Thought for the day

One of the toughest things in life is to make things simple:

13 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ದಿ.10-01-20 At 6-30 PM ಕ್ಕೆ ಪಿರ್ಯಾದಿಯ ರಘುನಾಥ ತಂದೆ ಲಕ್ಷ್ಮಣಪ್ಪ 44 ವರ್ಷ,ಜಾ;-ಕುಂಚಿಟಿಗ (ಲಿಂಗಾಯತ) ವ್ಯಾಪಾರ್. ಸಾ;-ಲಕ್ಷ್ಮಮ್ಮ ಬಡಾವಣೆ,ಹಿರಿಯೂರು,ಚಿತ್ರದುರ್ಗ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಸಿಂಧನೂರು ತಾಲೂಕಿನ ಸೋಮಲಾಪೂರು ಅಂಬಾದೇವಿ ದೇವಸ್ಥಾನದ ಜಾತ್ರಾ ರಥೋತ್ಸವ ಇದ್ದುದ್ದರಿಂದ ನಿನ್ನೆ ನಮ್ಮ ಸಂಬಂದಿಕರು ಬಂದಿದ್ದು. ಇಂದು ದಿ.10-01-20 ರಂದು ನಾನು ನಮ್ಮ ಮಾವ ಬಿ ವೀರಣ್ಣ, ಕುಲಸ್ಥನಾದ ಜಯಣ್ಣ ಕೂಡಿಕೊಂಡು ಬೆಳಿಗ್ಗೆ 8 ಗಂಟೆಗೆ ನನ್ನ ಶೀಪ್ಟ್ ಕಾರ್ ನಂ.KA-05-MF-1075 ನೇದ್ದರಲ್ಲಿ ಕೂಡಿ ಹಿರಿಯೂರು ಬಿಟ್ಟು ಬಳ್ಳಾರಿ ಮಾರ್ಗವಾಗಿ ಸೋಮಲಾಪೂರಕ್ಕೆ ಬಂದು ಸೋಮಲಾಪೂರು ದಾಟಿ ಸೋಮಲಾಪೂರು-ಹುಡಾ ರಸ್ತೆಯಲ್ಲಿ ಅಂಭಾದೇವಿ ದೇವಸ್ಥಾನಕ್ಕೆ ಹೊರಟಿದ್ದೆವು. ಸೋಮಲಾಪೂರು ದಾಟಿ ಸಣ್ಣ ಕಾಲುವೆ ಹತ್ತಿರ ಕಾರ್ ನಿಲ್ಲಿಸಿ ಕಾಲುಮಡಿಯಲು ನಾನು,ಜಯಣ್ಣ ರಸ್ತೆಯ ಎಡಭಾಗದ ಕಡೆಗೆ ಹೋದೆವು.ವೀರಣ್ಣನು ಲ್ಯಾಟ್ರೀನ ಹೋಗಿ ಬರುತ್ತೇನೆಂದು ರಸ್ತೆಯ ಬಲಗಡೆ ಹೋದನು.ನಾವು ಕಾಲುಮಡಿದು ಕಾರ್ ಹತ್ತಿರ ಬಂದೆವು ಸ್ವಲ್ಪ ಸಮಯದಲ್ಲಿ ವೀರಣ್ಣನು ಲ್ಯಾಟ್ರೀನ್ ದಿಂದ ಕಾರ ಹತ್ತಿರ ರಸ್ತೆಯಲ್ಲಿ ಬರುತ್ತಿದ್ದನು ಅದೇ ವೇಳೆಯಲ್ಲಿ ಹುಡಾ ಕಡೆಯಿಂದ ಬರುತ್ತಿದ್ದ  HERO HF DILEX Moter Cycle No.KA-36-ER-3401 ನೇದ್ದರ ಸವಾರ ಶರಣಬಸವನು ತನ್ನ ಮೋಟಾರ್ ಸೈಕಲನ್ನು ಜೋರಾಗಿ,ನಿರ್ಲಕ್ಷತನದಿಂದ ಹುಡಾ ಕಡೆಯಿಂದ ನಡೆಸಿಕೊಂಡು ಬಂದು ವೀರಣ್ಣನಿಗೆ ಟಕ್ಕರಕೊಟ್ಟನು ವೀರಣ್ಣ ಹಾಗೂ ಮೋಟಾರ್ ಸೈಕಲ್ ಸವಾರ ಮತ್ತು ಮೋಟಾರ್ ಸೈಕಲ್ ಹಿಂದೂಗಡೆ ಕುಳಿತುಕೊಂಡಿದ್ದ ಗಾಯಾಳು ಮಲ್ಲನಗೌಡ ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದರು.ವೀರಣ್ಣಿನಿಗೆ ಬಲಮೊಣಕೈ ಕೆಳಭಾಗದಲ್ಲಿ ಎಲುಬು ಮುರಿದು,  ಬಲಕಿವಿಯಿಂದ ರಕ್ತ ಬಂದಿದ್ದು. ಬಲಕಾಲು ಹೆಬ್ಬೆರಳಿಗೆ ಮತ್ತು ಎಡಕಾಲಿಗೆ ರಕ್ತಗಾಯವಾಗಿದ್ದು,ಮೋಟಾರ್ ಸೈಕಲ್ ಸವಾರನಿಗೆ ಎದೆಗೆ ಒಳಪೆಟ್ಟಾಗಿದ್ದು. ಮಲ್ಲನಗೌಡನಿಗೆ ಬಲಕಾಲು ಮತ್ತು ಬಲಕೈ ಮೊಣಕೈಗೆ ರಕ್ತಗಾಯವಾಗಿದ್ದು ಇರುತ್ತದೆ.ಗಾಯಾಳುಗಳನ್ನು 108ರಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಭಾರೀ ಗಾಯಗೊಂಡ ನಮ್ಮ ಮಾವ ವೀರಣ್ಣನನ್ನು ಡಾಕ್ಟರ್ ರೇಫಾರ್ಡ ಮಾಡಿದ್ದರಿಂದ ಬೆಂಗಳೂರಿಗೆ ಕಳುಹಿಸಿಕೊಟ್ಟು ಈಗ ಠಾಣೆಗೆ ಬಂದು ದೂರು ಕೊಟ್ಟಿರುವೆನು.ಈ ಘಟನೆಯು Moter Cycle No.KA-36-ER-3401 ನೇದ್ದರ ಸವಾರನ ನಿರ್ಲಕ್ಷತನದಿಂದ ಜರುಗಿದ್ದು ಕ್ರಮ ಜರುಗಿಸಲು ವಿನಂತಿ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 07/2020. ಕಲಂ. 279, 337, 338 IPC  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
        ºÀnÖ ¥Éưøï oÁuÁ ªÁå¦ÛAiÀÄ ¤¯ÉÆÃUÀ¯ï UÁæªÀÄ ¹ÃªÀiÁzÀ ¤¯ÉÆÃUÀ¯ï PÁæ¸ï vÁvÀ¥Àà£À UÀzÀÄÝUÉ ºÀwÛgÀ ¸ÁªÀðd¤PÀ ¸ÀܼÀzÀ°è ¦.J¸ï.L ¸ÁºÉçgÀÄ ºÁUÀÆ ¹§âA¢AiÀĪÀgÀÄ ¥ÀAZÀgÀ ¸ÀªÀÄPÀëªÀÄ E¹àÃmï dÆeÁlzÀ°è vÉÆqÀVzÀÝ ಬಂದೇನವಾಜ್ ತಂದೆ ಶೇಖ ಅಲಿ ವಯಾ: 42 ವರ್ಷ ಜಾ: ಮುಸ್ಲಿಂ ಉ: ಹ.ಚಿ.ಗ ನೌಕರ ಸಾ: ಹಟ್ಟಿ ಪಟ್ಟಣ ಹಾಗೂ ಇತರೆ 5ಜನ D¥Á¢üvÀgÀ£ÀÄß zÁ½ ªÀiÁr ªÀ±ÀPÉÌ ¥ÀqÉzÀÄPÉÆAqÀÄ oÁuÉUÉ §AzÀÄ oÁuÁ J£ï.¹ £ÀA 3/2020 PÀ®A 87 PÉ.¦ PÁAiÉÄÝAiÀÄ CrAiÀÄ°è PÀæªÀÄ dgÀÄV¹zÀÄÝ, ªÀiÁ£Àå £ÁåAiÀiÁ®AiÀÄ¢AzÀ C£ÀĪÀÄw ¥ÀqÉzÀÄPÉÆAqÀ £ÀAvÀgÀ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ  3/2020 PÀ®A: 87 PÉ.¦ PÁAiÉÄÝ ಅಡಿಯಲ್ಲಿ ¥ÀæPÀgÀt zÁR°¹PÉÆಂಡು ತನಿಕೆ ಕೈಗೊಂಡಿರುತ್ತಾರೆ.
