Thought for the day

One of the toughest things in life is to make things simple:

2 Nov 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಪಿರ್ಯಾದಿ ಚಂದ್ರಕಲಾ ಗಂಡ ನಾಗರಾಜ ವಯಸ್ಸು 25 ವರ್ಷ ಜಾ: ಇಳಿಗೇರಾ ಉ: ಟೇಲರ್ ಕೆಲಸ ಸಾ: ಬಾಗಲವಾಡ ತಾ> ಮಾನವಿ FPÉAiÀÄ  ಗಂಡನಾದ ನಾಗರಾಜ ತಂಧೆ ರಂಗಯ್ಯ  ವಯಸ್ಸು 30 ವರ್ಷ ಜಾ: ಇಳಿಗೇರಾ ಉಒಕ್ಕಲತನ ಸಾ: ಬಾಗಲವಾಡ ತಾ: ಮಾನವಿ  FvÀ£ÀÄ ತನ್ನ ತಂದೆ ಹೆಸರಿನಲ್ಲಿರುವ ವ್ಯವಸಾಯ ಸಹಕಾರ ಬ್ಯಾಂಕಿನಲ್ಲಿ 50000 ರೂ  ಸಾಲ , ಸೂಗುರೇಶ್ವರ ಟ್ರೇಡರ್ಸ್ ಗೊಬ್ಬರ ಮತ್ತು ಕ್ರಿಮಿನಾಶಕ ಔಷಧಿಗಾಗಿ 30000 ಸಾಲ ಹಾಗು ಇತರೆ 40000 ರೂ ಸಾಲ ಮಾಡಿದ ಒಟ್ಟು ಒಂದು ಲಕ್ಷ ಐವತ್ತು ಸಾವಿರ ರೂ ಗಳ ಸಾಲವನ್ನು ತೀರಿಸಲು ಅಗದೇ ಮತ್ತು ತನ್ನ ಆರೋಗ್ಯ ಸರಿ ಇಲ್ಲದಿದ್ದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ತನ್ನ ಜೋಪಡಿಯ ಕಟ್ಟಿಗೆಯ ಜಂತ್ತಿಗೆ ಸೀರೆಯಿಂದ ತನ್ನ ಕುತ್ತಿಗೆಗೆ ದಿನಾಂಕ 01-11-2015 ರಂದು 7-00 ಗಂಟೆಯಿಂದ 7-30 ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡು ನಾಗರಾಜನು ಮೃತ ಪಟ್ಟಿದ್ದು ಮೃತನ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ಸಂಶಯ   ಅನುಮಾನ ಇರುವದಿಲ್ಲ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಪಿರ್ಯಾದಿಯ ಸಾರಂಶದ ಮೇಲಿನಿಂದ ಕವಿತಾಳ ಪೊಲೀಸ್‌‌ ಠಾಣೆ   ಯು ಡಿ ಅರ್ ನಂಬರು 23/2015 ಕಲಂ 174 ಸಿ ಅರ್ ಪಿ ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ. 

¥Éưøï zÁ½ ¥ÀæPÀgÀtzÀ  ªÀiÁ»w:-
ದಿನಾಂಕ : 01-11-15 ರಂದು 2300 ಗಂಟೆಗೆ UÁA¢ü£ÀUÀgÀ PÁåA¦¤AzÀ ºÀAa£Á¼À PÀqÉUÉ ºÉÆUÀĪÀ zÁjAiÀÄ°è gÀ¸ÉÛ ¥ÀPÀÌzÀ  ಸಾರ್ವಜನಿಕ ಸ್ಥಳದಲ್ಲಿ 1)    ªÀĸÉÌ¥Àà vÀA ºÀ£ÀĪÀÄAvÀ ªÀ-27 ªÀµÀð eÁw PÀÄgÀħgÀÄ ¸Á-dA§Ä£ÁxÀ£ÀºÀ½î2)    gÁªÀÄtÚ vÀA CrªÉ¥Àà ªÀAiÀÄ-40 ªÀµÀð ಜಾತಿ ನಾಯಕ  ªÁlgï ªÀiÁå£À  ಸಾ ªÉÃAPÀmÉñÀégï PÁåA¥À3)    ZÀAzÀægÁªï vÀA ªÀÄAUÀtÚ 48 ಜಾತಿ PÁ¥ÀÆ PÀÆ°PÉ®¸À  ¸Á UÁA¢ü£ÀUÀgÀ4)   «ÃgÉñÀ vÀAzÉ ¸ÀvÀå£ÁgÁAiÀÄt ªÀ- 33 ªÀµÀð MPÀÌ®ÄvÀ£À eÁw PÀªÀiÁä¸Á-UÁA¢ü£ÀUÀgÀ EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ  ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೆಟ ಜೂಜಾಟದಲ್ಲಿ ತೊಡಗಿದ್ದಾಗ  ಮಾನ್ಯ ಪಿ.ಎಸ್.  ತುರುವಿಹಾಳ ರವರು ಮಾಹಿತಿ ಪಡೆದು ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ದಾಳಿ ಮಾಡಲು ನಾಲ್ಕು ಜನ ಆರೋಪಿತರು ಸಿಕ್ಕಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಪಣಕ್ಕೆ ಹಚ್ಚಿದ ನಗದು ಹಣ ರೂ.7000/-ಗಳನ್ನು  ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ನಾಲ್ಕು ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದರ ಸಾರಾಂಶದ  ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 155/2015 PÀ®A. 87 PÉ.¦.AiÀiÁPïÖ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
  
