Thought for the day

One of the toughest things in life is to make things simple:

4 Aug 2018

Reported Crimes

                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ  03/08/2018 ರಾತ್ರಿ 8-50 ಗಂಟೆಗೆ ಫಿರ್ಯಾದಿದಾರರಾದ ²æà ªÀĺÀäzï ¥sÀ¹AiÀÄÄ¢ÝÃ£ï ¦.L. r.¹.L.©. WÀlPÀ gÁAiÀÄZÀÆgÀÄ, ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಹೋಗಿ ಮೇಲ್ಕಂಡ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 56,610/- ರೂ. ಎರಡು ಮಟಕಾ ನಂಬರ ಬರೆದ ಪಟ್ಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ರಾತ್ರಿ 11-30 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 316/2018 ಕಲಂ 78(3) ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಇಸ್ಪೇಟ್ ಜೂಜಾಟ ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 03/08/2018 ರಂದು 11.00 ಗಂಟೆಗೆ ವಡ್ಲೂರು ಸಿಮಾಂತರದ ಅಂಜಿನೇಯ್ಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಜೂಜಾಟವನ್ನು ಹಣವನ್ನು ಪಣಕ್ಕೆ ಹಚ್ಚಿ ಜೂಜಾಡುತ್ತಿರುವುದಾಗಿ ಭಾತ್ಮಿ ಬಂದಿದ್ದು, ಇದರಿಂದಾಗಿ ಸಾಮಾಜಿಕ ಸ್ವಾಸ್ಥತ್ಯತೆಗೆ ಧಕ್ಕೆಯುಂಟಾಗುತ್ತಿದೆ ಅಂತ ದೊರೆತ ಖಚಿತ ಭಾತ್ಮಿ ಮೇರೆಗೆ ಶ್ರೀ ಹನುಮರಡ್ಡೆಪ್ಪ ಸಿಪಿಐ ರವರ ಮಾರ್ಗದರ್ಶನದಲ್ಲಿ ಶ್ರೀ ನಿಂಗಪ್ಪ N.R. ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ 4 ಜನರು ಸ್ಥಳದಲ್ಲಿದ್ದು, ಸದರಿ ಅಪಾದಿತರು ಜೂಜಾಟದಲ್ಲಿ ತೊಡಗಿಸಿದ ಹಣ ರೂ: 3600/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿಪಡಿಸಿದ್ದು, ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ 4 ಜನ ಆರೋಪಿತರನ್ನು ಹಾಗೂ ಹಾಗೂ ಮುದ್ದೇಮಾಲನ್ನು ಠಾಣೆಗೆ ಕರೆತಂದು ಬಗ್ಗೆ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಪರವಾನಿಗೆ ಪಡೆದು ನೀಡಿದ ಜ್ಞಾಪನ ಪತ್ರದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 175/2018 ಕಲಂ 87 ಕೆ.ಪಿ.ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ- 03/08/2018 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ²æà ªÀĺÀäzï ¥sÀ¹AiÀÄÄ¢ÝÃ£ï ¦.L. r.¹.L.©. WÀlPÀ gÁAiÀÄZÀÆgÀÄ ರವರು ಮರಳು ತುಂಬಿ ಟಿಪ್ಪರನೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಪಂಚನಾಮೆ & ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಸವೆನೆಂದರೆ ದಿನಾಂಕ 03/08/2018 ರಂದು ಸಂಜೆ 6-30 ಗಂಟೆ ಸುಮಾರು ಲಿಂಗಸ್ಗೂರು- ಕಲಬುರ್ಗಿ ರಸ್ತೆಯಲ್ಲಿ ಬರುವ ಲಿಂಗಸುಗೂರ ಪಟ್ಟಣದ ಬಸವ ಸಾಗರ ಕ್ರಾಸ ಕಡೆಗೆ ಬಸ್ ನಿಲ್ದಾಣದ ಕಡೆಯಿಂದ ಒಂದು ಟಿಪ್ಪರ ಬಂದಿದ್ದು, ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದನ್ನು ಗಮನಿಸಿದ ಟಿಪ್ಪರ ಚಾಲಕನು ಟಿಪ್ಪರನ್ನು ಬಸವ ಸಾಗರ ಕ್ರಾಸ ಹತ್ತಿರ ನಿಲ್ಲಿಸಿ ಓಡಿ ಹೋಗಿದ್ದು ಟಿಪ್ಪರನ್ನು ಪರಿಶೀಲಿಸಲಾಗಿ ಅದರ ನಂಬರ ಕೆಎ 35 ಬಿ 5629 ಅಂತಾ ಇದ್ದು, ಅದರಲ್ಲಿ ಬಾಡಿಯ ವರೆಗೆ ಮರಳು ತುಂಬಿದ್ದು ಸದರಿ ಟಿಪ್ಪರ ಚಾಲಕನು ಮೇಲ್ಕಂಡ ಟಿಪ್ಪರನಲ್ಲಿ ಸುಮಾರು 15,000/- ರೂ ಬೆಲೆಭಾಳುವ ಮರಳನ್ನು ಯಾವುದೊ ನದಿಯಿಂದ ಕಳ್ಳತನ ಮಾಡಿಕೊಂಡು ಬಂದಿದ್ದು ಇರುತ್ತದೆ. ಟಿಪ್ಪರ ಚಾಲಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವ ಕುರಿತು ತಮ್ಮ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 315/2018 ಕಲಂ 379 .ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ  04/08/2018 ರಂದು ಮದ್ಯಾಹ್ನ 12.30 ಗಂಟೆಗೆ ಫಿರ್ಯಾಧಿ ವಿಶ್ವನಾಥ ಸ್ವಾಮಿ ತಂದೆ ಸಿದ್ದಲಿಂಗಯ್ಯ ಸ್ವಾಮಿ, ಜಂಗಮ, 35 ವರ್ಷ, ಒಕ್ಕಲುತನ ಸಾ: ಚಿಕಲಪರ್ವಿ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರನ್ನು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಯಾರೋ ಕಳ್ಳರು ದಿನಾಂಕ 3/08/18 ರಂದು ರಾತ್ರಿ 10.30 ಗಂಟೆಯಿಂದ ದಿನಾಂಕ 4/08/18 ರಂದು 00.30 (.ಎಮ್.) ಅವಧಿಯಲ್ಲಿ ಚಿಕಲಪರ್ವಿ ಗ್ರಾಮದ ಶ್ರೀ ರುದ್ರಮುನೇಶ್ವರ ಮಠದ  ಒಳಗಡೆ ಪ್ರವೇಶ ಮಾಡಿ ಮಠದಲ್ಲಿ ಇರುವ ಭಕ್ತರು ಹಾಕುವ  ಹಣದ ಹುಂಡಿಯ ಭೀಗವನ್ನು ಒಡೆದು ಹುಂಡಿಯಲ್ಲಿನ  ನಗದು ಹಣ 95000/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಕಾರಣ ಬಗ್ಗೆ ಭಕ್ತರೊಂದಿಗೆ ವಿಚಾರ ಮಾಡಿಕೊಂಡು ಬಂದು ದೂರನ್ನು ನೀಡಿದ್ದು ಕಾರಣ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 247/2018 ಕಲಂ 457, 380  ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.




