÀÄvÀÛzÉ CAvÁ PÉ.«gÉñÀ vÀAzÉ  UÀƼÀ¥Àà 49  ªÀµÀð  eÁ:°AUÁAiÀÄvÀ  G: MPÀÌ®ÄvÀ£À  ¸Á: CgÀPÉÃgÁ  vÁ: zÉêÀzÀÄUÀð ರವರು ¤ÃrzÀ ¦üAiÀiÁ𢠪ÉÄðAzÀ ಗಬ್ಬೂರು ಪೊಲೀಸ್ ಠಾಣೆ 237/18 PÀ®A 279,337,304(J) L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು vÀ¤SÉ PÉÊಗೊಂಡಿರುತ್ತಾರೆ.

     ¢£ÁAPÀ 26-12-18 gÀAzÀÄ 1900 UÀAmÉUÉ  ªÀÄÈvÀ/DgÉÆæ ¸À°ÃA FvÀ£ÀÄ ªÉÆÃmÁgï ¸ÉÊPÀ¯ï £ÀA.PÉJ-36 FDgï-3337 £ÉÃzÀÝgÀ »AzÀÄUÀqÉ D¹Ã¥sï£À£ÀÄß PÀÆr¹PÉÆAqÀÄ ¹AzsÀ£ÀÆgÀÄ-ªÀĹ̠ ªÀÄÄRå gÀ¸ÉÛAiÀÄ ªÀÄ°èPÁdÄð£À PÁåA¥ï  ºÀwÛgÀ  ªÁºÀ£ÀªÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV gÀ¸ÉÛUÉ JªÉÄä CqÀØ §A¢zÀÝjAzÀ ªÉÆÃmÁgï ¸ÉÊPÀ¯ï£ÀÄß ¤AiÀÄAvÀæt ªÀiÁqÀzÉà gÀ¸ÉÛAiÀÄ ªÉÄÃ¯É ©¢ÝzÀÝjAzÀ ¸À°ÃA£À  §® PÀtÂÚ£À ªÉÄïÉ, JzÉUÉ M¼À¥ÉmÁÖVzÀÄÝ §®UÉÊ ªÀÄvÀÄÛ ªÀÄÄAUÉÊ ºÀwÛgÀ gÀPÀÛUÁAiÀĪÁVzÀÄÝ, D¹Ã¥sï¤UÉ §® PÀtÂÚ£À  ªÉÄÃ¯É §®¨sÀÄdPÉÌ gÀPÀÛUÁAiÀĪÁVzÀÄÝ  ªÀÄvÀÄÛ §®UÉÊ ªÀÄÄAUÉÊUÉ vÉgÀazÀ UÁAiÀĪÁVzÀÄÝ E§âgÀ£ÀÄß ªÀĹÌAiÀÄ C£ÀߥÀÆtð  £À¹Að ºÉÆÃA£À°è  aQvÉì PÀÄjvÀÄ ¸ÉÃjPÉ ªÀiÁrzÀÄÝ ¸À°ÃA£À£ÀÄß ªÉÊzÀågÀÄ ¥ÀjÃQë¹  ªÀÄÈvÀ¥ÀnÖgÀĪÀÅzÁV w½¹zÀÄÝ  D¹Ã¥sï£À£ÀÄßö ºÉaÑ£À aQvÉìUÁV °AUÀ¸ÀUÀÆgÀÄ ¸ÀPÁðj D¸ÀàvÉæAiÀÄ°è zÁR°¹zÀÄÝ EgÀÄvÀÛzÉ CAvÁ ²æà SÁeÁ¸Á¨ï vÀAzÉ ºÉÆ£ÀÆßgÀĸÁ¨ï  RÄgÉö 60 ªÀµÀð G: MPÀÌ®ÄvÀ£À  eÁ: ªÀÄĹèA ¸Á: EA¢gÁ PÁ¯ÉÆä PÁgÀlV ರವರು ¤ÃrzÀ °TvÀ ¦üAiÀiÁ𢠪ÉÄðAzÀ ಬಳಗಾನೂರು ಪೊಲೀಸ್ ಠಾಣೆ UÀÄ£Éß 157/18 PÀ®A 279,337,338,304(J) L.¦.¹. ಅಡಿಯಲ್ಲಿ ಪ್ರಕರಣ zÁR°¹PÉÆAqÀÄ vÀ¤SÉ PÉÊ ಗೊಂಡಿರುತ್ತಾರೆ.



