Thought for the day

One of the toughest things in life is to make things simple:

1 Nov 2014

Press Note and Reported Crimes

                           ¥ÀwæPÁ ¥ÀæPÀluÉ
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

          gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß ºÀ«ÄäPÉÆArzÀÄÝ, ¸ÀzÀj vÀgÀ¨ÉÃwUÉ Cfð ¸À°è¸ÀĪÀ CªÀ¢ü ¢£ÁAPÀ: 30.09.2014 gÀAzÀÄ ªÀÄÄPÁÛAiÀÄUÉÆArgÀÄvÀÛzÉ. E£ÀÆß ºÉaÑ£À £ÁUÀjPÀjUÉ EzÀgÀ ¸Ë®¨sÀåªÀ£ÀÄß zÉÆgÀQ¹ PÉÆqÀĪÀ ¸À®ÄªÁV ¸ÀzÀj vÀgÀ¨ÉÃw ²©gÀPÉÌ Cfð ¸À°è¸ÀĪÀ CªÀ¢üAiÀÄ£ÀÄß ¢£ÁAPÀ: 10.11.2014 gÀ ªÀgÉUÉ «¸ÀÛj¹zÀÄÝ, ¨sÀwðªÀiÁrzÀ CfðUÀ¼À£ÀÄß ¢£ÁAPÀ: 15.11.2014 gÉƼÀUÁV ¥Éưøï G¥Á¢üÃPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üÃPÀëPÀgÀ PÀbÉÃj DªÀgÀt, gÁAiÀÄZÀÆgÀÄ gÀªÀgÀ°è ¸À°è¸À§ºÀÄzÁVzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814 £ÉÃzÀÝPÉÌ ¸ÀA¥ÀQð¹ ªÀiÁ»w ¥ÀqÉAiÀħºÀÄzÁVzÉ. £ÁUÀjÃPÀgÀÄ EzÀgÀ G¥ÀAiÉÆÃUÀªÀ£ÀÄß ¥ÀqÉzÀÄPÉƼÀî®Ä PÉÆÃgÀ¯ÁVzÉ.
:: ¸ÁªÀðd¤PÀgÀÄ  ¨ÉÆUÀ¸ï J¸ï.JA.J¸ï. ªÀiÁ»wUÀ¼À §UÉÎ JZÀÑjPÉ ªÀ»¸ÀĪÀ PÀÄjvÀÄ ::

          ªÉƨÉʯïUÀ½UÉ ¤ÃªÀÅ ¥ÉæöÊeï UÉ¢ÝgÀÄ«j ¤ªÀÄä ºÉ¸ÀgÀÄ ªÀÄvÀÄÛ «¼Á¸À ºÁUÀÆ ¨ÁåAPï SÁvÉ £ÀA§gÀ£ÀÄß  J¸ï.JA.J¸ï. ªÀiÁr, CAvÁ ¨ÉÆUÀ¸ï J¸ï.JA.J¸ï. PÀ½¹, CAvÀæeÁ®zÀ°è ¤ªÀÄä£ÀÄß ¹®ÄQ¹ §gÀħgÀÄvÁÛ UɼÉAiÀÄgÀ£ÁßV ªÀiÁrPÉÆAqÀÄ ¤ªÀÄä ¨ÁåAPï SÁvÉAiÀÄ°ègÀĪÀ ºÀtªÀ£ÀÄß PÀ§½¹ ªÉÆøÀ ªÀiÁqÀĪÀ C£ÉÃPÀ PÀA¥À¤UÀ¼ÀÄ F jÃw ªÀiÁqÀĪÀ ¸ÁzÀåvÉUÀ½gÀÄvÀÛªÉ. PÁgÀt EAvÀºÀ CAvÀæeÁ®zÀ°è ¹®ÄQ ªÉÆøÀ ºÉÆÃUÀ¢gÀ®Ä gÁAiÀÄZÀÆgÀÄ f¯ÉèAiÀÄ ¸ÁªÀðd¤PÀgÀ°è,  f¯Áè ¥ÉÆ°Ã¸ï ªÀjµÁ×¢üÃPÁjUÀ¼ÁzÀ JA. J£ï. £ÁUÀgÁeï gÀªÀgÀÄ ªÀÄ£À« ªÀiÁrgÀÄvÁÛgÉ. 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
AiÀÄÄ.r.Dgï. ¥ÀæPÀgÀtzÀ ªÀiÁ»w:-
