Thought for the day

One of the toughest things in life is to make things simple:

5 Feb 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
                 ¢£ÁAPÀ: 03-02-2014 gÀAzÀÄ ¸ÉÆêÀĪÁgÀ gÁwæ 7-00 UÀAmÉAiÀÄ ¸ÀĪÀiÁjUÉ ¦üAiÀiÁ𢠲æà §¸ÀªÀgÁd vÀAzÉ: UÀÄAqÀAiÀÄå ¥ÀÆeÁj, MPÀÌ®ÄvÀ£À, ¸Á: ªÀįÉèzÉêÀgÀUÀÄqÀØ FvÀÀ£ÀÄ Hl ªÀiÁrPÉÆAqÀÄ ºÉÆÃUÀ®Ä ªÀÄ£ÉUÉ §A¢zÁÝUÀ, ºÉÆ®zÀ°è ºÁQzÀÝ ªÉÄÃt¹£À PÁ¬Ä UÀÆrUÉ ¨ÉAQ ºÀwÛzÀÝ£ÀÄß £ÉÆÃrzÀ Hj£À d£ÀgÁzÀ §¸ÀªÀgÁd vÀAzÉ: UÀÄAqÀAiÀÄå ¥ÀÆeÁj, ºÀ£ÀĪÀÄAvÀ vÀAzÉ: UÀÄAqÀAiÀÄå ¥ÀÆeÁj, ºÁUÀÄ ºÀ£ÀĪÀÄAvÀ vÀAzÉ: gÀAUÀAiÀÄå EªÀgÀÄUÀ¼ÀÄ ¦üAiÀiÁð¢AiÀÄ ªÀÄ£ÉUÉ §AzÀÄ ¨ÉAQ ºÀwÛzÀ «µÀAiÀĪÀ£ÀÄß w½¹zÀÝjAzÀ ¦üAiÀiÁ𢠪ÀÄvÀÄÛ EvÀgÀgÀÄ ºÉÆ®PÉÌ ºÉÆÃV £ÉÆÃqÀ®Ä «µÀAiÀĪÀÅ ¤d«zÀÄÝ J®ègÀÆ ¸ÉÃjPÉÆAqÀÄ ¨ÉÆÃgÀªÉ¯ï£À ¤Ãj¤AzÀ ¨ÉAQAiÀÄ£ÀÄß Dj¸À®Ä AiÀÄwß¹zÀgÀÆ ¸ÀºÀ ªÉÄÃt¹£À PÁ¬Ä UÀÆqÀÄ ¸ÀA¥ÀÆtðªÁV ¸ÀÄlÄÖ, CAzÁdÄ 3,00,000/- ®PÀë gÀÆ¥Á¬ÄUÀ¼ÀµÀÄÖ ®ÄPÁì£ÀÄ DVzÀÄÝ EgÀÄvÀÛzÉ. ¸ÀzÀj WÀl£ÉAiÀÄÄ DPÀ¹äªÁV dgÀÄVzÀÄÝ AiÀiÁgÉ ªÉÄÃ¯É AiÀiÁªÀ ¸ÀA±ÀAiÀÄ«gÀĪÀÅ¢¯Áè. CAvÁ PÉÆlÖ zÀÆj£À  ªÉÄðAzÀ CPÀ¹äPÀ ¨ÉAQ C¥ÀWÁvÀ  ¸ÀA: 01/2014 PÀ®A-DPÀ¹äPÀ ¨ÉAQ C¥ÀWÁvÀ ¥ÀæPÀgÀtªÀ£ÀÄß zÁR®Ä ªÀiÁr PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
                ದಿನಾಂಕ 04-02-2014 ರಂದು 2-30 ಪಿ.ಎಂ. ಸುಮಾರಿಗೆ ಫಿರ್ಯಾದಿ ರಾಮೇಶ ತಂದೆ ಕೋರಿ ಈರಪ್ಪ 38ವರ್ಷ, ಕಬ್ಬೇರ, ಒಕ್ಕಲುತನ ಸಾಃ ಇ.ಜೆ ಉದ್ಬಾಳ ತಾಃ ಸಿಂಧನೂರು. FvÀನು ಇ.ಜೆ.ಉದ್ಬಾಳ ಗ್ರಾಮದಲ್ಲಿರುವ ಕರಿಯಪ್ಪ ಕೋರಿ ಈತನ ಮನೆಯ ಮುಂದೆ ನಡೆದುಕೊಂಡು ಹೊರಟಾಗ ಪಂಪಾಪತಿ ತಂದೆ ಅಯ್ಯಪ್ಪ ಹೊಸ ಮಹೀಂದ್ರ ಬೊಲೆರೋ ಮ್ಯಾಕ್ಸಿ ಟ್ರಕ್ ಚಾಲಕ ಸಾಃ ಬಾದರ್ಲಿ   FvÀ£ÀÄ ತನ್ನ . ಹೊಸ ಮಹೀಂದ್ರ ಬೊಲೆರೋ ಮ್ಯಾಕ್ಸಿ ಟ್ರಕ್ ನೆದ್ದನ್ನು ಎದರುಗಡೆ ಸಿಂಧನೂರು ಕಡೆಯಿಂದ ಬಾದರ್ಲಿ ಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿದಾರನ ಎಡಗಾಲು ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 27/2014 PÀ®A. 279, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

           ದಿ.02-02-2014 ರಂದು  ಸಂಜೆ 6-45 ಗಂಟೆಗೆ ನೀಲಕಂಠರಡ್ಡಿ ತಂದೆ ಆದೆಪ್ಪ ಸೂಜುಕಿ ಮೋಟಾರ ಸೈಕಲ ನಂಬರ :ಕೆ.-36/.ಸಿ-6449 ರ ಸವಾರ ಸಾ:ಗಣದಿನ್ನಿ. FvÀ£ÀÄ  ತನ್ನ ಸುಜೂಕಿ  ಮೋಟಾರ ಸೈಕಲ ನಂಬರ ಕೆ.-36/.ಸಿ-6449 ಹಿಂದುಗಡೆ  ಪಿರ್ಯಾದಿ ಶ್ರೀ ಶಿವಶಂಕರಣ್ಣ ತಂದೆ ಬಸವರಾಜ ಜಾತಿ:ಲಿಂಗಾಯತ, ವಯ-26ವರ್ಷ,ಉ:ಎಂ.ಸಿ.ಎಫ್.ಕಂಪನಿ   ರಾಯಚೂರದಲ್ಲಿ ಕೆಲಸ,ಸಾ:ಗೋನವಾರ ತಾ:ಲಿಂಗಸೂಗೂರು FvÀನನ್ನು ಕೂಡಿಸಿಕೊಂಡು ಚಿಂಚರಕಿ ದಾಟಿ ಗೋನವಾರ ಕಡೆಗೆ ಹೋಗುವಾಗ ಚಿಂಚರಕಿ ಸಮೀಪದಲ್ಲಿ ಆರೋಪಿತನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿದ್ದರಿಂದ ಮೋಟಾರ ಸೈಕಲ ಜಂಪಾಗಿ ಹಿಂದುಗಡೆ ಕುಳಿತಿದ್ದ ಪಿರ್ಯಾದಿದಾರನು ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಎಡಗೈ ಮುರಿದು ಮೈಮೇಲೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದರಿಂದ ಉಪಚಾರ ಕುರಿತು ರಾಯಚೂರು ನವೋದಯ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿದ್ದು ಇರುತ್ತದೆಂದು ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ oÁuÉ UÀÄ£Éß £ÀA: 26/2014 ಕಲಂ: 279,338.L.¦.¹. CrAiÀÄ°è ¥ÀæPÀgÀt zÁR®¹PÉÆAqÀÄ vÀ¤PÉ PÉÊPÉÆArgÀÄvÁÛgÉ.
                             
 ªÀgÀzÀQëuÉ ¥ÀæPÀgÀtzÀ ªÀiÁ»w:-
              ಫಿರ್ಯಾದಿ ರೇಷ್ಮಾ ಗಂಡ ಮೀರ್ ಹುಸೇನ್ , ವಯ:21,:ಮನೆಕೆಲಸ  , ಸಾ:ಸಿರುಗುಪ್ಪಾ , ಹಾ.: ಗೋಡೆಕಟ್ಟೋರ ಓಣಿ ಸಿಂಧನೂರು FPÉಯು ಸುಮಾರು ಒಂದುವರೆ ವರ್ಷದ ಹಿಂದೆ ಆರೋಪಿ 01  )ಮೀರಹುಸೇನ್ ತಂದೆ ಅಕ್ಬರ್ ಸಾಬ್ ಸಾ:ಸಿರುಗುಪ್ಪಾ ಈತನೊಂದಿಗೆ ಲಗ್ನವಾಗಿದ್ದು , ಲಗ್ನದ ಸಮಯದಲ್ಲಿ ಫಿರ್ಯಾದಿಯ ತಾಯಿ ಆರೋಪಿ 01 ಇವರಿಗೆ 75,000/- ರೂ ನಗದು ಹಣ , 15 ತೊಲೆ ಬಂಗಾರದ ಸಾಮಾನು , 3,00,000/- ರೂ ಕಿಮ್ಮತ್ತಿನ ಮನೆಬಳಕೆ ಸಾಮಾನು ವರದಕ್ಷಿಣೆ ಕೊಟ್ಟಿದ್ದು , 4 ತಿಂಗಳು ಮಗಳು ಇದ್ದು , ಮದುವೆಯಾದ ನಂತರ ಫಿರ್ಯಾದಿಯು ಆರೋಪಿತನ ಮನೆಯಲ್ಲಿ ಸಂಸಾರ ಮಾಡುವಾಗ ಆರೋಪಿ 01 ಈತನು ತನ್ನ , ತಾಯಿ , ತಂದೆ , ತಂಗಿಯ ಮಾತು ಕೇಳಿಕೊಂಡು ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಇನ್ನೂ ತವರುಮನೆಯಿಂದ ಹೆಚ್ಚಿನ ವರದಕ್ಷಿಣೆ ತರಬೇಕು ಅಂತಾ ಹೊಡೆಬಡೆ ಮಾಡುತ್ತಾ G½zÀ 3 d£À ಆರೋಪಿತರೆಲ್ಲರೂ ಫಿರ್ಯಾದಿಗೆ ಸರಿಯಾಗಿ ಊಟಕ್ಕೆ ಹಾಕದೇ , ಸೇರದೇ ಹೆಚ್ಚಿನ ವರದಕ್ಷಿಣೆಗಾಗಿ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿ ತವರುಮನೆಗೆ ಕಳಿಸಿದ್ದು , ಫಿರ್ಯಾದಿಯು ತುಂಬು ಗರ್ಭಾವತಿ ಇದ್ದು ,ಹರಿಗೆಯಾದ ನಂತರ , ದಿನಾಂಕ: 22-03-2013 ರಂದು ಸಿಂಧನೂರಿನಲ್ಲಿ ತವರುಮನೆ ಮುಂದೆ ಇದ್ದಾಗ ಆರೋಪಿತರು ಫಿರ್ಯಾದಿಯ ತವರುಮನೆಗೆ ಬಂದು ಎಲೆ ಸೂಳೆ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಇಲ್ಲೇ ಇದ್ದೀ ಅಂತಾ ಹೊಡೆಬಡೆ ಮಾಡಿ 50,000/- ರೂ ಇನ್ನೂ ಹೆಚ್ಚಿನ ವರದಕ್ಷಿಣೆ ಹಾಗೂ 5 ತೊಲೆ ಬಂಗಾರ ತಂದರೆ ಸರಿ ಇಲ್ಲವಾದರೆ ನಿನ್ನನ್ನು ಜೀವಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ.506/2013 ನೇದ್ದರ ಸಾರಾಂಶದ ಮೇಲಿಂದಾ  ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.43/2014 , ಕಲಂ. 498() , 323 , 341 , 504 , 506 ಸಹಿತ 34 ಐಪಿಸಿ  & ಕಲಂ. 3 & 4 .ನಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು  ಇರುತ್ತದೆ .
ªÉÆøÀzÀ ¥ÀæPÀgÀtzÀ ªÀiÁ»w:-
            ದಿನಾಂಕ:-04-02-2014 ರಂದು 1700 ಗಂಟೆಗೆ ಫಿರ್ಯಾಧಿದಾರರಾದ ಮಹ್ಮದ ಇಬ್ರಾಹಿಂ ತಂದೆ ಮಹ್ಮದ ಜಾಫರ್ ವಯ 40 ವರ್ಷ ಜಾತಿ|| ಮುಸ್ಲಿಂ, || ಒಕ್ಕಲುತನ/ಲಾರಿ ಚಾಲಕ ಸಾ|| ಮಸರಕಲ್ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾಧಿ ಹಾಜರಪಡಿಸಿದ್ದು, ಅದರಲ್ಲಿ ದಿನಾಂಕ:-31-01-2014 ರಂದು ತನ್ನ ಲಾರಿ ನಂ. ಕೆ.ಎ.36/3333 ನೇದ್ದರಲ್ಲಿ ಹತ್ತಿಯನ್ನು ತುಂಬಿಕೊಂಡು ತನ್ನ ತಮ್ಮ ಸದ್ದಾಂ ಮತ್ತು ರವಿ ಕ್ಲೀನರ್ ನೊಂದಿಗೆ ಬಂದಿದ್ದು, ಹತ್ತಿಯನ್ನು ಬೆಲ್ಲಂ ಹತ್ತಿ ಮಿಲಿನಲ್ಲಿ ಹತ್ತಿಯನ್ನು ಕಾಟ ಮಾಡಿಸಿದ್ದು, ಆಗ ಆರೋಪಿತನಾದ ಈರೇಶ ದಲ್ಲಾಳಿ ಈತನು ತನ್ನ ಮೊಬೈಲ್ ನಂ. 7406807851 ನೇದ್ದರಿಂದ ಹತ್ತಿಯನ್ನು ಮಾರಾಟ ಮಾಡಿಸಿ ಕೊಡುತ್ತೇನೆ ಅಂತಾ 80 ಕ್ವಿಂಟಲ್ 65 ಕೆ.ಜಿ. ಹತ್ತಿಯನ್ನು ಪ್ರತಿ ಕ್ವಿಂಟಲ್ ಗೆ ರೂ, 5130=00 ಗಳಂತ ನಿಗಧಿ ಮಾಡಿಕೊಂಡು ಬೆಲ್ಲಂ ಹತ್ತಿ ಮಿಲಿನಲ್ಲಿ ಹತ್ತಿಯನ್ನು ಅನ್ ಲೋಡ್ ಮಾಡಿಸಿ ನಂತರ ಕ್ಲೀನರ್ ರವಿ ಈತನನ್ನು ಹಳೇ ಗಂಜ್ ಗೆ ಕರೆದುಕೊಂಡು ಬಂದು ಹತ್ತಿ ಧಾರಣಿಯನ್ನು ಹಾಕಿಸಿಕೊಂಡು ಬರುತ್ತೇನೆ ಅಂತಾ ಅಲ್ಲಿಯೇ ಕೂಡಿಸಿ ತಾನು ಬೆಲ್ಲಂ ರವರ ಹತ್ತಿ ಮಿಲ್ಲಿಗೆ ಹೋಗಿ ರೂ 3,73,550=00 ಗಳನ್ನು ತೆಗೆದುಕೊಂಡು ಹೋಗಿ ನಮ್ಮ ತಮ್ಮ ಸದ್ದಾಂ ಇವರಿಗೆ ಹಣ ಕೊಡದೇ ಎರಡು ಚೀಟಿಗಳನ್ನು ಕೊಟ್ಟು, ತನ್ನ ಮೊಬೈಲ್ ಫೋನ್ ಗಳನ್ನು ಸ್ವೀಜ್ ಆಫ್ ಮಾಡಿ ಹಣವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದು ಇರುತ್ತದೆ ಅಂತಾ ಇರುವ ಫಿರ್ಯಾದಿಯ ಸಾರಾಂಶದ  ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಗುನ್ನೆ ನಂ:15/2014 ಕಲಂ: 420 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:_
        ಫಿರ್ಯಾದಿ UÀÄgÀĹzÀÝ¥Àà vÀAzÉ FgÀtÚ ªÀAiÀÄ 35 ªÀµÀð eÁ : £ÁAiÀÄPÀ G : MPÀÌ®ÄvÀ£À ¸Á : eÁVÃgÀ¥À£ÀÆßgÀÄ FvÀ£ÀÄ  ಜಮೀನು ನಲಗಂದಿನ್ನಿ ಸೀಮಾದಲ್ಲಿ ಸರ್ವೆ ನಂ. 63ರಲ್ಲಿ 13 ಎಕರೆ 17 ಗುಂಟೆ ಇದ್ದು, ಸದ್ರಿ ಜಮೀನು ಫಿರ್ಯಾದಿದಾರನ ಹೆಂಡತಿ ಮತ್ತು ತಂಗಿಯ ಹೆಸರಿನಲ್ಲಿ ಇರುತ್ತದೆ.  ಈ ಜಮೀನಿನನ್ನು ಲೀಜಿಗೆ ತಮ್ಮೂರ ಹರಿಜನ ಜನಾಂಗದ ಈರಪ್ಪ ತಂದೆ ಹನುಮಂತ ಈನಿಗೆ 03 ವರ್ಷ ಮಾಡಲು ಕೊಟ್ಟಿದ್ದು, 02 ವರ್ಷ ಮಾಡಿದ್ದು, ಇನ್ನೊಂದು ವರ್ಷ ಬಾಕಿ ಇರುತ್ತದೆ.  ಈ ಜಮೀನು ಬಗ್ಗೆ ಆರೋಪಿತರಾದ ಹನುಮಪ್ಪ ತಂದೆ ಹನುಮಂತ, ಈರಣ್ಣ ತಂದೆ ಹನುಮಂತ ಇವರು ಲೀಜಿಗೆ ಮಾಡುತ್ತಿದ್ದ ಈರಪ್ಪ ಹರಿಜನ ಈತನಿಗೆ ಈಗ್ಗೆ 2-3 ದಿನಗಳ ಹಿಂದೆ ಗುರುಸಿದ್ದಪ್ಪನ ಜಮೀನಿನಲ್ಲಿ ನಮಗೆ ಪಾಲು ಬರುತ್ತದೆ ಈ ಸಲ ನೀನು ಲೀಜಿಗೆ ಮಾಡಬೇಡ ಅಂತಾ ಬೆದರಿಕೆ ಹಾಕಿದ್ದು ಈ ಬಗ್ಗೆ ಈರಪ್ಪನು ಫಿರ್ಯದಿದಾರನಿಗೆ ತಿಳಿಸಿದ್ದು ಅವರು ನಮ್ಮ ಹೊಲ ಏಕೆ ಮಾಡಬಾರದು ಅಂತಾ ಹೇಳುತ್ತಾರೆ ಅಂತಾ ಅಂದು ಅಷ್ಟಕ್ಕೆ ಸುಮ್ಮನಾಗಿದ್ದು, ದಿನಾಂಕ 04-02-2014 ರಂದು ಬೆಳಗ್ಗೆ 7-00 ಗಂಟೆಗೆ ಫಿರ್ಯಾದಿ ಮತ್ತು ತನ್ನ ಮಾವನಾದ ಕಾಡಪ್ಪ ಹಾಗೂ ದೊಡ್ಡ ಮಲ್ಲಯ್ಯ ಇವರೆಲ್ಲರೂ ಮಾತಾಡುತ್ತಾ ನಿಂತಾಗ ಆರೋಪಿತರೆಲ್ಲರೂ ಫಿರ್ಯಾದಿದಾರನಿಗೆ ನೋಡಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿದಾರನ ಹತ್ತಿರ ಬಂದು ಎಲೇ ಗುರುಸಿದ್ದ ನಿನ್ನ ಹೊಲ ಲೀಜಿಗೆ ಮಾಡುವ ಈರಪ್ಪನಿಗೆ ಏನು