Thought for the day

One of the toughest things in life is to make things simple:

3 Nov 2016

Reported Crimes


                                    

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

ಕಳುವಿನ ಪ್ರಕರಣಗಳ ಮಾಹಿತಿ.

    ¢£ÁAPÀ:-02/11/2016 gÀAzÀÄ ¨É½UÉÎ 11-00 UÀAmÉAiÀÄ ¸ÀĪÀiÁjUÉ ¦AiÀiÁð¢zÁgÀgÁzÀ ¸ÀÄgÉñÀ zÀ¼ÀªÁ¬Ä vÀAzÉ zÉÆqÀØ §ÆzÉ¥Àà  ªÀ: 34ªÀµÀð, eÁ:PÀ¨ÉâÃgÀ, G:JA.J¸ï.L.J¯ï £À°è  qÁmÁ JAnæ D¥ÀgÉÃlgï ªÀÄvÀÄÛ ªÀiÁgÁlUÁgÀ. ¸Á-PÀ®ä¯Á ºÁ.ªÀ. D±ÀæAiÀÄ PÁ¯ÉÆä zÉêÀzÀÄUÀð gÀªÀgÀÄ JA.J¸ï.L.J¯ï. ªÀÄzsÀåzÀ CAUÀrAiÀÄ£ÀÄß ¥ÁægÀA©ü¸À®Ä §AzÀÄ £ÉÆÃrzÁUÀ CAUÀrAiÀÄ CzsÀð¨ÁV®Ä vÉgÉ¢zÀÄÝ PÀAqÀÄ ¦AiÀiÁ𢠺ÁUÀÆ CAUÀrAiÀÄ°è PÉ®¸À ªÀiÁqÀĪÀªÀgÀÄ M¼ÀUÉ ºÉÆÃV £ÉÆÃrzÁUÀ, CAUÀrAiÀÄ ¯ÁPÀgÀzÀ°è EnÖzÀÝ 7,26,460/- gÀÆ ºÁUÀÆ JgÀqÀÆ ¨ÁèPï DAqï ªÉÊmï «¹ÌAiÀÄ ªÀÄzsÀåzÀ ¨Ál°UÀ¼ÀÄ CA.Q. 3479/-gÀÆ. »ÃUÉ MlÄÖ 7,29,939/- gÀÆ ¨É¯É ¨Á¼ÀĪÀ ªÀ¸ÀÄÛUÀ¼À£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ °TvÀ zÀÆj£À DzsÁgÀ ªÉÄðAzÀ zɪÀzÀÄUÁð ¥Éưøï oÁuÉAiÀÄ J¸ï.ºÉZï.M. gÀªÀgÀÄ oÁuÁ UÀÄ£Éß £ÀA§gÀ 238/2016. PÀ®A. 457, 380 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.   