       ಫಿರ್ಯಾದಿ ಯಾಸ್ಮೀನ್ ಬಾನು ಗಂಡ ಸೈಯದ್ ಸಲೀಂ ವಯ: 30 ವರ್ಷ, ಮುಸ್ಲಿಂ, ಮನೆಗೆಸಲ, ಸಾ: .ನಂ: - ಎಲ್.ಬಿ.ಎಸ್.ನಗರ ರಾಯಚೂರ FPÉAiÀÄ ಗಂಡನಾದ ಸೈಯದ್ ಸಲೀಂ ತಂದೆ ಸೈಯದ್ ಶಾಲಂ ವಯ: 40ವರ್ಷ, ಮುಸ್ಲಿಂ, ಟರ್ನರ್ ಕೆಲಸ, ಸಾ: ಎಲ್.ಬಿ.ಎಸ್.ನಗರ ರಾಯಚೂರ ಈತನು ಸುಮಾರು 10 ವರ್ಷಗಳಿಂದ ಕುಡಿಯುವ ಚಟದವನಿದ್ದು, ಕುಡಿದು ಮನೆಗೆ ಬಂದಾಗ ತನ್ನ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಟಿ.ವಿ. ನೋಡುವ ಚಟದವನಿದ್ದು, ಟಿ.ವಿ. ನೋಡುವ ಕಾಲಕ್ಕೆ ಹೆಂಡತಿ ಮಕ್ಕಳಿಗೆ ಹೊರಗೆ ಕೂಡಿಸುವ ಪ್ರವೃತ್ತಿವುಳ್ಳನಿದ್ದನು. ಅದೇ ರೀತಿಯಾಗಿ ದಿನಾಂಕ: 31-10-2014 ರಂದು ಸಂಜೆ 6-30 ಗಂಟೆಗೆ ಕುಡಿದು ಬಂದವನೇ ಫಿರ್ಯಾದಿ ಮತ್ತು ಮಕ್ಕಳಿಗೆ ಹೊರಗೆ ಹಾಕಿ ಒಳಗಡೆಯಿಂದ ಬಾಗಿಲು ಮುಚ್ಚಿಕೊಂಡು ಮನೆಯಲ್ಲಿರುವ ಫ್ಯಾನಿಗೆ ಹಗ್ಗದಿಂದ ನೇಣು ಹಾಕಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಓಣಿಯವರ ಸಹಾಯದಿಂದ ಬಾಗಿಲು ತೆರೆಯಲಾಗಿ ತನ್ನ ಗಂಡನು ಫ್ಯಾನಿಗೆ ನೇತಾಡುತ್ತಿದ್ದು, ಕೂಡಲೇ ಹಗ್ಗವನ್ನು ಕೊಯ್ದು, ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ಸಂಜೆ 7-30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸೆದರಿಯವನು ಯಾವುದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮೃತಪಟ್ಟಿದ್ದು ಇರುತ್ತದೆ. ಸದರಿಯವನ ರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ. ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಇರುವ ಫಿರ್ಯಾದು ಸಾರಾಂಶದ ಮೇಲಿಂದ ªÀiÁPÉðl AiÀiÁqÀð ಠಾಣಾ ಯು.ಡಿ.ಆರ್. ನಂ: 06/2014 ಕಲಂ: 174 ಸಿ.ಆರ್.ಪಿ.ಸಿ. ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಯಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಅಸಲು ಫಿರ್ಯಾದಿಯನ್ನು ಲಗತ್ತಿಸಲಾಗಿದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
              ಕಲ್ಮಲಾ UÁæªÀÄzÀ ಅಗಸಿ ಹತ್ತಿರ ಸರ್ಕಾರಿ ಜಾಗೆ ಇದ್ದು ಸದರಿ ಜಾಗೆಯಲ್ಲಿ ಶ್ರೀ ಮತಿ ಮಹಾದೇವಮ್ಮ ಗಂಡ ಸಣ್ಣ ಬೂದೇಪ್ಪ ವಯಾ; 55 ವರ್ಷ ಜಾತಿ ಕಬ್ಬೇರ್ ; ಕೊಲಿ ಕೆಲಸ ಸಾ; ಕಲ್ಮಲಾ EªÀgÀ ಮತ್ತು ನಮ್ಮೂರಿನ ತಿಪ್ಪಯ್ಯ ತಂದೆ ರಂಗಯ್ಯ ಗಿನ್ನೀರ್ ವಯಾ; 45 ವರ್ಷ ಜಾತಿ ನಾಯ್ಕ ರವರು ಎತ್ತು ಬಂಡಿಯನ್ನು ಬಿಡುತ್ತಿದ್ದು ಇದೆ ವಿಷಯದಲ್ಲಿ ಸದರಿ ತಿಪ್ಪಯ್ಯನು ನಮ್ಮ ಮನೆಯವರ ಮೇಲೆ  ಕೇಸುನ್ನು ಮಾಡಿದ್ದು ಆಗಿನಿಂದಲು ನಮ್ಮ ಮನೆಯವರ ಮೇಲೆ ತಿಪ್ಪಯ್ಯ ಮತ್ತು ಆತನ ಹೆಂಡತಿ ಗಂಗಮ್ಮ ವಯಾ; 40ವರ್ಷ ರವರುಗಳು ವೈಷಮ್ಯೆ ಬೆಳಸಿಕೊಂಡಿದ್ದರು