L.¦.¹. ¥ÀæPÀgÀtzÀ ªÀiÁ»w.
ದಿನಾಂಕ 03/08/2018 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಧಿಯನ್ನು  ಕೊಟ್ಟಿದ್ದರ ಸಾರಾಂಸವೆನೆಂದರೆ ಫಿರ್ಯಾದಿದಾರಳು  2014 ರಲ್ಲಿ ಸಾಯಿ ಮಂದಿರದ ಕಡೆ ಇರುವ ತನ್ನ ಪ್ಲಾಟನ್ನು ಮಾರಿದ್ದು ಅದರಲ್ಲಿ ಮಕ್ಕಳ ಮದುವೆ ಮಾಡಿದ್ದು ಇನ್ನೂ ಮೂರು ಲಕ್ಷ ರೂ ನಗದು ಹಣ ನನ್ನ ಹತ್ತಿರ ಉಳಿದ್ದದವು. ಆಗ ತಮಗೆ ಪರಿಚಯವಿರುವ ನಮೂದಿತ ಆರೋಪಿ ಅಬ್ದುಲ ಗಫರ ತಂದೆ ಮಹಿಬೂಬಅಲಿ   ಈತನು ತನ್ನ ಹತ್ತಿರ ಬಂದು ತನ್ನ ಮನೆಯ ಪ್ರಾಪಂಚಿಕ ಅಡಚಣೆಯ ಸಲುವಾಗಿ ಮೂರು ಲಕ್ಷ. ರೂಪಾಯಿ ಹಣ ಕೈಗಡ ಸಾಲದ ರೂಪವಾಗಿ ಕೊಡು ನಾನು 2 ವರ್ಷದೊಳಗಾಗಿ ಮರು ಪಾವತಿ ಮಾಡುತ್ತೇನೆ ಅಂತಾ ಹೇಳಿ  ಬಾಂಡ ಬರೆಸಿಕೊಂಡು ಸಹಿ ಪಡೆದು ನೋಟರಿ ಮಾಡಿಸಿ ಹಣವನ್ನು ಕೊಟ್ಟಿದ್ದು ಹಣ ವಾಪಸ್ಸು ಕೊಡಲು ಫಿರ್ಯಾದಿದಾರಳು ಆತನಿಗೆ  ಕೇಳುತ್ತಾ ಬಂದಿದ್ದು ಆತನು ಒಂದು ತಿಂಗಳು ತಡಿ, ಎರಡು ತಿಂಗಳು ತಡಿ ಅಂತಾ ಮುಂದುಡುತ್ತಾ ಬಂದಿರುತ್ತಾನೆ. ಇಂದು ದಿನಾಂಕ 03/08/2018 ರಂದು ಬೆಳಿಗ್ಗೆ 11-00 ಗಂಟೆ ಸುಮಾರು ಫಿರ್ಯಾದಿ & ಆತನ ಮಗನಾದ ಅಕ್ತರಪಾಶಾ ತಂದೆ ಸಿಕಂದರ ಇಬ್ಬರು ಕೂಡಿ ಲಿಂಗಸುಗೂರ ಪಟ್ಟಣದ ದನದ ಆಸ್ಪತ್ರೆ ಹತ್ತಿರ ಗಡಿಯಾರ ಚೌಕ ಕಡೆ ನಡೆದುಕೊಂಡು ಬರುತ್ತಿದ್ದಾಗ ಎದರುಗಡೆ ಆರೋಪಿತನು ಆಸ್ಪತ್ರೆ ಮುಂದೆ ಹೋಗುತ್ತಿದ್ದಾಗ ಈತನಿಗೆ ಫಿರ್ಯಾದಿದಾರಳು ನಾನು ಕೊಟ್ಟ 3 ಲಕ್ಷ ರೂ. ಹಣ ಕೊಡು ಅಂತಾ ಕೇಳಿದಕ್ಕೆ ಆತನು ಯಾವ ಹಣಲೇ ಸೂಳೆ ನಾನು ಯಾವುದೆ ಹಣ ಕೊಡುವುದಿಲ್ಲಾ ಏನು ಮಾಡಿಕೊಳ್ಳುತ್ತಿಯಾ ಮಾಡಿಕೊ ಇದೆ ರೀತಿ ಕೇಳಿದರೆ ನಿಮಗೇನು ಮಾಡುತ್ತೇನೆ ನೋಡಿ ಅಂತಾ ಜೀವದೆ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ವೈಗೈರೆ ಇದ್ದು, ಅಪರಾಧವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಮದ್ಯಾಹ್ನ 2-00 ಗಂಟೆಗೆ ಲಿಂಗಸುಗೂರು ಪೊಲೀಸ್ ಠಾಣಾ ಗುನ್ನೆ ನಂಬರ 314/2018 PÀ®A 504,506 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 30-07-2018 ರಂದು ಬೆಳಿಗ್ಗೆ 08.30 ಗಂಟೆಯ ಸುಮಾರು ಫಿರ್ಯಾದಿ ನರಸಪ್ಪ ತಂ; ಗೋಖರಪ್ಪ ವಯ: 32ವರ್ಷ, ಜಾ: ಮಾದಿಗ, : ಹಮಾಲಿಕೆಲಸ ಸಾ: ಮಮದಾಪೂರ, ತಾ:ಜಿ: ರಾಯಚೂರು  ತನ್ನ ಮಾವ Y.