ವರದಕ್ಷಣೆ ಕಿರುಕಳ ಪ್ರಕರಣಗಳ ಮಾಹಿತಿ.
    ದಿನಾಂಕ:01-11-2016 ರಂದು 19-45 ಗಂಟೆಗೆ ಫಿರ್ಯಾದಿದಾರಳಾದ ಅಂಬಿಕಾ ಗಂಡ ಗೌತಮ ವಯ:26 ವರ್ಷ ಜಾ:ಮರಾಠ :ಕೂಲಿ ಕೆಲಸ ಸಾ:   ಆಂಜನೇಯ ಗುಡಿ ಪಕ್ಕದಲ್ಲಿ ರಾಯಚೂರು ಈಕೆಯು  ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿದ್ದು, ಸಾರಾಂಶವೇನೆಂದರೆ ಈಗ್ಗೆ 8 ವರ್ಷಗಳ ಹಿಂದೆ ಸೊಲ್ಲಾಪೂರುದ ವೆಂಕಟೇಶ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಈಗ 5 ವರ್ಷದ ಗಂಡು ಮಗು ಇರುತ್ತದೆ. 3 ವರ್ಷಗಳ ಹಿಂದೆ ಆಕೆಯ ಗಂಡನು ಮೃತಪಟ್ಟಿದ್ದರಿಂದ ರಾಯಚೂರುಗೆ ಬಂದು ಬಾಡಿಗೆ ಮನೆ ಮಾಡಿಕೊಂಡು ಮಿಠಾಯಿ ಅಂಗಡಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಆರೋಪಿ ನಂ: 1 ಗೌತಮ ಈತನು ಫಿರ್ಯಾದಿಯನ್ನು ಹಿಂಬಾಲಿಸಿಕೊಂಡು ಹೋಗಿ ಪರಿಚಯ ಮಾಡಿಕೊಂಡು ಒಂದು ದಿನ ರಾತ್ರಿ 11-00 ಗಂಟೆ ಸುಮಾರಿಗೆ ಫಿರ್ಯಾದಿಯ ಮನೆಗೆ ಹೋಗಿ ಫಿರ್ಯಾದಿಗೆ ವಿಧವೆಯಾದ ನಿನಗೆ ಬಾಳು ಕೊಡುತ್ತೇನೆ. ನಿನಗೆ ನನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೇನೆ. ಅಂತಾ ಪುಸಲಾಯಿಸಿ ಅನೈತಿಕ ಸಂಬಂಧ ಹೊಂದಿ ನಂತರ ದಿನಾಂಕ:30-04-2015 ರಂದು ಮಂತ್ರಾಲಯದ ದೇವರ ಸಾನಿದ್ಯದಲ್ಲಿ ಮದುವೆ ಮಾಡಿಕೊಂಡಿದ್ದು, ಈಗ 4 ತಿಂಗಳ ಗರ್ಭಿಣಿಯಾಗಿರುತ್ತೇನೆ. ದಿನಾಂಕ:02-10-2016 ರಂದು ರಾತ್ರಿ 8-15 ಗಂಟೆ ಸುಮಾರಿಗೆ ರಾಯಚೂರುನ ಕಂದಗಡ್ಡೆ ಮಾರೆಮ್ಮ ದೇವಸ್ಥಾನಕ್ಕೆ ಹೋಗುವಾಗ ದಾರಿಯಲ್ಲಿ ಆರೋಪಿ ನಂ: 2 ರೋಜಾ, ಹಾಗು ಆರೋಪಿ ನಂ: 3 ನರಸಿಂಗಮ್ಮ ಆರೋಪಿ ನಂ:4 ವಿರೇಶ ಎಲ್ಲರೂ ಕೂಡಿಕೊಂಡು ಫಿರ್ಯಾದಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಆರೋಪಿ ನಂ: 2 ಈಕೆಯು ತುಡುಗು ಸೂಳೇ ನನ್ನ ಗಂಡನನ್ನು ನೀನು ಬುಟ್ಟಿಗೆ ಹಾಕಿಕೊಂಡು ಮದುವೆ ಮಾಡಿಕೊಂಡಿದ್ದಿ, ನೀನು ಹೇಗೆ ಸಂಸಾರ ಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿದ್ದು, ಅಲ್ಲದೆ ಆರೋಪಿ ನಂ:3 ಮತ್ತು 4 ನೇದ್ದವರು ಸಹ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿ ಕಾಲಿನಿಂದ ಒದ್ದು, ಜೀವದ ಬೆದರಿಕೆ ಹಾಕಿದ್ದು, ಅಲ್ಲದೆ ದಿನಾಂಕ:06-10-2016 ರಿಂದ ಆರೋಪಿ ನಂ: 1 ಈತನು ಫಿರ್ಯಾದಿಗೆ ಗರ್ಭಪಾತ ಮಾಡಿಸಿಕೊ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ಫಿರ್ಯಾದಿ ಸಾರಂಶದಮೇಲಿಂದ ಎಸ್.