        ದಿನಾಂಕ; 31-10-2014 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನಾನು ಸದರಿ ಜಾಗೆಯಲ್ಲಿ ಎತ್ತಿನ ಸೆಗಣಿಯನ್ನು ತೆಗೆಯಲು ಹೋದಾಗ್ಗೆ ತಿಪ್ಪಯ್ಯ ಮತ್ತು ಆತನ ಹೆಂಡತಿ ಗಂಗಮ್ಮ ರವರುಗಳು ಇದ್ದು ನಾನು ಬರುವದನ್ನು ನೋಡಿ ಅವರಿಬ್ಬರೂ ಚಿನಾಲೆ ಸೂಳೆ ಬಂದಳು ನೋಡು ಅಂತಾ ನನ್ನ ಎದುರಿಗೆ ಬರುತ್ತಾ ನನನ್ನು ಇಬ್ಬರೂ  ತಡೆದು ನಿಲ್ಲಿಸಿ  ಸೂಳೇಯರಿಗೆ  ಜಾಗೆಯಲ್ಲಿ ಎತ್ತು ಕಟ್ಟಬೇಡಿರಿ ಇದು ಸರ್ಕಾರಿ ಜಾಗೆ ಇರುತ್ತದೆ, ಅಂತಾ ತಿಳಿಸಿದರು ಎತ್ತುಗಳನ್ನು ಕಟ್ಟುತ್ತಾರೆ ಅಂತಾ  ಅವಾಚ್ಯವಾಗಿ ಬೈದಾಡಿ ತಿಪ್ಪಯ್ಯನು ಒಮ್ಮಿಂದೋಮ್ಮೆಲೆ ಸಿಟ್ಟಿಗೆ ಬಂದು ನನ್ನ ಬಲಗೈನ್ನು ಹಿಡಿದು ಕೈಯಿಂದ ಕಪಾಳಕ್ಕೆ ಹೊಡೆದನು ಮತ್ತು ಆತನ ಹೆಂಡತಿ ಗಂಗಮ್ಮಳು ನನ್ನ ತಲೆಯಲ್ಲಿಯ ಕೊದಲು ಹಿಡಿದು ಎಳೆದಾಡಿದಳು ನಂತರ ಇಬ್ಬರೂ ಇನ್ನೂಂದು ಸಲ ಇಲ್ಲಿ ಎತ್ತುಗಳನ್ನು ಕಟ್ಟಿದ್ದರೆ ನಮ್ಮನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದರು  ಆಗ್ಗೆ ಅಲೇ ಇದ್ದ ನನ್ನ ಗಂಡ ಸಣ್ಣ ಬೂದೇಪ್ಪ ತಂದೆ ಬೀಮಣ ಧಳವಾಯಿ ವಯಾ; 60ವರ್ಷ ಮತ್ತುನನ್ನ ಮಗ ಪಂಪಣ್ಣ ವಯಾ; 38 ವರ್ಷ ಮತ್ತು ನಮ್ಮ ಗ್ರಾಮದ ಶರಣಬಸವ ತಂದೆ ಬಸವರಾಜ ವಯಾ; 25 ವರ್ಷ ಜಾತಿ ; ನಾಯ್ಕ ಒಕ್ಕಲುತನ  ರವರುಗಳು ಸದರಿ ಜಗಳವನ್ನು ಪ್ರತ್ಯೇಷ ವಾಗಿ ನೋಡಿ ಜಗಳವನ್ನು ಬಿಡಿಸಿಕೊಂಡರು ನಾನು ಬಗ್ಗೆ ಆಸ್ಪತ್ರೆ ಹೋಗಲು ಇಚ್ಚಿಸುವದಿಲ್ಲಾ  ಮತ್ತು ಸದರಿ ತಿಪ್ಪಯ್ಯ ಮತ್ತು ಗಂಗಮ್ಮಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 279/2014 PÀ®A 341.323.504.506.s ಸಹಿತ 34   L¦¹  CrAiÀÄ°è ಪ್ರಕರಣ ದಾಖಲಿಸಿ PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.n. J¸ï.¹. ¥ÀæPÀgÀtzÀ ªÀiÁ»w:-
        ದಿನಾಂಕ 31.10.2014 ರಂದು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ಕಲ್ಮಲಾ ಗ್ರಾಮದ ತನ್ನ ವಾಸದ ಮನೆಯ ಹತ್ತಿರ ಬಿಚ್ಚಾಲಿ ಸಣ್ಣ ಬೂದೆಪ್ಪ ಹಾಗೂ ಇತರೆ 04 ಜನರು ಎಲ್ಲಾರು ಜಾತಿ: ಕಬ್ಬೆರ ಸಾ: ಕಲ್ಮಲಾ ಗ್ರಾಮ ತಾ:ಜಿ:ರಾಯಚೂರು.EªÀgÀÄUÀ¼ÀÄ  ಅಕ್ರಮ ಕೂಟವಾಗಿ ಸೇರಿಕೊಂಡು ಶ್ರೀ ಗಿನ್ನೇರಿ ತಿಪ್ಪಯ್ಯ ತಂದೆ ರಂಗಯ್ಯ :45 ವರ್ಷ, ಜಾತಿ: ಬ್ಯಾಡರ್, : ಒಕ್ಕಲುತನ, ಸಾ: ಕಲ್ಮಲಾ ಗ್ರಾಮ ತಾ:ಜಿ: ರಾಯಚೂರು  FvÀ¤UÉ  ಬ್ಯಾಡರ್ ಸೂಳೆ ಮಗನೆ ನಿಂದು ಬಹಳ ಆಗಿದೆ ಅಂತಾ ಜಾತಿ ನಿಂದನೆ ಮಾಡುತ್ತಾ ತನ್ನನ್ನು ಆಗಸಿ ಕಡೆಯಿಂದ  ದಬ್ಬಿಕೊಂಡು ನನ್ನ ಮನೆಯ ಹತ್ತಿರ ತಂದು ಪಂಪಣ್ಣ ಈತನು ಚಪ್ಪಲಿ ಕಾಲಿನಿಂದ ಒದ್ದಿದ್ದು ಆಗ್ಗೆ ತಾನು ನೆಲಕ್ಕೆ ಬಿದ್ದೆ ಆದಾಗ್ಯೂ ಸದರಿಯವರು ಎಲ್ಲಾರು ತನಗೆ ಕೈಗಳಿಂದ ಹೊಡೆಬಡೆ ಮಾಡಿದ್ದಲ್ಲದೆ ಈ ಬ್ಯಾಡರ್ ಸೂಳೆ ಮಗನನ್ನು ಜೀವ ಸಹಿತ ಉಳಿಸ ಬಾರದು ಅಂತಾ ಜೀವ ಬೇದರಿಕೆ ಹಾಕಿದ್ದು, ಸೆದರಿಯವರು ಹೊಡೆಬಡೆ ಮಾಡಿದ್ದರಿಂದ ತನ್ನ ಎರಡು ಮೊಣಕೈ, ಎಡಗಡೆ  ಸೊಂಟದಲ್ಲಿ, ಎಡಗಾಲು ಮೊಣಕಾಲು ಕೆಳಗೆ ಮತ್ತು ಬಲಗಾಲು ಪಾದ ಮತ್ತು ಮೊಣಕಾಲು ಕೆಳಗೆ ತೆರೆಚಿದ ಗಾಯಗಳಾಗಿದ್ದು ಈ ಬಗ್ಗೆ ಸದರಿಯವರ ಸೂಕ್ತ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ದೂರಿನ ಮೇಲಿನಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:  278/2014 ಕಲಂ 143,147,323,504,355,506 ¸À»vÀ 149 .ಪಿ.ಸಿ. ಮತ್ತು 3(1) (10) ºÀjd£À Vjd£À ¤µÉÃzÀ PÁAiÉÄÝ 1989 CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ 31-10-2014 ರಂದು ಮೃತ ಶಿವಕುಮಾರ ಈತನು ತನ್ನ  ಕೆಲಸದ ನಿಮಿತ್ಯವಾಗಿ ಸಿ.ಡಿ.100 ಎಸ್.ಎಸ್ ಮೋಟಾರ್ ಸೈಕಲ್ ನಂ: ಕ.ಎ.36 ಹೆಚ್.-96 ನೇದ್ದರ ಮೇಲೆ ರಾಯಚೂರು ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ  ಕವಿತಾಳಕ್ಕೆ ಬರುತ್ತಿರುವಾಗ ಎದರುಗಡೆ ಕವಿತಾಳ ಕಡೆಯಿಂದ ಹಿರೋ ಹೊಂಡಾ ಫ್ಯಾಶನ್ ಮೋಟಾರ್ ಸೈಕಲ್  ನಂ: ಕೆ.ಎ. 51  ಎಸ್-1556 ನೇದ್ದರ  ಸವಾರ ಸೋತಪ್ಪ ತಂದೆ ಅಮರಪ್ಪ ಸಾ: ಹಿರೇಹಣಗಿ ಈತನು ತನ್ನ ,ವಶದಲ್ಲಿದ್ದ ಮೋಟಾರ್ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ರಸ್ತೆಯ ಬಲಕ್ಕೆ ಬಂದು ಶಿವಕುಮಾರನ ಮೊಟಾರ್ ಸೈಕಲ್ ಗೆ ಜೋರಾಗಿ ಟಕ್ಕರು ಕೊಟ್ಟಿದ್ದರಿಂದ ಶಿವಕುಮಾರನಿಗೆ ಭಾರಿ  ಸ್ವರೂಪದ ರಕ್ತಘಾಯಗಳಾಗಿದ್ದು ಅಲ್ಲದೇ ಟಕ್ಕರುಕೊಟ್ಟ ಸೋತಪ್ಪನಿಗೂ ಸಾದಾ ಸ್ವರೂಪದ ಗಾಯಗಳಾಗಿದ್ದು ಮತ್ತು  ಅಪಘಾತದಲ್ಲಿ ಎರಡು ಮೋಟಾರ್ ಸೈಕಲ್ ಗಳು ಜಕಮ್ ಗೊಂಡಿದ್ದವು, ಕೂಡಲೇ ಶಿವಕುಮಾರನನ್ನು  ಚಿಕಿತ್ಸೆ ಕುರಿತು ಕವಿತಾಳ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ  ರಾಯಚೂರುಗೆ ಕರೆದುಕೊಂಡು ಹೊರಟಾಗ ಸಿರವಾರದಲ್ಲಿ ಸಾಯಂಕಾಲ 5-45  ಗಂಟೆಗೆ ಶಿವಕುಮಾರನು ಅಪಘಾತದ ತೀವ್ರ ಗಾಯಗಳಿಂದ ಮೃತಪಟ್ಟಿರುತ್ತಾನೆ ಅಂತ ನಿಂಗಪ್ಪ ತಂದೆ ಯಂಕಪ್ಪ  ವಯಸ್ಸು 40 ವರ್ಷ ಜಾತಿ ನಾಯಕ್, ಉ: ಒಕ್ಕಲುತನ
