Thought for the day

One of the toughest things in life is to make things simple:

17 Apr 2017

Reported Crimes


                                                   

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ಪಿರ್ಯಾದಿ ರಮೇಶ ತಂದೆ ನಾಗಪ್ಪ ವಯಸ್ಸು 25 ವರ್ಷ ಜಾ: ವಡ್ಡರ್‌ ‌ಉ: ಮೇಸನ್‌‌ ಕೆಲಸ  ಸಾ: ಬಸ್ಸಾಪೂರ ಮತ್ತು ಪಿರ್ಯಾಧಿಯ ತಂದೆಯಾದ ನಾಗಪ್ಪ (ಮೃತ) ಇವರು ತಮ್ಮೂರಿನಿಂದ ತಮ್ಮ ಮೋಟಾರು ಸೈಕಲ್ ಹಿರೋ ಹೆ.ಚ್‌‌‌.ಎಫ್‌. ಡಿಲಕ್ಸ್‌‌ KA-36 EH-8272 ನೇದ್ದರ ಮೇಲೆ ದಿನಾಂಕ 15/04/2017 ರಂದು ಬೆಳಗ್ಗೆ 7-00 ಗಂಟೆಗೆ ಮೇಸನ್‌‌ ಕೆಲಸಕ್ಕೆಂದು ವಟಗಲ್‌‌ ಗ್ರಾಮಕ್ಕೆ ಹೋಗಿ ಪುನಃ ಕೆಲಸ ಮುಗಿಸಿಕೊಂಡು ವಾಪಸ್‌‌‌ ತಮ್ಮೂರಿಗೆ ಸಾಯಾಂಕಾಲ 7:50 ಗಂಟೆಯ ಸುಮಾರಿಗೆ ನಾನು ನಮ್ಮ ಮೋಟರ್‌ ಸೈಕಲ್‌ ನನ್ನು ಕವಿತಾಳ ಮುಖಾಂತರವಾಗಿ ನಡೆಸಿಕೊಂಡು ನಮ್ಮೂರಿಗೆ ಹೋಗುವಾಗ ಪರಸಾಪೂರ ಕೆರೆಯ ಹತ್ತಿರ ತಿರುವಿನಲ್ಲಿ ಎದುರಿಗೆ ಬಂದ ಮೋಟರ್‌‌ ಸೈಕಲ್‌‌ ನಂ KA- 32 EF-8052 ನೇದ್ದರ ಚಾಲಕನು ತನ್ನ ಮೋಟರ್‌‌ ಸೈಕಲ್‌‌ ನನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್‌‌‌ ಸೈಕಲ್‌ಗೆ ಟಕ್ಕರ್‌ ಕೊಟ್ಟಿದ್ದರಿಂದ ನಾವು ಕೆಳಗೆ ಬಿದ್ದಾಗ ನನಗೆ ಎಡ ಗಾಲಿನ ಹಿಮ್ಮಡಿಯ ಹತ್ತಿರ ತೆರಚಿದ ಗಾಯವಾಗಿದ್ದು ನಮ್ಮ ತಂದೆಗೆ ಹಣೆಯ ಮುಂದಿನ ಭಾಗದಲ್ಲಿ ಭಾರಿ ಗಾಯವಾಗಿ ರಕ್ತ ಬರುತ್ತಿತ್ತು. ಇಲಾಜು ಕುರಿತು ಅಂಬ್ಯೂಲೆನ್ಸ್‌‌‌ ನಲ್ಲಿ ಹಾಕಿಕೊಂಡು ಮೊದಲು ಕವಿತಾಳ ಆಸ್ಪತ್ರೆಗೆ ಬಂದು ನಂತರ ಹೆಚ್ಚಿನ ಇಲಾಜು ಕುರಿತು ರಾಯಚೂರ ರಿಮ್ಸ್‌‌‌ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯ ಮದ್ಯದಲ್ಲಿ ರಾತ್ರಿ ಸುಮಾರು 10:00 ಗಂಟೆಗೆ ಮೃತಪಟ್ಟಿರುತ್ತಾನೆ ಕಾರಣ ಸದರಿ ಮೋಟರ್ ಸೈಕಲ್‌ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ ಕವಿತಾಳ ಠಾಣಾ ಗುನ್ನೆ ನಂ 55/2017 ಕಲಂ 279, 337, 304(ಎ) & ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

