Thought for the day

One of the toughest things in life is to make things simple:

29 Dec 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
PÉÆ¯É ¥ÀæPÀgÀtzÀ ªÀiÁ»w:-
               ದಿನಾಂಕ 28-12-2014 ರಂದು ಸಾಯಂಕಾಲ 6.30 ಗಂಟೆಗೆ ಪೋನ್ ಮುಖಾಂತರ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿಕೊಟ್ಟು  ಹಾಜರಿದ್ದ ಫಿರ್ಯಾದಿದಾರಳ  ಹೇಳಿಕೆ ಪಡೆದುಕೊಂಡಿದ್ದು  ಫಿರ್ಯಾದಿ AiÀĪÀÄÄ£ÀªÀÄä UÀAqÀ ºÀ£ÀĪÀÄ¥Àà ¨sÀÄ¥ÀÆgÀ ªÀAiÀiÁ- 50 eÁw-£ÁAiÀÄPÀ G-ºÉÆ®ªÀÄ£ÉUÉ®¸À ¸Á|| ¥ÀÆ®¨Á« FPÉAiÀÄÄ ತನ್ನ ಮಗಳಾದ  ಆರೋಪಿತ¼ÁzÀ zÁåªÀªÀÄä UÀAqÀ zÁåªÀtÚ ತಿಂಥಣಿ ವಯಾ-28 ಜಾತಿ-ನಾಯಕ ಉ-ಹೊಲಮನೆಗೆಲಸ  ¸Á|| ¥ÀÆ®¨Á«  FPÉAiÀÄ  ಗಂಡ  ಈಗ್ಗೆ  6-7 ತಿಂಗಳ ಹಿಂದೆ  ಟ್ರ್ಯಾಕ್ಟರಿ ಅಪಘಾತದಲ್ಲಿ  ಮೃತಪಟ್ಟಿದ್ದು   ತನ್ನ ಜೀವನ ಹೇಗಾಯಿತಲ್ಲಾ  ಅಂತಾ ಮತ್ತು  ಮೂರು ಮಕ್ಕಳನ್ನು ಕಟ್ಟಿಕೊಂಡು  ಹೇಗೆ ಜೀವನ ಸಾಗಿಸಬೇಕು  ಅಂತಾ ಊರಲ್ಲಿ  ಹೇಳಿ ಅಳುತ್ತಿದ್ದಾಗ  ಆಗ ಫಿರ್ಯಾದಿದಾರಳು ಮಕ್ಕಳು ಮುಖ ನೋಡಕೊಂಡು ಹೊಗಬೇಕಮ್ಮ  ಅಂತಾ ದೈರ್ಯ ಹೇಳುತ್ತಿದ್ದು  ಆದರೂ ಅಂದಿನಿಂದ ಆರೋಪಿತಳು  ತನ್ನ ಮಕ್ಕಳನ್ನು  ಕಟ್ಟಿಕೊಂಡು  ಹೇಗೆ ಜೀವನ ಸಾಗಿಸಬೇಕು  ಅಂತಾ ಜೀವನದಲ್ಲಿ  ಬೇಜಾರು ಮಾಡಿಕೊಂಡು  ¢£ÁAPÀ: 28-12-2014  gÀAzÀÄ ªÀÄzsÁåºÀß 1.00 UÀAmɬÄAzÀ 2.00 UÀAmÉAiÀÄ £ÀqÀÄ«£À CªÀ¢üAiÀÄ°è ¥ÀÆ®¨Á« ¹ÃªÀiÁzÀ DgÉÆævÀ¼À ºÉÆ®zÀ ¨Á«AiÀÄ°è ತನ್ನ  ಮೂರುಮಕ್ಕಳನ್ನು  ಮೊದಲಿಗೆ ಬಾವಿಯಲ್ಲಿ  ನೂಕಿ ಸಾಯಿಸಿ  ನಂತರ ತಾನು  ಬಾವಿಯಲ್ಲಿ  ಬಿದ್ದು  ಆತ್ಮ ಹತ್ಯೆ ಮಾಡಿಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-