  ಸಾ: ಗುಡದಿನ್ನಿ ತಾ:ಮಾನವಿ  gÀªÀgÀÄ ನೀಡಿದ ಫಿರ್ಯಾದಿದಾರರ ಹೇಳಿಕೆ ಸಾರಂಶದ ಮೇಲಿಂದ PÀ«vÁ¼À ಠಾಣಾ ಅಪರಾಧ ಸಂಖ್ಯೆ 111/2014 ಕಲಂ; 279.338.304(ಎ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,
                    ದಿನಾಂಕ:- 31-10-2014 ರಂದು ಮದ್ಯಾಹ್ನ 12-10 ಗಂಟೆಗೆ ನಗರದ ಗೋಶಾಲ ರಸ್ತೆ ಧನ್ವಂತರಿ ಆಸ್ಪತ್ರೆ ಪಕ್ಕದ ಶ್ರೀ ಲಕ್ಷ್ಮೀ ಅಟೋ ಮೋಬೈಲ್ಸ್ ಶಾಪ್ ಮುಂದಿನ ರಸ್ತೆಯ ಎಡಬದಿಗೆ ಮೃತ ಭೀಮವ್ವ ಅರಬವಾಡ ಸರ್ಕಲ್ ಕಡೆ ನಡೆದುಕೊಂಡು ಹೋಗುವಾಗ ಅದೇ ಸಮಯಕ್ಕೆ ಗಂಜ್ ಸರ್ಕಲ್ ಕಡೆಯಿಂದ ಆರೋಪಿ ಚಾಲಕ £ÁzÀ ಪಾಂಡು ತಂದೆ ರಾಮಕೃಷ್ಣ 22 ವರ್ಷ, ಜಾ:ರೆಡ್ಡಿ :ಚಾಲಕ  ಸಾ||ಕೊಂಡಾಪೂರು ಧರೂರ ಮಂಡಲ ತಾ|| ಗದ್ವಾಲ್ ಜಿ||ಮಹೆಬೂಬ್ ನಗರ ತೆಲಂಗಾಣ/ಎಪಿ. FvÀ£ÀÄ vÀ£Àß LIFTON CRANE NO.AP-28/BP-6855 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಭೀಮವ್ವಳಿಗೆ ಟಕ್ಕರ ಕೊಟ್ಟಿದ್ದರಿಂದ ಕೆಳಗೆ ಬಿದ್ದ ಭೀಮವ್ವಳ ಕಾಲುಗಳ ಮೇಲೆ ಮುಂದಿನ ಗಾಲಿ ಎಡಗಡೆ ಟೈರ್ ಹಾಯ್ದು ಹೋಗಿದ್ದರಿಂದ ಹರಿದ ರಕ್ತಗಾಯಗಳಾಗಿ ಕಾಲು ಮುರಿದಿದ್ದು ಇಲಾಜು ಕುರಿತು ನಗರದ ರೀಮ್ಸ ಬೋಧಕ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಮದ್ಯಾಹ್ನ 2-20 ಗಂಟೆಗೆ ಮೃತಪಟ್ಟಿದ್ದು ಅಂತಾ ಮಾರೆಪ್ಪ ತಂದೆ ಹನುಮಂತ 48 ವರ್ಷ ಜಾ:ಮಾದೀಗ , :ಸೆಂಟ್ರಿಂಗ್ ಕೆಲಸ ಸಾ|| ಮನೆ ನಂ.12-8-180 ಸಿಯಾ ತಲಾಬ್ ಮರ್ಚೆಡ್ ಗೆರ ರಾಯಚೂರು gÀªÀgÀÄ PÉÆlÖ  zÀÆj£À ªÉÄðAzÀ   ನಗರ  ಸಂಚಾರ ಪೊಲೀಸ್ ಠಾಣೆ ರಾಯಚೂರು  UÀÄ£Éß £ÀA: 92/2014 ಕಲಂ. 279,304 [A] IPC.  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
zÉÆA© ¥ÀæPÀgÀtzÀ ªÀiÁ»w:-