           ದಿನಾಂಕ.15.04.2017 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿ AiÀÄ®èªÀÄä UÀAqÀ ºÀ£ÀĪÀÄAiÀÄå ªÀAiÀÄ 25 ªÀµÀð eÁ-£ÁAiÀÄPÀ G-PÀÆ°PÉ®¸À ¸Á-¥ÀÆ®¨Á« vÁ-°AUÀ¸ÀÆUÀÄgÀÄ.EªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ 15-04-2017 ಸಂಜೆ 7-00 ಗಂಟೆಗೆ ಸುಮಾರಿಗೆ ಜಾಲಹಳ್ಳಿಯಿಂದ ಬೋಗಿರಾಮನಗುಂಡ ಗ್ರಾಮಕ್ಕೆ ಮಾಳಿಂಗರಾಯನ ಆಟೋ ರಿಜಿಸ್ಟರ್ ನಂ ಕೆಎ-36 ಬಿ-1077 ನೇದ್ದರಲ್ಲಿ ಸಂಜೆ 7-00 ಗಂಟೆಗೆ ಬೊಮ್ಮನಹಳ್ಳಿ ಗ್ರಾಮದ ಹಣಿಜೇರ ದೊಡ್ಡಿ ಮಾರ್ಗದ ಹತ್ತಿರ ಫಿರ್ಯಾದಿ, ಫಿರ್ಯಾದಿಯ ಮಗಳು ಬಸಲಿಂಗಮ್ಮ 11 ತಿಂಗಳು, ರಂಗಮ್ಮ, ಕರೇಮ್ಮ ಮತ್ತು ದುರಗಮ್ಮ ಎಲ್ಲಾರು ಆಟೋದಲ್ಲಿ ಹೋಗುತ್ತಿರುವಾಗ ಆಟೋದ ಚಾಲಕನು ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ತಪ್ಪಿ ಪಲ್ಟಿ ಮಾಡಿದನು. ಪಲ್ಟಿ ಮಾಡಿದ್ದರಿಂದ ಬಸಲಿಂಗಮ್ಮ ಮತ್ತು ರಂಗಮ್ಮಳಿಗೆ ಬಾರಿ ಸ್ವರೂಪದ ರಕ್ತಗಾಯ ಮತ್ತು ಒಳಪೆಟ್ಟಾಗಿ ಮೃತ ಪಟ್ಟಿರುತ್ತಾರೆ. ಆಟೋದ ಚಾಲಕನಾದ ಮಾಳಿಂಗರಾಯನು ಆಟೋವನ್ನು ಪಲ್ಟಿ ಮಾಡಿ ಸ್ಥಳದಲ್ಲಿ ಆಟೋವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಓಡಿ ಹೋದ ಚಾಲಕನಾದ ಮಾಳಿಂಗರಾಯನ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.52/2017 PÀ®A:279,304 (J) L¦¹ PÁAiÉÄÝ & 187 LJA« PÁAiÉÄÝ.CrAiÀÄ°è ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಯಿತು.
          AiÀÄÄ.r.Dgï. ¥ÀæPÀgÀtzÀ ªÀiÁ»w:-
           ¢£ÁAPÀ:-11/04/2017 gÀAzÀÄ ( CAzÁdÄ 4-5 ¢£ÀUÀ¼À »AzÉ) ºÀÆ«£ÀºÉqÀV UÁæªÀÄzÀ°è£À PÀȵÁÚ £À¢wÃgÀzÀ ¤Ãj£À°è M§â C¥ÀjavÀ UÀAqÀ¹£À ±ÀªÀ ©¢ÝzÉ CAvÁ ¸ÀÄ¢Ý PÉý ¦ügÁå¢zÁgÀ£ÀÄ PÀȵÁÚ £À¢wÃgÀzÀ PÀqÉUÉ ºÉÆÃV wÃgÀzÀ°èzÀÝ EvÀgÉ d£ÀgÀ ¸ÀºÁAiÀÄzÉÆA¢UÉ ±ÀªÀªÀ£ÀÄß PÀȵÁÚ £À¢ wÃgÀzÀ zÀqÀPÉÌ vÀAzÀÄ £ÉÆÃrzÀÄÝ C¥ÀjavÀ UÀAqÀ¹£À ±ÀªÀ CAzÁdÄ 40-45 ªÀAiÀĸÀÄì EzÀÄÝ, ¸ÀzÀj ªÀåQÛAiÀÄ ±ÀªÀªÀÅ ¸ÀA¥ÀÆtðªÁV PÉƼÉvÀAvÉ PÀAqÀħA¢zÀÄÝ zÉúÀzÀ ¨sÁUÀUÀ¼À£ÀÄß d®ZÀgÀ ¥ÁætÂUÀ¼ÀÄ wA¢zÀÄÝ, ¸ÀzÀj ªÀåQÛAiÀÄÄ PÀȵÁÚ £À¢ wÃgÀzÀ AiÀiÁªÀÅzÉÆà ¸ÀܼÀzÀ°è PÁ®Ä eÁj ©zÀÄÝ ¤ÃgÀÄ PÀÄrzÀÄ ¸ÀvÀÛAvÉ PÀAqÀħgÀÄvÀÛzÉ ¸ÀzÀj WÀl£ÉAiÀÄÄ FUÉÎ ¸ÀĪÀiÁgÀÄ 4-5 ¢£ÀUÀ¼À »AzÉ dgÀÄVgÀ§ºÀÄzÀÄ,  ªÀÄÈvÀ£À ªÉÄʪÉÄÃ¯É MAzÀÄ ¤Ã° §tÚzÀ fãïì ¥ÁåAmï ªÀiÁvÀæ EzÀÄÝ, ªÀÄÈvÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè, ¸ÀzÀj ªÀåQÛAiÀÄ ªÀÄgÀtzÀ°è ¸ÀA±ÀAiÀĪÀUÉÊgÉ EgÀĪÀÅ¢¯Áè ªÀÄÄA¢£À PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ ¤ÃrzÀ °TvÀ zÀÆj£À ªÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA: 06/2017 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉPÉÊPÉÆArgÀÄvÁÛgÉ.

