ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
¸ÉÃA¢ d¦Û ¥ÀæPÀgÀtzÀ ªÀiÁ»w.
ದಿನಾಂಕ
10-10-2019 ರಂದು 2020 ಗಂಟೆಗೆ ರಾಯಚೂರು
ಪಶ್ಚಿಮ ಪೊಲೀಸ್ ಠಾಣೇಯ ಪಿ.ಎಸ್.ಐ (ಕಾ.ಸು) ರವರು ಸೇಂದಿ ದಾಳಿ ಪಂಚನಾಮೆಯೊಂದಿಗೆ ನೀಡಿದ ದೂರಿನ ಸಾರಂಶ’’ ಇಂದು ದಿನಾಂಕ- 10-10-2019 ರಂದು 1900 ಗಂಟೆಗೆ
ರೈಲ್ವೇ ಸ್ಟೇಷನ್ ಹತ್ತಿರವಿರುವ
ಗಾರ್ಡನ್ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ
ಹೆಂಡದ(ಸೇಂದಿ) ಬಾಟಲಿಗಳನ್ನು ಇಟ್ಟುಕೊಂಡು
ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ (ಕಾ.ಸು) ರವರು, ಪಂಚರು
ಮತ್ತು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ
ಆರೋಪಿತನನ್ನು ಹಿಡಿದು ಆತನಲ್ಲಿದ್ದ ಒಟ್ಟು 1 ಲೀಟರನ 10 ಬಾಟಲಿಗಳಿದ್ದ ಕಲಬೆರಕೆ ಸೇಂದಿ ಅಕಿ ರೂ-100
ಗಳನ್ನು ಜಪ್ತಿ ಮಾಡಿಕೊಂಡಿದ್ದು ಸದರಿಯವನು ಈ ಕಲಬೆರಕೆ ಸೇಂದಿಯು ಕುಡಿದರೆ ಆರೋಗ್ಯಕ್ಕೆ
ಹಾನಿಕರ ಅಂತಾ ಗೊತ್ತಿದ್ದು ಯಾವುದೇ ಲೈಸೇನ್ಸ ಇಲ್ಲದೇ ಜನರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದರಿಂದ
ಸದರಿ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಬಂದು
ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಹಾಜರುಪಡಿಸಿದ ದೂರಿನ ಸಾರಾಂಶದ
ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂಬರ 103/2019 ಕಲಂ 273, 284,IPC & 32, 34 KE ACT ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಂರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:10.10.2019 ರಂದು ರಾತ್ರಿ 8.20 ಗಂಟೆಗೆ
ಫಿರ್ಯಾದಿ ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ,
ಫಿರ್ಯಾದಿ ºÀdgÀvÀ¸Á§ vÀAzÉ ºÀĸÉãÀ¸Á§ ªÀAiÀĸÀÄì:44 ªÀµÀð
eÁ: ªÀÄĹèA G:MPÀÌ®ÄvÀ£À ¸Á:¢UÀΣÁAiÀÄPÀ£À¨Á« vÁ: ªÀÄ¹Ì ಈತನು ದಿ:10.10.2019 ರಂದು ವಯಕ್ತಿಕ ಕೆಲಸಗಳ ನಿಮಿತ್ಯ ಮುದಗಲ್ಲಿಗೆ
ಬಂದು ಕೆಲಸ ಮುಗಿಸಿಕೊಂಡು ವಾಪಾಸ ತಮ್ಮೂರಿಗೆ ಮುದಗಲ್ ಮಸ್ಕಿ ರಸ್ತೆ ಮಾರ್ಗವಾಗಿ ಹೋಗುತ್ತಿರುವಾಗ
ತನ್ನ ಮುಂದುಗಡೆ ಮೃತ ಗೊಲಗೇರಪ್ಪ ಇತನು ತನ್ನ ಮೋಟಾರ ಸೈಕಲ್ ನಂ.KA-36/EH-5553 ನೇದ್ದನ್ನು ತಗೆದುಕೊಂಡು
ರಸ್ತೆಯ ಎಡಬಾಜು ನಿದಾನವಾಗಿ ನಡೆಸಿಕೊಂಡು ಹೋಗುತ್ತಿರುವಾಗ ಇಂದು ಸಂಜೆ 4.45 ಗಂಟೆಗೆ ಎದರುಗಡೆಯಿಂದ
ಆರೋಪಿತನು ತನ್ನ ಮೋಟಾರ ಸೈಕಲ್ ನಂ.KA-37/Y-5610 ನೇದ್ದನ್ನು ಅತೀವೇಗವಾಗಿ & ಅಲಕ್ಷತನದಿಂದ
ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ಮೃತನ ಮೋಟಾರ ಸೈಕಲ್ಲಿಗೆ ಟಕ್ಕರ ಮಾಡಿದ್ದರಿಂದ ಮೃತನು ಮೋಟಾರ
