Thought for the day

One of the toughest things in life is to make things simple:

27 May 2016

Reported Crimes


¥ÀwæPÁ ¥ÀæPÀluÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-     
                  ದಿನಾಂಕ.25-05-2016 ರಂದು ರಾತ್ರಿ 8-20 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶವೆನಂದರೆ, ದಿನಾಂಕ 25-05-2016 ರಂದು ಸಂಜೆ 6-00 ಗಂಟೆ ಸುಮಾರಿಗೆ ಪಿರ್ಯಾದಿದಾರನ ಅಣ್ಣ ಮೃತ ಯಲ್ಲಾಲಿಂಗ ಈತನು ತನ್ನ ಮೋಟಾರ್ ಸೈಕಲ್ ನಂ.ಕೆ.ಎ 36 ಇಡಿ 5313 ನೇದ್ದನ್ನು ತೆಗೆದುಕೊಂಡು ತನ್ನ ಹೆಂಡತಿ ಊರಾದ ಗೋಪಾಳಪೂರಕ್ಕೆ ಹೋಗಿ ಬರುತ್ತೆನೆಂದು ಹೋಗಿದ್ದು ಸಂಜೆ 7-00 ಗಂಟೆ ಸುಮಾರಿಗೆ ನವಿಲುಗುಡ್ಡ ಗ್ರಾಮದ ಹತ್ತಿರ ಇರುವ ಸೀಮೆ ಪೂಲ್ ಹತ್ತಿರ ರಸ್ತೆಯಲ್ಲಿ ಸತ್ತು ಬಿದ್ದಿದ್ದ ಎಮ್ಮೆಗೆ ತನ್ನ ಮೋಟಾರ್ ಸೈಕಲ್ಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಡಿಕ್ಕಿ ಹೊಡೆದು ತಲೆಗೆ ಮತ್ತು ಇತರೆ ಕಡೆ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಮುಂದಿನ ಕ್ರಮ ಕೈಗೊಳ್ಳಿ ಅಂತಾ ಪಿರ್ಯಾದಿಯ ಲಿಖಿತ ಸಾರಾಂಶದ ಮೇಲಿಂದ ಆರೋಪಿತ ವಿರುದ್ದ  eÁ®ºÀ½î ¥Éưøï oÁuÉ   C.¸ÀA.64/2016 PÀ®A.279,304(J) L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ

              ದಿನಾಂಕ 24-05-2016 ರಂದು ಬೆಳಗಿನ ಜಾವ 5-00 ಘಂಟೆಗೆ ಸುಮಾರ 4ನೇ ಮೈಲ್ ಕ್ಯಾಂಪ ಹತ್ತಿರ  ಪಂಪಾಪತಿ ತಂದೆ ಸಂಗಣ್ಣ ವಯ 43 ಜಾ: ಲಿಂಗಾಯತ : ಒಕ್ಕಲುತನ ಸಾ:ಮಲ್ಲದಗುಡ್ಡ ಕ್ಯಾಂಪ   FvÀ£ÀÄ ತನ್ನ ಮೊಟಾರ್ ಸೈಕಲ್ ನಂ ಕೆಎ 36-ಇಡಿ 0941 ನೆದ್ದರ ಮೇಲೆ 4ನೇ ಮೈಲ್ ಕ್ಯಾಂಪಿಂದ ವಾಪಸ್ಸು ಮಲ್ಲದಗುಡ್ಡ ಕ್ಯಾಂಪಿಗೆ ಹೊಗುತ್ತಿರುವಾಗ ತನ್ನ ಮೊಟಾರ್ ಸೈಕಲ ನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿದ್ದರಿಂದ ಬಲಗಡೆಗೆ ಹೋಗಿ ರಸ್ತೆಯ ಕೆಳಗೆ  ಸಿಳುಗಾಲುವೆಯಲ್ಲಿ  ಬಿದ್ದಿದ್ದರಿಂದ ಆವನ ಹಣೆಯ ಮೇಲೆ  ಒಳಪೆಟ್ಟಾಗಿದ್ದರಿಂದ ಸಿಂಧನೂರ ಸರಕಾರಿ ಆಸ್ಪತ್ರೆ ಯಿಂದ ಹೆಚ್ಚಿನ ಚಿಕೆತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೊಗಿ ಆಲ್ಲಿಂದ ಹೆಚ್ಚಿನ ಚಿಕೆತ್ಸೆಗೆ ವಿಕ್ಟೋರಿಯ ಆಸ್ಪತ್ರೆ ಬೆಂಗಳೂರಿನಲ್ಲಿ ತೊರಿಸಲು  ಚಿಕೆತ್ಸೆ ಫಲಕಾರಿಯಾಗದೆ  ದಿನಾಂಕ 25-05-2016 ರಂದು ಸಾಯಾಂಕಾಲ 07-00 ಘಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಆಲ್ಲಿ ಶವ ಕೇಳಿ ಪಡೆದುಕೊಂಡು ಸುರಕ್ಷತೆಗಾಗಿ  ತಂದು ಸಿಂಧನೂರ ಸರಕಾರಿ ಆಸ್ಪತ್ರೆಯಲ್ಲಿ ತಂದಿಟ್ಟಿರುವದಾಗಿ ಮುಂದಿನ ವಿಚಾರಣೆ ಮಾಡಲುಕೊರಿಕೆ ಅಂತ  ಲಿಖಿತ ಫಿರ್ಯಾದ ನೀಡಿzÀÝgÀ ªÉÄðAzÀ ¸ÀAZÁj ¥Éưøï oÁuÉ ¹AzsÀ£ÀÆgÀ UÀÄ£Éß £ÀA: 30/2016 ಕಲಂ 279, 304 () ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                    ದಿನಾಂಕ 26-05-2016 ರಂದು ಬೆಳಿಗ್ಗೆ 10-15 ಗಂಟೆಗೆ ಸಿಪಿಸಿ 639 ರವರು ರಾಯಚೂರು ರೀಮ್ಸ ಆಸ್ಪತ್ರೆಯಿಂದ ಲಿಖಿತ ಪಿರ್ಯಾದಿ ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ.25.05.2016 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿಯ ಮಗ ಮೃತ ರಫೀಕ್ ಈತನು ತನ್ನ ಮೋಟಾರ್ ಸೈಕಲ್ ನಂ.ಕೆ.ಎ 36 ಇಇ 8873 ನೇದ್ದನ್ನು ತೆಗೆದುಕೊಂಡು ತನ್ನ ಜೊತೆಯಲ್ಲಿ ಇಸ್ಮಾಯಿಲ್ ತಂದೆ ಮಹೆಬೂಬಸಾಬ ಈತನನ್ನು ಕರೆದುಕೊಂಡು ಇಬ್ಬರು ತಿಂಥಣಿ ಬ್ರೀಡ್ಜ್ ನಲ್ಲಿರುವ ತನ್ನ ಮೊಬೈಲ್ ಶಾಪ್ ಗೆ ಹೋಗಿದ್ದು,ರಾತ್ರಿ 8-30 ಗಂಟೆ ಸುಮಾರಿಗೆ ಕಾಗಿನೆಲೆ ಮಠದ ಹತ್ತಿರ ಹೋಗುತ್ತಿದ್ದಾಗ ದೇವದುರ್ಗ ಕಡೆಯಿಂದ ಬರುತ್ತಿದ್ದ ಕಾರ್ ನಂ.ಕೆ.