Thought for the day

One of the toughest things in life is to make things simple:

25 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-

²æêÀÄw ¸ÀĤÃvÁ UÀAqÀ zÀÄgÀUÀ¥Àà 23 ªÀµÀð eÁ: £ÁAiÀÄPÀ G: mÉîjAUï ¸Á: CAd¼À UÁæªÀÄ vÁ: zÉêÀzÀÄUÀð f: gÁAiÀÄZÀÆgÀÄ ¦üAiÀiÁð¢zÁgÀ¼À ªÀÄzÀÄªÉ FUÉÎ 4 ªÀµÀðUÀ¼À »AzÉ zÀÄgÀUÀ¥Àà vÀAzÉ wªÀÄäAiÀÄå  .J-1 eÉÆvÉUÉ DVzÀÄÝ, ªÀÄzÀĪÉAiÀiÁzÀ £ÀAvÀgÀ 2 ªÀµÀðUÀ¼À PÁ® ZÉ£ÁßV £ÉÆÃrPÉÆArzÀÄÝ, ¢£ÁAPÀ 10-08-18 gÀAzÀÄ 0900 UÀAmÉUÉ 1)zÀÄgÀUÀ¥Àà vÀAzÉ wªÀÄäAiÀÄå  2) wªÀÄäAiÀÄå 3) ¹zÀݪÀÄä UÀAqÀ wªÀÄäAiÀÄå 4) ªÀiÁAvÉñÀ  vÀAzÉ wªÀÄäAiÀÄå 5) gÁAiÀÄ¥Àà vÀAzÉ wªÀÄäAiÀÄå J®èègÀÆ eÁ: £ÁAiÀÄPÀ ¸Á: CAd¼À UÁæªÀÄ vÁ: zÉêÀzÀÄUÀð J-1 jAzÀ J-5 £ÉÃzÀݪÀgÀÄ ¦üAiÀiÁð¢UÉ ¤Ã£ÀÄ ZÉ£ÁßV®è, ¤£ÀUÉ CqÀÄUÉ ªÀiÁqÀ®Ä §gÀĪÀ¢®è, ¤Ã£ÀÄ §AeÉ E¢ÝAiÀiÁ JAzÀÄ QgÀÄPÀļÀ ¤Ãr vÀªÀgÀÄ ªÀģɬÄAzÀ gÀÆ.50,000/- ªÀÄvÀÄÛ 2 vÉÆ¯É §AUÁgÀ ªÀgÀzÀQÑuÉ vÉUÉzÀÄPÉÆAqÀÄ ¨Á CAvÁ CªÁZÀå ±À§ÝUÀ½AzÀ ¨ÉÊzÀÄ, PÉʬÄAzÀ ºÉÆqɧqÉ ªÀiÁr, zÉÊ»PÀ ªÀÄvÀÄÛ ªÀiÁ£À¹PÀ »A¸É ¤Ãr ¦üAiÀiÁð¢zÁgÀ½UÉ ªÀģɬÄAzÀ ºÉÆgÀUÉ ºÁQzÀÝjAzÀ ¦üAiÀiÁð¢AiÀÄÄ vÀ£Àß vÀªÀgÀÄ ªÀÄ£ÉUÉ §AzÀÄ vÀ£Àß vÀAzÉ vÁ¬ÄAiÀĪÀ£ÀÄß «ZÁj¹PÉÆAqÀÄ vÀqÀªÁV oÁuÉUÉ §AzÀÄ ¦üAiÀiÁ𢠠¤ÃrgÀÄvÉÛÃ£É CAvÁ EzÀÝ ¦üAiÀiÁ𢠪ÉÄðAzÀ   zÉêÀzÀÄUÀð ¥Éưøï oÁuÉ UÀÄ£Éß370/18 PÀ®A 498(J),504,323 ¸À»vÀ 34 L¦¹ ªÀÄvÀÄÛ  3, 4 r.¦. PÁAiÉÄÝ-1961. CrAiÀÄ°è ¥ÀæPÀgÀtzÀ  zÁR°¹PÉÆAqÀÄ vÀ¤SÉ ಕೈಗೊಂಡಿರುತ್ತಾರೆ
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ-24/09/2018 ರಂದು 13-00 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರರು ಅಮರೇಶ ತಂದೆ ಶಿವಪ್ಪ ಗೊರ್ಲಿ ವಯಸ್ಸು 30  ವರ್ಷ ಜಾ:ಕುರುಬರು :ಒಕ್ಕಲತನ ಸಾ:ಬಾಗಲವಾಡ ತಾ:ಮಾನವಿ ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಾಂಶವೆನಂದರೆ ದಿನಾಂಕ 16/09/2018 ರಂದು  ಬೆಳಿಗ್ಗೆ 10-00 ಗಂಟೆಯ ಅವಧಿಯಲ್ಲಿ   1) , ರಾಜು ತಂದೆ ಸೂರ್ಯಾ ನಾರಾಯಣ 39 ವರ್ಷ ಸಾ: ಲಕ್ಷ್ಮೀ ಕ್ಯಾಂಪ್ ಬಾಗಲವಾಡ ತಾ: ಮಾನವಿ ಮೊ. ಸೈ ನಂಬರು KA 36 R 0961 ನೇದ್ದರ ಸವಾರ  2] ತಿಪ್ಪಣ್ಣ ತಂದೆ ಯಲ್ಲಪ್ಪ  55 ವರ್ಷ ಜಾ:ಭಜಂತ್ರಿ (ಕೊರವರು) ಸಾ: ಬಾಗಲವಾಡ ತಾ: ಮಾನವಿ ಮೊ. ಸೈ ನಂಬರು KA 34 Q 3469 ನೇದ್ದರ ಸವಾರ  ಆರೋಪಿತರಿಬ್ಬರು ತಮ್ಮ ತಮ್ಮ ಮೋಟಾರು ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಕೇನಾಲಿನ ಹತ್ತಿರ ಮುಖ್ಯ ರಸ್ತೆಯ ತಿರುವಿನಲ್ಲಿ ಮುಖಾಮುಖಿ ಯಾಗಿ ಟಕ್ಕರು ಕೊಟ್ಟಿದ್ದರಿಂದ ಮೂರು ಜನ ಗಾಯಾಳುಗಳಿಗೆ ಭಾರಿ ಮತ್ತು ಸಾದಾ ಗಾಯಗಳನ್ನು ಮಾಡಿಕೊಂಡಿದ್ದು ಇರುತ್ತದೆ. ಘಟನೆಯ ಬಗ್ಗೆ ಗಾಯಗೊಂಡ ಮೂರು ಜನರು ಆಸ್ಪತ್ರೆಗೆ ಸೇರಿಕೆಯಾಗಿದ್ದು ಅವರುಗಳು ಗುಣಮುಖವಾಗಿ ಬಂದು ದೂರು ನೀಡುತ್ತೇವೆ. ಅಂತಾ ಹೇಳಿದ್ದರಿಂದ ಅವರು ಇನ್ನು ಗುಣಮುಖವಾಗದೇ ಇರುವದ್ದರಿಂದ ಮತ್ತು ಗಾಯಗೊಂಡವರು ಒಂದೇ ಊರಿನವರು ಇರುವದ್ದರಿಂದ ರಾಜೀ ಮಾಡಿಕೊಳ್ಳುವ ಪ್ರಯತ್ನ ನಡೆಸಿದರೂ ಕೂಡ ರಾಜೀ ಸಂಧಾನವು ಆಗದೇ ಇರುವದ್ದರಿಂದ ಗಾಯಗೊಂಡವರನ್ನು ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ಮುಂತ್ತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂಬರು 149/2018 ಕಲಂ-279.337.338 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ
 ದಿನಾಂಕ:-24.09.2018 ರಂದು ಸಂಜೆ 6-30 ಗಂಟೆ ಸುಮಾರಿಗೆ ಲಿಂಗಸ್ಗೂರು ಖಾಸಗಿ ಆಸ್ಪತ್ರೆ ಹರ್ಷವರ್ದನ ಆಸ್ಪತ್ರೆಯಿಂದ ಒಂದು ಎಮ್.ಎಲ್.ಸಿ ವಸೂಲಾಗಿದ್ದರಿಂದ ಅಲ್ಲಿಗೆ ಬೇಟಿ ನೀಡಿ ವಿಚಾರಣೆ ಮಾಡಲಾಗಿ ಪಿರ್ಯಾದಿದಾರರು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಒಂದು ದೂರನ್ನು ಹಾಜರುಪಡಿಸಿದ್ದು ಸಾರಂಶವೆನೆಂದರೆ, ಇಂದು ದಿನಾಂಕ 24-09-2018 ರಂದು ಸುಶೀಲಮ್ಮ ಗಂಡ ಗಂಗಣ್ಣ ಈಳಿಗೇರ 50 ವರ್ಷ ಉದ್ಯೋಗ ಕೂಲಿಕೆಲಸ ಸಾ.ನಾರಬಂಡಿ ಪಿರ್ಯಾದಿ ಮತ್ತು ಗಾಯಳು ಮತ್ತು ತನ್ನ ಸಂಬಂದಿಕರೆಲ್ಲರೂ ಕೂಡಿಕೊಂಡು ಬೈಲಹೊಂಗಲಕ್ಕೆ ಹೋಗಲು ಸಿರವಾರದಲ್ಲಿ ನಿಂತುಕೊಂಡಿರುವಾಗ ರಾಯಚೂರು-ಬೆಳಗಾಂ ಸರಕಾರಿ ಬಸ್ ನಂ. ಕೆಎ-36/ಎಫ್-1603 ನೇದ್ದು ಬಂದಿದ್ದರಿಂದ ನಾವು ಬೈಲಹೊಂಗಲಕ್ಕೆ ಹೋಗಲು ಬಸ್ಸಿನ ಬಲಗಡೆ ಭಾಗದಲ್ಲಿರುವ ಕೊನೆಯ ಮುಂದಿನ ಸೀಟಿನಲ್ಲಿ ನಾವುಗಳು ಕುಳಿತುಕೊಂಡಿದ್ದು, ಕಿಡಕಿಯ ಕಡೆಗೆ ಗಾಯಳು ಕುಳಿತುಕೊಂಡಿದ್ದು