Thought for the day

One of the toughest things in life is to make things simple:

22 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
            ದಿನಾಂಕ.22-04-2020 ರಂದು ಸಂಜೆ 5-30 ಗಂಟೆಗೆ ಶ್ರೀ ವಿರುಪಾಕ್ಷಪ್ಪ ಪಿ.ಎಸ್.ಐ ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಮತ್ತು ಅಕ್ರಮ ಮದ್ಯ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದ ಸಾರಾಂಶವೇನೆಂದರೆ, ದಿನಾಂಕ.22.04.2020 ರಂದು ಸಂಜೆ 4-00 ಗಂಟೆ ಸುಮಾರಿಗೆ ಆರೋಪಿ ªÀÄ®èªÀÄä UÀAqÀ ¤AUÀ¥Àà ªÀiÁåUÉÃj 38 ªÀµÀð eÁ-PÀÆ°PÉ®¸À eÁ-ºÀjd£À ¸Á-eÁ®ºÀ½î ಈಕೆಯು ಜಾಲಹಳ್ಳಿ ಗ್ರಾಮದ ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದ ಮೇಲೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿದ್ದು, ಆ ಸಮಯದಲ್ಲಿ ದೊರೆತಿದ್ದ 90 ML U.S WHISKY ಒಟ್ಟು 18 ಮಧ್ಯದ ಪೌಚ್ ಗಳು  ಪ್ರತಿಯೊಂದಕ್ಕೆ ಕಿಮ್ಮತ್ತು ರೂ. 30.32 ಪೈಸೆ. ಎಲ್ಲಾ ಒಟ್ಟು ರೂ.545.76/-.ರೂ ಕಿಮ್ಮತ್ತಿನವುಗಳನ್ನು ವಶಕ್ಕೆ ಪಡೆದುಕೊಂಡು ದಾಳಿ ಪಂಚನಾಮೆ ಮತ್ತು ವರದಿ ಇತ್ಯಾದಿಯಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 55/2020 PÀ®A.15(J), 32(3) K.E.ACT ಅಡಿಯಲ್ಲಿ ಪ್ರಕರಣವನ್ನು  ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
            ದಿನಾಂಕ 21.04.2020 ರಂದು ಬೆಳಿಗ್ಗೆ 06.35  ಗಂಟೆ ಸುಮಾರಿಗೆ ಆರೋಪಿ gÁWÀªÉÃAzÀæ vÀAzÉ ¥ÁAqÀÄgÀAUÀ £ÁAiÀÄß ªÀAiÀiÁ:23 ªÀµÀð eÁ: ®A¨Át ತನು ಕಿಲ್ಲಾರಹಟ್ಟಿ ತಾಂಡಾದ ರಸ್ತೆಯ ಸಾರ್ವಜನಿಕ ರಸ್ತೆಯಲ್ಲಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ-283, 291 & 01  ಮತ್ತು ಪಂಚರನ್ನು ಕರೆದುಕೊಂಡು ಹೋಗಿ ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿದಾಗ ಆರೋಪಿತನನ್ನು ಹಿಡಿದು ಸ್ಥಳದಲ್ಲಿಯೇ ಒಂದು ಹಸಿರು ಬಣ್ಣದ ಕೊಡದಲ್ಲಿದ್ದ 04 ಲೀಟರ್  ಕಳ್ಳಭಟ್ಟಿ ಸರಾಯಿ ಇದ್ದು ಅ.ಕಿ.ರೂ 200/- ಆಗಬಹುದು, ಸದರಿ 04 ಲೀಟರನಷ್ಟು ಕಳ್ಳಭಟ್ಟಿ ಸರಾಯಿಯನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ, ಹಾಗೂ ಮುದ್ದೆಮಾಲನ್ನು ಹಾಗೂ ಆರೋಪಿತನನ್ನು ಕೊಟ್ಟು  ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 54/2020 PÀ®A. 188, 273, 284 L ¦ ¹ &  32, 34 PÉ.E.PÁAiÉÄÝ. ಅಡಿಯಲ್ಲಿ  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

          ದಿನಾಂಕ: 20.04.2020 ರಂದು ಮದ್ಯಾಹ್ನ 12-20 ಗಂಟೆಗೆ ಪಿ.ಎಸ್.ಐ ರವರಿಗೆ ಮಾಹಿತಿ ಬಂದಿದ್ದು ಬೂಪುರ ತಾಂಡದ ಬಂಡೆಪ್ಪ ತಾತಾನ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮಹಿಳೆ ಮಾನವ ಜೀವಕ್ಕೆ ಅಪಾಯವಾಗುವಂತಹ ಬಟ್ಟಿ ಸಾರಾಯಿಯ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಳೆ ಅಂತಾ  ಬಂದ ಮೇರೆಗೆ ಡಿ.ಎಸ್.ಪಿ ಮತ್ತು ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 1-00 ಗಂಟೆಗೆ ಬೂಪುರ ತಾಂಡ ಗೆ ಭೇಟಿ ನೀಡಿ ದಾಳಿ ನಡೆಸಿ ಅನಧೀಕೃತವಾಗಿ ಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ªÀÄÆvɪÀÄä UÀAqÀ UÀ£ÀPÀ¥Àà ZÀªÁít ªÀAiÀiÁ: 25ªÀµÀð, eÁ: ®ªÀiÁt G: PÀÆ° PÉ®¸À ¸Á: §Æ¥ÀÄgÀ vÁAqÀ vÁ: °AUÀ¸ÀÄUÀÆgÀ ಈಕೆಯು ಓಡಿ ಹೋಗಿದ್ದು, ಆಕೆಯು ಬಿಟ್ಟು ಹೋಗಿದ್ದ ಒಂದು ಪ್ಪಾಸ್ಟಿಕ ಕೊಡದಲ್ಲಿದ್ದ 20 ಲೀಟರನಷ್ಟು ಬಟ್ಟಿ ಸರಾಯಿಯನ್ನು ಜಪ್ತಿ ಮಾಡಿ ಅದರ ಪೈಕಿ 4 ಲೀಟರ್ ನಷ್ಟು ಬಟ್ಟಿ ಸರಾಯಿಯನ್ನು ರಾಸಾಯನಿಕ ಪರೀಕ್ಷೆ ಕಳುಹಿಸಿಕೊಡಲು ಪ್ರತ್ಯೇಕವಾಗಿ ಜಪ್ತಿ ಮಾಡಿಕೊಂಡಿದ್ದು ಉಳಿದ 16 ಲೀಟರ್ ನಷ್ಟು ಬಟ್ಟಿ ಸರಾಯಿಯನ್ನು ನಾಶಗೊಳಿಸಿದ್ದು , ಈ ಬಗ್ಗೆ ಮಾಡಿದ ಪಂಚನಾಮೆ ಹಾಗೂ ಜಪ್ತಿ ಮಾಡಿದ ಬಟ್ಟಿ ಸರಾಯಿಯನ್ನು ಈ ದಿನ ತಾರೀಕು 22/04/2020 ರಣದಯ ಮದ್ಯಾಹ್ನ 2-30 ಗಂಟೆಗೆ ಬಂದು ಗುನ್ನೆ ದಾಖಲು ಆದೇಶಿಸಿ ಯಾದಿಕೊಟ್ಟಿದ್ದು ಸದರಿ ವರದಿ ಮತ್ತು ಪಂಚನಾಮೆ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 100/2020 PÀ®A. 273,284 L¦¹ ªÀÄvÀÄÛ 32, 34 PÉ.E DåPïÖ  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ  21-04-2020 ರಂದು  ಮಧ್ಯಾಹ್ನ  3-00  ಗಂಟೆಗೆ  ಸಿ.ಪಿ. ಸಾಹೇಬರು ಕಲಬರಿಕೆ ಕೈ ಹೆಂಡ ದಾಳಿಯಿಂದ ವಾಪಸ್ ಠಾಣೆಗೆ ಬಂದು ಮಧ್ಯಾಹ್ನ 3-30 ಗಂಟೆಗೆ ಒಬ್ಬ ಆರೋಪಿ ಚನ್ನಬಸವ ತಂದೆ ಆನಂದ ವಯಾಃ 22 ವರ್ಷ ಜಾತಿಃ ಚಲುವಾದಿ ಉಃ ಕೂಲಿ ಕೆಲಸ ಸಾಃ ಜೈ.ಭಿಮನಗರ ಮಾನವಿ  ಹಾಗೂ ಜಪ್ತಿ ಮಾಡಿಕೊಂಡ ಮುದ್ದೆಮಾಲು ಹಾಗೂ ಹೆಂಡ ಜಪ್ತು ಪಂಚನಾಮೆ ಹಾಗೂ ತಮ್ಮ ವರದಿಯೊಂದನ್ನು ನೀಡಿ ಮುಂದಿನ ಕ್ರಮ  ಜರುಗಿಸುವಂತೆ ಸೂಚಿಸಿದ್ದು ಸದರಿ  ವರದಿ ಹಾಗೂ ಪಂಚನಾಮೆಯ ಸಾರಾಂಶದಲ್ಲಿ ಇಂದು ಕಾತರಕಿ ಗ್ರಾಮದ ಕೆ..ಬಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕಲಬರಿಕೆ ಕೈ ಹೆಂಡ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿ.ಪಿ. ರವರು ಪಂಚರು ಹಾಗೂ ಸಿಬ್ಬಂದಿಯವರೊಂಧಿಗೆ ಹೋಗಿ ಕಾತರಕಿ ಗ್ರಾಮದ ಕೆ..ಬಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕಲಬರಿಕೆ ಕೈ ಹೆಂಡ ಮಾರಾಟ ಮಾಡುತ್ತಿದ್ದ ಚನ್ನಬಸವ ತಂದೆ ಆನಂದ ವಯಾಃ 22 ವರ್ಷ ಜಾತಿಃ ಚಲುವಾದಿ ಉಃ ಕೂಲಿ ಕೆಲಸ ಸಾಃ ಜೈ.ಭಿಮನಗರ ಮಾನವಿ ಈತನ ಮೇಲೆ ಪಂಚರ ಸಮಕ್ಷಮದಲ್ಲಿ ಇಂದು  ಮಧ್ಯಾಹ್ನ 1-15 ಗಂಟೆಗೆ ದಾಳಿ ಮಾಡಿ ಒಂದು ಪ್ಲಾಸ್ಟಿಕ್ ಕೊಡದಲ್ಲಿದ್ದ ಸುಮಾರು 7 ಲೀಟರನಷ್ಟು ಕಲಬರಿಕೆ ಕೈ ಹೆಂಡವನ್ನು .ಕಿ 70/- ರೂ ಬೆಲೆ ಬಾಳುವುನ್ನು ಹಾಗೂ ಹೆಂಡ ಮಾರಾಟದ ನಗದು ಹಣ 30/- ರೂ ಹಾಗೂ ಆರೋಪಿತನು ಹೆಂಡ ಮಾರಾಟ ಮಾಡಲು ಬಳಸಿದ ಮೋಟರ್ ಸೈಕಲ್ ಇಂಜೀನ್ ನಂಬರ್ 04L27E25817 .ಕಿ 8000/- ಬೆಲೆ ಬಾಳುವುದನ್ನು ಜಪ್ತಿ ಮಾಡಿಕೊಂಡು ಆರೋಪಿತನಿಗೆ ವಿಚಾರಿಸಲಾಗಿ ಸದರಿಯವನು ತಾನೇ ತನ್ನ ಮನೆಯಲ್ಲಿ ಕೈ ಹೆಂಡವನನ್ನು ತಯಾರಿಸಿ ಮೋಟರ್ ಸೈಕಲ್ ಮೇಲೆ ತೆಗೆದುಕೊಂಡು ಬಂದು ಒಂದು ಲೋಟಕ್ಕೆ 10/- ರೂ||ಯಂತೆ ಮಾರಾಟ ಮಾಡುವದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರಿಂದ  ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕೈ ಹೆಂಡವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸುವ ಸಲುವಾಗಿ ಇಂದು ಮಧ್ಯಾಹ್ನ 1-15  ಗಂಟೆಯಿಂದ 2-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತನ ಸಮೇತ ಠಾಣೆಗೆ ಬಂದಿದ್ದು ಕಾರಣ  ಸದರಿಯವರ ವಿರುದ್ದ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ  ಮೇರೆಗೆ ಮಾನವಿ ಠಾಣೆ ಗುನ್ನೆ ನಂ 68/2020 ಕಲಂ 273,284 .ಪಿ.ಸಿ. ಹಾಗೂ 32,34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.
            ದಿನಾಂಕ  21-04-2020 ರಂದು  ಸಾಯಂಕಾಲ 4.45  ಗಂಟೆಗೆ  ಪಿ.ಎಸ್..  ಸಾಹೇಬರು ಕಲಬೆರಿಕೆ  ಹೆಂಡ ದಾಳಿಯಿಂದ ವಾಪಾಸ್ ಠಾಣೆಗೆ ಬಂದು ತಮ್ಮೊಂದು ವರದಿಯನ್ನು ತಯಾರಿಸಿ ಸಾಯಂಕಾಲ 5.15 ಗಂಟೆಗೆ ಒಬ್ಬ ಆರೋಪಿ ಮಧು ತಂದೆ ಆನಂದ, 25 ವರ್ಷ, ಲಿಂಗಾಯತ, ಖಾಸಗಿ ಕೆಲಸ ಸಾ: ಸಣ್ಣ ಬಜಾರ ಮಾನವಿ  ಹಾಗೂ ಜಪ್ತಿ ಮಾಡಿಕೊಂಡ ಮುದ್ದೆಮಾಲು ಹಾಗೂ ಹೆಂಡ ಜಪ್ತು ಪಂಚನಾಮೆ ಹಾಗೂ ತಮ್ಮ ವರದಿಯೊಂದನ್ನು ನೀಡಿ ಮುಂದಿನ ಕ್ರಮ  ಜರುಗಿಸುವಂತೆ ಸೂಚಿಸಿದ್ದು ಸದರಿ  ವರದಿ ಹಾಗೂ ಪಂಚನಾಮೆಯ ಸಾರಾಂಶದಲ್ಲಿ ಇಂದು ಮಾನವಿ ನಗರದ ಕಾತರಕಿ ರಸ್ತೆಯಲ್ಲಿ ಇರುವ ದೋಬೀಘಾಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕಲಬೆರಿಕೆ ಹೆಂಡ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್..  ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ದೋಭೀಘಾಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಲಬರಿಕೆ ಹೆಂಡ ಮಾರಾಟ ಮಾಡುತ್ತಿದ್ದ  ಮಧು ತಂದೆ ಆನಂದ, 25 ವರ್ಷ, ಲಿಂಗಾಯತ, ಖಾಸಗಿ ಕೆಲಸ ಸಾ: ಸಣ್ಣ ಬಜಾರ ಮಾನವಿ   ಈತನ ಮೇಲೆ ಪಂಚರ ಸಮಕ್ಷಮದಲ್ಲಿ ಇಂದು ಮದ್ಯಾಹ್ನ 3.30  ಗಂಟೆಗೆ ದಾಳಿ ಮಾಡಿ ಒಂದು ಪ್ಲಾಸ್ಟಿಕ್ ಕೊಡದಲ್ಲಿದ್ದ ಸುಮಾರು 5 ಲೀಟರನಷ್ಟು ಕಲಬೆರಿಕೆ ಕೈ ಹೆಂಡವನ್ನು ಅಂ.ಕಿ  50/- ರೂ ಬೆಲೆ ಬಾಳುವದನ್ನು ಹಾಗೂ ಹೆಂಡ ಮಾರಾಟದ ನಗದು ಹಣ 30/- ರೂ ಇವುಗಳನ್ನು ಜಪ್ತು  ಮಾಡಿಕೊಂಡು ಆರೋಪಿತನಿಗೆ ವಿಚಾರಿಸಲಾಗಿ ಸದರಿಯವನು ತಾನೇ ತನ್ನ ಮನೆಯಲ್ಲಿ ಹೆಂಡವನನ್ನು ತಯಾರಿಸಿ ಒಂದು ಲೋಟಕ್ಕೆ 10/- ರೂ||ಯಂತೆ ಮಾರಾಟ ಮಾಡುವದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರಿಂದ  ಮಾನವ ಜೀವಕ್ಕೆ ಅಪಾಯಕಾರಿಯಾಗುವ ಹೆಂಡವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪಂಚನಾಮೆಯನ್ನು ಪೂರೈಸಿಕೊಂಡು ಮುದ್ದೆಮಾಲಿನೊಂದಿಗೆ ಆರೋಪಿತನ ಸಮೇತ ಠಾಣೆಗೆ ಬಂದು ಈ ದೂರನ್ನು ನೀಡಿದ್ದು ಕಾರಣ  ಸದರಿಯವರ ವಿರುದ್ದ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ  ಮೇರೆಗೆ ಮಾನವಿ ಠಾಣೆ ಗುನ್ನೆ ನಂ 69/2020 ಕಲಂ 273,284 .ಪಿ.ಸಿ. ಹಾಗೂ 32,34 ಕೆ.. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.

            ದಿನಾಂಕ:21.04.2020 ರಂದು ಮದ್ಯಾಹ್ನ 1:15 ಗಂಟೆಯ ಸುಮಾರಿಗೆ ಪಿ.ಎಸ್ ಐ  ರವರಿಗೆ ಮಾಹಿತಿ ಬಂದಿದ್ದೆನೆಂದರೆ, ಸಿಂಗನೋಡಿ ಸೀಮಾಂತರದ  ಹೊಲದಲ್ಲಿಯ ಗುಡಿಸಲು ಮುಂದಿನ ಖಾಲಿ ಸ್ಥಳದಲ್ಲಿ  zsÀªÀÄð £ÁAiÀÄÌ vÀAzÉ ©üêÀiÁèöå £ÁAiÀÄÌ ªÀAiÀiÁ:60 ªÀµÀð eÁ:®ªÀiÁt G:MPÀÌ®ÄvÀ£À ¸Á:¹AUÀ£ÉÆÃr vÁAqÀ ಆರೋಪಿತನು  ಮಾನವ ಜೀವಕ್ಕೆ ಅಪಾಯಕಾರಿಯಾದ ಬಟ್ಟಿ ಸಾರಾಯಿಯನ್ನು  ಸಾರ್ವಜನಿಕರಿಗೆ ಮಾರಾಟ ಮಾಡುತ್ತಾನೆ  ಅಂತಾ  ಮಾಹಿತಿ ಮೇರೆಗೆ ಪಂಚರೊಂದಿಗೆ ಸಿಂಗನೋಡಿ ತಾಂಡದ ಹತ್ತಿರ ಹೋಗಿ ಅಲ್ಲಿಂದ ಒಂದು ಕಚ್ಛಾ ದಾರಿ ಮುಖಾಂತರ ಅರ್ಧ ಕಿ.ಮೀ ಹೋಗಿ ಒಂದು ಮಾವಿನ ತೋಟದ ಹತ್ತಿರ ಜೀಪನ್ನು ಮಾವಿನಗಿಡದ ಮೆರೆಯಲ್ಲಿ ಜೀಪನ್ನು ನಿಲ್ಲಿಸಿ ಎಲ್ಲರು ಇಳಿದು  ನೋಡಲಾಗಿ  ಆರೋಪಿತರು ಕೊಡದಲ್ಲಿ ಬಟ್ಟಿ ಸಾರಾಯಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿದ್ದು, ಕೂಡಲೇ ದಾಳಿ ನಡೆಸಲು ಅಲ್ಲಿ ಕುಡಿಯಲು ಬಂದ ಜನರು ಓಡಿ ಹೋಗಿದ್ದು, ಆರೋಪಿತನು  ಮಾತ್ರ ಅಲ್ಲಿಯೇ ಕುಳಿತಿದ್ದರಿಂದ ಅವನನ್ನು ವಶಕ್ಕೆ ಪಡೆದು ಮತ್ತು ಸ್ಥಳದಲ್ಲಿ ನೋಡಲು 01 ಪ್ಲಾಸ್ಟೀಕ ಕೊಡದಲ್ಲಿ ಸುಮಾರು 10 ಲೀಟರ್ ನಷ್ಟು  ಅಂ.