  
ಮಹಿಳೆಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ 12-01-2020 ರಂದು ಬೆಳಿಗ್ಗೆ 11.30  ಗಂಟೆಗೆ ಫಿರ್ಯಾದಿ ಶ್ರೀಮತಿ ಶಾಂತಮ್ಮ ಗಂಡ ಯಂಕಪ್ಪ ವಡ್ಡರ್, 45 ವರ್ಷ, ಕೂಲಿ ಕೆಲಸ ಸಾ: ಹತ್ತಿ ಕುಣಿ ತಾ: ಜಿ: ಯಾದಗಿರಿ ರವರು ಠಾಣೆಗೆ ಹಾಜರಾಗಿ ತಮ್ಮ  ಒಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿಯ ಮಗಳಾದ ಸಣ್ಣ ಶರಣಮ್ಮ ಈಕೆಯು ಚಿಕ್ಕವಳಿದ್ದಾಗಿನಿಂದ ಅರೋಲಿ ಗ್ರಾಮದ  ಡುಳ್ಳಯ್ಯ       ( ಫಿರ್ಯಾದಿ ಗಂಡನ ತಂಗಿಯ ಗಂಡ )  ಇವರ ಮನೆಯಲ್ಲಿಯೇ ಬೆಳೆದಿದ್ದು ಸದರಿ ಸಣ್ಣ ಶರಣಮ್ಮಳಿಗೆ  ಈಗ್ಗೆ 6 ತಿಂಗಳ ಹಿಂದೆ ಸಂಗಾಪೂರ ಗ್ರಾಮದ ರಮೇಶ  ಎನ್ನುವ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದು  ದಿನಾಂಕ 4/01/2020 ರಂದು ಕುರ್ಡಿ ಗ್ರಾಮದಲ್ಲಿ ನೆಡೆದ ಸಾಮೂಹಿಕ ಮದುವೆಯಲ್ಲಿ ಸಣ್ಣ ಶರಣಮ್ಮಳಿಗೆ ಮದುವೆಯಾಗಿದ್ದು ದಿನಾಂಕ 5/01/2020 ರಂದು ಅರೋಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದು ಇರುತ್ತದೆ. ನಂತರ ಅಂದು ರಾತ್ರಿ ಊಟವಾದ ನಂತರ 11.30 ಗಂಟೆಗೆ ಹೆಣ್ಣು ಮಕ್ಕಳೆಲ್ಲಾ ಮನೆಯಲ್ಲಿ ಗಂಡು ಮಕ್ಕಳೆಲ್ಲಾ ಮನೆಯ ನಹೊರಗಡೆ ಮಲಗಿಕೊಂಡಿದ್ದು ಇರುತ್ತದೆ. ದಿನಾಂಕ 6/01/2020 ರಂದು ಬೆಳಿಗ್ಗೆ ಡುಳ್ಳಯ್ಯ ಹಾಗೂ ಆತನ ಹೆಂಡತಿ ಹನುಮಂತಿ ಎಂದಿನಂತೆ ಬೆಳಿಗ್ಗೆ 5.00 ಗಂಟೆಗೆ ಎದ್ದಾಗ ಸಣ್ಣ ಶರಣಮ್ಮಳು ಇರಲಿಲ್ಲ. ಕಾರಣ ಬಯಲು ಕಡೆಗೆ ಹೋಗಿರಬಹುದೆಂದು ಎಲ್ಲಾ ಕಡೆಗೆ ಹುಡುಕಾಡಿದ್ದು ಅಲ್ಲದೇ ಅಂದಿನಿಂದ ಇಂದಿನವರೆಗೆ ಹುಡುಕಾಡಿದರೂ ಸಹ ಎಲ್ಲಿಯೂ ಸುಳಿವು ಸಿಕ್ಕಿರುವದಿಲ್ಲ . ನನ್ನ  ಮಗಳು ಯಾವ ಕಾರಣಕ್ಕೆ ಮತ್ತು  ಎಲ್ಲಿಗೆ ಹೋಗಿದ್ದಾಳೆ ಅಂತಾ ತಿಳಿದಿರುವದಿಲ್ಲ ಕಾರಣ  ಇಂದು ತಡವಾಗಿ ಠಾಣೆಗೆ ದೂರು ಸಲ್ಲಿಸಿದ್ದರಿಮದ ಮಾನವಿ ಪೊಲೀಸ್ ಠಾಣಾ ಗುನ್ನೆ ನಂಬರ 09/2020  ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.