               ದಿನಾಂಕ 27.12.2014 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಬಿಸಲೇರದೊಡ್ಡಿ ಕೆನಾಲ್ ಫೂಲ್ ಹತ್ತಿರ ಫಿರ್ಯಾದಿ ಆದಪ್ಪ ತಂದೆ ತಿಮ್ಮಪ್ಪವಯಾ: 26 ವರ್ಷ ಜಾ: ನಾಯಕ ಉ: ಮೇಷನ್ ಕೆಲಸ ಸಾ: ಗುಜಲೇರ್ ದೊಡ್ಡಿಗುರಗುಂಟಾ FvÀನು ಹನುಮಂತ ಹೊಸೂರ ಈತನಿಗೆ ಮಾತನಾಡಿಸಿದ್ದಕ್ಕೆ ಆರೋಪಿ ನಂ 1 ªÀĺÁzÉêÀ¥Àà vÀAzÉ gÁAiÀÄ¥Àà ªÀAiÀiÁ: 40 ªÀµÀðಈತನು ಫಿರ್ಯಾದಿಯೊಂದಿಗೆ ಜಗಳ ತೆಗೆದಿದ್ದು, ಆರೋಪಿ ನಂ 2 ) UÀAUÀ¥Àà vÀAzÉ gÁAiÀÄ¥Àà ªÀAiÀiÁ: 37 ªÀµÀð ಈತನು ಕಟ್ಟಿಗೆಯಂದ ಎಡಗೈ ಮುಂಗೈಗೆ ಹೊಡೆದಿದ್ದು, ಆರೋಪಿ ನಂ 3 ) gÁAiÀÄ¥Àà vÀAzÉ ¸ÉÆêÀÄ¥Àà ªÀAiÀiÁ:25 ªÀµÀð 4) ±ÁªÀAvÀæªÀÄä UÀAqÀ ªÀĺÁzÉêÀ¥Àà ªÀAiÀiÁ: 36  ªÀµÀð J®ègÀÆ eÁ: £ÁAiÀÄPÀÀ ¸Á: ¸ÀĨsÉÃzÁgÀzÉÆrØ UÀÄgÀUÀÄAmÁ ಇವರು ಕೈಯಿಂದ ಮೈಕೈಗೆ, ಕಪಾಳಕ್ಕೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಘಟನೆ ಬಗ್ಗೆ ಗ್ರಾಮದ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಬಂದು ಹೇಳೀಕೆ ಫೀರ್ಯಾದಿ ಸಲ್ಲಿಸಿದ್ದು, ¸ÀzÀj ¥sÀAiÀiÁ𢠪ÉÄðAzÀ ºÀnÖ ¥Éưøï oÁuÉ. UÀÄ£Éß £ÀA: 160/2014 PÀ®A : 323, 324, 504, 506. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-
              ದಿನಾಂಕ 28-12-2014 ರಂದು ಚನ್ನಬಸ್ಸಯ್ಯಸ್ವಾಮಿ ಮತ್ತು ಈತನ ಹೆಂಡತಿಯಾದ ಪಿರ್ಯಾಧಿ ¥ÁªÀðw UÀAqÀ ZÀ£Àߧ¸ÀìAiÀÄå¸Áé«Ä ªÀAiÀiÁ: 26 ªÀµÀð eÁ: dAUÀªÀÄ G: ªÀÄ£ÉUÉ®¸À ¸Á: gËqÀPÀÄAzÀ vÁ: ¹AzsÀ£ÀÆgÀÄ FPÉAiÀÄÄ ಕೂಡಿ ರೌಡಕುಂದ ಸೀಮಾದಲ್ಲಿರುವ  ಶೇಖರಯ್ಯಸ್ವಾಮಿ ಇವರ ಹೊಲವನ್ನು ಲೀಜಿಗೆ ಮಾಡಿದ್ದು  ಸದರಿ ಹೊಲಕ್ಕೆ ಹೋಗಿ ಹೊಲದಲ್ಲಿರುವ ಹತ್ತಿ ಬೆಳೆಗೆ ಕ್ರೀಮಿನಾಶಕ ಔಷದವನ್ನು  ಹೊಡೆಯಲು ಲೋಟದಲ್ಲಿ ಕ್ರಿಮಿನಾಶಕ ಔಷದ ಕಲಿಸಿ, ಕ್ರಿಮಿನಾಶಕ ಸಿಂಪಡಸಿದ ಸ್ವಲ್ಪು ಹೊತ್ತಿನ ನಂತರ ಅಂದರೆ 1-30 ಪಿ.