Thought for the day

One of the toughest things in life is to make things simple:

18 Jul 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟದ ಪ್ರಕರಣದ ಮಾಹಿತಿ.
ದಿನಾಂಕ 17-07-2019  ರಂದು 15.45  ಗಂಟೆ ಸುಮಾರು ಮಾರಲದಿನ್ನಿ ಗ್ರಾಮದ ಗ್ರಾಮ ಪಂಚಾಯತಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಸೋಮನಗೌಡ ತಂದೆ ಲಿಂಗನಗೌಡ ಮಾ:ಪಾ, 50 ವರ್ಷ, ನಾಯಕ, ಕೂಲಿ ಕೆಲಸ & ಮಟ್ಕಾ ವ್ಯವಹಾರ ಸಾ:ಕಾಟಗಲ್  ನೇದ್ದವನು ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳುತ್ತಾ, ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಿ.ಎಸ್.ಐ. ಮಸ್ಕಿ ರವರು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಆರೋಪಿ ನಂ 01 ನೇದ್ದವನು ಸಿಕ್ಕಿದ್ದು, ಆರೋಪಿತನು ತಾನು ಬರೆದ ಮಟ್ಕಾ ಚೀಟಿಯನ್ನು ಶಿವಪ್ಪ ತಂದೆ ಹುಚ್ಚಪ್ಪ ನಾಗಲಾಪುರು ಸಾ:ಮಿಟ್ಟೆಕಲ್ಲೂರು ಈತನಿಗೆ ಹಿಡಿದು ಸಿಕ್ಕಿಬಿದ್ದವನಿಂದ  ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 650/- ರೂ ದೊರೆತಿದ್ದು ಸದ್ರಿ ಮುದ್ದೆಮಾಲನ್ನು ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 80/2019 ಕಲಂ 78 (111)  ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.16-07-2019ರಂದು ಸಾಯಂಕಾಲ 4-30 ಗಂಟೆಗೆ ಶ್ರೀ ಜಿ.ಚಂದ್ರಶೇಖರ ಸಿ.ಪಿಐ ಮಾನವಿ ವೃತ್ತ ರವರು ಮಾನವಿ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿರವಾರ ಠಾಣಾ ಹದ್ದಿಯಗೋಲದಿನ್ನಿ ಕ್ರಾಸದಲ್ಲಿರುವ ಸರಕಾರಿ ಶಾಲೆಯ ಹಿಂಬಾಗದ ಸಾರ್ವಜನಿಕ  ಸ್ಥಳದಲ್ಲಿ ಆರೋಪಿತರಾದ ಕಡದಿನ್ನಿ ಬಾಬು ಈತನು ಇನ್ನೂಳಿದ ಆರೋಪಿತನೊಂದಿಗೆ ಅಂದರ್-ಬಹಾರ್ ಎಂಬ ಇಸ್ಪೇಟು ಜೂಜಾಟದಲ್ಲಿ ತೊಡಗಿದಾಗ ಸಿ.ಪಿ. ರವರು ದಾಳಿ ಮಾಡಿದಾಗ 5 ಜನರು ಸಿಕ್ಕಿಬಿದ್ದಿದ್ದು 4 ಜನರು ಓಡಿ ಹೋಗಿದ್ದು ಸಿಕ್ಕಿಬಿದ್ದವರ ತಾಬದಿಂದ ಮತ್ತು ಕಣದಿಂದ 24.660/- ನಗದು ಹಣ 2] 52 ಇಸ್ಪೇಟ್ ಎಲೆಗಳು ಅಂ.ಕಿ.ಇಲ್ಲ.3) ಒಂದುಬರಕಾ 4) ಒಟ್ಟು 7 ವಿವಿದ ಕಂಪನಿಯ ,ಮೋಟಾರ್ ಸೈಕಲ್ ಗಳನ್ನು ಜಪ್ತಿಮಾಡಿಕೊಂಡು ಠಾಣೆಗೆ ರಾತ್ರಿ 7-30 ಗಂಟೆಗೆ ಬಂದು ಕೊಟ್ಟ ವರದಿಯನ್ನು ಸ್ವೀಕರಿಸಿ ಮಾನ್ಯನ್ಯಾಯಾಲದ ಅನುಮತಿಯನ್ನು ಪಡೆದು ದಿನಾಂಕ 17-07-2019 ರಂದು ಮದ್ಯಾಹ್ನ 12-30 ಗಂಟೆಗೆ ಸಿರವಾರ ಪೊಲೀಸ್ ಠಾಣೆ 101/2019 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಸಾದಾ ಪ್ರಕರಣದ ಮಾಹಿತಿ.