          ದಿನಾಂಕ: 31/10/2014 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ವೆಂಗಳಾಪೂರ ಸೀಮಾಂತರದ ಹೊಲದ ಸರ್ವೆ ನಂ. 2 ವಿಸ್ತಿರ್ಣ 10 ಗುಂಟೆ ಜಮೀನಿನಲ್ಲಿ 1) AiÀÄAPÀ¥Àà vÀAzÉ: gÀAUÀAiÀÄå, ºÁUÀÆ EvÀgÉ 6 d£ÀgÀÄ ಸೇರಿಕೊಂಡು ಅಂಗನವಾಡಿ ಕಟ್ಟಡ ಕಟ್ಟುಲು ಬುನಾದಿ ಅಗೆಯುತ್ತಿದ್ದಾಗ ಫಿರ್ಯಾದಿದಾgÀ¼ÁzÀ ²æà ªÀÄw gÀAUÀªÀÄä UÀAqÀ: gÀAUÀ¥Àà, 32ªÀµÀð, £ÁAiÀÄPÀ, ªÀÄ£ÉPÉ®¸À, ¸Á: ªÉAUÀ¼Á¥ÀÆgÀ ¹ÃªÉÄzÉÆrØ   FPÉAiÀÄÄ  ನನ್ನ ಗಂಡನ ಜಮೀನಿನಲ್ಲಿ KPÉ ಅಗೆಯುತ್ತಿದ್ದಿರಾ ಅಂತಾ ಕೇಳಿದಾಗ, ಆರೋಪಿತರು  ಫಿರ್ಯಾದಿದಾರಳಿಗೆ ಮೈ ಕೈ ಮುಟ್ಟಿ ಸೀರೆಯನ್ನು ಎಳೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆ ಬಡೆ ಮಾಡಿದ್ದು, ಆಗ ಮನೆಯಿಂದ ಫಿರ್ಯಾದಿಯ ಗಂಡನು ನನ್ನ ಹೆಂಡತಿಗೆ ಏಕೆ ಹೊಡೆಯುತ್ತಿರಿ ಅಂತಾ ಕೇಳಿದಾಗ, ಆರೋಪಿತರು ಫಿರ್ಯಾದಿಯ ಗಂಡನಿಗೂ ಸಹಿತ ಕಟ್ಟಿಗೆಯಿಂದ, ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿದ್ದು, ಜೆ.ಸಿ.ಬಿ ಯಿಂದ ನಿನ್ನನ್ನು ಇದೇ ತೆಗ್ಗಿನಲ್ಲಿ ಮುಚ್ಚಿ ಬಿಡುತ್ತೆವೆ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ ಇದ್ದ ಗಣಕಿಕರಣ ಮಾಡಿಸಿ ತಂದು ಹಾಜರು ಪಡಿಸಿದ ಫಿರ್ಯಾದಿಯ ಸಾರಾಂಶದ ಮೇಲಿಂದ zÉêÀzÀÄUÀð oÁuÉ UÀÄ£Éß £ÀA: 183/2014 PÀ®A-143,147,148,324,354,506,447 ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   
 ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
  
ಪಿರ್ಯಾದಿ PÁ®ÄgÁªÀiï vÀAzÉ PÀ¥ÀÆgï, 30 ªÀµÀð, eÁ: ªÀiÁgÀªÁr, G: UÀuÉñÀ ªÀÄÆwð vÀAiÀiÁj¸ÀĪÀÅzÀÄ, ¸Á: ¨sÁgÀw PÁ¯ÉÆä, ªÉAPÀmÉñÀégÀ PÁ¯ÉÆä gÁAiÀÄZÀÆgÀÄ EªÀgÀ ತಮ್ಮನಾಅರುಣ, 14 ವರ್ಷ, ಈತನು ದಿನಾಂಕ 15-05-2014 ರಂದು ರಾಯಚೂರುನ ವೆಂಕಟೇಶ್ವರ ಕಾಲೋನಿಯ ಹತ್ತಿರವಿರುವ ಭಾರತಿ ಕಾಲೋನಿಯಲ್ಲಿ ತನ್ನ ಮನೆಯಿಂದ ಹೊರಗೆ ಹೋದವನು ವಾಪಸ್ಸು ರಾತ್ರಿಯಾದರೂ ವಾಪಾಸ್ಸು ಮನೆಗೆ ಬರದೇ ಇದ್ದುದರಿಂದ ಫಿರ್ಯಾದಿದಾರರು ಮತ್ತು ಮನೆಯವರು ದೇವಸ್ಥಾನಗಳಲ್ಲಿ, ಬಸ್ ಸ್ಟ್ಯಾಂಡ್, ರೇಲ್ವೆ ಸ್ಟೇಷನ್ ಗಳಲ್ಲಿ ಮತ್ತು ರಾಜಸ್ಥಾನದಲ್ಲಿರುವ ತಮ್ಮ ಸಂಬಂದಿಕರಲ್ಲಿ ವಿಚಾರಿಸಿದ್ದು, ಇದುವರೆಗೂ ಪತ್ತೆಯಾಗದೇ ಇದ್ದುದರಿಂದ ಫಿರ್ಯಾದಿದಾರರು ಕಾಣೆಯಾದ ತನ್ನ ತಮ್ಮ ಅರುಣ, 14 ವರ್ಷ, ಇವರನ್ನು ಪತ್ತೆ ಮಾಡಿಕೊಡಿ ಅಂತಾ ಮುಂತಾಗಿ ಇಂದು ತಡವಾಗಿ ಬಂದು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 186/2014 ಕಲಂ. ಹುಡುಗ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.