ಎ 36 ಎಂ9340 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತ ರಫಿಕ್ ಈತನು ನಡೆಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಕೊಟ್ಟಿದ್ದರಿಂದ ರಫೀಕ್ ಮತ್ತ ಇಸ್ಮಾಯಿಲ್ ಇಬ್ಬರು ಕೆಳಗೆ ಬಿದ್ದಿದ್ದು,ರಪೀಕ್ ನಿಗೆ ತಲೆಯ ಹಿಂಭಾಗ, ಬಲಕಿವಿಯ ಹತ್ತಿರ ಮತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿದ್ದು, ಇಸ್ಮಾಯಿಲ್ ಈತನಿಗೆ ಎಡಕಣ್ಣಿನ  ಹತ್ತಿರ,ಎಡಗಾಲಿನ ಹಿಂಬಡಿ ಹತ್ತಿರ ಹಾಗು ಇತರೆ ಕಡೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಚಿಕಿತ್ಸೆ ಕುರಿತು ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಇಂದು ದಿನಾಂಕ.26.05.2016 ರಂದು ಬೆಳಗಿನ ಜಾವ 02-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ರಫಿಕ್ ಈತನು ಮೃತಪಟ್ಟಿದ್ದು ಇರುತ್ತದೆ. ಕಾರ್ ಚಾಲಕನು ಅಪಘಾತಪಡಿಸಿದ ನಂತರ ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತ ²æà ªÉÆ£ÀĢݣï vÀAzÉ PÁ¹A¸Á§ ªÀÄįÁè,55 ªÀµÀð,eÁ-ªÀÄĹèA, G-MPÀÌ®ÄvÀ£À ¸Á-«gÀUÉÆÃl gÀªÀgÀÄ PÉÆlÖ zÀÆj£À ಮೇಲಿಂದ eÁ®ºÀ½î ¥Éưøï oÁuÉ  C.¸ÀA.66/2016 PÀ®A.279,338,304(J) L.¦.¹ ªÀÄvÀÄÛ 187 LJA« PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
            ದಿನಾಂಕ.25-05-2016 ರಂದು ಪಿರ್ಯಾದಿದಾರನ ತಾಯಿ ದೇವದುರ್ಗಕ್ಕೆ ಹೋಗಿದ್ದು ಸಂಜೆ ಊರಿಗೆ ಮರಳಿ ಬರುತ್ತೆನೆಂದು ಹೇಳಿದ್ದರಿಂದ ಆಕೆಯನ್ನು ಕರೆದುಕೊಂಡು ಬರಲು ಸಂಜೆ 7-30 ಗಂಟೆ ಸುಮಾರಿಗೆ ಬಿಂಗೇರದೊಡ್ಡಿ ಕ್ರಾಸ್ ಹತ್ತಿರ ನಿಂತುಕೊಂಡಿದ್ದಾಗ ದೇವದುರ್ಗ ಕಡೆಯಿಂದ ಒಂದು ಸರಕಾರಿ ಬಸ್ ಬಂದಿದ್ದು ಅದರಿಂದ ತನ್ನ ತಾಯಿಯು ಇಳಿಯುತ್ತಿದ್ದಾಗ ಬಸ್ ಚಾಲಕನು ತನ್ನ ಬಸ್ಸನ್ನು ಅಲಕ್ಷತನದಿಂದ ಮುಂದಕ್ಕೆ ತೆಗೆದುಕೊಂಡಿದ್ದರಿಂದ ತನ್ನ ತಾಯಿ ಮಾಳಮ್ಮಳು ಆಯಾತಪ್ಪಿ ಕೆಳಗೆ ಬಿದ್ದಿದ್ದರಿಂದ ಕುತ್ತಿಗೆಗೆ ಮತ್ತು ತಲೆಯ ಹಿಂಭಾಗ ಭಾರಿಪೆಟ್ಟಾಗಿದ್ದು ಇರುತ್ತದೆ. ಬಸ್ಸನ್ನು ಅಲಕ್ಷತನದಿಂದ ಮುಂದಕ್ಕೆ ನಡೆಸಿಕೊಂಡು ಹೋದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಿ. ತನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ  £ÀAvÀgÀ zÉêÀtÚ vÀAzÉ vÁAiÀÄ¥Àà DqÀ®UÉÃj, 22 ªÀµÀð, eÁ-£ÁAiÀÄPÀ, G-PÀÆ° PÉ®¸À ¸Á-©AUÉÃgÀzÉÆrØ gÀªÀgÀÄ PÉÆlÖ ದೂರು ನೀಡಿದ್ದು ಇರುತ್ತದೆ ಗಣಕೀಕೃತ ಪಿರ್ಯಾದಿ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ C.¸ÀA.65/2016 PÀ®A 279,337,338 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                  

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
              ದಿನಾಂಕ: 26.05.2016 ರಂದು 1315 ಗಂಟೆಗೆ ಮಾನ್ಯ ಸಿಪಿಐ ಗ್ರಾಮೀಣ ವೃತ್ತ ರಾಯಚೂರು ರವರ ಕಾರ್ಯಾಲಯದಿಂದ ಫಿರ್ಯಾದಿದಾರರ ಆಂಗ್ಲಭಾಷೆಯಲ್ಲಿ ಬೆರಳಚ್ಚು ಮಾಡಿಸಿದ ಫಿರ್ಯಾದು ವಸೂಲಾಗಿದ್ದು, ಸದರಿ ದೂರಿನನ್ವಯ ಫಿರ್ಯಾದಿದಾರರು ದಿನಾಂಕ: 23.04.2016 ರಂದು ರಾತ್ರಿ ಕಾಡ್ಲೂರು ಗ್ರಾಮದ ತನ್ನ ವಾಸದ ಶೆಡ್ ಮುಂದೆ ಮಲಗಿದಾಗ್ಗೆ ರಾತ್ರಿ ಅಂದರೆ 24.04.2016 ರಂದು 02.00 ಗಂಟೆಯ ಸುಮಾರಿಗೆ ತನಗೆ ಎಚ್ಚರವಾಗಿದ್ದು, ನೋಡಲಾಗಿ ಅರೋಪಿತರು ಅಲ್ಲಿ ಬಂದಿದ್ದು, ಆರೋಪಿ ನಂ: ಬಾಬು ತಂ: ಹನುಮಂತ 25 ವರ್ಷ, ಉಪ್ಪಾರ್, 3) ಜನಾರ್ಧನ ತಂ: ಹನುಮಂತ 27 ವರ್ಷ, ಜಾ: ಉಪ್ಪಾರ್,ನೇದ್ದವರು ತನ್ನ ಕೈಗಳನ್ನು ಹಿಡಿದಿಕೊಳ್ಳಲಾಗಿ, ಆರೋಪಿ ನಂ: 1 ಸುರೇಶ ತಂ: ಹನುಮಂತ 30 ವರ್ಷ, ಉಪ್ಪಾರ್ ಈತನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ಬಲ ಹಣೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ್ದು, ತೀವ್ರ ಗಾಯಗೊಂಡ ತಾನು ಕೋಮಾ ಸ್ಥಿತಿ ತಲುಪಿದ್ದು ಅಂದೇ ರಾತ್ರಿ ತನ್ನ ಪಾಲಕರು ರಿಮ್ಸ ಆಸ್ಪತ್ರೆಗೆ ಕರೆತಂದಿದ್ದಲ್ಲದೇ, ಹೆಚ್ಚಿನ ಇಲಾಜಿಗಾಗಿ ಹೈದ್ರಾಬಾದಿನ ಅಪೊಲೋ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಚಿಕಿತ್ಸೆ ಪಡೆದಿದ್ದು, ಇದರಿಂದಾಗಿ ತನ್ನ  ಬಲಗಣ್ಣು ಹೋಗಿದ್ದಲ್ಲದೇ ತಲೆಯಲ್ಲಿ ತೀವ್ರ  ಗಾಯವುಂಟಾಗಿದ್ದು ಆಸ್ಪತ್ರೆಯಲ್ಲಿ ಗುಣ ಹೊಂದಿದ ನಂತರ ದೂರು ನೀಡಿದ್ದು ತಾನು ಆರೋಪಿತರ ಸಹೋದರಿಗೆ ಮಾತಾಡಿಸಿದ್ದನ್ನು ತಪ್ಪು ತಿಳಿದುಕೊಂಡು ತನ್ನ ಮೇಲೆ ದ್ವೇಷಗೊಂಡು ರೀತಿ ಕೊಲೆಮಾಡಲು ಯತ್ನಿಸಿದ್ದು ಇರುತ್ತದೆ ಅಂತಾ ಅಶೋಕ ತಂ: ಅಲ್ಲಪ್ಪ 18 ವರ್ಷ, ಜಾ: ಉಪ್ಪಾರ್, : ಕೂಲಿ, ಸಾ: ಕಾಡ್ಲೂರು ತಾ:ಜಿ: ರಾಯಚೂರು  gÀªÀgÀÄ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 99/2016PÀ®A: 326 307 ಸಹಾ 34 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
PÀ¼ÀÄ«£À ¥ÀæPÀgÀtzÀ ªÀiÁ»w:-
               ¢£ÁAPÀ:-21/05/2016 gÀAzÀÄ ¦üAiÀiÁð¢ gÀAUÀ¥Àà vÀAzÉ ¨Á®¥Àà  40ªÀµÀð, eÁ:£ÁAiÀÄPÀ, G:MPÀÌ®vÀ£À, ¸Á-qÁPÀÖgï PÁåA¥ï £ÀÄUÀqÉÆÃt ºÉƸÀÄgÀ UÁæªÀÄ. vÁ-ªÀiÁ£À«. ªÀÄvÀÄÛ DvÀ£À ºÉAqÀw ¸ÉÃj vÀªÀÄä ªÉÆÃlgï ¸ÉÊPÀ¯ï ªÉÄÃ¯É PÀĽvÀÄ ªÀiÁ£À¸ÀUÀ¯ï UÁæªÀÄzÀ ²æà gÀAUÀ£ÁxÀ zÉêÀ¸ÁÜ£ÀPÉÌ zÀ±Àð£ÀPÉÌAzÀÄ §A¢zÀÄÝ, zÉêÀ¸ÁÜ£ÀzÀ ºÀwÛgÀzÀ°è ªÉÆÃlgï ¸ÉÊPÀ®UÀ¼À£ÀÄß ¤°è¸ÀĪÀ ¸ÀܼÀzÀ°è  ¤°è¹, ªÉÆÃlgï ¸ÉÊPÀ¯ïUÉ ºÁåAqÀ¯ï ¯ÁPï ªÀiÁr, zÀ±Àð£ÀPÉÌAzÀÄ ºÉÆÃVzÀÄÝ, ªÁ¥À¸ï §AzÀÄ £ÉÆÃqÀ¯ÁV ¦üAiÀiÁð¢zÁgÀ£À ªÉÆÃlgï ¸ÉÊPÀ¯ï  PÁtzÉ EzÁÝUÀ, gÀAUÀ£ÁxÀ eÁvÉæAiÀÄ°è ºÀÄqÀÄPÁr ªÀÄvÀÄÛ ¨ÉÃgÉ ¨ÉÃgÉ UÁæªÀÄUÀ¼À°è ºÀÄqÀÄPÁrzÀgÀÄ PÀÆqÀ ªÉÆÃlgï ¸ÉÊPÀ¯ï ¹QÌgÀĪÀÅ¢®è. AiÀiÁgÉÆà PÀ¼ÀîgÀÄ ¸ÀzÀj ªÉÆÃlgï ¸ÉÊPÀ®£ÀÄß PÀ¼ÀîvÀ£À ªÀiÁrgÀÄvÁÛgÉ JAzÀÄ ¤ÃrzÀ °TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA; 115/2016.  PÀ®A. 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