ಎಂ. ಸುಮಾರು ಚನ್ನಬಸ್ಸಯ್ಯಸ್ವಾಮಿ ಈತನಿಗೆ ಬಾಯಾರಿಕೆ ಆದಾಗ ಕೊಡದಲ್ಲಿರುವ ನೀರನ್ನು ಕ್ರಿಮಿನಾಶಕ ಔಷದ ಕಲಿಸಿದ ಲೋಟದಲ್ಲಿಯೇ ಬಗ್ಗಿಸಿಕೊಂಡು ಕುಡಿದಿದ್ದರಿಂದ ವಿಷವು ಹೊಟ್ಟೆಯಲ್ಲಿ ಹೋಗಿದ್ದರಿಂದ ಸ್ವಲ್ಪ ಹೊತ್ತಿನ ನಂತರ ಸಂಕಟವಾಗಿ ತಲೆಸುತ್ತಿದಂತೆ ಆಗಿದ್ದರಿಂದ ಪಿರ್ಯಾಧಿದಾರಳು ಚನ್ನಬಸ್ಸಯ್ಯಸ್ವಾಮಿ ಈತನನ್ನು ಹೊಲದಿಂದ ಊರಿಗೆ ಕರೆದುಕೊಂಡು ಬಂದು ನಂತರ ತನ್ನ ಭಾವ ಶೃಣಯ್ಯಸ್ವಾಮಿ ಈತನನ್ನು ಕರೆದುಕೊಂಡು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಮಾಡಿಸಿ, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾನವಿ ಸಮೀಪ 4-45 ಪಿ.ಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 56/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



ªÀÄ»¼É PÁuÉ ¥ÀæPÀgÀtzÀ ªÀiÁ»w:-
. ತನ್ನ ಹೆಂಡತಿಯ ತಂಗಿಯಾದ ಸೈಯ್ಯದಾ ಸಮರೀನ್ ಐಮನ್ ವಯಃ 21 ವರ್ಷ ಇದ್ದು.ಆಕೆಯು ಬಿ.ಎಸ್ಸಿ. ಮೊದಲನೇ ವರ್ಷದಲ್ಲಿ ತನ್ನ ಹೆಂಡತಿಯ ತವರು ಮನೆಯಾದ ಸುರಪೂರ್ ದಲ್ಲಿರುವ ಎಸ್.ಪಿ.ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಳೆ ರಾಯಚೂರು ನಗರದಲ್ಲಿ ಶಂಶಾಲಂ ದರ್ಗಾದ ಉರುಸು ಇದ್ದ ಪ್ರಯುಕ್ತ ತಾನು ಮತ್ತು ತನ್ನ ಹೆಂಡತಿ ಕೂಡಿಕೊಂಡು ತನ್ನ ಸೊಸೆಯನ್ನು ಉರುಸಿಗೆ ಬರುವಂತೆ ಕರೆದಿದ್ದರಿಂದ ತನ್ನ ಸೊಸೆಯು ದಿನಾಂಕಃ 25-12-2014 ರಂದು ಮದ್ಯಾಹ್ನ 1-40 ಗಂಟೆಗೆ ಸುರಪುರದಿಂದ ರಾಯಚೂರಿಗೆ ಬಂದಿದ್ದಳು. ಸಂಜೆ ತಾನು ತನ್ನ ಹೆಂಡತಿ ಸೈಯ್ಯದಾ ಫರಹೀನ್ ಮತ್ತು ತನ್ನ ಸೊಸೆ ಸೈಯ್ಯದಾ ಸಮರೀನ್ ಐಮನ್ ಕೂಡಿಕೊಂಡು ಶಂಶಾಲಂ ದರ್ಗಾಕ್ಕೆ ದಿನಾಂಕಃ 25-12-2014 ರಂದು ಸಂಜೆ 6-00 ಗಂಟೆಗೆ ಹೋಗಿ ಅಲ್ಲಿಯ ದೇವರ ದರ್ಶನವನ್ನು ಮಾಡಿಕೊಂಡು ವಾಪಸ್ ಮನೆಗೆ ರಾತ್ರಿ 8-25 ಗಂಟೆಗೆ ಬಂದಿದ್ದು ಇರುತ್ತದೆ. ಮನೆಗೆ ಬಂದ ನಂತರ ತಾನು ತಮ್ಮ ಮನೆಯ ಮೇಲ್ಮಹಡಿಯ ಮೇಲೆ ಹೋಗುತ್ತಿರುವಾಗ ತನ್ನ ಸೊಸೆಯು ಕೆಳಗಡೆ 100-00 ರೂ.