Thought for the day

One of the toughest things in life is to make things simple:

8 Feb 2015

Reported Crimes

                                  
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

              ದಿನಾಂಕ 23.01.2015 ರಂದು ರಾತ್ರಿ 8.40 ಗಂಟೆ ಸುಮಾರಿಗೆ ಫಿರ್ಯಾದಿ ²æà J¸ï,J£ï. ¥Àæ¨sÁPÀgÀ Dgï.J¥sï.N ¥ÁæzÉòPÀ ªÀ®AiÀÄ °AUÀ¸ÀÆÎgÀÄ EªÀgÀÄ ಯಗಲಟ್ಟಾ ಗ್ರಾಮ ವಾಲ್ಮೀಕಿ ವೃತ್ತ ದಾಟಿದ ನಂತರ ರಾತ್ರಿ ಗಸ್ತು ಕುರಿತು ಹೋಗುತ್ತಿರುವಾಗ್ಗೆ ನಾಲ್ಕು ಟ್ರಾಕ್ಟರಗಳಾದ 1) ಮಹೀಂದ್ರ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ 36 ಟಿ.ಬಿ 528 ಟ್ರಾಲೀ ನಂ ಇರುವದಿಲ್ಲ 2) ಮಹೀಂದ್ರಾ ಕಂಪನಿಯ ಟ್ರಾಕ್ಟರ ನಂ ಕೆ.ಎ-36 ಟಿ.ಸಿ-264 ಟ್ರಾಲಿ ನಂಬರ ಇರುವುದಿಲ್ಲ ನೇದ್ದವುಗಳ ಮಾಲೀಕ ಸಿದ್ದನಗೌಡ ತಂದೆ ಬಸನಗೌಡ ಸಾ: ಜಂಬಲದಿನ್ನಿ 3) ಸ್ವರಾಜ್ 744 ಈ.ಎಫ್ ಕಂಪನಿಯ ಟ್ರಾಕ್ಟರ ನಂ ಕೆ.ಎ-36 ಟಿ.ಟಿ-3671 ಟ್ರಾಲಿ ನಂ ಕೆ.ಎ36 ಟಿ.ಬಿ-7144 ನೇದ್ದರ ಮಾಲೀಕ ರಾಮನಗೌಡ ತಂದೆ ತಿಮ್ಮನಗೌಡ ಸಾ: ಕರಡಿಗುಡ್ಡ 4) ಸ್ವರಾಜ್ 744 ಈ.ಎಫ್ ಕಂಪನಿಯ ಟ್ರಾಕ್ಟರ್ ನಂ ಕೆ.ಎ-36 ಟಿ.ಸಿ-2444 ಟ್ರಾಲಿ ನಂ ಕೆ.ಎ-36 ಟಿ.ಸಿ-3096 ನೇದ್ದರ ಮಾಲೀಕ ಮಹಾದೇವಪ್ಪ ತಂದೆ ಮಲ್ಲಣ್ಣ ಇವರುಗಳ ಟ್ರಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬಂದಿದ್ದವುಗಳನ್ನು ತಡೆದು ನಿಲ್ಲಿಸಿ ಚಾಲಕರನ್ನು ವಿಚಾರಿಸಲು ಮರಳು ತುಂಬಿದ  ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇಲ್ಲದೇ ಅನಧಿಕೃತವಾಗಿ ಕಳ್ಳತನದಿಂದ ಅ.ಕಿ.ರೂ 6,000/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಹೋಗುತ್ತಿದ್ದು ಇರುತ್ತದೆ ಅಂತಾ ಪಂಚನಾಮೆ ಮತ್ತು ವರದಿಯನ್ನು ಹಾಜರ್ ಪಡಿಸಿದ್ದರ ಮೇರೆಗೆ  ¸ÀzÀj ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  ºÀnÖ ¥Éưøï oÁuÉ UÀÄ£Éß £ÀA: 25/2015 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957      CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
                ¢£ÁAPÀ: 07-02-2015 gÀAzÀÄ 9-30 ¦.JªÀiï PÉÌ ¦üAiÀiÁð¢zÁgÀgÁzÀ CªÀÄgÉñÀ¥Àà vÀAzÉ «gÀÄ¥ÁPÀë¥Àà ºÉƸÀªÀĤ, ªÀAiÀÄ:48ªÀ, eÁ:PÀÄA¨Ágï, G:MPÀÌ®ÄvÀ£À, ¸Á:GlPÀ£ÀÆgÀÄ, vÁ: ªÀiÁ£À« EªÀgÀÄ oÁuÉUÉ ºÁdgÁV ¤ÃrzÀ ºÉýPÉ ¸ÁgÁA±ÀªÉãÉAzÀgÉ,¦üAiÀiÁð¢AiÀÄ ªÀÄUÀ¼ÁzÀ ªÀÄAdļÁ ªÀAiÀÄ:19 FPÉAiÀÄÄ ¢£ÁAPÀ:07-02-2015 gÀAzÀÄ vÀªÀÄä Hj¤AzÀ CfÓAiÀÄ ¸ÀAUÀqÀ ¸Á®UÀÄAzÁPÉÌ ºÉÆÃUÀ®Ä ¹AzsÀ£ÀÆjUÉ §AzÀÄ ªÀÄzÁåºÀß 12-30 ¸ÀĪÀiÁjUÉ ¹AzsÀ£ÀÆgÀÄ §¸ï ¤¯ÁÝtzÀ°è vÀ£Àß CfÓAiÀÄ£ÀÄß PÀÆr¹ ¨Á¼ÉºÀtÄÚ vÀgÀ®Ä ºÉÆÃV ªÀÄgÀ½ vÀ£Àß CfÓAiÀÄ ºÀvÀÛgÀ ¨ÁgÀzÉà , ¸Á®UÀÄAzÁPÉÌ ºÉÆÃUÀzÉà ªÀÄvÀÄÛ ªÀÄgÀ½ vÀªÀÄä HjUÀÆ ¸ÀºÀ ºÉÆÃUÀzÉà PÁuÉAiÀiÁVgÀÄvÁÛ¼É E°èAiÀĪÀgÉUÀÆ ºÀÄqÀÄPÁrzÀgÀÆ ¹QÌgÀĪÀ¢®è ¥ÀvÉÛ ªÀiÁrPÉÆqÀ®Ä «£ÀAw CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÁ UÀÄ£Éß £ÀA.27/2015, PÀ®A. ªÀÄ»¼ÉPÁuÉ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ
PÁuÉAiÀiÁzÀ ªÀÄ»¼ÉAiÀÄ ZÀºÀgÉ ¥ÀnÖ            ªÀÄ»¼ÉAiÀÄ ¨sÁªÀ PÁuÉAiÀiÁzÀ
1
ºÉ¸ÀgÀÄ
ªÀÄAdļÁ 