           ದಿನಾಂಕ-24/05/2016 ರಂದು ಮದ್ಯಾಹ್ನ 13-00 ಗಂಟೆಗೆ ಶ್ರೀ ಮತಿ ದುರುಗಮ್ಮ ಗಂಡ ಚಿನ್ನಪ್ಪ ಕಸ್ಬೆ 44 ವರ್ಷ ಜಾತಿ ಮಾದಿಗ ಉದ್ಯೋಗ ಮನೆಕೆಲಸ ಸಾ: ಜವಳಗೇರಾ  ತಾ: ಸಿಂದನೂರು FPÉAiÀÄ ಮಗಳು ಸರಿತಾ ಈಕೆಯು ತನ್ನ ಸ್ಕಾಲರಸೀಪ್ ಹಣ ಬ್ಯಾಂಕಿಗೆ ಹಾಕಿದ ಬಗ್ಗೆ ನೋಡಿಕೊಂಡು ಬರುತ್ತೇನೆ ಅಂತಾ ತನ್ನೊಂದಿಗೆ ನ್ನ ಮೈದುನನ ಮಗಳಾದ ಸುನೀತಾ ಈಕೆಯನ್ನು ಕರೆದುಕೊಂಡು ಹೋಗಿದ್ದು ನಂತರ ಮದ್ಯಹ್ನ 13;30 ಗಂಟೆ ಸುಮಾರಿಗೆ ಸುನಿತಾ ಈಕೆಯು ಮನೆಗೆ ಬಂದು ತಿಳಿಸಿದ್ದೇನೆಂದರೆ ನಮ್ಮೂರ ಸಿಂಡಿಕೇಟ್ ಬ್ಯಾಂಕ್ ಮುಂದೆ ನಾನು ಮತ್ತು ಸರಿತಾ ಇಬ್ಬರು ನಿಂತುಕೊಂಡಿರುವಾಗ ಅಲ್ಲಿಗೆ ಒಂದು ಬಿಳಿ ಕಾರು ಬಂದಿದ್ದು ಅದರಲ್ಲಿ ನಮ್ಮ ಕುಲಸ್ಥರಾದ ಸುದರ್ಶನ್ ತಂದೆ ಜಾನಪ್ಪ ಹಲಗಿ 20 ವರ್ಷ ಈತನು ಕಾರಿನಿಂದ ಇಳಿದು ಬಂದವನೇ ಸರಿತಾ ಈಕೆಯನ್ನು ಎಳೆದುಕೊಂಡು ಕಾರಿನಲ್ಲಿ ಕೂಡಿಸಿಕೊಂಡು ಸಿಂಧನೂರ ಕಡೆಗೆ ಹೋದರು ಈ ಕಾರಿನಲ್ಲಿ ಸುದರ್ಶನ್ ಸಂಬಂದಿ ಬಾಳೇಶ ಈತನು ಸಹ ಇದ್ದು ನಾನು ಬೇಡ ಅಂತಾ ಚೀರಾಡಿದರೂ ಸಹಾ ಕೇಳದೇ ಕರೆದುಕೊಂಡು ಹೋದರು ಅಂತಾ ಸುನಿತಾ ಈಕೆಯು ತಿಳಿಸಿದಳು ಸದರಿ ಘಟನೆಯು ದಿನಾಂಕ 24/05/2016 ರಂದು ಮದ್ಯಹ್ನ 13;15 ಗಂಟೆಗೆ ಜರುಗಿರುತ್ತದೆ. ನಿನ್ನೆ ಘಟನೆ ನಡೆದ ನಂತರ ನಾನು ಮತ್ತು ನನ್ನ ಗಂಡ ಮತ್ತು ನಮ್ಮ ಸಂಬಂದಿಕರು ವಿಚಾರ ಮಾಡಿಕೊಂಡು ಈ ದಿವಸ ಠಾಣೆಗೆ ಹಾಜರಾಗಿದ್ದು ಇರುತ್ತದೆ. ನನ್ನ ಮಗಳಾದ ಕುಮಾರಿ ಸರೀತಾ 17 ವರ್ಷ ಇವಳು ಅಪ್ರಾಪ್ತ ವಯಸ್ಕಳಿದ್ದು ಈಕೆಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋದ ಸುದರ್ಶನ್ ತಂದೆ ಜಾನಪ್ಪ ಹಲಗಿ 20 ವರ್ಷ ಮತ್ತು ಈತನಿಗೆ ಸಾತ್ ನೀಡಿದ ಬಾಳಪ್ಪ  ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಅಂತಾ ಇದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-65/2016 ಕಲಂ-363,109 ಸಹಿತ 34 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :26.05.2016 gÀAzÀÄ -79-  ¥ÀææPÀgÀtUÀ¼À£ÀÄß ¥ÀvÉÛ ªÀiÁr  11,000 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.