ಹೇಳಿದ್ದಲೇ ನಿಮ್ಮ ಹೊಲದಲ್ಲಿ ನಮಗೆ ಪಾಲು ಬರುತ್ತದೆ ಸೂಳೆ ಮಗನೆ ಅಂತಾ ಅಂದವರೇ ಫಿರ್ಯಾದಿಗೆ ಆರೋಪಿತರೆಲ್ಲರೂ ಬಂಡಿಗೂಟದಿಂದ ಹಾಗೂ ಕೈಗಳಿಂದ, ಚಪ್ಪಳಿಯಿಂದ ಹೊಡೆ ಬಡೆ ಮಾಡಿ ದುಖಪಾತಗೊಳಿಸಿದ್ದು ಬಿಡಿಸಲು ಬಂದ ಕಾಡಪ್ಪ ಈತನಿಗೆ ಬಸವ ಈತನು ಎದೆಯ ಮೇಲೆ ಅಂಗಿ ಹಿಡಿದು ಕೈಗಳಿಂದ ಹೊಡೆ ಬಡೆ ಮಾಡಿ ದುಖಪಾತಗೊಳಿಸಿ ನಂತರ ಅವರೆಲ್ಲರೂ ಫಿರ್ಯಾದಿಗೆ ಮಗನೆ ನೀನು ಹೊಲದಲ್ಲಿ ಹೇಗೆ ಬಾಳೆವು ಮಾಡುತ್ತೀ ಮಾಡ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ನಾನು ಆಸ್ಪತ್ರೆಗೆ ಇಲಾಜು ಕುರಿತು ಹೋಗಿ ವಾಪಸ್ ಠಾಣೆಗೆ ಸಂಜೆ 6-00 ಗಂಟೆಗೆ ಬಂದು ಈ ನನ್ನ ಹೇಳಿಕೆ ಫಿರ್ಯಾದಿ ನೀಡಿದ್ದು, ಕಾರಣ 7 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ªÀiÁ£À« ಠಾಣಾ ಗುನ್ನೆ ನಂ.40/14 ಕಲಂ 143,147,504,323,324,506,355,ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

            ದಿನಾಂಕ 04-02-2014 ರಂದು ಬೆಳಗ್ಗೆ 7-00 ಗಂಟೆಗೆ ಫಿರ್ಯಾದಿ ªÀĺÉñï vÀAzÉ ºÀ£ÀĪÀÄ¥Àà ªÀAiÀÄ 25 ªÀµÀð eÁ : £ÁAiÀÄPÀ G: MPÀÌ®ÄvÀ£À ¸Á : eÁVÃgÀ¥À£ÀÆßgÀÄ vÁ : ªÀiÁ£À« ಮತ್ತು ತನ್ನ ತಂದೆಯಾದ ಹನುಮಪ್ಪ ಹಾಗೂ ಗಿರಿಯಪ್ಪ ಎಲ್ಲರೂ ಕೂಡಿಕೊಂಡು ಜಾಗೀರಪನ್ನೂರು ಗ್ರಾಮದ ಮಸೀದಿ ಗುಡಿ ಹತ್ತಿರ ನಿಂತುಕೊಂಡಾಗ ಆರೋಪಿತgÁzÀ ) UÀÄgÀĹzÀÝ¥Àà vÀAzÉ FgÀtÚ 2) PÁqÀ¥Àà vÀAzÉ ºÀ£ÀĪÀÄAvÀ 3) gÀAUÀ£ÁxÀ vÀAzÉ £ÁgÀAiÀÄt¥Àà 4) £ÀgÀ¸À¥Àà vÀAzÉ zÉÆqÀØ ªÀÄ®èAiÀÄå 5) zÉÆqÀØ FgÀtÚ vÀAzÉ £ÁgÁAiÀÄt¥Àà J®ègÀÆ eÁ : £ÁAiÀÄPÀ G: MPÀÌ®ÄvÀ£À ¸Á : eÁVÃgÀ¥À£ÀÆßgÀÄ J®ègÀÆ ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿದಾರನ ಹತ್ತಿರ ಬಂದು ಫಿರ್ಯಾದಿ ತಂದೆಯಾದ ಹನುಮಪ್ಪ ಈತನಿಗೆ ಗುರುಸಿದ್ದಪ್ಪ ಈತನು ಎನಲೇ ಸೂಳೆ ಮಗನೆ ನಮ್ಮ ಹೊಲದಲ್ಲಿ ನಿಮಗೆ ಭಾಗ ಬರುತ್ತದೆ ಅಂತಾ ಹೇಳುತ್ತೀ ನಮ್ಮ ಹೊಲದಲ್ಲಿ ಎಲ್ಲಿ ಬರುತ್ತದೆ ಹೊಲಕ್ಕೆ ಬಾರಲೇ ಮಗನೇ ಅಂತಾ ಕೈ ಹಿಡಿದು ಎಳೆದಾಗ ಹನುಮಪ್ಪನು ಈಗ ಬರುವುದಿಲ್ಲ ಇನ್ನೊಮ್ಮೆ ಬರುತ್ತೇನೆ ಸರಿಯಾಗಿ ಮಾತನಾಡಲು ಕಲಿ ಅಂತಾ ಅಂದಾಗ ಗುರುಸಿದ್ದಪ್ಪನು ಹನುಮಪ್ಪನಿಗೆ ಕೈಗಳಿಂದ ಹೊಡೆ ಬಡೆ ಮಾಡಿದ್ದು, ಬಿಡಿಸಲು ಹೋದಾಗ ಫಿರ್ಯಾದಿದಾರನಿಗೆ ಗುರುಸಿದ್ದಪ್ಪನು ತನ್ನ ಕೈಗಳಿಂದ ಬಲಗೈ ಕಿರುಬೆರಳಿನ ಹತ್ತಿರ ತಿರುವಿದ್ದು, ಆಗ ಫಿರ್ಯಾದಿ ಮತ್ತು ಹನುಮಪ್ಪ ಇವರು ತಪ್ಪಿಸಿಕೊಂಡು ಮನೆ ಕಡೆ ಹೊರಟಾಗ ಉಳಿದ ಆರೋಪಿತರು ಮುಂದೆ ಹೋಗದಂತೆ ತಡೆ ಗಟ್ಟಿ ನಿಲ್ಲಿಸಿ ಎಲ್ಲಿಗೆ ಹೋಗುತ್ತೀರಲೇ ಸೂಳೆಮಕ್ಕಳೆ ಹೊಲದ ಭಾಗ ಬೇಕಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಾರಪ್ಪ, ರಂಗನಾಥ, ನರಸಪ್ಪ ಇವರೆಲ್ಲರೂ ಗಟ್ಟಿಯಾಗಿ ಹಿಡಿದುಕೊಂಡು ಕೈಗಳಿಂದ ಎದೆಗೆ ಬೆನ್ನಿಗೆ ಹೊಡೆ ಹತ್ತಿದರು.  ಆಗ ಗುರುಸಿದ್ದಪ್ಪ, ದೊಡ್ಡ ಈರಣ್ಣ ಇವರು ಆ ಸೂಳೆಮಗನನ್ನು ಏನು ನೋಡುತ್ತೀರಿ ಅಂತಾ ಕೈಗಳಿಂದ ಮೈಕೈಗಳಿಗೆ ಹೊಡೆ ಬಡೆ ಮಾಡಿ ಸೂಳೆ ಮಕ್ಕಳೆ ನಮ್ಮ ಹೊಲದ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ನಿನ್ನೆ ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಹಿರಿಯರಿಗೆ ವಿಚಾರಿಸಿ  ದಿನಾಂಕ 05-02-2014 ರಂದು ಬೆಳಗ್ಗೆ 9-00 ಗಂಟೆಗೆ ಠಾಣೆಗೆ ತಡವಾಗಿ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು ಇರುತ್ತದೆ.  