ನಾವುಗಳೆಲ್ಲರು ಯರಗಟ್ಟಿಗೆ ಟಿಕೇಟ್ ತೆಗೆಸಿ ಹೋಗುತ್ತಿರುವಾಗ ನಾವು ಕುಳಿತುಕೊಂಡ ಬಸ್ ಲಿಂಗಸ್ಗೂರು-ಮುದಗಲ್ ರಸ್ತೆಯ ಮೇಲೆ ಡೈಮಂಡ ಡಾಬದ ಹತ್ತಿರ ರಸ್ತೆಯ ಎಡಬದಿಗೆ ಸರಿಯಾಗಿ ಹೋಗುತ್ತಿರುವಾಗ ಮುದಗಲ್ ಕಡೆಯಿಂದ ಒಬ್ಬ ಲಾರಿ ಚಾಲಕನು ವೇಗವಾಗಿ ಲಾರಿಯನ್ನು ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ನಮ್ಮ ಬಸ್ಸಿನ ಬಲ ಭಾಜು ವೇಗವಾಗಿ ಬಂದು ಬಸ್ಸಿನ ಬಲಭಾಗದ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ಬಸ್ಸಿನ  ಬಲಗಡೆಗೆ ಕಿಡಕಿಯ ಕಡೆಗೆ ಕುಳಿತಿರುವ ಗಾಯಳು ಇಂದ್ರಶೇನರಡ್ಡಿಯ ಬಲಗೈ ಭಾರಿ ರಕ್ತಗಾಯವಾಯವಾಯಿತು. ನಂತರ ನಾವು ಬಸ್ಸಿನಿಂದ ಕೆಳಗೆ ಇಳಿದು ಲಾರಿ ನಂ. ನೋಡಲಾಗಿ ಅದರ ನಂ. ಕೆಎ-29/3352 ಎಂದು ಬರೆದಿದ್ದು ಅದರ ಚಾಲಕನನ್ನು ವಿಚಾರಿಸಲಾಗಿ ಅವನು ತನ್ನ ಹೆಸರು ಬಸ್ಸಪ್ಪ ತಂದೆ ಬಸವಣ್ಣೆಪ್ಪ ಕೋಡಿಹಳ್ಳಿ 50 ವರ್ಷ ಜಾತಿ ಲಿಂಗಾಯತ ಸಾ.ಲಕ್ಷ್ಮೀಶ್ವರ ಜಿ.ಗದಗ ಎಂದು ಹೇಳಿದನು. ನಂತರ 108 ವಾಹನಕ್ಕೆ ಪೋನ ಮಾಡಿ ಚಿಕಿತ್ಸೆ ಕುರಿತು ವಾಹನವನ್ನು ಕರೆಸಿ ಇಂದ್ರಶೇನರಡ್ಡಿನನ್ನು ಚಿಕಿತ್ಸೆ ಕುರಿತು ಮೊದಲು ಮುದಗಲ್ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹರ್ಷವರ್ದನ ಖಾಸಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಮಾಡಿಸಿದೇವು. ಇಂದ್ರಶೇನರಡ್ಡಿಗೆ ಕೈ ಆಪರೇಷನ ಆಗಿದ್ದರಿಂದ ಆತನ ಪರವಾಗಿ ನಾನು ದೂರಕೊಟ್ಟಿದ್ದು ಇರುತ್ತದೆ.ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಸಾರಂಶದ ಮೇಲಿಂದ  ªÀÄÄzÀUÀ¯ï ¥ÉÆðøï oÁuÉ    UÀÄ£Éß. £ÀA 226/2018 PÀ®A 279, 338, L¦¹.    ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ
ದಿನಾಂಕ 24/09/2018 ರಂದು 18-15 ಗಂಟೆಗೆ ಶಿವಗ್ಯಾನಪ್ಪ ತಂದೆ ಮರಿಯಪ್ಪ ಕರಡಿ  ವಯಸ್ಸು 42 ವರ್ಷ ಜಾ:ಕುರುಬರು :ಒಕ್ಕಲತನ ಸಾ:ಉಟಕನೂರು ತಾ:ಮಾನವಿ ಮೋ ನಂ - 7259403445 ಫಿರ್ಯಾದಿದಾರರು ಠಾಣೆಗೆ ಬಂದು ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿದಾರರು ದಿನಾಂಕ 22/09/2018 ರಂದು ಬೆಳಿಗ್ಗೆ 9-30 ಗಂಟೆಯಿಂದ 10-00 ಗಂಟೆಯ ಅವಧಿಯಲ್ಲಿ ತಮ್ಮೂರು ಉಟಕನೂರು ಮತ್ತು ಬೆಳವಾಡ ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ತಮ್ಮ ಹೊಲದ ಬದುವಿನಲ್ಲಿ ನಿಲ್ಲಿಸಿದ ಪಿರ್ಯಾದಿದಾರರ ಹೆಸರಿನಲ್ಲಿರುವ SILER COLOUR HIRO  MOTER CYCLE  SPLENDOR PLUS DRK CAST NO KA 36 EG 0561 (CHASSIS .NO- MBLHA10AMEHL83025 , ENGINE NO- HA10EJEHL28000) .