ಹೆಚ್.. ಮಹಿಳಾ ಪೊಲೀಸ್ ರವರು ಠಾಣಾ ಗುನ್ನೆ ನಂ.101/2016 ಕಲಂ. 498(), 341,323.504.506 ಸಹಿತ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಎಸ್.ಸಿ./ಎಸ್.ಟಿ ಪ್ರಕರಣಗಳ ಮಾಹಿತಿ.
    ದಿನಾಂಕ:13-07-2015 ರಂದು ಫಿರ್ಯಾದಿದಾರಾದ ಸುಧಾಕರ ತಂದೆ ಬಾಲಪ್ಪ, 42ವರ್ಷ, ಎಸ್.ಸಿ.(ಮಾದಿಗ), ಕೂಲಿ, ಸಾ:ನೆಲಹಾಳ ತಾ:ಜಿ: ರಾಯಚೂರು ರವರು ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಮಮದಾಪೂರ ಗ್ರಾಮ ಪಂಚಾಯತಿ ಇವರಿಗೆ ದೂರು ನೀಡಿ ತಿಪ್ಪೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದು, ಗ್ರಾಮ ಪಂಚಾಯತಿಯವರಿಗೆ ತಿಪ್ಪೆಯನ್ನು ತೆರೆವುಗೊಳಿಸಲು ನೀಡಿದ ದೂರನ್ನು ಮನಸ್ಸಿನಲ್ಲಿಟ್ಟುಕೊಂಡು ದಿನಾಂಕ: 01-11-2016 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದಾಗ ಆರೋಪಿತರಾದ 1) ಲವ ತಂದೆ ಹನುಮಂತಪ್ಪ, 2) ಕುಶ ತಂದೆ ಹನುಮಂತಪ್ಪ, 3)ಪದ್ದಮ್ಮ ತಂದೆ ಹನುಮಂತಪ್ಪ, 4) ರಾಜು ಪದ್ದಮ್ಮನ ಮಗ, ಎಲ್ಲರೂ ಸೇರಿ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ಅವಾಚ್ಯವಾಗಿ ಬೈದು ಹೊರಗೆ ಎಳೆದುಕೊಂಡು ಬಂದು ಕೈಕಾಲುಗಳಿಂದ ಹೊಡೆಬಡೆ ಮಾಡಿ ಎದೆಗೆ ಚೀರಿ ರಕ್ತಗಾಯಗೊಳಿಸಿದ್ದು, ಮಾದಿಗ ಸೂಳೇ ಮಗನೆ ಕೆಳ ಜಾತಿ ಸೂಳೇ ಮಗನೆ ಎಂದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದ್ದು ಫಿರ್ಯಾದಿಗೆ ಹೊಡೆಯುವಾಗ ಫಿರ್ಯಾದಿಯ ಹೆಂಡತಿ ಶಾಂತಮ್ಮ, ಅತ್ತಿಗೆ ಭಾಗ್ಯಮ್ಮ ಬಿಡಿಸಲು ಬಂದಾಗ ಫಿರ್ಯಾದಿಯ ಹೆಂಡತಿ ಶಾಂತಮ್ಮಳಿಗೆ ಎಲೇ ಮಾದಿಗ ಸೂಳೇ, ಚಿಲ್ಲರ ಸೂಳೇ, ತುಡುಗು ಸೂಳೇ ಎಂದು ಅವಾಚ್ಯವಾಗಿ ಬೈದು ತಲೆಯ ಕೂದಲು ಎಳೆದು ಕೈಗಳಿಂದ ಹೊಡೆಬಡೆ ಮಾಡಿ ಇನ್ನೊಂದು ಸಲ ನಿನ್ನ ಗಂಡ ಆಗಲಿ, ನೀನಾಗಲಿ ಯಾರಾದರೂ ತಿಪ್ಪೆಯನ್ನು ತೆರೆವುಗೊಳಿಸುವ ವಿಷಯದ ಬಗ್ಗೆ ಮಾತನಾಡಿದರೆ ಕೊಲೆ ಮಾಡುವದಾಗಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಯರಗೇರಾ ಪೊಲೀಸ್ ಠಾಣೆಯ ಪಿ.ಎಸ್.. ರವರು ಠಾಣಾ ಗುನ್ನೆ ನಂ.190/2016 ಕಲಂ. 323.448.504.506 ಸಹಿತ 34 ಐಪಿಸಿ & 3(1)(10)(11) ಎಸ್.ಸಿ/ಎಸ್.ಟಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಯು.ಡಿ.ಆರ್ ಪ್ರಕರಣಗಳ ಮಾಹಿತಿ.
    ದಿನಾಂಕ: 01/11/2016 ರಂದು 15-00 ಗಂಟೆಗೆ ಠಾಣೆಗೆ ಪಿರ್ಯಾದಿದಾರರಾದ ಲಕ್ಷ್ಮಣ ತಂದೆ ದೊಡ್ಡ ಯಲ್ಲಪ್ಪ ದೇವರಮನಿ ವಯಸ್ಸು 55 ವರ್ಷ ಜಾ:ಕುರುಬರು ಸಾ:ಹಿರೇದಿನ್ನಿ  ತಾ: ಮಾನವಿ ರವರ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ ತನ್ನ ಮಗನಾದ ಬಸವರಾಜನು ಗ್ಗೆ ಸುಮಾರು 3-4 ವರ್ಷಗಳಿಂದ ಮಾಲಿ ಕೆಲಸಕ್ಕೆ ಹೋದಾಗ ಗೋಡಾಮ್ನಿಂದ ಕೇಳಗೆ ಬಿದ್ದಾಗಿನಿಂದಲು ಆತನು ತನ್ನ ಆರೋಗ್ಯ ಸರಿ ಇಲ್ಲ ಅಂತಾ ಮಾನಸಿಕವಾಗಿ ನೊಂದು ಪಿರ್ಯಾದಿಯ ಮನೆಯಲ್ಲಿ ಯಾರ ಜೊತೆಯಲ್ಲಿ ಸರಿಯಾಗಿ ಮಾತನಾಡದೇ ತನ್ನ ಜೀವನದಲ್ಲಿ ಜಿಗುಪ್ಸೆಯನ್ನು ಹೊಂದಿ ದಿನಾಂಕ 31/10/2016 ರಂದು ರಾತ್ರಿ 8-00 ಗಂಟೆಯ  ಯಿಂದ ದಿನಾಂಕ 01/11/2016 ರಂದು ಬೆಳಗ್ಗೆ 9-10 ಗಂಟೆಯ ಅವಧಿಯಲ್ಲಿ ಮನೆಯನ್ನು ಬಿಟ್ಟು ಹೋಗಿ ಹಾಲಾಪೂರು ಮಸ್ಕಿ ರಸ್ತೆಯಲ್ಲಿನ ಶರಣೇಗೌಡ ಇವರ ಹೊಲದಲ್ಲಿ ತನ್ನ ಲುಂಗಿಯಿಂದ ಬನ್ನಿ ಗಿಡಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ. ಮೃತ ಬಸವರಾಜನ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ಅನುಮಾನವಾಗಲಿ, ಸಂಶಯವಾಗಲಿ ಮತ್ತು ಯಾರ ಮೇಲಿಯು ಸಹ ಯಾವುದೇ ಪಿರ್ಯಾದಿ ಇರುವದಿಲ್ಲ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ .ಅಂತಾ ಮುಂತಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿಂದ ಎಸ್.ಹಚ್.. ಕವಿತಾಳ ಪೊಲೀಸ್‌‌ ಠಾಣೆ ರವರು ಯುಡಿಆರ್‌‌ ನಂ:14/2016 ಕಲಂ:174 ಸಿಆರ್‌‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
   
ಹಲ್ಲೆ ಪ್ರಕರಣಗಳ ಮಾಹಿತಿ.

    ದಿನಾಂಕ: 01-11-2016ರಂದು ಮುಂಜಾನೆ 07-30ಗಂಟೆಗೆ ಮಲ್ಲಟ ಗ್ರಾಮದಲ್ಲಿ ಬಸ್ ಸ್ಟ್ಯಾಂಡ್ ಮುಂದೆ ಪಿರ್ಯಾದಿದಾರನಾದ ಶ್ರೀ ಚನ್ನಪ್ಪ ತಂದೆ ಸುದರ್ಶನರಡ್ಡಿ ಚೆನ್ನೂರು ವಯ-30ವರ್ಷ ,  ಜಾತಿ:ಲಿಂಗಾಯತ,:ಒಕ್ಕಲುತನ, ಸಾ:ಮಲ್ಲಟ ತನ್ನ ಅಣ್ಣ ಭೀಮಣ್ಣನೊಂದಿಗೆ ಹೊಲಕ್ಕೆ ಹೋಗುವಾಗ ಆರೋಪಿತರಾದ ಆನಂದ ತಂದೆ ಚನ್ನಬಸವ  ಹಾಗೂ ಇತರೆ ಮೂರು ನನರು ಕೂಡಿಕೊಂಡು  ಬಂದು ತಮ್ಮನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಹೊಲಕ್ಕೆನೀರು ಕಟ್ಟಿಕೊಳ್ಳುವ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಲಂಗಾ ಸೂಳೆ ಮಕ್ಕಳೆ ನಾವು ತಂದ ನೀರು ನಿಮ್ಮಪ್ಪನವೇನಲೇ ಅಂತಾ ಬೈದಾಡಿ ಕಬ್ಬಿಣದ ಪೈಪಿನಿಂದ ಮತ್ತು ಕಟ್ಟಿಗೆಯಿಂದ ಪಿರ್ಯಾದಿದಾರನಿಗೆ ಮತ್ತು ಪಿರ್ಯಾದಿದಾರನ ಅಣ್ಣ ಭೀಮಣ್ಣನಿಗೆ ಸಹ ಹೊಡೆದು ರಕ್ತಗಾಯಗೊಳಿಸಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ಹೇಳಿಕೆ ಮೇಲಿಂದ ಎಸ್.ಹೆಚ್.. ¹gÀªÁgÀ ¥ÉưøÀ oÁuÉ ರವರು ಠಾಣಾ ಗುನ್ನೆ ನಂಬರ 218/2016 PÀ®A: 341,323,324504,506 ಸಹಿತ 34 L¦¹. ಅಡಿಯಲ್ಲಿ ಪರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
        
    ದಿನಾಂಕ 01-11-2016ರಂದು ಮುಂಜಾನೆ 07-30ಗಂಟೆಗೆ ಮಲ್ಲಟ ಗ್ರಾಮದಲ್ಲಿ ಬಸ್ ಸ್ಟ್ಯಾಂಡ್ ಮುಂದೆ ಪಿರ್ಯಾದಿದಾರನಾದ ಶ್ರೀ ಚನ್ನಬಸನಗೌಡ ತಂದೆ ಮಲ್ಲನಗೌಡ  ವಯ-55ವರ್ಷ ,  ಜಾತಿ: ಲಿಂಗಾಯತ, : ಒಕ್ಕಲುತನ, ಸಾ:ಮಲ್ಲಟ ತನ್ನ ಮಗ ಅರುಣಕುಮಾರನೊಂದಿಗೆ ಹೊಲಕ್ಕೆ ಹೋಗುವಾಗ ಆರೋಪಿತರಾದ ಚನ್ನಪ್ಪ ,ಭೀಮಣ್ಣ ತಂದೆ ಸುದರ್ಶನರಡ್ಡಿ ಚೆನ್ನೂರು ಇಬ್ಬರೂ ಜಾತಿ:ಲಿಂಗಾಯತ ಸಾ: ಮಲ್ಲಟ ರವರು  ತಮ್ಮನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಹೊಲಕ್ಕೆನೀರು ಕಟ್ಟಿಕೊಳ್ಳುವ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಲಂಗಾ ಸೂಳೆ ಮಕ್ಕಳೆ ನಾವು ತಂದ ನೀರು ನೀವು ಹೇಗೆ ಕಟ್ಟಿಕೊಳ್ಳುತ್ತಿರೆಂದು ಬೈದಾಡಿ ಕೈಯಿಂದ ಕಪಾಳಕ್ಕೆ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ಒದ್ದು ನೀವು ಇವತ್ತು ಉಳಿದಿರಲೆ ನೀರಿನ ತಂಟೆಗೆ ಬಂದರೆ ಕಾಲುವೆಯಲ್ಲಿ ಹಾಕಿ ನಿಮ್ಮನ್ನು ಸಾಯಿಸಿಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿ ದೂರಿನ ಮೇಲಿಂದ ಎಸ್.ಹೆಚ್..  ¹gÀªÁgÀ ¥ÉưøÀ oÁuÉ ರವರು ಠಾಣಾ ಗುನ್ನೆ ನಂಬರ 219/2016 PÀ®A: 341,323,504,506 ಸಹಿತ 34 L¦¹. ಅಡಿಯಲ್ಲಿ ಪರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
    ದಿನಾಂಕ 29.10.2016 ರಂದು ಬೆಳಿಗ್ಗಡೆ ಫಿರ್ಯಾದಿದಾರಳಾದ ²æêÀÄw ¤ªÀÄð® À ,45ªÀµÀð, °AUÁAiÀÄvÀ, ªÀÄ£ÉPÉ®¸À ¸Á-ºÀ¢Ý£Á¼À ಈಕೆಯು ತನ್ನ ಗಂಡ §ÆzÉ¥ÀàUË , ಮಗಳು ಮುತ್ತು ಲಕ್ಷ್ಮಿ ಎಲ್ಲಾರು ಕೂಡಿ  ಸುಂಕೇಶ್ವರಹಾಳ ಗ್ರಾಮಕ್ಕೆ ಬಟ್ಟೆ ತರಲೆಂದು ಹೋಗುತ್ತಿದ್ದಾಗ ಆರೋಪಿತರಾದ ©üêÀÄgÁAiÀÄ vÀAzÉ gÁªÀĸÁé«Ä ಹಾಗೂ ಇತರೆ 4 ಜನರು ಕೂಡಿಕೊಂಡು  ಅಕ್ರಮ ಕೂಟ ರಚಿಸಿಕೊಂಡು  ಅಡ್ಡ ಬಂದು ತಡೆದು ನಿಲ್ಲಸಿ ಏನಲೇ ಲಂಗಾ ಸೂಳೆ ಮಗನೆ ನೀರು ಬಿಡಬೇಕೆಏನಲೇ ಅಂತ ಅಂದು ತನ್ನ ಕೈಯಲ್ಲಿದ್ದ ಬಡೆಗೆಯಿಂದ ಬೂದೆಪ್ಪ ಗೌಡಡನಿಗೆ ಬೆನ್ನೆಗೆ ಹೊಡೆದು ಮೂಖ ಪೆಟ್ಟುಗೊಳಿಸಿದ್ದು ಅಲ್ಲದೆ ಫಿರ್ಯಾದಿಯ ಸೀರೆ ಹಿಡಿದು ಎಳೆದು ಫಿರ್ಯಾದಿಯ ಮಗನಿಗೆ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರಿನ ಸಾರಂಶದ ಮೇಲಿಂದ ಗಬ್ಬೂರು ಪೊಲೀಸ್ ಠಾಣಾ ಎಸ್.ಹೆಚ್. ರವರು ಠಾಣಾ ಗುನ್ನೆ ನಂಬರ 144/2016 PÀ®A: 143, 147, 148, 323, 324,354,504 506 gÉ/« 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

    ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :02.11.2016 gÀAzÀÄ 25/- ¥ÀææPÀgÀtUÀ¼À£ÀÄß ¥ÀvÉÛ ªÀiÁr   3000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.