ಕಾರಣ ಮೇಲ್ಕಂಡ 5 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ªÀÄ£À« ಠಾಣಾ ಗುನ್ನೆ ನಂ.41/14 ಕಲಂ 143,147,504,323,341, 506 ರೆ/ವಿ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
         ªÀÄÈvÀ gÀªÉÄñÀ vÀAzÉ UÀuÉñÀ¥Àà ¥ÀªÁgï ªÀAiÀiÁ: 27 eÁ: ®ªÀiÁt G: MPÀÌ®ÄvÀ£À ¸Á: ZÀZÀð£ÀUÀÄqÀØ vÁAqÀ ºÁ//ªÀ// «gÀÄ¥Á¥ÀÆgÀÄ vÁAqÀ vÁ: UÀAUÁªÀw FvÀ£ÀÄ  ªÀiÁ»wzÁgÀ£ÁzÀ ºÉêÀÄ¥Àà vÀAzÉ ZÀAzÀ¥Àà ¥ÀÆeÁj ªÀAiÀiÁ: 55 eÁ: ®ªÀiÁt G: MPÀÌ®ÄvÀ£À ¸Á: ZÀZÀð£ÀUÀÄqÀØ vÁAqÀ vÁ: UÀAUÁªÀw FvÀ£À  C½AiÀĤzÀÄÝ, ¢£ÁAPÀ 03-01-2014 gÀAzÀÄ ¸ÀAeÉ 7-45 UÀAmÉ ¸ÀĪÀiÁjUÉ ªÀiÁªÀ£À£ÀÄß ªÀiÁvÀ£Ár¸À®Ä ZÀZÀð£ÀUÀÄqÀØ UÁæªÀÄPÉÌ ºÉÆÃV§gÀÄvÉÛÃ£É CAvÁ ªÀÄ£ÉAiÀÄ°è ºÉý ªÉÆÃlgï ¸ÉÊPÀ¯ï vÉUÉzÀÄPÉÆAqÀÄ ºÉÆÃzÀªÀ£ÀÄ vÀÄAUÀ¨sÀzÀæ JqÀ zÀAqÉAiÀÄ PÁ®ÄªÉAiÀÄ°è DPÀ¹äPÀªÁV PÁ®ÄeÁj ©zÀÄÝ ªÀÄÈvÀ¥ÀnÖzÀÄÝ G¥À-PÁ®ÄªÉ £ÀA 40 gÀ°è ±ÀªÀ zÉÆgÉwÛzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ , AiÀÄÄ.r.Cgï £ÀA: 05/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.02.2014 gÀAzÀÄ    17 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr    22,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.