ಕಿ. 500/-ರೂ. ಬೆಲೆ ಬಾಳುವುದನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡು ಮುದ್ದೆಮಾಲಿನೊಂದಿಗೆ ವರದಿಯನ್ನು ನೀಡಿದರ ಸಾರಾಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂ-27/2020 PÀ®A. 273, 284 L¦¹ ªÀÄvÀÄÛ 32, 34 PÉ.E DåPïÖ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
            ದಿ.21--04-2020 ರಂದು ಸಾಯಂಕಾಲ 6 -00 ಗಂಟೆಗೆ  ಮುರ್ಕಿ ಗುಡ್ಡಾ  ಕ್ರಾಸ್ ಹತ್ತಿರ ಬೈಕ್ ಗಳ ಮೇಲೆ ಬರುತ್ತಿದ್ದಾರೆ  ಅಂತಾ  ಮಾಹಿತಿ ಮೇರೆಗೆ ಪಿ ಎಸ್ ಐ ರವರು ಸಿಬ್ಬಂದಿಯೂಂದಿಗೆ  ಹೋಗಿ  ಮರೆಯಲ್ಲಿ ಜೀಪ್ ನಿಲ್ಲಿಸಿ ನಿಂತು ನೋಡಲು  ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಮೇಲೆ   ನಿಂತಿದ್ದಾಗ  ಿಮ್ಮೇಲೆ ಎರಡು  ಬೈಕ್ ಗಳು  ಬರುತ್ತಿದ್ದು   ತಡೆದು  ನಿಲ್ಲಿಸಲು 1]   ಹಂಪಯ್ಯ  ತಂದೆ  ಬಸ್ಸಪ್ಪ  ಜಾಹರಿಜನ ವಯಾ-30 ವರ್ಷ ಉ-ಮೇಶನ್ ಕೆಲಸ [ಲೀವಾ ಮೋಟಾರ್ ಸೈಕಲ್ ನಂ- KA- 36- EM-8567 ಸವಾರ ಸಾ- ಲಕ್ಕಂದಿನ್ನಿ ಗ್ರಾಮ   ಅಂತಾ  ತಿಳಿಸಿದ್ದು ಹಿಂದೆ ಕುಳಿತಿದ್ದವನ ಹೆಸರು 2]  ರಮೇಶ ತಂದೆ ಹನುಮಂತ ಜಾ; ಹರಿಜನ  ವಯ-28 ವರ್ಷ ಉ- ಗಾರೆ ಕೆಲಸ  ಸಾಲಕ್ಕಂದಿನ್ನಿ ಅಂತಾ  ತಿಳಿಸಿದ್ದು  ನಂತರ     3]  ಉಮೇಶ ತಂದೆ ಯಂಕಪ್ಪ 24ವರ್ಷ  ಉಪ್ಪಾರ   -ಒಕ್ಕಲುತನ  HF-DILUX , ಗಾಡಿ ನಂ-KA-36EH-   7145   ಸವಾರ  ಸಾ; ಮಸ್ಕಿ ಹಾವ- ನವಲ್ ಕಲ್    ಅಂತಾ  ತಿಳಸಿದ್ದು  ಸವಾರನ ಹಿಂದೆ  ಕುಳಿತವನ ಹೆಸರು ವಿಚಾರಿಸಲು  4]  ಖಾಜಾ ಸಾಬ ತಂದೆ ಬಡೇಸಾಬ  ಜಾ:ಮುಸ್ಲಿಂ ವಯ-25ವರ್ಷ ಉ-ಒಕ್ಕಲುತನ   ಸಾ: ನವಲ್  ಕಲ್್  ಅಂತಾ  ತಿಳಿಸಿದ್ದು  ಇವನ ವಶದಿಂದಾ ಒಂದು ಡಬ್ಬಿಯನ್ನು ವಶ ಪಡಿಸಿಕೂಂಡು   ನೋಡಲು   ಕಳ್ಳ ಬಟ್ಟಿ ಸರಾಯಿ  ಅದು   ಐದು   ಲೀಟರ್  ಕಳ್ಳ ಬಟ್ಟಿ ಸರಾಯಿ  ಡಬ್ಬಿಯಲ್ಲಿ ಸಿಕ್ಕಿದ್ದು  ವಿಚಾರಿಸಲು  ವಿಚಾರಿಸಲಾಗಿ ಆರೋಪಿ ನಂ: 5  ಈತನಿಂದಾ ಖರೀದಿಸಿ ತಂದಿದ್ದು  ಅಂತಾ ತಿಳಿಸಿದ್ದು   ನೋಡಲು ಒಂದು ಲೀಟರ್ ಗೆ   100 ರಂತೆ [ಒಟ್ಟು 500/-] ಖರೀದಿ ಮಾಡಿ ತಂದಿದ್ದು ಅಂತಾ ತಿಳಿಸಿದ್ದು ಅದರಲ್ಲಿ 1 ಲೀಟರನ ಬಾಟಲಿನಲ್ಲಿ ಕಳ್ಳಭಟ್ಟಿ ಸರಾಯಿ  ಕಾಯ್ದಿರಿಸಿ ಉಳಿದ ಕಳ್ಳಭಟ್ಟಿ ಸರಾಯಿ  ಸ್ಥಳದಲ್ಲಿಯೇ ನಾಶಗೊಳಿಸಲಾಯಿತು.  ವಿಚಾರಿಸಲಾಗಿ   ಯಾವುದೇ ಪರವಾನಿಗೆ ಇಲ್ಲದೆ  ಅನದಿಕೃತವಾಗಿ  ಕಳ್ಳಬಟ್ಟಿ ಸರಾಯಿ ಮಾರಾಟ ಮಾಡಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಆರೋಪಿ ತಮ್ಮ ಲಾಭಕ್ಕಾಗಿ ಜನರಿಗೆ ಮಾರಾಟ  ಮಾಡಿದ್ದು  ದಾಳಿ ಪಂಚನಾಮೆಯೂಂದಿಗೆ  ಜಪ್ತುಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿ.ಎಸ್.ಐ ರವರು ನೀಡಿದ ವಿಶೇಷ ವರದಿ ಆಧಾರದ ಮೇಲಿಂದ  ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 53/2020 ಕಲಂ--273 284 ಐ ಪಿ ಸಿ  ಸಹಿತ 32,34 K.E Act ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
            ದಿನಾಂಕ: 21-04-2020 ರಂದು 20-00 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:21-04-2020 ರಂದು 17-45 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹಳೆಆಶ್ರಯ ಕಾಲೋನಿ ನೀಲಮ್ಮ ಹೋಟೆಲ್ ಹತ್ತಿರ ಯಾರೋ ಒಬ್ಬ ಮಹಿಳೆ ಮತ್ತು ಒಬ್ಬ ವ್ಯಕ್ತಿಯು ಕಲಬರಕೆ ಸೇಂದಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಬಾತ್ಮೀ ಬಂದ ಮೇರೆಗೆ ತಾವು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ.125, ಹೆಚ್.ಸಿ.319, ಪಿ.ಸಿ.231, .ಪಿ.ಸಿ 1017 ಹೆಚ್.ಸಿ.126 ರವರೊಂದಿಗೆ 18-30 ಗಂಟೆಗೆ ಹಳೆ ಆಶ್ರಯ ಕಾಲೋನಿಗೆ ಹೋಗಿ ತಲುಪಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ಮಹಿಳೆಯು ಮತ್ತು ಒಬ್ಬ ವ್ಯಕ್ತಿಯು ಇಬ್ಬರು ತಮ್ಮ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸೇಂದಿಯನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು ಎಲ್ಲಾರು ಸೇರಿ 18-45 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಲು ಸೇಂದಿ ಕೊಳ್ಳಲು ನಿಂತಿದ್ದ ಜನರು ಮತ್ತು ಸೇಂದಿ ಮಾರಾಟ ಮಾಡುತ್ತಿದ್ದ ಮಹಿಳೆಯು ನಮ್ಮನ್ನು ನೋಡಿ ಓಡಿ ಹೋಗಿದ್ದು ಸೇಂದಿ ಮಾರಾಟ ಮಾಡುವ ಒಬ್ಬ ವ್ಯಕ್ತಿಯು ಸಿಕ್ಕಿ ಬದ್ದಿದ್ದು ಸದರಿಯವನನ್ನು ಪಿಸಿ.231 ರವರು ನನ್ನ ಮುಂದೆ ಹಾಜರು ಪಡಿಸಿದ್ದು ಸದರಿಯವನನ್ನು ವಿಚಾರಿಸಲು ತನ್ನ ಹೆಸರು ನರಸಪ್ಪ ತಂದೆ ಹುಸೇನಪ್ಪ, ವಯಾ:50 ವರ್ಷ, ಜಾ:ನಾಯಾಕ, :ಕೂಲಿ, ಸಾ: ಹಳೆ ಆಶ್ರಯ ಕಾಲೋನಿ ರಾಯಚೂರು ಅಂತಾ ತಿಳಿಸಿದ್ದು, ಓಡಿಹೋದ ಸೇಂದಿ ಮಾರಾಟ ಮಾಡುತ್ತಿದ್ದ ಮಹಿಳೆಯ ಬಗ್ಗೆ ವಿಚಾರಿಸಲು ಆಕೆಯು ತನ್ನ ಹೆಂಡತಿಯಾಗಿದ್ದು ಆಕೆಯ ಹೆಸರು ಲಕ್ಷ್ಮೀ ಗಂಡ ನರಸಪ್ಪ, ವಯಾ:42, ಜಾ:ನಾಯಕ, :ಮನೆಕೆಲಸಸಾ: ಹಳೆ ಆಶ್ರಯ ಕಾಲೋನಿ ರಾಯಚೂರು ಅಂತಾ ತಿಳಿಸಿ ಸದರಿ ಸೇಂದಿಯನ್ನು ಸಿದ್ದಪ್ಪ, ವಯಾ:45 ವರ್ಷ, ಜಾ:ಮಾದಿಗ, ಸಾ:ಹಳೆ ಆಶ್ರಯ ಕಾಲೋನಿ ರಾಯಚೂರು ಈತನಿಂದ ಸಿ.ಹೆಚ್.