Thought for the day

One of the toughest things in life is to make things simple:

18 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ದಾಳಿ ಪ್ರಕರಣಗಳ ಮಾಹಿತಿ.
    
     ದಿನಾಂಕ:16.03.2017 ರಂದು 1700 ಗಂಟೆಯ ಸುಮಾರಿಗೆ ಸುಲ್ತಾನಪೂರ ಗ್ರಾಮದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ   ಮಂಜುನಾಥ ತಂ: ತಿಮ್ಮಣ್ಣ ವಯ: 28 ವರ್ಷ ಜಾ: ಗೊಲ್ಲರ್, : ಕೂಲಿ  ಸಾ: ಸುಲ್ತಾನ್ ಪೂರ ತಾ:ಜಿ: ರಾಯಚೂರು ಈತನು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸದರಿ ಸುಲ್ತಾನಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ, ಪಂಚರು ಮತ್ತು ಸಿಬ್ಬಂದಿಯೊಂದಿಗೆ 1730 ಗಂಟೆಯಿಂದ 1815 ಗಂಟೆಯ ವರೆಗೆ ದಾಳಿ ಮಾಡಿ ಆರೋಪಿಯ ವಶದಿಂದ ಒಂದು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 850/- ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡಿದ್ದು ಆರೋಪಿ ನಂ: 1 ಈತನು ಮಟಕಾ ಚೀಟಿಗಳನ್ನು ಬರೆದುಕೊಂಡು ಆರೋಪಿ ನಂ: 2 ಬೂದಯ್ಯ ಸ್ವಾಮಿ ಈತನಿಗೆ ನೀಡುವದಾಗಿ ತಿಳಿಸಿದ್ದು, ಬಗ್ಗೆ ಮಾನ್ಯ ಪಿಎಸ್ಐ ರವರು ನೀಡಿದ ಜ್ಞಾಪನದ ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 46/2017PÀ®A. 78(111) ಕೆ ಪಿ ಕಾಯ್ದೆ.  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

     ದಿನಾಂಕ 16.03.2017 ರಂದು 19.15 ಗಂಟೆಗೆ ಹಟ್ಟಿ ಗ್ರಾಮದ ಕಾಕಾನಗರ ಕಾಕಾ ಹೊಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಇಮಾಮಸಾಬ ತಂದೆ ಖಾಸೀಂಸಾಬ ವಯಾ 67 ವರ್ಷ, ಜಾ: ಮುಸ್ಲಿಂ, : ಗುಜರಿವ್ಯಾಪಾರ, ಸಾ: ಕಾಕಾನಗರ ಹಟ್ಟಿಗ್ರಾಮ2) E¸Áä¬Ä¯ï vÀAzÉ EªÀiÁªÀĸÁ§ ¸Á: ºÀnÖ ರವರುಮೋಸದ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಪಿ.ಎಸ್.. ಹಟ್ಟಿ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ ನಂ 1 ನೇದ್ದವನು ಸಿಕ್ಕಿ ಬಿದ್ದಿದ್ದು, ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಹಾಗೂ ªÀÄlPÁ dÆeÁlzÀ £ÀUÀzÀ ºÀt gÀÆ. 1240/- gÀÆಜಪ್ತಿ ಮಾಡಿಕೊಂಡು ಬಂದಿದ್ದು, ಆರೋಪಿ ನಂ 2 E¸Áä¬Ä¯ï vÀAzÉ EªÀiÁªÀĸÁ§ ¸Á: ºÀnÖ ನೇದ್ದವನು ಓಡಿ ಹೋಗಿದ್ದು ಆರೋಪಿತರು ತಾನು ಬರೆದ ಮಟಕಾಚೀಟಿಪಟ್ಟಿಯನ್ನು ತಾವೇ ಇಟ್ಟು ಕೊಳ್ಳುವದಾಗಿ ತಿಳಿಸಿದ್ದು, ಫಿರ್ಯಾದಿದಾರರು ಮುದ್ದೇಮಾಲುಗಳನ್ನು ಹಾಗೂ ಒಬ್ಬ  ಆರೋಪಿತನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತನ ವಿರುದ್ದ ºÀnÖ ¥Éưøï oÁuÉ ಗುನ್ನೆ ನಂ:  70/2017 PÀ®A. 78(111) PÉ.¦. PÁAiÉÄÝ & 420 L¦¹ ಅಡಿಯಲ್ಲಿ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

                 ದಿನಾಂಕ: 16.03.2017 ರಂದು ಸಂಜೆ 4.00 ಗಂಟೆ ಸುಮಾರಿಗೆ ಗುರುಗುಂಟಾ ಗ್ರಾಮದ ಕಳಸದ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ 1) ªÀÄAdÆgÀ«ÄAiÀiÁ vÀAzÉ gÀeÁPÀ¸Á§ ºÀªÁ¯ÁÝgÀ ªÀAiÀiÁ 45 ªÀµÀð, eÁ: ªÀÄĹèA, G: ¥Á£À±Á¥ï CAUÀr, ¸Á: PÀ¼À¸ÀzÀUÀÄr ºÀwÛgÀ, UÀÄgÀÄUÀÄAmÁ ಇವರು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ಪಿ.ಎಸ್.. ಹಟ್ಟಿ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮೇಲಿನ ಮುದ್ದೇಮಾಲುಗಳನ್ನು ಹಾಗೂ  ªÀÄlPÁ dÆeÁlzÀ £ÀUÀzÀÄ ºÀt gÀÆ. 1270/-ನ್ನು ಜಪ್ತಿಮಾಡಿಕೊಂಡಿದ್ದು, ಆರೋಪಿತನು ತಾನು ಬರೆದ ಮಟಕಾ ಚೀಟಿಪಟ್ಟಿಯನ್ನು ಆರೋಪಿ 02  ¸ÀAvÉÆõÀ ¸Á: UÀÄgÀÄUÀÄAmÁ UÁæªÀÄ (¥ÀgÁj)  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು, ಫಿರ್ಯಾದಿದಾರರು ಮುದ್ದೇಮಾಲುಗಳನ್ನು ಹಾಗೂ ಒಬ್ಬ  ಆರೋಪಿತನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತನ ವಿರುದ್ದ ºÀnÖ ¥Éưøï oÁuÉ ಗುನ್ನೆ ನಂ:  69/2017 PÀ®A. 78(111) PÉ.¦. PÁAiÉÄÝ & 420 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ವರದಕ್ಷಣೆ ಪ್ರಕರಣದ ಮಾಹಿತಿ:-