27 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ ಪ್ರಕರಣದ ಮಾಹಿತಿ.
ದಿ.25.12.2018 ರಂದು ರಾತ್ರಿ 8-45 ಗಂಟೆಗೆ ಪಿರ್ಯಾದಿದಾರಳು ಶ್ರೀಮತಿ ಹಂಪಮ್ಮ ಗಂಡ ಅಂದಾನೆಪ್ಪ 50 ವರ್ಷ, ಜಾ:-ಚಲುವಾದಿ,;-ಒಕ್ಕಲುತನ, ಸಾ;-ಮಲ್ಕಾಪೂರು ಗ್ರಾಮ ತಾ;-ಸಿಂಧನೂರು ರವರು ಠಾಣೆಗೆ ಹಾಜರಾಗಿ ಗಣಕಿಕೃತ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಗೋರೆಬಾಳ ಹೊಬಳಿಯ ಮಲ್ಕಾಪೂರು ಸೀಮಾಂತರದ ಜಮೀನು ಸರ್ವೆ ನಂ.68/2 ಕ್ಷೇತ್ರ 3-ಎಕರೆ 22 ಗುಂಟೆ ಜಮೀನು ನಮ್ಮ ತಂದೆ ಧರ್ಮಪ್ಪನು ತನ್ನ ಜೀವಿತ ಅವಧಿಯಲ್ಲಿ ನನ್ನ ಹೆಸರಿಗೆ 45 ವರ್ಷಗಳ ಹಿಂದೆ ವರ್ಗಾವಣೆ ಮಾಡಿಸಿದ್ದು. ತದನಂತರದಲ್ಲಿ ನಾನು ಸದರಿ ಜಮೀನಿನನ್ನು ಮಗಳಾದ ಹುಲಿಗೆಮ್ಮಳಿಗೆ ವರ್ಗಾವಣೆ ಮಾಡಿಸಿರುತ್ತೇನೆ. ಅಂದಿನಿಂದ ಇಲ್ಲಿಯವರೆಗೆ ನಾವೇ ಸಾಗುವಳಿ ಮಾಡುತ್ತಿದ್ದು, ಖಭ್ಜಾದಲ್ಲಿರುತ್ತೇವೆ..ನಂ.1.ಈಕೆಯು ಒಂದು ವರ್ಷದ ಹಿಂದೆ ತಾನು ಧರ್ಮಪ್ಪನ 2-ನೇ ಹೆಂಡತಿ ಎಂದು ನನ್ನ ತಂದೆ ತೀರಿಕೊಂಡ ನಂತರ ಹುಲಿಗೆಮ್ಮಳ ಹೆಸರಿನಲ್ಲಿರುವ ಮೇಲ್ಕಂಡ ಜಮೀನಿನ ಮೇಲೆ .ಸಿ.ಲಿಂಗಸ್ಗೂರುರವರಿಗೆ ತನ್ನ ಮತ್ತು ತನ್ನ ಮಕ್ಕಳ ಹೆಸರಿಗೆ ವರ್ಗಾವಣೆ ಕುರಿತು ಮೇಲ್ಮನವಿಯನ್ನು ಸಲ್ಲಿಸಿರುತ್ತಾರೆ. ಸದರಿ ವಿಷಯವು ನಮ್ಮ ಗಮನಕ್ಕೆ ಬಾರದೆ .ಸಿ ಸಾಹೇಬರು ಸದರಿಯವರ ಮನವಿಯನ್ನು ಆಲಿಸಿ.ಅವರ ಹೆಸರಿಗೆ ಮಾಡದೆ ಮೂಲ ನನ್ನ ತಂದೆ ಧರ್ಮಪ್ಪನ ಹೆಸರಿಗೆ ವರ್ಗಾವಣೆ ಮಾಡಿರುತ್ತಾರೆ. ವಿಷಯ ನನಗೆ ತಿಳಿದು ನಾನು ಸಿವಿಲ್ ನ್ಯಾಯಾಲಯ ಸಿಂಧನೂರಿನಲ್ಲಿ ಘೋಷಣೆ ನಿರ್ಭಂಧಕಾಜ್ಞೇಯನ್ನು ಕೋರಿ ಸದರಿಯವರ ವಿರುದ್ದ ಸಿವಿಲ್ ದಾವೆ ಹೂಡಿರುತ್ತೇನೆ. ಇದೆ ವಿಷಯದಲ್ಲಿ ಕಳೆದ ಭಾರಿ ನಮ್ಮೊಂದಿಗೆ ಜಗಳ ಮಾಡಿದ್ದರಿಂದ ಅವರ ಕೇಸ ಮಾಡಿಸಿರುತ್ತೇವೆ. ಮೇಲ್ಕಂಡ ದಿನಾಂಕ, ಸಮಯ,ಸ್ಥಳದಲ್ಲಿ ಶ್ರೀಮತಿ ನಾಗಮ್ಮ ತಂದೆ ಕಾಳಪ್ಪ ಸಾ;-ಗಜೇಂದ್ರಗಡ ಹಾ..ಗಂಗಾವತಿ, ಇತರೆ 13 ಜನ ಆರೋಪಿತರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ನೆಲ್ಲು ಕಟಾವು ಮಾಡುವ ಯಂತ್ರವನ್ನು ಮತ್ತು ತಮ್ಮವೆ ಆದ ಟ್ರಾಕ್ಟರಗಳನ್ನು ತೆಗೆದುಕೊಂಡು ನಮ್ಮ ಹೊಲದಲ್ಲಿ ನುಗ್ಗಿ ಸುಮಾರು 2 ಲಕ್ಷ ರೂ ಬೆಲೆಬಾಳುವ ಬೆಳೆಯನ್ನು ಕಟಾವು ಮಾಡಲು ಬಂದಾಗ ಅವರಿಗೆ ಬೆಳೆಯನ್ನು ಕಟಾವು ಮಾಡಬೇಡಿ ಅಂತಾ ತಾಕೀತು ಮಾಡಿದಾಗ ಎಲ್ಲರೂ ನನ್ನ ಸೀರೆಯನ್ನು ಹಿಡಿದು ಎಳೆದು ಮನಬಂದಂತೆ ನನ್ನ ಕಪಾಳಕ್ಕೆ ಹೊಡೆದಿರುತ್ತಾರೆ. ನನ್ನ ಗಂಡನನ್ನು ಕೆಳಗಡೆ ಕೆಡವಿ ಹಾಕಿ ಎದೆಗೆ, ಬೆನ್ನಿಗೆ ಬಡೆದಿರುತ್ತಾರೆ.ಬಿಡಿಸಲು ಬಂದ ನನ್ನ ಮಗಳಿಗೂ ಸಹ ‘’ಲೇ ಸೂಳೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಬಾರಲೇ’’ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಆಕೆಯ ಸೀರೆಯನ್ನು ಸಹ ಹಿಡಿದು ಎಳೆದಾಡಿ ಎಲ್ಲರೂ ಕೈಗಳಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ನಮಗೆ ಒಳಪೆಟ್ಟುಗಳಾಗಿರುತ್ತವೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ ಸಾರಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 285/2018. ಕಲಂ. 143, 147, 447, 504, 323,354,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಜೀವ ಬೆದರಿಕೆ ಪ್ರಕಣದ ಮಾಹಿತಿ.