ನರಸಪ್ಪ ತಂ: ಯರಪ್ಪ ರವರೊಂದಿಗೆ ತನ್ನ ಮೊಟಾರ ಸೈಕಲ್ ಮೇಲೆ ರಾಯಚೂರಿನಿಂದ ಡಯೇಟ್ ಕಾಲೇಜಿಗೆ ತಮ್ಮ ಚಿಕ್ಕಪ್ಪನ ಮಗಳನ್ನು ಮಾತಾಡಿಸಿಕೊಂಡು ಬರುವ ಕುರಿತು ಹೋಗುತ್ತಿದ್ದಾಗ್ಗೆ ದಾರಿಯಲ್ಲಿ ಅಂದರೆ ಯರಮರಸ್ ಗ್ರಾಮದ ಡಿ.ವಿ.ಆರ್. ಕ್ಲಬ್ ಹತ್ತಿರ ಆರೋಪಿತನು ಹಿಂದಿನ ಸಿಟ್ಟಿನಿಂದ ಅಕ್ರಮವಾಗಿ ತಡೆದು ನಿಲ್ಲಿಸಿ, ಫಿರ್ಯಾದಿಗೆ ಲೇ ಸೂಳೆ ಮಗನೇ ನೀನು ನನಗೇನು ಹೇಳ್ತೀಯಲೇ, ನಾನು ಏನು ಬೇಕಾದ್ರೂ ಮಾಡ್ತೀನಿ ಅಂದವನೇ ತನ್ನ ಎದೆಯ ಅಂಗಿ ಹಿಡಿದು ಮೊಟಾರ ಸೈಕಲ್ ನಿಂದ ಕೆಳಗೆ ಇಳಿಸಿದ್ದು, ಆಗ ತಮ್ಮ ಮಾವ ವೈ ನರಸಪ್ಪ ರವರು ಯಾಕಪ್ಪ ಅವನನ್ನ ಹಾಗೆಲ್ಲಾ ಎಳೆದಾಡ್ತೀಯ, ಅವನು ನಿನಗೇನು ಮಾಡಿದ ಎಂದು ಕೇಳಿದ್ದು ಅದಕ್ಕೆ ಆರೋಪಿತನು ಸುಮ್ಮನೇ ಹೋಗಲೋ ಬೋಸುಡಿ ಮಗನೇ ನಿನಗ್ಯಾಗೆ ಬೇಕು ಬೇರೆಯವರ ಉಸಾಬ್ರಿ ಅಂತಾ ಅವಾಚ್ಯವಾಗಿ ಬೈದು, ಫಿರ್ಯಾದಿಗೆ ಕೈಗಳಿಂದ ಹೊಡೆ ಬಡೆ ಮಾಡಿದ್ದು, ಆಗ ಅಲ್ಲಿಯೇ ದಾರಿ ಹಿಡಿದು ಹೋಗುತ್ತಿದ್ದವರು ನೋಡಿ ಜಗಳ ಬಿಡಿಸಿಕೊಂಡಿದ್ದು, ಆಗ ಪುನಃ ಲೇ ಸೂಳೆ ಮಗನೇ ನನ್ನತ್ತಿರ ಚಾಕು ಇದೆ ಮಕ್ಕಳೆ ಇಂದಲ್ಲಾ ನಾಳೆ ನೀವೆಲ್ಲೇ ಸಿಗ್ರಿ ನಿಮ್ಮನ್ನ ಮುಗಿಸಿ ಬಿಡ್ತೀನಿ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿ ಇದ್ದ ಫಿರ್ಯಾದುವಿನ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 176/2018 PÀ®A:  341, 323, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:03.08.2018 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಪಿರ್ಯಾದಿ ವೆಂಕಣ್ಣ ತಂದೆ ತಿಪ್ಪಣ್ಣ ಹುಲಿಗಿ 30 ವರ್ಷ ಜಾತಿ ಗೊಲ್ಲರ ಉದ್ಯೋಗ ಕೂಲಿಕೆಲಸ ಸಾ.ವೆಂಕಟರಾಯನಪೇಟೆ ಮುದಗಲ್ ರವರು ಠಾಣೆಗೆ ಬಂದು ಗಣಕಯಂತ್ರದಲ್ಲಿ ನಮೂದಿಸಿದ ಒಂದು ದೂರನ್ನು ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ಇಂದು ದಿನಾಂಕ 03-08-2018 ರಂದು ಸಂಜೆ 6-30 ಗಂಟೆ ಸುಮಾರಿಗೆ ತಾನು ಮತ್ತು ಗಾಯಾಳು ತನ್ನ ತಾಯಿ, ಮಾವ ಮೂರು ಜನರು ಕೂಡಿಕೊಂಡು ತಮ್ಮ  ನೂರು ಕುರಿ, ಮೂವತ್ತು ಆಡುಗಳನ್ನು ಮೇಯಿಸಿಕೊಂಡು ವಾಪಸ್ಸು ಕುರಿಹಟ್ಟಿಗೆ ಒಡೆದುಕೊಂಡು ಮುದಗಲ್-ಪಿಕಳಿಹಾಳ ರಸ್ತೆಯ ಮೇಲೆ ನಮ್ಮ ಹೊಲದ ಬದುವಿಗೆ ರಸ್ತೆಯ ಎಡಬದಿಗೆ ಒಡೆದುಕೊಂಡು ಹೋಗುತ್ತಿರುವಾಗ ಒಬ್ಬ ಟಿಪ್ಪರ್ ವಾಹನದ ಚಾಲಕು ಪಿಕಳಿಹಾಳ ಕಡೆಯಿಂದ ಅಶೋಕ ಲೈಲ್ಯಾಂಡ ಟಿಪ್ಪರ ನಂ.ಕೆಎ-32/ಬಿ-4295 ನೇದ್ದನ್ನು ವೇಗವಾಗಿ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ಕುರಿ ಮತ್ತು ಆಡುಗಳ ಮೇಲೆ ತನ್ನ ವಾಹನವನ್ನು ಹಾಯಿಸಿಕೊಂಡು ಕೊಂಡು ಹೋಗಿ ನನ್ನ ತಾಯಿ ಗೌರಮ್ಮಳಿಗೆ ಟಕ್ಕರ್ ಕೊಟ್ಟು ಮುಂದೆ ಹೋಗಿ ಟಿಪ್ಪರನ್ನು ನಿಲ್ಲಿಸಿ ಟಿಪ್ಪರದಿಂದ ಕೆಳಗೆ ಇಳಿದು ಹೋಗಿದ್ದು, ಸದರಿ ಘಟನೆಯಲ್ಲಿ ನನ್ನ ತಾಯಿ ಗೌರಮ್ಮಳಿಗೆ ಹಣೆಗೆ, ಮುಖಕ್ಕೆ, ಎರಡು ಮೊಲಿಗೆ ರಕ್ತಗಾಯವಾಗಿದ್ದು, ಒಟ್ಟು 22 ಕುರಿ, 12 ಆಡುಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, 15 ಕುರಿಗಳು, 03 ಆಡುಗಳಿಗೆ ಗಾಯಗೊಂಡಿರುತ್ತವೆ. ಸದರಿ ಚಾಲಕನನ್ನು ನಾನು ನೋಡಿದರೆ ಗುರುತು ಇಡಿಯುತ್ತೇನೆ ಅಂತಾ ಮುಂತಾಗಿ ಹೇಳಿಕೆ ನೀಡಿದ್ದರಿಂದ  ಹೇಳಿಕೆ ಸಾರಾಂಶದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 195/2018 PÀ®A 279, 338, L¦¹. ಮತ್ತು 187 ಐಮ್ ವಿ ಕಾಯ್ದೇ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವಿದ್ಯುತ್ ಅಕಸ್ಮಿಕ ಬೆಂಕಿ ಪ್ರಕರಣ ಮಾಹಿತಿ.
¢£ÁAPÀ 01-08-2018 gÀAzÀÄ   gÁwæ 9-00 UÀAmɬÄAzÀ  ¢£ÁAPÀ 02-08-2018 gÀAzÀÄ ¨É¼ÀV£À eÁªÀ 0330 UÀAmÉ ªÀÄzsÀåzÀ CªÀ¢üAiÀÄ°è CqÀ«¨sÁ« vÁAqÁzÀ ¦üAiÀiÁ𢠲æà gÁªÀÄ®¥Àà vÀAzÉ ºÉÆêÀÄ¥Àà gÁoÉÆÃqÀ 40 ªÀµÀð eÁw ®ªÀiÁt G: QgÁt ªÁå¥ÁgÀ ¸Á: CqÀ«¨sÁ« vÁAqÁ vÁ:°AUÀ¸ÀUÀÆgÀÄ ಇವರ QgÁt CAUÀrAiÀÄ ªÉÄÃ¯É ºÁzÀÄ ºÉÆÃVgÀĪÀ «zÀÄåvï ªÉÊgï ±Álð ¸ÀPÀÆåðmï DV ¨ÉAQ QgÁt PÀ¥ÁlPÉÌ ºÀwÛ CzÀgÀ°èzÀÝ 150000/- £ÀUÀzÀÄ ºÀt, QgÁt CA.Q.gÀÆ. 40000/- MAzÀÄ ¦æÃqïÓ CA.Q.gÀÆ.12000/- CAUÀr PÀ¥ÁlÄ CA. Q.gÀÆ. 23000/- ±ÉÃAUÁ ºÉÆlÄÖ CA.Q.gÀÆ.8000/- ¢£À §¼ÀPÉAiÀÄ PÀnÖUÉ CA.Q.gÀÆ. 5000/- J¯Áè ¸ÉÃj CA.Q. 238000/- ¨É¯É ¨Áಳುವ ªÀ¸ÀÄÛUÀ¼ÀÄ J¯Áè ¸ÉÃj MlÄÖ CA.gÀÆ.238000/- ¨É¯É ¨Á¼ÀĪÀ ªÀ¸ÀÄÛUÀ¼ÀÄ ¸ÀÄlÄÖ ®ÄPÁì£À DVgÀÄvÀÛzÉ