                     ದಿನಾಂಕ: 07-12-2014 ರಂದು ಫಿರ್ಯಾದಿ ²æêÀÄw ±ÉÆèsÁ @ ¤QvÁ UÀAqÀ ²ªÀPÀĪÀiÁgÀ CAUÀr, ªÀAiÀÄ: 27 ªÀµÀð, G: ªÀÄ£ÉPÉ®¸À, ¸Á: PÁgÀlV vÁ: UÀAUÁªÀw, ºÁªÀ: ²æøÁ¬Ä¨Á¨Á zÉêÀ¸ÁÜ£ÀzÀ »AzÀÄUÀqÉ , DzÀ±Àð PÁ¯ÉÆä ¹AzsÀ£ÀÆgÀÄ ಈಕೆಯನ್ನು ಆರೋಪಿ 01 ) ²ªÀPÀĪÀiÁgÀ vÀAzÉ UÀÄgÀÄ°AUÀ¥Àà CAUÀr,ನೇದ್ದವನಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯ ಸಮಯದಲ್ಲಿ ಆರೋಪಿ 01 ನೇದ್ದವನಿಗೆ ಫಿರ್ಯಾದಿದಾರಳ ತವರು ಮನೆಯವರು ರೂ 1,00,000/-ನಗದು ಹಣ, 10 ತೊಲೆ ಬಂಗಾರ, ಬೆಳ್ಳಿ ಸಾಮಾನುಗಳು ಹಾಗೂ ಗೃಹಬಳಕೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ ನಂತರ 01 ತಿಂಗಳು ಮಾತ್ರ ಚೆನ್ನಾಗಿ ನೋಡಿಕೊಂಡು, ನಂತರ ದಿನಾಂಕ 07-01-2015 ರಿಂದ 11-09-2016 ರ ವರೆಗೆ ಫಿರ್ಯಾದಿದಾರಳು ಗಂಡನೊಂದಿಗೆ ಕಾರಟಗಿಯಲ್ಲಿ ಮತ್ತು ರಾಯಚೂರಿನಲ್ಲಿದ್ದಾಗ ಆರೋಪಿತರಾದ ಫಿರ್ಯಾದಿದಾರಳ ಗಂಡ, ಮಾವ, ಅತ್ತೆ ಇವರು ಫಿರ್ಯಾದಿದಾರಳಿಗೆ ತವರು ಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆಯಾಗಿ ರೂ 1,00,000/- ತರುವಂತೆ ಮತ್ತು ಫಿರ್ಯಾದಿದಾರಳ ಮೇಲೆ ಅನುಮಾನಪಡುತ್ತಾ, ಜನರ ಎದುರಿಗೆ ಅವಮಾನ ಮಾಡುತ್ತಾ ಹಾಗೂ ಫಿರ್ಯಾದಿದಾರಳಿಗೆ ಆಸ್ಪತ್ರೆಗೆ ತೋರಿಸದೆ, ಕ್ಷುಲ್ಲಕ ಕಾರಣಕ್ಕೆ ಫಿರ್ಯಾದಿದಾರಳೊಂದಿಗೆ ಜಗಳ ಮಾಡಿ, ಅವಾಚ್ಯವಾಗಿ ಬೈಯುತ್ತಾ, ಮತ್ತು ಫಿರ್ಯಾದಿದಾರಳಿಂದ ವಿಚ್ಚೇಧನ ಪಡೆಯಬೇಕೆಂಬ ಉದ್ದೇಶದಿಂದ ವಿನಾ ಕಾರಣ ಫಿರ್ಯಾದಿದಾರಳಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಕೊಟ್ಟ ದೂರಿನ ಮೇಲಿಂದ ¹AzsÀ£ÀÆgÀÄ £ÀUÀgÀ   oÁuÉ UÀÄ£Éß £ÀA. 36/2017 PÀ®A: 498(J), 506 ¸À»vÀ 34 L¦¹ ºÁUÀÆ PÀ®A 3 & 4 ªÀ.¤ PÁAiÉÄ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕನ್ನ ಕಳುವಿನ ಪ್ರಕರಣದ ಮಾಹಿತಿ
ಖಾಸಗಿ ಫಿರ್ಯಾದಿ ಸಂಖ್ಯೆ 50/2017 ಅನ್ವಯ ವಸೂಲಾಗಿದ್ದು ಅದರಲ್ಲಿ ರಾಯಚೂರು ನಗರದ ರಾಜೀವ್ ಗಾಂಧಿ, ಆಟೋನಗರದಲ್ಲಿರುವ ಮಳಿಗೆ ನಂಬರ್ 12-7-132/160 ರಲ್ಲಿ ಪಿರ್ಯಾದಿ ಸೈಯದ್ ರಶೀದ್ ಪಾಶ ತಂದೆ ಸೈಯದ್ ಮಹಿಬೂಬ್ ವಯಾ 35 ವರ್ಷ, ಮೆಕಾನಿಕ,  ಕೆಲಸ, ಸಾಃ ಎಲ್.ಬಿ.ಎಸ್. ನಗರ ರಾಯಚೂರು ಈತನು ಸುಮಾರು 6 ವರ್ಷಗಳಿಂದ ಬಾಡಿಗೆಗೆ ಇದ್ದು ಪ್ರತಿವರ್ಷ ಮೌಖಿಕವಾಗಿ ಬಾಡಿಗೆಯನ್ನು ಹೆಚ್ಚಿಸುತ್ತಿದ್ದು -1 ಯೂಸುಫ್ ಖಾನ್ ತಂದೆ ಮಹ್ಮದ್ ಖಾನ್ ವಯಾ 50 ವರ್ಷ, ಮಾಜಿ ನಗರಸಭಾ ಸದಸ್ಯರು ಮತ್ತು ವ್ಯಾಪಾರ ಇವರಿಗೆ ಪ್ರತಿತಿಂಗಳು ಬಾಡಿಗೆಯನ್ನು ಕೊಡುತ್ತಿದ್ದು 2016 ವರ್ಷದಲ್ಲಿ ಮಳಿಗೆ ಬಾಡಿಗೆಯನ್ನು ಆರೋಪಿ ನಂ. 1 ರವರು ಪ್ರತಿ ತಿಂಗಳು ರೂ.7,500 ರಂತೆ ನಿರ್ದಿಷ್ಟಪಡಿಸಿದ್ದು ಫಿರ್ಯಾದಿದಾರ ಒಪ್ಪಿಕೊಂಡು ಮುಂಗಡವಾಗಿ ರೂ.10,000/- ರೂ.ಗಳನ್ನು ನೀಡಿದ್ದು ಡಿಸೆಂಬರ್ 2016 ಮತ್ತು ಜನೇವರಿ 2017 ಬಾಡಿಗೆಯನ್ನು  ಕೊಡಲು ಆಗದೇ ಇದ್ದ ಕಾರಣ ಫಿರ್ಯಾದಿ ಕಾಲವಕಾಶ ಕೇಳುತ್ತಾ ಬಂದಿದ್ದು ದಿನಾಂಕ 29-1-2017 ರಂದು ಆರೋಪಿತರೆಲ್ಲರು ಸಮಾನ ಉದ್ದೇಶದಿಂದ ಫಿರ್ಯಾದಿಯ ಮಳೆಗೆಯ ಬೀಗವನ್ನು ಮುರಿದು ಅತೀಕ್ರಮ ಪ್ರವೇಶ ಮಾಡಿ ಮಳೆಗೆಯಲ್ಲಿದ್ದ ಸುಮಾರು 4 ಲಕ್ಷ ರೂ. ಬೆಲೆಬಾಳುವ ಸಾಮಾನುಗಳನ್ನು ಮತ್ತು ಮಳೆಗೆಯ ಹೊರಗಡೆ ನಿಂತಿರುವ ಲಾರಿ ನಂಬರ್ ಕೆ..36 6883 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಫಿರ್ಯಾದಿದಾರ ಆರೋಪಿತರಿಗೆ ವಿಚಾರಿಸಿದ್ದಕ್ಕೆ ಆರೋಪಿತರೆಲ್ಲರು ಅವಾಚ್ಯವಾಗಿ ಬೈದು ಪ್ರಾಣ ಬೆದರಿಕೆ ಹಾಕಿದ್ದು 4 ಲಕ್ಷ ಸಾಮಾನುಗಳನ್ನು ಹೊತ್ತುಕೊಂಡು ಹೋಗಿ 2 ಲಕ್ಷದಷ್ಟು ಮಾರಿಕೊಂಡು ಇನ್ನುಳಿದ 2 ಲಕ್ಷದ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಲಾರಿಯನ್ನು ಆಟೋ ನಗರದ ಹತ್ತಿರ ಇರುವ ಕೆರೆಯ ಪಕ್ಕದಲ್ಲಿ ಬಿಟ್ಟು ಬಂದಿರುವುದಾಗಿ ಆರೋಪಿತರು ತಿಳಿಸಿರುತ್ತಾರೆ ಅದರಿಂದ ತಮಗೆ 4 ಲಕ್ಷ ದಷ್ಟು ನಷ್ಟವಾಗಿರುತ್ತದೆ. ಬಗ್ಗೆ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿಯನ್ನು ಸಲ್ಲಿಸಿದ್ದು ಮತ್ತು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳು ಕಾರ್ಯಲಯಕ್ಕೆ ಸಹ ಸಲ್ಲಿಸಿದ್ದು ಆರೋಪಿ ನಂ 1 ರವರು ಜೆ.ಡಿ.ಎಸ್. ಪಕ್ಷದ ಪ್ರಭಾವಿ ಮುಖಂಡರಾಗಿದ್ದು ಸದರ್ ಬಜಾರ್ ಪೊಲೀಸ್ ಠಾಣೆಯವರು ಘಟನೆಯು ಲೇವಾ ದೇವಿ ವಿಷಯಕ್ಕೆ ಸಂಬಂಧಿಸಿದ್ದು ಅಂತಾ ಪರಿಗಣಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿ ಹಿಂಬರಹ ನೀಡಿರುತ್ತಾರೆ. ತಮಗೆ ಪೊಲೀಸ್ ಅಧಿಕಾರಿಗಳಿಂದ ಸಮಪರ್ಕವಾದ ನ್ಯಾಯ  ಸಿಗುತ್ತದೆ ಅಂತಾ ಕಾದು ನೋಡಿದ್ದು ನ್ಯಾಯ ಸಿಗದೇ ಇದ್ದ ಕಾರಣ ಫಿರ್ಯಾದಿ ಸಲ್ಲಿಸಲು ವಿಳಂಬವಾಗಿರುತ್ತದೆ.ಅಂತಾ ಇದ್ದ ದೂರಿನ ಮೇಲಿಂದ ಸದರ  ಬಜಾರ ಠಾಣೆ ಗುನ್ನೆನಂ. 37/2017 ಕಲಂ  453, 448, 380, 427, 341, 504, 506  ಸಹಿತ 34  .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ:-
               ಮೃತ ಅಮರೇಶ ತಂದೆ ಶರಣಪ್ಪ 18 ವರ್ಷ ಜಾ:ನಾಯಕ ವಿದ್ಯಾರ್ಥಿ ಸಾ: ವಲ್ಕಂದಿನ್ನಿ ಈತನು ಸಿಂಧನೂರನ ಶೃಷ್ಠಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತಿದ್ದು ದಿನಾಂಕ-13/03/17 ರಂದು ಈತನು ಪಿ.ಯು.ಸಿ ಪರಿಕ್ಷೆ ಮುಗಿಸಿಕೊಂಡು ಸಂಜೆ 6-00 ಗಂಟೆಗೆ ಮನೆಯಲ್ಲಿ ಒದುತ್ತಾ ಕುಳಿತುಕೊಂಡಿರುವಾಗ ರಾತ್ರಿ 11-00 ಗಂಟೆ ಸುಮಾರಿಗೆ ಅಮರೇಶನ ಮೋಬೈಲಿಗೆ ಯಾರೋ ಕರೆ ಮಾಡಿ ಅಮರೇಶನು ಮೋಬೈಲನಲ್ಲಿ ಮಾತನಾಡುತ್ತಾ ಬಾಲಕಿಯರ ವಸತಿ ನಿಲಯದ ಕಡೆ ನಡೆದುಕೊಂಡು ಹೋಗಿದ್ದು ನಂತರ ಅಲ್ಲಿಂದ ಈತನನ್ನು ಮೋಟರ್ ಸೈಕಲ್ ಮೇಲೆ ಕುಡಿಸಿಕೊಂಡು ಪೊತ್ನಾಳ ಕಡೆಗೆ ಹೊದರು ಮದ್ಯ ರಾತ್ರಿ 1-50 ಗಂಟೆಗೆ ಅಮರೇಶನು ಮನೆಗೆ ಬಂದಾಗ ಪಿರ್ಯಾದಿ ಸಂಗಪ್ಪ ತಂದೆ ಅಮರಯ್ಯ 46 ವರ್ಷ ನಾಯಕ ಒಕ್ಕಲುತನ ಸಾ: ವಲ್ಕಂದಿನ್ನಿ ಈತನು ಆತನಿಗೆ ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದಿ ಅಂತಾ ವಿಚಾರಿಸಿದ್ದಾಗ ಕೆಲಸದ ನಿಮಿತ್ಯ ತನ್ನ ಗೆಳೆಯರೊಂದಿಗೆ ಹೋಗಿದ್ದು ಅವರೆ ತನ್ನನ್ನು ಕಾರು ಮತ್ತು ಬೈಕಿನಲ್ಲಿ ತಮ್ಮೂರಿನ ಬಾಲಕಿಯರ ವಸತಿ ನಿಲಯದ ಹತ್ತಿರ ಬಿಟ್ಟು ಹೊದರು ಅಂತಾ ಹೇಳಿ ರೂಮಿನಲ್ಲಿ ಮಲಗಿಕೊಂಡಿದ್ದು ದಿನಾಂಕ-14/03/17 ರಂದು ಬೆಳೆಗ್ಗೆ 9-30 ಗಂಟೆಗೆ ಅಮರೇಶನು ಎದ್ದಿಲ್ಲದ ಕಾರಣ ಆತನ ರೂಮಿಗೆ ಹೋಗಿ ನೋಡಿದಾಗ ಅಮರೇಶನು ವಾಂತಿ ಮಾಡಿಕೊಂಡು ತೀವೃ ಅಸ್ವಸ್ತ ಸ್ಥೀತಿಯಲ್ಲಿದ್ದನು ತಕ್ಷಣ ಆತನನ್ನು ಪೋತ್ನಾಳ ಗ್ರಾಮದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಅಮರೇಶನನ್ನು ಪರಿಕ್ಷಿಸಿ ಮೃತಪಟ್ಟಿರುವದಾಗಿ ತಿಳಿಸಿದರು ನಂತರ ಅಮರೇಶನ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಬಂದು ಕುಲ ಸಂಪ್ರದಾಯ ಪ್ರಕಾರ ಶವ ಸಂಸ್ಕಾರ ಮಾಡಿರುತ್ತೇವೆ ಅಮರೇಶನು ಮರಣ ಹೊಂದುವ ಪೂರ್ವದಲ್ಲಿ ಸದೃಢ ಆರೋಗ್ಯ ಸ್ಥೀತಿಯಲ್ಲಿದ್ದು ಆತನು ಏಕಾಎಕಿ ಮೃತಪಟ್ಟಿದ್ದು ನಮಗೆ ಅನುಮಾನಕ್ಕೆ ಈಡುಮಾಡುತ್ತದೆ ಈತನ ಮರಣದಲ್ಲಿ ಸಂಶಯ ಇರುತ್ತದೆ ಅಂತಾ ಮುಂತಾಗಿದ್ದ ಗಣಕಿಕೃತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್ ನಂ-06/17 ಕಲಂ 174 (3)&(IV) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w.
     ದಿನಾಂಕ 16-03-2017 ಬೆಳ್ಳಿಗ್ಗೆ ಆರೋಪಿತನಾದ zÀÄgÀÄUÀ¥Àà vÀAzÉ bÀvÀæ¥Àà PÀæµÀgï £ÀA PÉJ -36 ©-1110 £ÉÃzÀÝgÀ ZÁ®PÀ ¸Á: ªÉÄzÀQ£Á¼À  ಕ್ರಷರ್  ನಂ ಕೆಎ-36  ಬಿ-1110 ನೇದ್ದರಲ್ಲಿ  ಗಾಯಾಳುವಾದ ºÀ£ÀĪÉÄñÀ vÀAzÉ PÀjAiÀÄ¥Àà §dAwæ 18 ªÀµÀð, eÁ:§dAwæ ¸Á: ªÉÄzÀQ£Á¼À ಕೂಡಿಸಿಕೊಂಡು ಮುದುಗಲ್-ಮಸ್ಕಿ ರಸ್ತೆಯ ಮುಖಾಂತರ ಮಸ್ಕಿ ಕಡೆಗೆ ಬರುವಾಗ ನಾಗರ ಬೆಂಚಿ ಮಲ್ಲಪ್ಪ ಇವರ ಹೋಲದ ಹತ್ತಿರದ ರಸ್ತೆಯಲ್ಲಿ ಕ್ರಷರನ್ನು ಅತಿಜೋರಾಗಿ ನಡೆಸಿ ನಿಯಂತ್ರಿಸಲಾಗದೆ ಅಜಾಗರುಕತೆಯಿಂದ ಪಲ್ಟಿ ಮಾಡಿದ್ದರಿಂದ ಪಿರ್ಯಾಧಿಗೆ ಎಡ ಕಿವಿಗೆ,ಬಲಗೈ ಮುಂಗೈ, ಬಲ ತೋಳಿಗೆ ಭಾರಿ ಒಳಪೆಟ್ಟಾಗಿ ಬಾವು ಬಂದು ಹಾಗು ಇನ್ನೋಬ್ಬರಿಗೆ ದೇಹದ ಎಡಭಾಗಕ್ಕೆ ಒಳಪೆಟ್ಟಾಗಿ ನೋವಾಗಿದ್ದು  ಕಾರಣ ಕ್ರಶರ್ ನಂ ಕೆಎ-36 ಬಿ-1110 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬ 39/2017 ಕಲಂ. 279,337,338. ಐಐ.ಪಿ.ಸಿ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
                                                                       
 ಅಪಹರಣ ಪ್ರಕರಣದ ಮಾಹಿತಿ:-
ದಿನಾಂಕ:25-02-2017 ರಂದು ಬೆಳಿಗ್ಗೆ 08-00 ಗಂಟೆಯ ಸಮಯದಲ್ಲಿ ಆರೋಪಿ ಏಸು ಈತನು ಫಿರ್ಯಾದಿ ಶ್ಯಾಮಣ್ಣ ತಂದೆ ತಾಯಪ್ಪ , 38ವರ್ಷ, ಕೂಲಿ ಕೆಲಸ ,-ಕೂಲಿ ಕೆಲಸ   ಸಾ: ತುಂಟಾಪೂರು ತಾ: ಜಿ:ರಾಯಚೂರು ಮೊಬೈಲ್ ನಂ.9972309659 ಈತನ ಮಾಗಳಾದ ಕುಮಾರಿ ನಾಗಲಕ್ಷ್ಮೀ ತಂದೆ ಶ್ಯಾಮಾಣ್ಣ ಈಕೆಯೊಂದಿಗೆ ಸ್ನೇಹ ಬೆಳೆಸಿ ಸಲುಗೆಯಿಂದ ಅವಳ ಮನವೊಲಿಸಿ  ತುಂಟಾಪೂರ ಗ್ರಾಮದಿಂದ ನಾಗಲಕ್ಷ್ಮೀ ಇವಳು ಕಾಲೇಜುಗೆ ಹೋಗುತ್ತಿರುವಾಗ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂದಿನಿಂದ ಇಲ್ಲಿವರೆಗೆ ಫಿರ್ಯಾದಿಯು ಅಲ್ಲಲ್ಲಿ ಹುಡಕಾಡಿದ್ದು ಸಿಗದೇ ಇದ್ದುದರಿಂದ ಅಪಹರಣ ಮಾಡಿಕೊಂಡು ಹೋದ ಏಸು ತಂದೆ ಬಡೇಸಾಬ ಜಾ,ಮಾದಿಗ ಸಾ,ತುಂಟಾಪೂರು ಈತನ ವಿರುದ್ದ ಕಾನೂನು ಕ್ರಮ ಜರುಗಿಸಿ ಅಪಹರಣಕ್ಕೊಳಗಾದ ಕುಮಾರಿ ನಾಗಲಕ್ಷ್ಮೀ ತಂದೆ ಶ್ಯಾಮಣ್ಣ ಅವಳನ್ನು ಪತ್ತೆ ಮಾಡಿಕೊಡಲು  ವಿನಂತಿ ಅಂತಾ ಮುಂತಾಗಿದ್ದ ಲೀಖಿತ ದೂರುನ್ನು ಇಂದು ತಡವಾಗಿ ಹಾಜರಪಡಿಸಿದ್ದು ಅದರ ಸಾರಾಂಶದ ಆಧಾರದ ಮೇರೆಗೆ ಯರಗೇರಾಠಾಣಾ ಗುನ್ನೆ ನಂ.57/2017 ಕಲಂ.366(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :17.03.2017 gÀAzÀÄ 191 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,100-/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.