Thought for the day

One of the toughest things in life is to make things simple:

18 May 2016

Reported Crimes


¥ÀwæPÁ ¥ÀæPÀluÉ
J¸ï.¹./J¸ï.n. ¥ÀæPÀgÀzÀ ªÀiÁ»w:-
ದಿ;-17/05/2016 ರಂದು ಗುಡಗಲದಿನ್ನಿ ಗ್ರಾಮದಲ್ಲಿ ಮರಿಯಮ್ಮ ದೇವಿಯ ಜಾತ್ರೆಯು ನಡೆಯುತ್ತಿದ್ದು, ಸದರಿ ಜಾತ್ರೆಯ ನಿಮಿತ್ಯ ನಾನು ಮತ್ತು ಸ್ರೀನಿವಾಸ ತಂದೆ ಯಂಕಪ್ಪ ಗೋನಾಳ ಹಾಗೂ ತಿಮ್ಮಣ್ಣ ತಂದೆ ಹನುಮಂತ ನಾಯಕ ಕೂಡಿಕೊಂಡು ಸಾಯಂಕಾಲ 7 ಗಂಟೆಗೆ ಗುಡಗಲದಿನ್ನಿ ಗ್ರಾಮಕ್ಕೆ ಹೋಗಿ ದೇವಿಯ ಜಾತ್ರೆಯನ್ನು ಮುಗಿಸಿಕೊಂಡು ವಾಪಾಸ್ ಗೋನಾಳ ಗ್ರಾಮದ ಮುಖಾಂತರ ರಂಗಾಪೂರಕ್ಕೆ ಬರುವಾಗ ನನಗೆ ನೀರಡಿಕೆಯಾಗಿದ್ದರಿಂದ ಗೋನಾಳ ಗ್ರಾಮದಲ್ಲಿ ನನಗೆ ಪರಿಚಯವಿರುವ ಸಿದ್ದಪ್ಪನ ಮನೆಯ ಹತ್ತಿರ ನಿಂತು ಸಿದ್ದಪ್ಪನಿಗೆ ನೀರು ಕೊಡಲು ಕೇಳಿದ್ದು ಆಗ ಗೋನಾಳ ಗ್ರಾಮದ ಜಿ.ನಾಗರಾಜ ಈತನು ಬಂದವನೇ ನನಗೆ ಹಳೆಯ ರಾಜಕೀಯ ದ್ವೇಷದಿಂದ ಮತ್ತು ಕಳೆದ ತಾಲೂಕಾ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ  ತಮ್ಮ ಅಭ್ಯರ್ಥಿಗಳು ಸೋತ ದ್ವೇಷದಿಂದ ಒಮ್ಮಿಂದೊಮ್ಮಲೇ ''ಲೆ ಗೋವಿಂದ ನಾಯಕ ಸೂಳೇ ಮಗನೇ ಮೊನ್ನೆ ನಡೆದ ಜಿಲ್ಲಾ ಮತ್ತು ತಾಲೂಕಾ ಪಂಚಾಯಿತಿ ಚುನಾವಣೆಯಲ್ಲಿ ನಿಮ್ಮವರು ಗೆದ್ದಿದ್ದರಿಂದ ನಿನಗೆ ಸೊಕ್ಕು ಬಂದಿದೆ ನಿನ್ನ ಸೊಕ್ಕನ್ನು ಮುರಿಯುತ್ತೇನೆ. ಈಗ ಸರಿಯಾದ ಸಮಯಕ್ಕೆ ಸಿಕ್ಕಿದ್ದಿ'' ಅಂತಾ ಅಂದವನೇ ನನ್ನ ಎದೆಯೆ ಮೇಲಿನ ಅಂಗಿ ಹಿಡಿದು ಅಲ್ಲಿಯೇ ಬಿದ್ದಿದ್ದ ಒಂದು ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ನನ್ನ ಬಲಗಣ್ಣಿನ ಕೆಳಗಡೆ  ಬಲವಾಗಿ ಗುದ್ದಿದ್ದರಿಂದ ರಕ್ತಗಾಯವಾಗಿ ಕಣ್ಣಿಗೆ ತೊಂದರೆಯಾಗಿದ್ದು, ಅಲ್ಲದೆ ಮೈಕೈಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು ನಂತರ ನಾಗರಾಜನು ಇವತ್ತು ನೀನು ಉಳಿದುಕೊಂಡಿದ್ದಿಯಾ ಮುಂದೆ ಎಂದಾದರೂ ಒಂದು ದಿನ ಸಮಯ ಕಾಯ್ದು ನಿನ್ನನ್ನು ಒಬ್ಬಂಟಿಯಾಗಿರುವುದನ್ನು ನೋಡಿ ಜೀವವನ್ನು ತೆಗೆಯುವದು ಗ್ಯಾರಂಟಿ ಎಂದು ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಶ್ರೀ. ಗೋವಿಂದಪ್ಪ ತಂದೆ ಗಿರಿಯಪ್ಪ ವಯಾ 36 ವರ್ಷ, ಜಾ;-ನಾಯಕ,   ;-ಒಕ್ಕಲುತನ,ಸಾ;-ರಂಗಾಪೂರು ತಾ;-ಸಿಂಧನೂರು gÀªÀgÀÄ PÉÆlÖ  ಲಿಖಿತ ದೂರಿನ ಮೇಲಿಂದ ಠಾಣಾ ಅಪರಾಧ ಸಂಖ್ಯೆ 61/2016.ಕಲಂ.324,504,506 ಐಪಿಸಿ ಮತ್ತು 3(1)(10). ಎಸ್.ಸಿ.ಎಸ್.ಟಿ  ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-
               ದಿನಾಂಕ;-17/05/2016 ರಂದು ರಾತ್ರಿ 21-45 ಗಂಟೆಗೆ   ಗೋನಾಳ ಗ್ರಾಮದ ದುರುಗಮ್ಮ ಗುಡಿಯ ಹತ್ತಿರ ಪಿರ್ಯಾದಿ ಜಿ.ನಾಗರಾಜ ತಂದೆ ವೀರಭದ್ರಪ್ಪ ವಯಾ 38 ವರ್ಷ, ಜಾ:-ಲಿಂಗಾಯತ, ಸಾ;-ಗೋನಾಳ, ತಾ;-ಸಿಂಧನೂರು FvÀನು ತಮ್ಮೂರಿನ ಶೇಶಪ್ಪ, ಅಂದಾನಪ್ಪ ಕೂಡಿಕೊಂಡು ಮಾತನಾಡುತ್ತ ಇದ್ದಾಗ, ಗೋವಿಂದಪ್ಪ ತಂದೆ ಗಿರಿಯಪ್ಪ ವಯಾ 36 ವರ್ಷ, ಜಾ;-ನಾಯಕ,   ;-ಒಕ್ಕಲುತನ,ಸಾ;-ರಂಗಾಪೂರು ತಾ;-ಸಿಂಧನೂರು ಮೇರನಾಳ ಕಡೆಯಿಂದ ಬಂದವನೇ ''ಲೇ ತಿಂಡಿ ಸೂಳೆ ಮಗನೇ'' ಅಂತಾ ಬೈಯ್ದು ಕಾಲಲ್ಲಿನ ಚೆಪ್ಪಲಿ ತೆಗೆದುಕೊಂಡು ಹೊಡೆದಿದ್ದು ಅಲ್ಲದೆ ಕಲ್ಲು ತೆಗೆದುಕೊಂಡು ಬೆನ್ನಿಗೆ, ಎದೆಗೆ ಗುದ್ದಿದ್ದರಿಂದ ಒಳಪೆಟ್ಟಾಗಿದ್ದು ಇರುತ್ತದೆ.ನಂತರ ಆರೋಪಿತನು ಈ ಸಲ ಉಳಿದುಕೊಂಡಿದ್ದಿ ಸೂಳೆ ಗಮನೇ ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವ ಸಹಿತ  ಬಿಡುವುದಿಲ್ಲಾ ಅಂತಾ ಮುಂತಾಗಿದ್ದ ದೂರನ್ನು ನೀಡಿದ್ದನ್ನು ಪಡೆದುಕೊಂಡು ವಾಪಾಸ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 62/2016.ಕಲಂ.504,324,355,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
           
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
              gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :18.05.2016 gÀAzÀÄ 9 ¥ÀææPÀgÀtUÀ¼À£ÀÄß ¥ÀvÉÛ ªÀiÁr 1,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.