ಪೌಡರ್ ತಂದು ಸೇಂದಿಯನ್ನು ತಯಾರಿಸಿ ಸಾರ್ವಜನಿಕರಿಗೆ 1 ಲೀಟರಿಗೆ 10/- ರೂಪಾಯಿಯಂತೆ ಮಾರಾಟ ಮಾಡುತ್ತಿರುವದಾಗಿ ಮತ್ತು ಸೇಂದಿ ಮಾರಟ ಮಾಡಲು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆದಿರುವದಿಲ್ಲಾ ಅಂತಾ ತಿಳಿಸಿ ತನ್ನ ಹತ್ತಿರ ಇರುವ 2500/-ರೂ ನಗದು ಹಣವನ್ನು ಹಾಜರುಪಡಿಸಿ ಸದರಿ ಹಣವು ಸೇಂದಿಮಾರಾಟದಿಂದ ಬಂದ ಹಣ ತಿಳಿಸಿದ್ದು ಸದರಿ ಹಣವನ್ನು ಒಂದು ಕವರಿನಲ್ಲಿ ಹಾಕಿ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡ ನಂತರ ಘಟನಾ ಸ್ಥಳದಲ್ಲಿ 1] 35 ಪ್ಲಾಸ್ಟಿಕ್ ಕವರುಗಳಲ್ಲಿ 35 ಲೀ ಸೇಂದಿ ಅ.ಕಿ.ರೂ.350/-ರೂ ಬೆಲೆಬಾಳುವ ಸೇಂದಿ, 2] 500 ಗ್ರಾಂ. ಸಿ.ಹೆಚ್ ಪೌಡರ್ ಅ:ಕಿ:500/-  ರೂ ಬೆಲೆಬಾವುದು ಇದ್ದು, ಸದರಿಯವುಗಳನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಸದರಿ ಕವರುಗಳಿಂದ ಸ್ವಲ್ಪ ಸ್ವಲ್ಪ ಸೇಂದಿಯನ್ನು ತೆಗೆದು 180 ಎಂಎಲ್ ನ ಬಾಟಲಿಯಲ್ಲಿ ತುಂಬಿ ಶಾಂಪಲ್ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ ಒಙಕಖಖಅಖ ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಮತ್ತು 500 ಗ್ರಾಂ.ಸಿ.ಹೆಚ್ ಪೌಡರ್ದಿಂದ 100 ಗ್ರಾಂಸಿ.ಹೆಚ್ ಪೌಡರ್ ತೆಗೆದು ಒಂದು ಪ್ಲಾಸ್ಟಿಕ್ ಕವರಿನಲ್ಲಿಹಾಕಿ ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಬಾಯಿ ಹೊಲಿದು ಒಙಕಖಖಅಖ ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಅವುಗಳಿಗೆ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಮ್ಮ ತಾಬಾಕ್ಕೆ ತೆಗೆದುಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮತ್ತು ಉಳಿದ ಸೇಂದಿಯನ್ನು ಹಾಗು ಸಿ.ಹೆಚ್ ಪೌಡರನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ ಸಾದ್ಯತೆ ಇರುವುದರಿಂದ ಕವರುಗಳ ಸಮೇತವಾಗಿ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ನಾಶಪಡಿಸಲಾಯಿತು.ದಿನಾಂಕ: 21-04-2020 ರಂದು 18-45 ಗಂಟೆಯಿಂದ 19-45 ಗಂಟೆವರೆಗೆ ಪೂರೈಸಿ 20-00 ಗಂಟೆಗೆ ವಾಪಸ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನನ್ನು ಹಾಜರುಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಈ ಜ್ಞಾಪನ ಪತ್ರದ ಮೂಲಕ ಸೂಚಿಸಿದೆ. ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾಕೇಟ್ ಯಾರ್ಡ ಪೊಲೀಸ್ ಠಾಣಾ ಗು.ನಂ.41/2020 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
