Thought for the day

One of the toughest things in life is to make things simple:

7 Aug 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

L.¦.¹ 277,284&34 CrAiÀÄ°è zÁR¯ÁzÀ ¥ÀæPÀgÀtzÀ ªÀiÁ»w:

   ದಿನಾಂಕ: 06.08.2020 ರಂದು ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿದಾರರು ²æêÀÄw. ¸ÀÄUÀAzsÁ © PÀÄj, G¥À ¥Àj¸ÀgÀ C¢üPÁj, PÀ£ÁðlPÀ gÁdå ªÀiÁ°£Àå ¤AiÀÄAvÀæt ªÀÄAqÀ½, gÁAiÀÄZÀÆgÀÄ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾದುವನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 26.07.2020 ರಂದು ಬೆಳಗಿನ ಜಾವ ಮನ್ಸಲಾಪೂರ್ ಕೆರೆಗೆ ರಸಾಯನಿಕ ತ್ಯಾಜ್ಯ ಪದಾರ್ಥವನ್ನು ಸುರಿಯುತ್ತಿರುವ ಕುರಿತು ಮಾದ್ಯಮದಲ್ಲಿ ಪ್ರಕಟವಾದ ವಿಷಯದನ್ವಯ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ ವರದಿಯನ್ನು ನೀಡಲು ನೀಡಿದ ನಿರ್ದೇಶನದ ಪ್ರಕಾರ ತಮ್ಮ ಕಛೇರಿಯ ಉಪ ವೈಜ್ಞಾನಿಕ ಅಧಿಕಾರಿಗಳು ದಿ: 26.07.2020 ರಂದು ಮಾದ್ಯಮದಲ್ಲಿ ವರದಿಯಾದಂತೆ ಸ್ಥಳಕ್ಕೆ ಭೇಟಿ ನೀಡಿ ನಂತರ ಗ್ರಾಮೀಣ ಠಾಣೆಗೆ ಭೇಟಿ ನೀಡಿ ಠಾಣೆಯಲ್ಲಿದ್ದ ಟ್ಯಾಂಕರ್ ನಂ: ಕೆಎ19ಬಿ4725 ರಲ್ಲಿನ ದ್ರವರೂಪದ ಮಾದರಿಯಲ್ಲಿ ಯಾವುದಾದರೂ ವಿಷ ಪದಾರ್ಥ ಇನ್ನಿತರೆ ಮಾನವಜೀವಕ್ಕೆ ಅಪಾಯಕ ವಸ್ತುವಿದೆಯೋ ಎಂಬ ಬಗ್ಗೆ ವಿಶ್ಲೇಷಣೆಗೆ ಒಳಪಡಿಸಲಾಗಿ ಅದರಲ್ಲಿ ಕೃಷಿ ಆಧಾರಿತ ಪ್ರಕ್ರಿಯೆ ಉದ್ಯಮದಿಂದ ಸಂಸ್ಕರಿಸದೇ ಇದ್ದಂತಹಾ ತ್ಯಾಜ್ಯ ನೀರು ಇರುವಂತೆ ಕಂಡು ಬಂದಿದ್ದು ಮತ್ತು ಇದು ಸಂಸ್ಕರಿಸದೇ ನೀರಿನ ಇದ್ದಂತಹಾ ತ್ಯಾಜ್ಯ ನೀರು ಇರುವಂತೆ ಕಂಡು ಬಂದಿದ್ದು ಮತ್ತು ಇದು ಸಂಸ್ಕರಿಸದೇ ನೀರಿನ ಮೂಲ ಸೇರಿದರೆ ಹಾನಿಕಾರಕ ಪರಿಣಾಮ ಬೀರುತ್ತದೆ (It appears to be untreated effluent from agro based process industry and it will have detrimental effect on water bodies if discharged without treatment). ನೀರನ್ನು ಕುಡಿದಲ್ಲಿ ಜಲಚರ, ಪಶುಪಕ್ಷಿಗಳಿಗೆ ಹಾಗೂ ಮಾನವ ಜೀವಕ್ಕೆ ಹಾನಿಕಾರಕವಾಗಬಹುದು ಆದ್ದರಿಂದ ಟ್ಯಾಂಕರ್ ಚಾಲಕ ಮತ್ತು ಮಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ. oÁuÉAiÀÄ°è 120/2020 PÀ®A. 277, 284 ಸಹಾ 34 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.