C¥ÀjavÀ ªÀÄÈvÀ UÀAqÀ¹£À  ±ÀªÀzÀ ZÀºÀgÉ
ªÀAiÀĸÀÄì :- 40-45 ªÀµÀð , JvÀÛgÀ  : 5-6" , ªÀÄÄR :- CUÀ®ªÁVzÉ ,  ªÉÄÊPÀlÄ:Ö- ¸ÀzÀÈqÀ ªÉÄÊPÀlÄÖ ,    
§tÚ  - PÉA¥ÀÄ §tÚ , §mÉÖ :- MAzÀÄ ¤Ã° §tÚzÀ fÃ£ï ¥ÁåAmï EgÀÄvÀÛzÉ.

     ¸ÀzÀj ZÀºÀgÉAiÀÄ ªÀåQÛAiÀÄÄ PÁuÉAiÀiÁVzÀÝ°è zÉêÀzÀÄUÀð ¥Éưøï oÁuÉUÉAiÀÄ F PɼÀPÀAqÀ £ÀA§gïUÀ½UÉ ¸ÀA¥ÀQð¸À®Ä PÉÆÃjzÉ.
1] zÉêÀzÀÄUÀð ¥ÉưøÀ oÁuÉ ¥ÉÆÃ£ï £ÀA. 08531-260333.                                    
2] gÁAiÀÄZÀÆgÀÄ PÀAmÉÆæïï gÀƪÀiï ¥ÉÆÃ£ï £ÀA.08532-235635.     
¥Éưøï zÁ½ ¥ÀæPÀgÀtzÀ ªÀiÁ»w:-
          ದಿನಾಂಕ 15-04-2017 ರಂದು ಸಂಜೆ 5.15 ಗಂಟೆ ಸುಮಾರಿಗೆ ಆರೋಪಿತನು ನಾಗಲಾಪೂರು ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ²æà ರಂಗಪ್ಪ ಹೆಚ್.ದೊಡ್ಡಮನಿ ಪಿ.J¸ï.L ªÀÄÄzÀUÀ¯ï oÁuÉ. gÀªÀgÀÄ ಸಿಬ್ಬಂದಿಯವರಾದ ಪಿಸಿ-214, 537, 592 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿಮಾಡಿದಾಗ ಆರೋಪಿತನನ್ನು ಹಿಡಿದು ಆತನಿಂದ  90 ಎಮ್.ಎಲ್. ಓರಿಜಿನಲ್ ಚಾಯ್ಸ್ 68 ಪೌಚಗಳು ಅ.ಕಿ.ರೂ 1804/-ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ  ಹಾಗೂ ಮುದ್ದೆಮಾಲನ್ನು  ಮತ್ತು ಆರೋಪಿತತನ್ನು ಕೊಟ್ಟು ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ  ªÀÄÄzÀUÀ¯ï oÁuÉ UÀÄ£Éß £ÀA:  68/2017 PÀ®A. 32, 34 PÉ.E.PÁAiÉÄÝ. CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
          ದಿನಾಂಕ 15-04-2017 ರಂದು ಬೆಳಿಗ್ಗೆ 11-45 ಗಂಟೆ ಸುಮಾರಿಗೆ, ಆರೋಪಿತನು ನಾಗಲಾಪೂರು ಗ್ರಾಮದ ಪವನ ಹೋಟೆಲ್ ಮುಂದೆ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ²æà ರಂಗಪ್ಪ ಹೆಚ್.ದೊಡ್ಡಮನಿ ಪಿ.J¸ï.L ªÀÄÄzÀUÀ¯ï oÁuÉ.gÀªÀgÀÄ ಸಿಬ್ಬಂದಿಯವರಾದ ಪಿಸಿ-214, 537 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿಮಾಡಿದಾಗ ಆರೋಪಿತನನ್ನು ಹಿಡಿದು ಆತನಿಂದ  90 ಎಮ್.ಎಲ್. ಓರಿಜಿನಲ್ ಚಾಯ್ಸ್ 55 ಪೌಚಗಳು ಅ.ಕಿ.ರೂ 1430/-ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ  ಹಾಗೂ ಮುದ್ದೆಮಾಲನ್ನು  ಮತ್ತು ಆರೋಪಿತತನ್ನು ಕೊಟ್ಟು ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ªÀÄÄzÀUÀ¯ï oÁuÉ UÀÄ£Éß £ÀA:  67/2017 PÀ®A. 32, 34 PÉ.E.PÁAiÉÄÝ. CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :16.04.2017 gÀAzÀÄ 72 ¥ÀææPÀgÀtUÀ¼À£ÀÄß ¥ÀvÉÛ ªÀiÁr 7700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.