¢£ÁAPÀ: 25/12/2018 gÀAzÀÄ ªÀÄzÁåºÀß 3-00 UÀAmÉUÉ ¦üAiÀiÁð¢zÁgÀgÀÄ ¹zÀÝ¥Àà vÀAzÉ PÀAqÉ¥Àà, ªÀAiÀiÁ: 46ªÀµÀð, eÁ: ZÀ®ÄªÁ¹, G: MPÀÌ®ÄvÀ£À, ¸Á: AiÀÄgÀªÀĸÁ¼À vÁ: zÉêÀzÀÄUÀð oÁuÉUÉ ºÁdgÁV PÀ£ÀßqÀzÀ°è UÀtQÃPÀÈvÀ zÀÆgÀ£ÀÄß ¸À°è¹zÀÄÝ, ¸ÁgÁA±ÀªÉãÉAzÀgÉ, AiÀÄgÀªÀĸÁ¼À ¹ÃªÀiÁAvÀgÀzÀ°è ¦üAiÀiÁð¢zÁgÀgÀ zÉÆqÀØ¥Àà£ÁzÀ ¢: ªÀÄ®è¥Àà vÀAzÉ ¸Á§tÚ, eÁ: ZÀ®ÄªÁ¢, ¸Á: AiÀÄgÀªÀĸÁ¼À, F ºÉ¸Àj£À d«ÄãÀÄ ¦üAiÀiÁð¢ vÀAzÉAiÀiÁzÀ ¢; PÀAqÉ¥Àà vÀAzÉ ¸Á§tÚ, FvÀ£À ¨sÁUÀPÉÌ §A¢zÀÄÝ, F ºÉÆ®ªÀ£ÀÄß ¦AiÀiÁ𢠸ÁUÀĪÀ½ ªÀiÁrPÉÆAqÀÄ EzÀÄÝ, D ºÉÆ®zÀ°è ¸ÀzÀå ¸ÀeÉÓ ¨É¼ÉAiÀÄ£ÀÄß ¨É¼ÉzÀÄPÉÆArzÀÄÝ, ¦AiÀiÁ𢠺ÉÆ®zÀ ¥ÀPÀÌPÉÌ vÀªÀÄä  d£ÁAUÀzÀªÀgÁzÀ ªÀÄ®è¥Àà vÀAzÉ §¸À¥Àà FvÀ£À ºÉÆ®«zÀÄÝ, DvÀ£À ºÉÆ®zÀ°èzÀÝ ¨Éë£À VqÀ, ¸ÀĨÁ§®Ä VqÀ ºÁUÀÆ EvÀgÉ VqÀUÀ¼À£ÀÄß ¨ÉÃgÉAiÀĪÀjUÉ ªÀiÁgÁl ªÀiÁrzÀÄÝ, mÁæöåPÀÖjAiÀÄ°è PÀnÖUÉUÀ¼À£ÀÄß vÀÄA©PÉÆAqÀÄ §A¢zÀÄÝ, mÁæöåPÀÖj ¦üAiÀiÁð¢AiÀÄ ºÉÆ®¢AzÀ ºÉÆÃzÀ «µÀAiÀÄzÀ°è EAzÀÄ ¢£ÁAPÀ: 25-12-2018 gÀAzÀÄ ªÀÄzÁåºÀß 2-00 UÀAmÉAiÀÄ ¸ÀĪÀiÁjUÉ ªÀÄ®è¥Àà vÀAzÉ §¸À¥Àà FvÀ¤UÉ ¦üAiÀiÁ𢠠£ÀªÀÄä ºÉÆ®zÀ°è KPÉ mÁæöåPÀÖjAiÀÄ£ÀÄß ºÉÆqÉzÀÄPÉÆAqÀÄ ºÉÆÃVzÀÝ CAvÁ CAzÀzÀÝPÉÌ DvÀ£ÀÄ K£À¯Éà ¸ÀƼÉà ªÀÄUÀ£Éà £À£ÀߣÀÄß K£ÀÄ PÉüÀÄwÛ CAvÁ CªÁZÀå ±À§ÝUÀ½AzÀ ¨ÉÊzÀÄ, vÀ£Àß PÉÊAiÀÄ°èzÀÝ PÉÆqÀ°¬ÄAzÀ ºÉÆqÉAiÀÄ®Ä §AzÁUÀ DvÀ£ÀÄ vÀ¦à¹PÉƼÀî®Ä ¥ÀæAiÀÄwß¹zÀÄÝ, DzÁUÀÆå PÀÆqÁ vÀ¯ÉAiÀÄ JqÀ¨sÁUÀPÉÌ ºÁUÀÆ JqÀ§ÄdPÉÌ ºÉÆqÉzÀÄ gÀPÀÛUÁAiÀÄ ªÀiÁrzÀÄÝ, ªÀÄ®è¥Àà EvÀ£ÀÄ zÁjAiÀÄ «µÀAiÀÄzÀ°è E£ÉÆßAzÀÄ ¸Áj £À£Àß vÀAmÉUÉ §AzÀgÉ, ¤£ÀߣÀÄß fêÀ ¸À»vÀ ©qÀĪÀ¢¯Áè JAzÀÄ ¤£ÀߣÀÄß PÉÆqÀ°¬ÄAzÀ PÀrzÀÄ©qÀÄvÉÛÃ£É CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ದೇವದುರ್ಗಾ ಪೊಲೀಸ್ oÁuÁ UÀÄ£Éß £ÀA: 424/2018 PÀ®A: 323, 324, 504, 506(2), L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄತ್ತಾರೆ.