  £ÀAvÀgÀ ¸ÀzÀj ¥ÀæPÀgÀtzÀ PÁuÉAiÀiÁzÀ ºÀÄqÀÄUÀ£À ¥ÀvÉÛ PÀÄjvÀÄ E°èAiÀĪÀgÉUÉ ¸ÁPÀµÀÄÖ ¥ÀæAiÀÄwß¹zÁUÀÆå E£ÀÆß ¥ÀvÉÛAiÀiÁVgÀĪÀÅ¢¯Áè, PÁgÀt PÁuÉAiÀiÁzÀ ºÀÄqÀÄUÀ£À ¨sÁªÀavÀæ ºÁUÀÆ ZÀºÀgÉ ¥ÀnÖAiÀÄ£ÀÄß vÀªÀÄä ¥ÀwæPÉAiÀÄ°è ¥ÀæPÀluÉ ªÀiÁr, ¸ÁªÀðd¤PÀjUÉ PÁuÉAiÀiÁzÀ ºÀÄqÀÄUÀ£À §UÉÎ K£ÁzÀgÀÆ ªÀiÁ»w ¹PÀÌ°è ¦.J¸ï.L ¥À²ÑªÀÄ oÁuÉ ªÉÆ.£ÀA.9480803847, ¥À²ÑªÀÄ ¥Éưøï oÁuÉ zÀÆ.¸ÀASÉå :08532-232570 CxÀªÁ gÁAiÀÄZÀÆgÀÄ f¯Áè ¥Éưøï PÀAmÉÆæïï gÀƪÀiï zÀÆ.¸ÀASÉå : 08532-235635 (100)  UÉ ªÀiÁ»w w½¸ÀĪÀAvÉ PÉÆÃjgÀÄvÁÛgÉ.



PÁuÉAiÀiÁzÀ ªÀÄ£ÀĵÀå£À ZÀºÀgÉ ¥ÀnÖ F PɼÀV£ÀAwgÀÄvÀÛzÉ.

 
1
PÁuÉAiÀiÁzÀ ºÀÄqÀÄUÀ£À ºÉ¸ÀgÀÄ ªÀÄvÀÄÛ «¼Á¸À
CgÀÄt vÀAzÉ PÀ¥ÀÆgÀ, 14 ªÀµÀð, eÁ: ªÀiÁgÀªÁr, ¸Á: ¨sÁgÀw PÁ¯ÉÆä, ªÉAPÀmÉñÀégÀ PÁ¯ÉÆä gÁAiÀÄZÀÆgÀÄ
2
°AUÀ
ºÀÄqÀÄUÀ
3
JvÀÛgÀ
4 ¦Ãmï
4
PÀÆzÀ®Ä
PÀ¥ÀÄà PÀÆzÀ®Ä
5
ªÉÄʧtÚ
¸ÁzÁ PÀ¥ÀÄà ªÉÄʧtÚ
6
ªÀÄÄR
zÀÄAqÀ£ÉAiÀÄ ªÀÄÄR
7
ªÉÄÊPÀlÄÖ
vɼÀî£ÉAiÀÄ ªÉÄÊPÀlÄÖ
8
zsÀj¹zÀ GqÀÄ¥ÀÄ
ºÀ¼À¢ nà ±Àlð ªÀÄvÀÄÛ ¤Ã° fãïì ¥ÁåAmï zsÀj¹gÀÄvÁÛ£É
9
ªÀiÁvÀ£ÁqÀĪÀ ¨ÁµÉ
»A¢, (C®à ¸Àé®à PÀ£ÀßqÀ ªÀiÁvÀ£ÁqÀÄvÁÛ£É)
10
¥Á®PÀgÀ ºÉ¸ÀgÀÄ, zÀÆ. ¸ÀA.
PÁ®ÄgÁªÀiï vÀAzÉ PÀ¥ÀÆgï, 30 ªÀµÀð, eÁ: ªÀiÁgÀªÁr, G: UÀuÉñÀ ªÀÄÆwð vÀAiÀiÁj¸ÀĪÀÅzÀÄ, ¸Á: ¨sÁgÀw PÁ¯ÉÆä, ªÉAPÀmÉñÀégÀ PÁ¯ÉÆä gÁAiÀÄZÀÆgÀÄ, ¥sÉÆÃ.£ÀA. 9611081411

PÉÆ¯É ¥ÀæPÀgÀtzÀ ªÀiÁ»w:-
ದಿನಾಂಕ 31-10-2014 ರಂದು ಬೆಳಗ್ಗೆ 8-00 ಗಂಟೆ ಸುಮಯದಲ್ಲಿ C¤ÃvÁ vÀAzÉ UÉÆÃ¥Á® ªÁåUÀ®ªÀĤ ªÀAiÀÄ 19 ªÀµÀð eÁ : £ÁAiÀÄPÀ, ©PÁA JgÀqÀ£ÉÃAiÀÄ ªÀµÀðzÀ «zÁåyð ¸Á: ¤ÃgÀªÀiÁ£À« FPÉAiÀÄ ತಂದೆ vÀ£Àß  ತಾಯಿಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಕೇಳಿದ್ದು ಆಗ ನನ್ನ ತಾಯಿ ಬೆಳ ಬೆಳಗ್ಗೆ ಕುಡಿಯಲು ಹಣ ಕೇಳಿದರೆ ಹೇಗೆ, ಸಂಸಾರ ಸಾಗಿಸಿಕೊಂಡು ಹೋಗಲು ಕಷ್ಟವಾಗಿದೆ ಹಣ ಕೊಡುವುದಿಲ್ಲ ಅಂತಾ ಹೇಳಿದ್ದಕ್ಕೆ ನನ್ನ ತಂದೆಯು ನನ್ನ ತಾಯಿಗೆ ಎನಲೇ ಸೂಳೆ ಇವತ್ತು ಹಣ ಕೊಟ್ರ ಸರಿ ಇಲ್ಲದಿದ್ದರೆ ನಿನ್ನನ್ನು ಇವತ್ತು ಕೊಂದು ಬಿಡುತ್ತೇನೆ ಅಂತಾ ಜಗಳ ತೆಗೆದು ಕೈಗಳಿಂದ ಹೊಡೆಯ ಹತ್ತಿದನು.  