ಕಿ 26000 /-ರೂ ಗಳು ಬೆಲೆ ಬಾಳುವದನ್ನು ಯಾರು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಇದರಿಂದಾಗಿ ಫಿರ್ಯಾದಿದಾರರು ಅವತ್ತಿನಿಂದ ತಮ್ಮ ಮೋಟಾರು ಸೈಕಲ್ ನ್ನು ಹುಡುಕಾಡಿದರೂ ಸಿಗದಿದ್ದರಿಂದ ತಮ್ಮ ಮೋಟಾರು ಸೈಕಲ್ ನ್ನು ಪತ್ತೆ ಮಾಡಿಮೋಟಾರು ಸೈಕಲ್ ನ್ನು ಕಳ್ಳತನ ಮಾಡಿದವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಇವತ್ತು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ಫಿರ್ಯಾದಿಯ ಸಾರಾಂಶದ ಮೇಲಿನಿಂದ ಕವಿತಾಳ ಠಾಣೆಯ ಗುನ್ನೆ ನಂಬರು 150/2018 ಕಲಂ-379 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.

 ¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ: 24-09-2018 ರಂದು 12-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪ್ರಶಾಂತ ನಗರದಲ್ಲಿರುವ ನೀರಿನ ಟ್ಯಾಂಕ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  1) ಪಿ.ನರಸಿಂಹರಾವ್ ತಂದೆ ನಾಗಭೂಷಣ, ಪಧ್ಮನಾಭಿನಿ, ವಯ: 56 ವರ್ಷ, ಜಾ: ವೈಶ್ಯರು, : ಸ್ವೀಟ್ ವ್ಯಾಪಾರ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು, 2) ಹನುಮಂತ ತಂದೆ ಧರ್ಮಣ್ಣ, ಚೌವಾಣ, ವಯಾ: 36 ವರ್ಷ, ಜಾ: ಲಮಾಣಿ, : ಮೇಷನ ಕೆಲಸ, ಸಾ: ಬಂದೇ ನವಾಜ್ ಗೋಡಾನ ಮುಂದೆ, ಕೆನಾಲ್ ಮೇಲೆ, ಗಂಗಾ ನಗರ, ಸಿಂಧನೂರು 3)  ಅಂಜಿನಯ್ಯ ತಂದೆ ಶಿವಪ್ಪ, ವಯ: 19 ವರ್ಷ, ಜಾ: ವಡ್ಡರ, : ಮನೆಯಲ್ಲಿ ಕೆಲಸ, ಸಾ: ನೀರಿನ ಟ್ಯಾಂಕ್ ಹತ್ತಿರ, ಪ್ರಶಾಂತ ನಗರ ಸಿಂಧನೂರು.4). ದುರಗೇಶ ತಂದೆ ಶಿವಪ್ಪ, 5) ಚೈತನ್ಯ ತಂದೆ ಪಿ ನರಸಿಂಹರಾವ್ ಇಬ್ಬರೂ ಸಾ: ಸಿಂಧನೂರು ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ ನಂ 01 ರಿಂದ 03 ರವರು ಸಿಕ್ಕಿಬಿದ್ದಿದ್ದು, ಆರೋಪಿ ನಂ 04 & 05 ರವರ ಓಡಿ ಹೋಗಿದ್ದು ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 3100/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ .  ಠಾಣಾ ಗುನ್ನೆ ನಂ: 114/2018, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.