    
¢£ÁAPÀ: 25/12/2018 gÀAzÀÄ ¸ÁAiÀÄAPÁ® 6-30 UÀAmÉUÉ gÀWÀÄ. ¹¦¹-45 zÉêÀzÀÄUÀð oÁuÉgÀªÀgÀÄ AiÀÄgÀªÀĸÁ¼À UÁæªÀÄPÉÌ DgÉÆævÀgÀ ¥ÀvÉÛ PÀÄjvÀÄ ºÉÆÃV, ªÁ¥Á¸À oÁuÉUÉ §AzÀÄ zÀÆgÀ£ÀÄß ¸À°è¹zÀÄÝ ¸ÁgÁA±ÀªÉ£ÉAzÀgÉ, oÁuÁ UÀÄ£Éß £ÀA: 424/2018 PÀ®A: 323, 324, 504, 506(2) L¦¹ ¥ÀæPÁgÀ ¥ÀæPÀgÀt zÁR¯ÁVzÀÄÝ, ¥ÀæPÀgÀtzÀ°è£À DgÉÆævÀ£À ¥ÀvÉÛ PÀÄjvÀÄ ¦üAiÀiÁ𢠪ÀÄvÀÄÛ CªÀÄgÉñÀ ¹¦¹-87 gÀªÀgÀ£ÀÄß £ÉëĹ PÀ¼ÀÄ»¹zÀÄÝ, CªÀj§âgÀÆ AiÀÄgÀªÀĸÁ¼À UÁæªÀÄPÉÌ ºÉÆÃV DgÉÆævÀ£À£ÀÄß ºÀÄqÀÄPÁqÀ¯ÁV HgÀ°è QgÁt CAUÀr ºÀwÛgÀ EzÁÝUÀ DvÀ£À EgÀÄ«PÉAiÀÄ£ÀÄß UÀÄgÀÄw¹, DvÀ£À£ÀÄß »rzÀÄ «ZÁj¸À¯ÁV vÀ£Àß ºÉ¸ÀgÀÄ ªÀÄ®è¥Àà vÀAzÉ §¸À¥Àà, eÁ: ZÀ®ÄªÁ¢ ¸Á: AiÀÄgÀªÀĸÁ¼À CAvÁ w½¹zÀÄÝ, ¸ÁAiÀÄAPÁ® 5-00 UÀAmÉUÉ DvÀ£À£ÀÄß »rzÀÄ ªÀ±ÀPÉÌ vÉUÉzÀÄPÉƼÀî®Ä DvÀ£ÀÄ CªÀj§âgÉÆA¢UÉ «gÉÆÃzÀ ªÀåPÀÛ¥Àr¹, K£À¯Éà ¥ÉÆ°Ã¸ï ¸ÀƼÉà ªÀÄPÀ̼Éà ¤ÃªÉãÀÄ ªÀiÁqÀÄwÛÃj £ÉÆÃrPÉƼÀÄîvÉÛÃ£É CAvÁ £ÀªÉÆäA¢UÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ, ¤ªÁåªÀ ¥ÉưøÀgÀ¯ÉÃ, CAvÁ CAzÀªÀ£Éà £À£Àß JzÉAiÀÄ ªÉÄð£À CAVAiÀÄ£ÀÄß »rzÀÄ J¼ÉzÁr, PÉʬÄAzÀ ªÉÄÊ PÉÊUÉ ºÉÆqÉzÀÄ, ºÀuÉUÉ §®UÉÊ ªÀÄĶ֬ÄAzÀ UÀÄ¢Ý gÀPÀÛUÁAiÀÄUÉƽ¹zÀÄÝ, C®èzÉà DvÀ£ÀÄ £À£ÀUÉ vÀ£Àß §®UÁ°¤AzÀ M¢ÝzÀÄÝ, dUÀ¼À ©r¸À®Ä §AzÀ CªÀÄgÉñÀ ¹¦¹-87 FvÀ¤UÀÆ PÀÆqÁ zÀ¨ÁârzÀÄÝ, £À£ÀߣÀÄß ºÉÃUÉ PÀgÉzÀÄPÉÆAqÀÄ ºÉÆÃUÀÄwÛÃj £ÉÆÃqÀÄvÉÛÃ£É CAvÁ, CAzÀÄ ¤ªÉãÀÄ ªÀiÁqÀÄwÛgɯÉà ¥ÉÆ°Ã¸ï ¸ÀÆ¼É ªÀÄPÀ̼Éà CAvÁ CªÁZÀå ±À§ÝUÀ½AzÀ ¨ÉÊzÀÄ, £À£Àß vÀAmÉUÉ §AzÀgÉ ¤ÃªÉÃUÉ zÉêÀzÀÄUÀðzÀ°è ¥Éưøï PÉ®¸À ªÀiÁqÀÄwÛÃjà £ÉÆÃqÀÄvÉÛãɠ CAvÁ fêÀzÀ ¨ÉzÀjPÉ ºÁQ, ¸ÀPÁðj PÀvÀðªÀåPÉÌ CrØ¥Àr¹zÀÄÝ ¸ÀzÀjAiÀĪÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ zÀÆj£À ¸ÁgÁA±ÀzÀ ªÉÄðAzÀ ದೇವದುರ್ಗಾ ಪೊಲೀಸ್  oÁuÁ UÀÄ£Éß £ÀA: 425/2018 PÀ®A: 504, 323, 353, 506 L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 25-12-2018 ರಂದು ರಾತ್ರಿ  11-30 ಗಂಟೆಗೆ ನೇತಾಜಿನಗರ ಪೊಲೀಸ್ ರಾಯಚೂರು ಎಸ್.ಹೆಚ್. ರವರಿಂದ ಬೆಟ್ಟದೂರು ಆಸ್ಪತ್ರೆ ರಾಯಚೂರುದಲ್ಲಿ ರಸ್ತೆ ಅಪಘಾತದಲ್ಲಿ ಫಿರ್ಯಾದಿ ಮತ್ತು ಇತರರು  ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿದ್ದರ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು . ದಿನಾಂಕ 26-12-2018 ರಂದು ಬೆಳಗಿನ 00-30 ಗಂಟೆಗೆ ಠಾಣೆಯಿಂದ ಹೊರಟು ಬೆಟ್ಟದೂರು ಆಸ್ಪತ್ರೆ ರಾಯಚೂರಿಗೆ ಬೇಟಿ ನೀಡಿ ಇಲಾಜು ಪಡೆಯುತಿದ್ದ ಮಂಜುನಾಥ ಮತ್ತು ಇತರರನ್ನು ವಿಚಾರಿಸಿ ಮಂಜುನಾಥ ಈತನ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬೆಳಿಗ್ಗೆ 8-30 ಗಂಟೆಗೆ ಬಂದಿದ್ದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿ ಮತ್ತು ಗಾಯಾಳುಗಳು ಭತ್ತ ಕಟಾವು ಮಾಡುವ ಮೀಷೆನಿನ ಡಿಜೇಲ್ ಪಂಪು ಕೆಟ್ಟು ಹೋಗಿದ್ದು ರಿಪೇರಿ ಮಾಡಿಸಿಕೊಂಡು ಬರಲು ಸ್ವಿಪ್ಟ ಡಿಜೈರ್ ಕಾರ್ ನಂ ಕೆ, 05 ಎಮ್.ಎಲ್ -4953 ನೇದ್ದರಲ್ಲಿ ಸಿಂದನೂರಿಗೆ ಹೋಗಿ ಅಲ್ಲಿ ರಿಪೇರಿ ಮಾಡಿಕೊಂಡು ವಾಪಸ್ ಬಲ್ಲಟಗಿ ಗ್ರಾಮದಲ್ಲಿದ್ದ ತಮ್ಮ ಭತ್ತದ ಮಿಷೆನ್ ಹತ್ತಿರ ಹೋಗಲು ಮಾನವಿ ಮುಖಾಂತರ ಹೋಗಲು ಸಿಂದನೂರು- ಮಾನವಿ ಮುಖ್ಯ ರಸ್ತೆಯ ಮೇಲೆ ಹೊರಟಿದ್ದಾಗ ಕೊಟ್ನೆಕಲ್ ದಾಟಿದ ನಂತರ ಮಾರೇಮ್ಮ ಗುಡಿಯ ಹತ್ತಿರ ಕಾರನ್ನು ಫಿರ್ಯಾದಿ ತಮ್ಮನಾದ ಗಾಯಾಳು ಅನೀಲ್ ಈತನು ನಿದಾನವಾಗಿ ತನ್ನ ಎಡಗಡೆ ಬಾಜು ನಡೆಸಿಕೊಂಡು ಹೊರಟಿರುವಾಗ ಮಧ್ಯಾಹ್ನ 4-30 ಗಂಟೆಯ ಸುಮಾರಿಗೆ ತಮ್ಮ ಎದುರಿಗೆ ಮಾನವಿ ಕಡೆಯಿಂದ ಟ್ಯಾಂಕರ್ ಲಾರಿ ನಂ ಕೆ, 01 ಎಹೆಚ್-9909 ನೆದ್ದರ ಚಾಲಕ ಆರೋಪಿ ವೀರಪ್ಪ ಈತನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಟಕ್ಕರ್ ಮಾಡಿದ್ದು ಕಾರಿನಲ್ಲಿದ್ದ ಫಿರ್ಯಾದಿ ಮತ್ತು ಇತರರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಲಾರಿ ನಂ ಕೆ, 01 ಎಹೆಚ್-9909 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 358/2018 ಕಲಂ 279. 337.338 .ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 25.12.2018 ರಂದು  ರಾತ್ರಿ 22.00  ಗಂಟೆಗೆ ಫಿರ್ಯಾದಿ ಶಿವಲಿಂಗಪ್ಪ ತಂ: ಚಂದ್ರಶೇಖರ ವಯ: 22 ವರ್ಷ, ಜಾ: ಲಿಂಗಾಯತ,  : ಶ್ರೀ ವರ್ಮಾ ಕನ್ಸಲಟಿಂಗ್ ನಲ್ಲಿ  ಸಿವಿಲ್ ಇಂಜಿನಿಯರಿಂಗ್ ಕೆಲಸ ಸಾ: ಮಾನವಿ, ತಾ:ಜಿ: ರಾಯಚೂರು ರವರು ಠಾಣೆಯಲ್ಲಿ ಹಾಜರಾಗಿ ಹೇಳಿಕೆ ಫಿರ್ಯಾದು ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ: 25.12.2018 ರಂದು ರಾತ್ರಿ 8.00   ಗಂಟೆಯ ಸುಮಾರಿಗೆ ತನ್ನ ಚಿಕ್ಕಪ್ಪನ ಮಗ ಮಲ್ಲಿಕಾರ್ಜುನ ಇವನು ಮೋಟಾರ ಸೈಕಲ್ ನಂ MH-10/DB-6122 ನೇದ್ದರ ಮೇಲೆ ಯಾದರಿಗಿ ಯಿಂದ ಮಾನವಿಗೆ ಬರುತ್ತಿದ್ದಾಗ ದಾರಿಯಲ್ಲಿ ರಾಯಚೂರು ಬೈಪಾಸ ರೋಡಿನ ಮೇಲೆ ಪೆಟ್ರೋಲ ಬಂಕಿನ ಹತ್ತಿರ ಹೋಗುತ್ತಿದ್ದ ಲಾರಿ ನಂ KA-25/D-3041 ನೇದ್ದನ್ನು ಅದರ ಚಾಲಕನು ಯಾವುದೇ ಸಿಗ್ನಲ್ ಕೊಡದೆ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಒಮ್ಮೇಲೆ ಪೆಟ್ರೋಲ ಬಂಕಿನ ಕಡೆಗೆ ತಿರುಗಿಸಿದ್ದರಿಂದ ಮೋಟಾರ ಸೈಕಲಿಗೆ ಟಕ್ಕರ ಆಗಿ ಮೋಟಾರ ಸೈಕಲ್ ಸಮೇತ ಬಿದ್ದರಿಂದ ಅವನ ತಲೆಗೆ ಮತ್ತು ಎಡಗೈ ರಟ್ಟೆಗೆ ಭಾರಿ ಗಾಯಗಳಾಗಿದ್ದು ಇರುತ್ತದೆ. ಲಾರಿ ಚಾಲಕನಾದ ನಜೀರ ಸಾ- ರಾಯಚೂರು ಇವನ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು  ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 250/2018 PÀ®A. 279, 338 IPC  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.