            ದಿನಾಂಕ: 21-04-2020 ರಂದು 22-00 ಗಂಟೆಗೆ ಪಿ.ಎಸ್..[ಅವಿ] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತಳನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:21-04-2020 ರಂದು 20-00 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹಳೆಆಶ್ರಯ ಕಾಲೋನಿ ನೀಲಮ್ಮ ಹೋಟೆಲ್ ಹತ್ತಿರ ಯಾರೋ ಒಬ್ಬ ಮಹಿಳೆ ಯು ಕಲಬರಕೆ ಸೇಂದಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಬಾತ್ಮೀ ಬಂದ ಮೇರೆಗೆ ತಾವು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ.125, ಪಿ.ಸಿ.479, .ಪಿ.ಸಿ 1017 ಹೆಚ್.ಸಿ.126 ರವರೊಂದಿಗೆ 20-30 ಗಂಟೆಗೆ ಹಳೆ ಆಶ್ರಯ ಕಾಲೋನಿಗೆ ಹೋಗಿ ಸೇಂದಿ ಮಾರಾಟದಲ್ಲಿ ತೊಡಿಗಿದ್ದ ರಮೀಜಾ ಬೇಗಂ ಇವರ ಮೇಲೆ 20-45 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಿ ಘಟನಾ ಸ್ಥಳದಿಂದ 50 ಪ್ಲಾಸ್ಟಿಕ್ ಕವರುಗಳಲ್ಲಿ 50 ಲೀ ಸೇಂದಿ ಅ.ಕಿ.ರೂ.500/-ರೂ ಬೆಲೆಬಾಳುವ ಸೇಂದಿವಶಪಡಿಸಿಕೊಂಡು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಸದರಿ ಕವರುಗಳಿಂದ ಸ್ವಲ್ಪ ಸ್ವಲ್ಪ ಸೇಂದಿಯನ್ನು ತೆಗೆದು 180 ಎಂಎಲ್ ನ ಬಾಟಲಿಯಲ್ಲಿ ತುಂಬಿ ಶಾಂಪಲಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಮ್ಮ ತಾಬಾಕ್ಕೆ ತೆಗೆದುಕೊಂಡು ಆರೋಪಿಳನ್ನು ವಶಕ್ಕೆ ಪಡೆದುಕೊಂಡು ಮತ್ತು ಉಳಿದ ಸೇಂದಿಯನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ ಸಾದ್ಯತೆ ಇರುವುದರಿಂದ ಕವರುಗಳ ಸಮೇತವಾಗಿ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ನಾಶಪಡಿಸಿ ದಿನಾಂಕ: 21-04-2020 ರಂದು 20-45 ಗಂಟೆಯಿಂದ 21-45 ಗಂಟೆವರೆಗೆ ಪೂರೈಸಿ 22-00 ಗಂಟೆಗೆ ವಾಪಸ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತಳನ್ನು ಹಾಜರುಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಈ ಜ್ಞಾಪನ ಪತ್ರದ ಮೂಲಕ ಸೂಚಿಸಿದೆ. ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾಕೇಟ್ ಯಾರ್ಡ ಪೊಲೀಸ್ ಠಾಣಾ ಗು.ನಂ.42/2020 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ತನಿಖೆ ಕೈಗೊಂಡಿರುತ್ತಾರೆ.
ಕಲಬರಕೆ ಸೇಂದಿ ಜಪ್ತಿ ಪ್ರಕರಣದ ಮಾಹಿತಿ.
       ¢£ÁAPÀ:21-04-2020 gÀAzÀÄ ¸ÀAeÉ 4-45 UÀAmÉUÉ V¯Éè¸ÀÆUÀÆgÀÄ PÁåA¥ïzÀ°è AiÀiÁªÀÅzÉà ¯ÉʸÀ£Àì E®èzÉà ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ «µÀ¥ÀÆjvÀ ¹.ºÉZï. ¥ËqÀgï¢AzÀ PÀ®¨ÉgÀPÉ ¸ÉÃA¢ vÀAiÀiÁj¸ÀĪÀ PÀÄjvÀÄ ¹.ºÉZï.¥ËqÀgÀ£ÀÄß ªÀiÁgