Thought for the day

One of the toughest things in life is to make things simple:

30 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
                                                           
ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:
      ¢£ÁAPÀ:29/07/2020 gÀAzÀÄ ªÀÄzÁåºÀß 1-30 UÀAmÉUÉ ¨Á®¥Àà ¹.ºÉZï.¹.347 EqÀ¥À£ÀÆgÀÄ ¥Éưøï oÁuÉ gÀªÀgÀÄ oÁuÉUÉ ºÁdgÁV UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉ£ÉAzÀgÉ, PÉÆëqï-19 PÉÆgÉÆãÀ ªÉÊgÀ¸ï vÀqÉUÀlÄÖªÀ ¤nÖ£À°è PÉÆëqï-19 mɸïÖ ªÀiÁr¹ ¸ÀgÀPÁj PÁégÉAmÉÊ£ï£À°è ªÀÄvÀÄÛ ºÉÆêÀiï PÁégÉAmÉÊ£ï £À°èzÀݪÀgÀÄ ºÉÆgÀUÀqÉ wgÀÄUÁqÀ¨ÁgÀzÉAzÀÄ ¸ÀgÀPÁgÀ DzÉñÀ ºÉÆgÀr¹zÀÄÝ EgÀÄvÀÛzÉ. DgÉÆæ  ¨sÁ¸ÀÌgÀ vÀAzÉ vÁAiÀÄtÚ, 50ªÀµÀð, ¸Á:zÀÄUÀ£ÀÆgÀÄ UÁæªÀÄ FvÀ¤UÉ PÉÆgÉÆãÁ mɸÀÖ ªÀiÁrzÁUÀ ¥Á¹nªï §A¢zÀÝjAzÀ ¢£ÁAPÀ:23/07/2020 jAzÀ ¤¨sÀðA¢vÀ ªÀ®AiÀÄ (PÀAmÉ£ÉäAmï dÆ£ï) CAvÀ ºÉÆgÀr¹ C£ÀUÀvÀåªÁV ªÀģɬÄAzÀ ºÉÆgÀUÀqÉ §AzÀ°è vÁ®ÆPÀ PÉÃAzÀæzÀ°è PÁégÉAmÉÊ£ï ªÀiÁqÀ¯ÁUÀĪÀzÀÄ CAvÀ vÁ®ÆPÀ DqÀ½vÀ gÁAiÀÄZÀÆgÀÄ ªÀw¬ÄAzÀ JZÀÑjPÉ ¤ÃqÀ¯ÁVvÀÄÛ.
   ¢£ÁAPÀ:29/07/2020 gÀAzÀÄ ¨É½UÉÎ 11-45 UÀAmÉ ¸ÀĪÀiÁjUÉ ªÀĺÉñÀéj QjAiÀÄ DgÉÆÃUÀå ¸ÀºÁAiÀÄQ V¯Éè¸ÀÆUÀÆgÀÄ ªÀÄvÀÄÛ ºÉZï.¹.347 gÀªÀgÀÄ zÀÄUÀ£ÀÆgÀÄ UÁæªÀÄPÉÌ ¨sÉÃn ¤Ãr ºÉÆêÀiï PÁégÉAmÉÊ£ï£À°èzÀÝ DgÉÆævÀ¤UÉ ZÉPï ªÀiÁr ¥Àj²Ã°¸À®Ä DvÀ£ÀÄ ªÀÄ£ÉAiÀÄ°è EgÀzÉà ¨É½UÉÎ 10-30 UÀAmÉUÉ ºÉÆgÀUÀqÉ ºÉÆÃVgÀÄvÁÛ£É CAvÀ DvÀ£À ªÀÄUÀ£ÁzÀ gÁdÄ 25ªÀµÀð, FvÀ£ÀÄ w½¹zÀÄÝ EgÀÄvÀÛzÉ. PÁgÀt DgÉÆævÀ£ÀÄ ºÉÆêÀiï PÁégÉAmÉÊ£ï ©lÄÖ ºÉÆgÀUÀqÉ ºÉÆÃV PÉÆgÉÆ£Á ªÉÊgÀ¸ï M§âjAzÀ M§âjUÉ gÉÆÃUÀ ºÀgÀqÀÄvÀÛzÉ CAvÁ UÉÆwÛzÀÝgÀÆ ¤®ðPÀëvÀ£ÀªÀ»¹ PÁégÉAmÉÊ£ï ¤AiÀĪÀÄ DzÉñÀªÀ£ÀÄß G®èAWÀ£É ªÀiÁrzÀÄÝ PÀAqÀÄ §A¢zÀÄÝ EgÀÄvÀÛzÉ CAvÁ EzÀÝ  zÀÆj£À ¸ÁgÁA±ÀzÀ ªÉÄðAzÀ EqÀ¥À£ÀÆgÀÄ oÁuÁ UÀÄ£Éß £ÀA: 46/2020 PÀ®A: 269 L.¦.¹. ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.


ಮಟಕಾ ಜೂಜಾಟ ಪ್ರಕರಣದ ಮಾಹಿತಿ:
          1)ದಿನಾಂಕ: 29-07-2020  ರಂದು ಸಂಜೆ 5-30 ಗಂಟೆಗೆ ಆರೋಪಿತನು ಶಿವಕುಮಾರ್ ತಂದೆ ಶ್ರೀನಿವಾಸ್ ವ||40ವರ್ಷ, ಜಾ||ಕುರುಬರು, ಉ||ಡ್ರೈವರ್ ಕೆಲಸ, ಸಾ||ಯದ್ಲಾಪೂರು ಗ್ರಾಮ ಹಾ||ವ||ಟೈಪ್-6-86 ಕೆಪಿಸಿ ಕಾಲೋನಿ ಶಕ್ತಿನಗರ ಶಕ್ತಿನಗರದ 1ನೇ ಕ್ರಾಸ್ ತಾಯಮ್ಮ ಗುಡಿ ಹಿಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆಯಿಸಿದವರಿಗೆ 01 ರೂ.ಗೆ 80 ರೂ.ಕೊಡುವದಾಗಿ ಕೂಗುತ್ತಾ ಸಾರ್ವಜನಿಕರಿಂದ ದುಡ್ಡು ತೆಗೆದುಕೊಂಡು ಮಟಕಾ ನಂಬರ ಅದೃಷ್ಠ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಫಿರ್ಯಾದಿದಾರರು ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನನ್ನು  ವಶಕ್ಕೆ ಪಡೆದುಕೊಂಡು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ 1060/-, ಮಟಕಾ ನಂಬರಿನ ಒಂದು ಚೀಟಿ, ಮತ್ತು  ಒಂದು ಬಾಲ್ ಪೆನ್ನು, ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು,  ಸದರಿ ಆರೋಪಿತ£Àನ್ನು ಮತ್ತು ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಜ್ಞಾಪನಾ ಪತ್ರ ನೀಡಿದ್ದರ ಮೇಲಿಂದ ಠಾಣಾ ಎನ್.ಸಿ ನಂ. 07/2020 ರಲ್ಲಿ ನಮೂದಿಸಿ ,ಎಫ್..ಆರ್. ಮಾಡಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಪತ್ರವನ್ನು ಈ ಮೇಲ್ ಮುಖಾಂತರ ಕಳಿಸಿ, ರಾತ್ರಿ 9-10 ಗಂಟೆಗೆ  ±ÀQÛ£ÀUÀgÀ ಠಾಣಾ ಗುನ್ನೆ ನಂ-36/2020 ಕಲಂ-78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

        2)ದಿನಾಂಕ 27/07/2020 ರಂದು ಮದ್ಯಾಹ್ನ 3-15 ಗಂಟೆಗೆ ಆರೋಪಿತನು .¥ÀªÀ£ï vÀAzÉ ¸ÀvÀå£ÁgÀAiÀÄt PÉÆvÀÛ, 34 ªÀµÀð eÁw DgÀå ªÉʱÀå GzÉÆåÃUÀ QgÁuÉ ªÁå¥ÀgÀ ¸Á.CªÀÄgÉñÀégÀ PÁåA¥ï vÁ.ªÀiÁ£À« ºÁ.ªÀ. ¨Áå°ºÁ¼À. ಬ್ಯಾಲಿಹಾಳ ಗ್ರಾಮದ ಶರಣಪ್ಪ ತಂದೆ ಅಯ್ಯಪ್ಪ ರವರ ಹೊಲದ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-24, ಪಿ.ಸಿ-419,101,   ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 2450/-, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ಸಂಜೆ 5-00 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿತನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತರ ಮೇಲೆ ಠಾಣಾ ಎನ್.ಸಿ ನಂ. 17/2020 ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.  ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದುಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದು ಅದನ್ನು ಇಂದು ದಿನಾಂಕ:28.07.2020 ರಂದು ಮದ್ಯಾಹ್ನ 12-30  ಗಂಟೆಗೆ ಪ್ರೋಸೆಸ್ ಕರ್ತವ್ಯದ  ಸಿಬ್ಬಂದಿ ಪಿ.ಸಿ-291 ರವರು ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಆರೋಪಿತನ ಮೇಲೆ ಮುದಗಲ್ ಠಾಣಾ ಅ.ಸಂಖ್ಯೆ 102 /2020 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಕ್ರಮ ಜರುಗಿಸಿರುತ್ತಾರೆ. 
  

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :
          ದಿನಾಂಕ:-27.07.2020 ರಂದು ಸಂಜೆ 6-05 ಗಂಟೆ ಸುಮಾರಿಗೆ ಆರೋಪಿತರು 1.ದ್ಯಾಮಣ್ಣ ತಂದೆ ಅಮರಪ್ಪ ನರಕಲದಿನ್ನಿ, 30 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ನಾಗರಾಳ 2) ಪರಶುರಾಮ ತಂದೆ ಪವಾಡೆಪ್ಪ ಕಂಬಳಿ, 28 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ತೊಂಡಿಹಾಳ 3) ಬಸವರಾಜ ತಂದೆ ಮಡಿವಾಳಪ್ಪ ಕೊಂಡಗೂಳಿ, 32 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ಹಲ್ಕವಟಗಿ 4) ಸಂಗಪ್ಪ ತಂದೆ ಬಾಳಪ್ಪ ಮೇಟಿ 36 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ಹಲ್ಕವಟಗಿ 5) ಮಂಗಳಪ್ಪ ತಂದೆ ಹನುಮಪ್ಪ ಬಾವಿಕಟ್ಟಿ 48 ವರ್ಷ ಜಾತಿ ಕುರಬರು ಉದ್ಯೋಗ ಒಕ್ಕಲುತನ ಸಾ.ಹಲ್ಕವಟಗಿ ಹಲ್ಕವಟಗಿ ಗ್ರಾಮಾದ ಸರಕಾರಿ ಪ್ರೌಡ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 01,101, 291, 140,706 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ  8200/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ ನಂ. 18/2020 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್.ಐ.ಆರ್. ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ ಪ್ರತಿಯನ್ನು ಸಿ.ಪಿ.ಸಿ-291  ರವರು ಇಂದು ದಿನಾಂಕ:28.07.2020 ರಂದು ಮದ್ಯಾಹ್ನ 1-30 ಗಂಟೆಗೆ ತಂದು ಕೊಟ್ಟಿದ್ದು ಇರುತ್ತದೆ. ಸದರಿ ಪಂಚನಾಮೆ & ವರದಿ ಸಾರಾಂಶದ ಮೇಲಿಂದ ಮುದಗಲ್ ಠಾಣೆಯಲ್ಲಿ 103/2020 PÀ®A. . 87 PÉ.¦ PÁAiÉÄÝಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.