2
vÀAzÉ 
CªÀÄgÉñÀ¥Àà
3
ªÀAiÀĸÀÄì,
19 ªÀµÀð
4
eÁw,
PÀÄA¨ÁgÀ
5
GzÉÆåÃUÀ
ªÀÄ£ÉPÉ®¸À 
6
«¼Á¸À
¸Á: GlPÀ£ÀÆgÀÄ vÁ: ªÀiÁ£À«
7
ªÉÄʧtÚ
PÉA¥ÀÄ §tÚ 
8
ZÀºÀgÉ
PÉÆÃ®Ä ªÀÄÄR , GzÀÝ ªÀÄÆUÀÄ
9
GqÀÄ¥ÀÄ
ZÀÆrzÁgÀ 
10
¨sÁµÉ
PÀ£ÀßqÀ 
11
JvÀÛgÀ
5 . 2 Cr JvÀÛgÀ
12
ªÉÄÊPÀlÄÖÖ
vɼÀî£ÉAiÀÄ ªÉÄÊPÀlÄÖ 

             ªÉÄîÌAqÀ ZÀºÀgÉ ¥ÀnÖAiÀÄļÀî PÁuÉAiÀiÁzÀ ªÀÄ»¼ÉAiÀÄ §UÉÎ ªÀiÁ»w w½zÀ°è F PɼÀPÀAqÀ ¥ÉÆãï UÀ½UÉ ªÀiÁ»w ¤ÃqÀ®Ä PÉÆÃgÀ¯ÁVzÉ.
         
£ÀUÀgÀ ¥ÉưøÀ oÁuÉ ¹AzsÀ£ÀÆgÀÄ ¥sÉÆÃ£ï £ÀA08535-220333, 9480803861
¥ÉưøÀ ¸ÀPÀð¯ï E£ïì¥ÉPÀÖgï, ¹AzsÀ£ÀÆgÀÄ ªÀÈvÀÛ, ¹AzsÀ£ÀÆgÀÄ ¥sÉÆÃ£ï £ÀA08535-220444
¥ÉưøÀ G¥À «¨sÁUÁ¢üPÁjUÀ¼ÀÄ, ¹AzsÀ£ÀÆgÀÄ 08535-220222
gÁAiÀÄZÀÆgÀÄ PÀAmÉÆæïï gÀƪÀiï ¥sÉÆÃ£ï £ÀA 08532-235635/100 

     CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ:-06/02/2015 ರಂದು ರಾತ್ರಿ 8-00 ಗಂಟೆಗೆ ಕರೆಂಟ ಹೋಗಿದ್ದು ಆ ಸಮಯದಲ್ಲಿ ಶ್ರೀಮತಿ ಲಕ್ಷ್ಮಮ್ಮ ಗಂಡ ಗ್ಯಾನಪ್ಪ 55 ವರ್ಷ ಜಾತಿ:-ನಾಯಕ ಹೊಲಮನಿ ಸಾ:-ದುರ್ಗಕ್ಯಾಂಪ  ತಾ:-ಸಿಂಧನೂರು.FPÉAiÀÄÄ  ದೀಪವನ್ನು ಹಚ್ಚಿದ್ದು ಹಾಗೂ ಅಡುಗೆಯನ್ನು ಮಾಡಿ ಒಲೆಯನ್ನು ಅರ್ಧರ್ಮದ ಅರಿಸಿ ಊಟ ಮಾಡಿ ಮನೆಯ ಮುಂದೆ ಮಲಗಿಕೊಂಡೆವು ರಾತ್ರಿ 10-30 ಗಂಟೆ ಸುಮಾರಿಗೆ ನನಗೆ ಎಚ್ಚರವಾಗಿ ನೋಡಲು ನನ್ನ ಜನತ ಮನೆಯ ಕಿಡಕಿಯಿಂದ ಹೊಗೆಯು ಬರುತ್ತಿದ್ದು ನಾನು ಗಾಬರಿಯಾಗಿ ನೋಡಲಾಗಿ  ಮನೆಯಲ್ಲಿ ಬೆಂಕಿ ಹತ್ತಿದ್ದು ನೋಡಲಾಗಿ 1)3-ಚೀಲ ಸಜ್ಜೆ ಅ ಕಿ 2500/- 2)5-ಚೀಲ ನೆಲ್ಲ ಅ ಕಿ 6500/-3)2-ಚೀಲ ಜೋಳ ಅ ಕಿ 4000/-4)1-ಚೀಲ ಅಕ್ಕಿ ಅ ಕಿ 3000/-5)ಬಟ್ಟೆಗಳು ಅ ಕಿ 13000/- ಒಟ್ಟು 29,000/-ಬೆಲೆಬಾಳುವದು ಸುಟ್ಟಿದ್ದು ಇರುತ್ತದೆ.ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇರುತ್ತದೆ..ಇದರಲ್ಲಿ ಯಾರ ಮೇಲೆ ಯಾವುದೇ ರೀತಿಯ ಪಿರ್ಯಾದಿ ವೈಗರೆ ಇರುವುದಿಲ್ಲಾ ಅಂತಾ ಸರಕಾರದಿಂದ ಪರಿಹಾರ ಧನ ಕೊಡಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ     ಬಳಗಾನೂರು ಪೊಲೀಸ್ ಠಾಣೆ ಆಕಸ್ಮಿಕ ಬೆಂಕಿ ಅಪಘಾತ  ನಂ 01/2015 gÀ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

, ಫಿರ್ಯಾದಿ ºÀÄ°UÉ¥Àà vÀAzÉ AiÀÄAPÉÆèÁ ªÀAiÀÄ 25ªÀµÀð eÁ: ZɮĪÁ¢ G : MPÀÌ®ÄvÀ£À ¸Á : ªÀįÁÌ¥ÀÆgÀÄ vÁ: ¹AzsÀ£ÀÆgÀÄ FvÀ£ÀÄ  ಬಿ.ಎಸ್.ಪಿ. ಪಕ್ಷದಲ್ಲಿ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 07-02-15 ರಂದು ಬಿ.ಎಸ್.ಪಿ. ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ರಾಯಚೂರುದಲ್ಲಿ ಇದ್ದುದ್ದರಿಂದ ಇಂದು ರಾಯಚೂರುಗೆ ಹೋಗಬೇಕೆಂದು ತನ್ನ ಗೆಳೆಯನಾದ ಚಂದ್ರಶೇಖರ್ ಇವರ ಮಾರುತಿ ಸುಜುಕಿ ಶಿಫ್ಟ್ ಕಾರ್ ನಂ. ಕೆಎ-36 ಎನ್-2180 ನೇದ್ದರಲ್ಲಿ ಫಿರ್ಯಾದಿ ಮತ್ತು ತಮ್ಮ ಕಾರ್ಯಕರ್ತರಾದ ಅಂಬಣ್ಣ ಮತ್ತು ಕರಿಯಪ್ಪ ಇವರನ್ನು ಕರೆದುಕೊಂಡು ಸಿಂಧನೂರುದಿಂದ ಸದ್ರಿ ಕಾರಿನಲ್ಲಿ ನಮ್ಮೆಲ್ಲರನ್ನು ಕೂಡಿಸಿಕೊಂಡು ಚಾಲಕ ಚಂದ್ರಶೇಖರ ಈತನು ಕಾರನ್ನು ನಡೆಸಿಕೊಂಡು ಸಿಂಧನೂರು-ಮಾನವಿ ಮುಖ್ಯ ರಸ್ತೆಯ ಮೇಲೆ ಬಂದು ಮಾನವಿ ಮುಖಾಂತರ ರಾಯಚೂರುಗೆ ಹೊರಟಾಗ ಮಾನವಿ ಹೊರ ವಲಯದ ಆಟೋನಗರ ಕ್ರಾಸ ಹತ್ತಿರ ಹೊರಟಾಗ ಅದೇ ವೇಳೆಗೆ ಮಹಿಂದ್ರ 475 ಟ್ರಾಕ್ಟರ್ ನಂ. ಕೆಎ-36 ಟಿಬಿ-4519 ನೇದ್ದರ ಚಾಲಕ ಟ್ರಾಲಿಯನ್ನು ಜೋಡಿಸಿಕೊಂಡು ಸಾಯಿ ಸನ್ನಿಧಿ ಮಿಲ್ಲಿನಿಂದ ಮಾನವಿ-ರಾಯಚೂರು ಮುಖ್ಯ ರಸ್ತೆಯ ಆಟೋನಗರ ಕ್ರಾಸಿನಲ್ಲಿ ತನ್ನ ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಫಿರ್ಯಾದಿದಾರನು ಕುಳಿತುಕೊಂಡ ಕಾರಿಗೆ ಟಕ್ಕರ್ ಮಾಡಿದ್ದರಿಂದ ಕಾರಿನಲ್ಲಿ ಕುಳಿತ ಫಿರ್ಯಾದಿಗೆ ಸಾದಾ ಸ್ವರೂಫದ ಗಾಯಗಳಾಗಿದ್ದು, ಟಕ್ಕರ್ ಮಾಡಿದ ಟ್ರಾಕ್ಟರ್ ಚಾಲಕ ಟ್ರಾಕ್ಟರ್ ನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ.  ಕಾರಣ ಸದ್ರಿ ಟ್ರಾಕ್ಟರ್ ಚಾಲಕನನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.48/2015 ಕಲಂ 279, 337 ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:08.02.2015 gÀAzÀÄ         04 ¥ÀææPÀgÀtUÀ¼À£ÀÄß ¥ÀvÉÛ ªÀiÁr 500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.