zÉÆA©ü ¥ÀæPÀgÀtzÀ ªÀiÁ»w:-
ದಿ.30-10-2015ರಂದು ಮದ್ಯಾಹ್ನ 2-30ಗಂಟೆಗೆ ಪಿರ್ಯಾದಿ ಶ್ರೀ ಇಮಾಮಸಾಬ ತಂದೆ ಮಕ್ತುಮಸಾಬ ಜಾತಿ:ಮುಸ್ಲಿಂ ವಯ-55ವರ್ಷ,   :ವ್ಯವಸಾಯ, ಸಾ:ಹರವಿ ಮೊ.ನಂ.9731493619 ತಾ:ಮಾನವಿ FvÀನು ಹರವಿ ಗ್ರಾಮದ ಮಸೀದಿಯಲ್ಲಿ ನಮಾಜ ಮಾಡಿದ ನಂತರ ಅಲ್ಲಿದ್ದ  ಅಹ್ಮದಸಾಬ ಮತ್ತು ಆತನ ಸಂಗಡಿಗರಿಗೆ ನೀವು ಮಸೀದಿ ಕಟ್ಟಿಸಲು ಊರುರು ತಿರುಗಿ ಚಂದಾಹಣ ಎಷ್ಟು ಎತ್ತೀರಿ ಎಲ್ಲೆಲ್ಲಿ ಎತ್ತೀರಿ ಲೆಕ್ಕಕೊಡ್ರಿ ಅಂತಾ ಕೇಳಿದಾಗ ಎಲೆ ನಮ್ಮನ್ನ ಲೆಕ್ಕ ಕೇಳವನು ನೀನ್ಯಾರಲೆ ಮಗನೆ ನಾವು ಎಲ್ಲಿಯಾದರೂ ಎತ್ತಿಕೊಂಡು ಬರ್ತಿವಿ ನೋಡು ನೀವೇನು ಮಾಡುತ್ತೀರಿ ಅಂತಾ 1] ಅಹ್ಮದಸಾಬ ತಂದೆ ನಬಿಸಾಬ ºÁUÀÆ EvÀgÉ 10 d£ÀgÀÄ ಗುಂಪುಗೂಡಿ ಬಂದು ತಡೆದು ನಿಲ್ಲಿಸಿ ನಮ್ಮನ್ನ ಲೆಕ್ಕೆ ಕೇಳವನು ನೀನ್ಯಾರೆಲೆ ಅಂತಾ ಅವಾಚ್ಯವಾಗಿ ಬೈದಾಡಿ ಜಗಳ ತೆಗೆದು ಕೈಗಳಿಂದ ಹೊಡೆದು ಬಿಡಿಸಲು ಬಂದ ಪಿರ್ಯಾದಿಯ ಮಗ ಮತ್ತು ಇತರರಿಗೆ ಕೈಗಳಿಂದ ಹೊಡೆದು ಸೂಳೇಮಕ್ಕಳೆ ನೀವು ಮಸೀದಿಯಲ್ಲಿ ಬಂದರೆ ನಿಮ್ಮನ್ನು ಕೈ ಕಾಲು ಮುರಿದು ಹಾಕುತ್ತೇವೆ ಈಮಸೀದಿ ನಮಗೆ ಸೇರಿದ್ದು ಇಲ್ಲಿ ನಮ್ಮದೆ ನಡೆಯಬೇಕು ಇಲ್ಲಿ ಬೇರೆಯವರಿಗೆ ಅವಕಾಶವಿಲ್ಲ ನೀವು ಮಸೀದಿಯಲ್ಲಿ ಬರಬೇಡರಿ ಇನ್ನೊಂದು ಸಲ ಮಸೀದಿ ಕಡೆ ಬಂದರೆ ನಿಮ್ಮ ಕೈ ಕಾಲು ಮುರಿಯುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅವರಿಗೆ ಅಂಜಿಕೊಂಡು ಮನೆಯಲ್ಲಿದ್ದು ಈಗ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ನೀಡಿದ ಲಿಖಿತ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA; 223/2015, PÀ®A:143,147,341,323,504,506 ¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤ÃSÉ PÀåPÉÆArgÀÄvÁÛgÉ.


ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                              ದಿನಾಂಕ 08-06-2014 ರಂದು ಫಿರ್ಯಾದಿ ಸುನಿತಾ @ ದೀಪಾ ಗಂಡ ಮಹಾಂತೇಶ ಕವಿತಾಳ, ವಯ 22 ವರ್ಷ, ಜಾ:ಲಿಂಗಾಯತ, ಉ:ಮನೆಗೆಲಸ ಸಾ:ಅಚ್ಚೊಳ್ಳಿ ತಾ:ಸಿರುಗುಪ್ಪ ಹಾ.ವ.ರೌಡುಕುಂದ ಗ್ರಾಮ, ತಾ:ಸಿಂಧನೂರು FPÉAiÀÄ ಮದುವೆಯು ಆರೋಪಿ ನಂ.1 ಮಹಾಂತೇಶ ತಂದೆ ಮಲ್ಲಪ್ಪ ಕವಿತಾಳ, ಜಾ:ಲಿಂಗಾಯತ, ಸಾ:ಅಚ್ಚೊಳ್ಳಿ ತಾ:ಸಿರುಗುಪ್ಪಈತನ ಸಂಗಡ ಆಗಿದ್ದು ಮದುವೆಯ ನಂತರದಲ್ಲಿ 5 – 6 ತಿಂಗಳ ನಂತರ ಫಿರ್ಯಾದಿಯ ಗಂಡ ಕುಡಿಯುವ ಚಟಕ್ಕೆ ಬಿದ್ದು ಕುಡಿದು ಬಂದು ಫಿರ್ಯಾದಿಗೆ ದರಿದ್ರ ಮುಂಡೇನ ಮಾಡಿಕೊಂಡೀವಿ, ಸರಿಯಾಗಿ ಕೆಲಸ ಮಾಡೋಕೆ ಬರೋದಿಲ್ಲಾ, ತಲೆ ಸರಿ ಇಲ್ಲಾ ಅಂತಾ ಚುಚ್ಚು ಮಾತುಗಳನ್ನು ಆಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ನೀಡುತ್ತಾ ಬಂದಿದ್ದು, ಫಿರ್ಯಾದಿಯ ಗಂಡನ ಅಕ್ಕಳಾದ ದ್ರಾಕ್ಷಾಯಿಣಿ ಈಕೆಯು ಫಿರ್ಯಾದಿದಾರಳೊಂದಿಗೆ ಜಗಳಾ ಮಾಡುತ್ತಾ ನನ್ನ ತಮ್ಮನಿಗೆ ಇನ್ನೊಂದು ಲಗ್ನ ಮಾಡ್ತೀವಿ, ನನ್ನ ತಮ್ಮನಿಗೆ ನೀನು ಸರಿಯಾದ ಹೆಣ್ಣಲ್ಲಾ ಅಂತಾ ಕಿರಿಕಿರಿ ಮಾಡುತ್ತಾ ಹೊಡೆಬಡೆ ಮಾಡಿದಳು ಮತ್ತು ಗಂಡನಿಗೆ ಇಲ್ಲದ ವಿಷಯಗಳನ್ನು ತಲೆಯಲ್ಲಿ ತುಂಬಿ ಗಂಡನಿಂದ ಹೊಡೆಬಡೆ ಮಾಡಿಸುತ್ತಿದ್ದಳು. ಫಿರ್ಯಾದಿಯು ಸದ್ಯ 5 ತಿಂಗಳು ಗರ್ಭವತಿ ಇದ್ದು ಗರ್ಭ ನನಗೆ ಸಂಬಂಧ ಇಲ್ಲಾ ಅಂತಾ ಫಿರ್ಯಾದಿಯ ಗಂಡ ಫಿರ್ಯಾದಿಯ ಮೇಲೆ ಅನುಮಾನ ಪಡುತ್ತಾ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿ ತವರು ಮನೆಗೆ ಕಳಿಸಿದ್ದು ದಿನಾಂಕ 13-10-2015 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ರೌಡುಕುಂದ ಗ್ರಾಮದಲ್ಲಿ ತನ್ನ ತವರು ಮನೆಯ ಮುಂದೆ ಇದ್ದಾಗ ಫಿರ್ಯಾದಿಯ ಗಂಡ ಮತ್ತು ನಾದಿನಿ ದ್ರಾಕ್ಷಾಯಿಣಿ ಸೇರಿ ಬಂದು ಅಲ್ಲಿಗೆ ಬಂದು ಫಿರ್ಯಾದಿದಾರಳನ್ನು ನೋಡುತ್ತಾ ಎಲೇ ಭೋಸುಡಿ ಮುಂಡೆ, ಡೈವರ್ಸಗೆ ಸಹಿ ಮಾಡು ಅಂತಾ ಫಿರ್ಯಾದಿಯ ತಲೆಗೂದಲು ಹಿಡಿದು ಎಳೆದು ತಮ್ಮ ಕೈಗಳಿಂದ ಹೊಡೆಬಡೆ ಮಾಡಿ ಡೈವರ್ಸಗೆ ಸಹಿ ಮಾಡಿದರೆ ಸರಿ, ಇಲ್ಲವಾದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಸಾರಾಂಶದ ಮೇಲಿಂದ  ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 297/2015 ಕಲಂ 498 (), 504, 323, 506 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.11.2015 gÀAzÀÄ  141 ¥ÀææPÀgÀtUÀ¼À£ÀÄß ¥ÀvÉÛ ªÀiÁr 27,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.