ಆಗ ತಾನು ಮತ್ತು ತನ್ನ ತಮ್ಮ ವಿನೋದಕುಮಾರ ಬೈದು ಜಗಳ ಬಿಡಿಸಿದ್ದು, ಎಂದಿನಂತೆ ಕಾಲೇಜಿಗೆ ಹೋಗಿ ಪಿರಿಯಡಗಳು ನಡೆಯದಿದ್ದಕ್ಕೆ ವಾಪಸ್ ಮದ್ಯಾಹ್ನ 12-00 ಗಂಟೆಗೆ ಮನೆಗೆ ಬಂದಿದ್ದು, ತನ್ನ ತಮ್ಮ ಹಾಗೂ ಚಿಕ್ಕಪ್ಪನ ಮಗ ರಂಗನಾಥ ಇಬ್ಬರು ಗದ್ದೆಗೆ ಹೋಗಿ ಮೇವು ತೆಗೆದುಕೊಂಡು ತಾಯಿಗೆ ಕರೆದುಕೊಂಡು ಬರುತ್ತೇವೆ ಅಂತಾ ಹೇಳಿ ಹೋಗಿದ್ದು, ಮದ್ಯಾಹ್ನ 1-00 ಗಂಟೆಗೆ ಸುಮಾರಿಗೆ ನಮ್ಮ ಮಾವ ನಾಗಭೂಷಣನು ನಮ್ಮ ಮನೆಯ ಬಾಜು ಮಹಾದೇವನಿಗೆ ಫೋನ್ ಮಾಡಿ ಗೋಪಾಲನು ತನ್ನ ಹೆಂಡತಿ ಮೀನಾಕ್ಷಮ್ಮಳಿಗೆ ಕೊಡ್ಲಿಯಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ಓಡಿ ಹೋಗಿದ್ದು, ಆಕೆಗೆ ಕುಂಬಾರ ಮಲ್ಲಯ್ಯನ ಆಟೋದಲ್ಲಿ ಮಾನವಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊರಟಿದ್ದೇವೆ ಅಂತಾ ತಿಳಿಸಿದ್ದು, ಅಲ್ಲಿಯೇ ಇದ್ದ ನಾನು ಕೇಳಿಸಿಕೊಂಡು ನಾನು ನಮ್ಮ ಕಕ್ಕ ಶಿವು ಮೋಟರ್ ಸೈಕಲ ಮೇಲೆ ಮಾನವಿಗೆ ಹೊರಟಾಗ ರಾಮನಾಥ ಕ್ಯಾಂಪ್ ಹತ್ತಿರ ನಮ್ಮವರು ಆಟೋ ನಿಲ್ಲಿಸಿಕೊಂಡು ನಿಂತ್ತಿದ್ದು ನಮ್ಮ ತಮ್ಮ ವಿನೋದಕುಮಾರನು ಅಳುತ್ತಾ ಬಂದು ಇದೀಗ ಮದ್ಯಾಹ್ನ 2-00 ಗಂಟೆ ಸುಮಾರಿಗೆ ರಾಮನಾಥ ಕ್ಯಾಂಪ್ ಹತ್ತಿರ ನಮ್ಮ ತಾಯಿ «ÄãÁPÀëªÀÄä @ zÉêÀªÀÄä UÀAqÀ UÉÆÃ¥Á® ªÀiÁåUÀ®ªÀĤ ªÀAiÀÄ 40 ªÀµÀð eÁ : £ÁAiÀÄPÀ G : ºÉÆÃmɯï PÉ®¸À ªÀÄvÀÄÛ ºÉÆ®zÀ PÉ®¸À ¸Á: ¤ÃgÀªÀiÁ£À« ಮೃತಪಟ್ಟಳು ಅಂತಾ ತಿಳಿಸಿದನು.  ಅದೇ ಆಟೋದಲ್ಲಿ ನಾವು ನಮ್ಮ ತಾಯಿಗೆ ಮಾನವಿ ಸರಕಾರಿ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ಹಾಕಿ ನಮ್ಮ ತಾಯಿಗೆ ನೋಡಲಾಗಿ ಬಲಕಿವಿ ಮೇಲ್ಬಾಗದ ತಲೆಗೆ ಹಾಗೂ ನೆತ್ತಿಯ ಮೇಲೆ ಮತ್ತು ಬಲ ಹುಬ್ಬಿನ ಮೇಲೆ ಭಾರಿ ಆಳವಾದ ರಕ್ತಗಾಯಗಳಾಗಿದ್ದವು.  ಅಲ್ಲಿಂದ ಠಾಣೆಗೆ ಬಂದು ನಮ್ಮ ತಂದೆ ಗೋಪಾಲ ಈತನ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ PÉÆlÖ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 291/14 ಕಲಂ 302 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.11.2014 gÀAzÀÄ 01 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   100/-   UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.