ಗಳ ನೋಟು ಬಿದ್ದಿದೆ ತೆಗೆದುಕೊಂಡು ಬರುತ್ತೇನೆ ಹೇಳಿ ಕೆಳಗೆ ಇಳಿದು ಹೋದಳು. ಆಗ ತಾವು ಮೇಲ್ಮಹಡಿಯಲ್ಲಿರುವ ತಮ್ಮ ಮನೆಯ ಒಳಗೆ ಹೋದೆವು. ತನ್ನ ಸೊಸೆ ಸುಮಾರು 10-15 ನಿಮಿಷವಾದರು ಮೇಲ್ಗಡೆ ಬರಲಿಲ್ಲ. ತಾನು ಮತ್ತು ತನ್ನ ಹೆಂಡತಿ ಕೂಡಿಕೊಂಡು ತನ್ನ ಸೊಸೆಯನ್ನು ಕೆಳಗೆ ಇಳಿದು ನೋಡಲಾಗಿ ಅವಳು ಕಾಣಿಸಲಿಲ್ಲ. ಆಗ ತಾನು ತನ್ನ ಮೊಬೈಲ್ ನಂ. 8861393505 ರಿಂದ ಮತ್ತು ತನ್ನ ಹೆಂಡತಿಯ ಮೊಬೈಲ್ ನಂ. 7795079805 ನೇದ್ದವುಗಳಿಂದ ತನ್ನ ಸೊಸೆಯ ಮೊಬೈಲ್ ನಂ.8123517608, 7259247031, 7259688035 ಮತ್ತು 9739010616 ನೇದ್ದಗಳಿಗೆ ಕರೆ ಮಾಡಲಾಗಿ ಎಲ್ಲ ಮೊಬೈಲ್ ಗಳು ಸ್ವಿಚ್ ಆಫ್ ಆಗಿದ್ದವು. ನಂತರ ಅವಳ ಬಗ್ಗೆ ರಾಯಚೂರು ನಗರದಲ್ಲಿಯ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಹಾಗೂ ಇನ್ನಿತರೇ ಕಡೆಗಳಲ್ಲಿ ಹುಡುಕಾಡಲಾಗಿ ಮತ್ತು ರಾಯಚೂರು ಹಾಗು ಬೇರೆ ಊರುಗಳಲ್ಲಿರುವ ತಮ್ಮ ಎಲ್ಲಾ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಲಾಗಿ ತನ್ನ ಸೊಸೆಯ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ತನ್ನ ಸೊಸೆಯ ಬಗ್ಗೆ ಇಲ್ಲಿಯವರೆಗೆ ಹುಡುಕಾಡಲು ಯಾವುದೇ ಮಾಹಿತಿ ದೊರೆತಿರುವುದಿಲ್ಲ.


     ಕಾರಣ ಕಾಣೆಯಾದ ತನ್ನ ಸೊಸೆ ಸೈಯ್ಯದಾ ಸಮರೀನ್ ಐಮನ್ ತಂದೆ ಸೈಯ್ಯದ್ ಸಿರಾಜುಲ್ ವಯಃ 21 ವರ್ಷ ಜಾಃ ಮುಸ್ಲಿಂ, ವಿಧ್ಯಾಭ್ಯಾಸ ಸಾಃ ಸುರಪುರ್ ಈಕೆಯನ್ನು ಹುಡುಕಿ ಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï ಠಾಣಾ ಗುನ್ನೆ ನಂ:241/2014 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ   ¢£ÁAPÀ: 29.12.2014 gÀAzÀÄ  121  ¥ÀææPÀgÀtUÀ¼À£ÀÄß ¥ÀvÉÛ ªÀiÁr -20,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.