ದಿನಾಂಕ:17.07.2019 ರಂದು ಸಂಜೆ 5.40 ಗಂಟೆ ಸುಮಾರಿಗೆ ಫಿರ್ಯಾದಿ UÁå£À¥Àà vÀAzÉ ºÀ£ÀĪÀÄ¥Àà «ÃgÁ¥ÀÆgÀÄ ªÀAiÀĸÀÄì:50 ªÀµÀð eÁ: ªÁ°äÃQ G: MPÀÌ®ÄvÀ£À ¸Á: PÀ£À¸Á« ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಅಣ್ಣ ತಮ್ಮಂದಿರು ಮೂರು ಜನ ಇದ್ದು, ತಲಾ ಮೂರು ಜನರಿಗೆ 06 ಎಕರೆ ಜಮೀನು ಬಂದಿದ್ದು ಇರುತ್ತದೆ. ಫಿರ್ಯಾದಿಗೆ ಇನ್ನು ಮದುವೆಯಾಗದ ಕಾರಣ ತನ್ನ ತಮ್ಮ ದ್ಯಾಮಣ್ಣನ ಮನೆಯಲ್ಲಿ ವಾಸವಾಗಿದ್ದು ಇರುತ್ತದೆ. ಫಿರ್ಯಾದಿ ತಮ್ಮನ ಮಗನಾದ ಆರೋಪಿ ದೇವಪ್ಪನು ಈಗ್ಗೆ ಸುಮಾರು ದಿನಗಳಿಂದ ಫಿರ್ಯಾದಿಗೆ ನಿನ್ನ ಹೆಸರಿಗೆ ಇರುವ ಆಸ್ತಿಯನ್ನು ನನ್ನ ಹೆಸರಿಗೆ ಮಾಡಿ ಕೊಡು ಅಂತಾ ಜಗಳ ತಗೆದು ಹೊಡೆ ಬಡೆ ಮಾಡುತ್ತಿದ್ದು ಇದನ್ನು ಊರಿನ ಊರಿಯರು ಬಗೆಹರಿಸಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ:12.07.2019 ರಂದು ಬೆಳಿಗ್ಗೆ 10.00 ಗಂಟೆಗೆ ಸುಮಾರಿಗೆ ಫಿರ್ಯಾದಿದಾರನು ಮನೆಯ ಮುಂದೆ ನಿಂತುಕೊಂಡಿದ್ದಾಗ ಆರೋಪಿತನು ಅಲ್ಲಿಗೆ ಬಂದು ಫಿರ್ಯಾದಿಯನ್ನು ತಡೆದು ನಿಲ್ಲಿಸಿ ಲೇ ಮುದಿ ಸೂಳೆ ಮಗನೆ ನೀನಗೆ ಹೆಂಡತಿ ಮಕ್ಕಳು ಯಾರು ಇಲ್ಲ ನಿನ್ನ ಆಸ್ತಿಯನ್ನು ನನಗೆ ಕೊಡು ಅಂತಾ ಜಗಳ ತಗೆದಾಗ, ಫಿರ್ಯಾದಿದಾರನು ನಾನು ಬದುಕಿ ಇರುವವರೆಗೂ ಆಸ್ತಿಯನ್ನು ಯಾರಿಗೂ ಮಾಡುವುದಿಲ್ಲ ಅಂತಾ ಅಂದಾಗ ಆರೋಪಿತನು ನೀನಗೆ ಇವತ್ತೆ ಸಾಯಿಸಿ ಆಸ್ತಿಯನ್ನು ತಗೆದುಕೊಳ್ಳುತ್ತೇನೆ ಎಂದು ಫಿರ್ಯಾದಿಗೆ ಕೈಗಳಿಂದ ಹೊಡೆದು ಕಾಲಿನಿಂದ ಒದೆಯುತ್ತಿರುವಾಗ ಫಿರ್ಯಾದಿ ಅಣ್ಣ ದ್ಯಾಮಣ್ಣ & ಸಂಬಂದಿ ಯಲ್ಲಪ್ಪ ಇವರು ಬಂದು ಜಗಳ ಬಿಡಿಸಿಕೊಂಡರು ಆಗ ಆರೋಪಿತನು ಇವತ್ತು ಉಳಿದುಕೊಂಡಲೇ ಸೂಳೆ ಮಗನೇ ನೀನು ಇನ್ನೊಂದು ಸಲ ಎಲ್ಲಿಯಾದರೂ ಸೀಗು ನೋಡು ನಿನ್ನನ್ನು ಸಾಯಿಸಿ ಆಸ್ತಿಯನ್ನು ತಗೆದುಕೊಳ್ಳುತ್ತೇನೆ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಸದರಿ ಜಗಳವು ಮನೆಯದ್ದಾಗಿದ್ದರಿಂದ ಊರಿನ ಹಿರಿಯರಲ್ಲಿ ತಿಳಿಸಿದ್ದು ಬಗೆಹರಿಸೊಣ ಅಂತಾ ತಿಳಿಸಿದ್ದರಿಂದ ಅದು ಇಲ್ಲಿಯವರೆಗೂ ಬಗೆಹರಿಯದ ಕಾರಣ & ಜೀವಕ್ಕೆ ಭಯವಾಗಿದ್ದರಿದ ಇಂದು ತಡವಾಗಿ ಬಂದು ದೂರು ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ,ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 84/2019 PÀ®A: 341, 323, 504, 506 L ¦ ¹  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ.18-07-2019 ರಂದು ಬೆಳಿಗ್ಗೆ 9-30  ಗಂಟೆಗೆ ಫಿರ್ಯಾದಿ UËqÀ¥Àà vÀAzÉ ºÀ£ÀĪÀÄAvÀ ¥ÉưøïUËqÀgÀ 23 ªÀµÀð eÁ-£ÁAiÀÄPÀ G-MPÀÌ®vÀ£À ¸Á-Hn ಈತನು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿ ಹೇಳಿಕೆ ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು ಆರೋಪಿ gÁAiÀÄ¥Àà vÀAzÉ ºÀ£ÀĪÀÄ¥Àà ¸ÀÄtÚzÀPÀ¯ï 50 ªÀµÀð ಹಾಗೂ ಇತರೆ 9 ಜನರ ಮನೆಯು ಅಕ್ಕಪಕ್ಕದಲ್ಲಿ ಇರುತ್ತದೆ. ಇಂದು ದಿನಾಂಕ 18-07-2019 ರಂದು ಬೆಳಿಗ್ಗೆ 7-00 ಗಂಟೆಗೆ ಆರೋಪಿ ಲಚ್ಚಮ್ಮ ಮತ್ತು ಹನುಮಂತಿ ಇವರು ತಮ್ಮ ಮನೆಯ ಮುಂದೆ ಕೌದಿ ಬಟ್ಟೆಗಳನ್ನು ತೊಳೆಯುತ್ತಿದ್ದರು ನೀರು ಫಿರ್ಯಾದಿಯ ಮನೆಯ ಮುಂದೆ ಹೋಗುತ್ತಿದ್ದವು, ಆಗ ಗಾಯಾಳು ವೆಂಕಟೇಶನು ಸದರಿಯವರಿಗೆ ಮನೆಯ ಮುಂದೆ ನೀರು ಬರುತ್ತವೆ ಬೇರೆ ಕಡೆ ಹೋಗಿ ತೊಳಿರಿ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲಾರು ಆಕ್ರಮ ಕೂಟ ಕಟ್ಟಿಕೊಂಡು ನಿಮ್ಮನ್ನು ಕೊಲೆ ಮಾಡಿ ಬಿಡುತ್ತೇವೆ ಎಂದು ಕೈಯಲ್ಲಿ, ಕೊಡಲಿ, ಬಡಿಗೆ ಹಿಡಿದುಕೊಂಡು ಮತ್ತು ಕಲ್ಲಿನಿಂದ ಹೊಡೆದು ಎಲೇ ಸೂಳೆ ಮಕ್ಕಳೆ ಎಂದು ಅವಾಚ್ಯವಾಗಿ ಬೈದು ನಿಮ್ಮದು ಬಹಳ ಆಯಿತು ಖಲಾಸ್ ಮಾಡಿಬಿಡುತ್ತೇವೆ ಅಂತಾ ಮಾರಣಾಂತಿಕ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು. ಅಲ್ಲದೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 69/2019 PÀ®A: 143, 147, 148, 323, 324, 307, 504, 506 ¸À»vÀ 149 L¦¹. ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನುಖೆ ಕೈಗೊಂಡಿರುತ್ತಾರೆ.