ಸೈಕಲ್ಲ ಮೇಲಿಂದ ಕೆಳಗಡೆ ಬಿದ್ದಿದ್ದರಿಂದ ತಲಗೆ ಬಾರಿ ರಕ್ತಗಾಯವಾಗಿ ಒಳಪೆಟ್ಟಾಗಿ ಹಾಗೂ ಬಲಗಾಲು
ಮೊಣಕಾಲು ಕೆಳಗಡೆ ಮುರಿದು ಬಾರಿ ರಕ್ತಗಾಯವಾಗಿದ್ದು ಇರುತ್ತದೆ. ಆರೋಪಿತನಿಗೂ ಸಹ ಎಡಗೈ ರೆಟ್ಟೆಗೆ
ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಫಿರ್ಯಾದಿದಾರನು 108 ವಾಹನಕ್ಕೆ ಪೋನ ಮಾಡಿ ಕರೆಯಿಸಿ
ಅದರಲ್ಲಿ ಇಬ್ಬರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಮುದಗಲ್ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ
ಮಾಡಿದಾಗ ಮೃತ ಗೊಲಗೇರಪ್ಪ ಇತನು ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖನಾಗದೇ ಇಂದು ಸಂಜೆ 6.15 ಗಂಟೆಗೆ
ಮೃತಪಟ್ಟಿದ್ದು ಇರುತ್ತದೆ. ಈ ಅಪಘಾತವು ಯಮನೂರಪ್ಪ ಇತನು ತನ್ನ ಮೋಟಾರ ಸೈಕಲ್ ನಂ. KA-37/Y-5610
ನೇದ್ದನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ಮೃತನ ಮೋಟಾರ
ಸೈಕಲ್ಲಿಗೆ ಟಕ್ಕರ ಮಾಡಿದ್ದರಿಂದ ಈ ಘಟನೆ ನಡೆದಿರುತ್ತದೆ ಕಾರಣ ಯಮನೂರಪ್ಪ ಇತನ ಮೇಲೆ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ
ನಂಬರ 120/2019 ಕಲಂ 279,337,304(ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಘಾಯದ ಪ್ರಕರಣದ ಮಾಹಿತಿ.
ಫಿರ್ಯಾದಿ
ಸೂಗೂರಪ್ಪ ತಂದೆ ಸದಾಶಿವಯ್ಯಸ್ವಾಮಿ 53 ವರ್ಷ ಜಾ:ಜಂಗಮ ಉ:ಒಕ್ಕಲುತನ ಸಾ:ಪುರತಿಪ್ಲಿ ಈತನು ಆರೋಪಿ
ನಜೀರ ಅಹ್ಮದ್ ತಂದೆ ಮೌಲಸಾಬ, ಸಾ:ಪುರತಿಪ್ಲಿ ಈತನಿಗೆ ತನ್ನ ಪ್ಲಾಟ ಮಾರಾಟ ಮಾಡಿದ್ದು,ಆರೋಪಿತನು ಪ್ಲಾಟನ್ನು ಒತ್ತುವರಿ
ಮಾಡಿದ್ದರಿಂದ ಫಿರ್ಯಾದಿ ಊರಿನಲ್ಲಿ ನ್ಯಾಯ ಮಾಡಿ ಸರಿ ಮಾಡಿಕೊಂಡಿದ್ದು,ಅಲ್ಲಿಂದ ಆರೋಪಿತನು ಫಿರ್ಯಾದಿಯ
ಮೇಲೆ ಸಿಟ್ಟು ಇಟ್ಟುಕೊಂಡು ದಿನಾಂಕ 10/10/2019 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಪುರತಿಪ್ಲಿ
ಗ್ರಾಮದ ಹೊರವಲಯದಲ್ಲಿ ನಾಗಲಾಪೂರ ರಸ್ತೆಯಲ್ಲಿ ವೀರಭದ್ರಸ್ವಾಮಿ ಹೊಲದ ಹತ್ತಿರ ಫಿರ್ಯಾದಿ ರಾಯಚೂರು ಕಡೆಗೆ ಹೊರಟಾಗ ಆರೋಪಿತನು ಫಿರ್ಯಾದಿಯನ್ನು ನೊಡಿ ಏಲೆ ಸೂಳೆ
ಮಗನೆ ಒತ್ತುವರಿ ಮಾಡಿದ್ದಿಯ ಅಂತಾ ನ್ಯಾಯಕ್ಕೆ ಹಾಕುತ್ತೀನಲೇ ಅಂತಾ ಫಿರ್ಯಾದಿಯನ್ನು ತಡೆದು ನಿಲ್ಲಿಸಿ ರಾಡಿನಿಂದ ಬಾಯಿಗೆ ಹೊಡೆದು ರಕ್ತಗಾಯ ಪಡಿಸಿ ಎಡಮೊಣಕಾಲಿಗೆ
ಹೊಡೆದು ಬಲಗೈ ತಿರುವಿ ಜೀವದ ಬೇದರಿಕೆ ಹಾಕಿದ್ದು, ಶಿವಪ್ಪನು ಬಿಡಿಸಿಕೊಂಡು ಫಿರ್ಯಾದಿಯನ್ನು ರಾಯಚೂರು
ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ದೂರಿನ ಮೇಲಿಂದ ಠಾಣಾ ಗುನ್ನೆ ನಂ
112/2019 ಕಲಂ 341.504.323.324.506.ಐಪಿಸಿ ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.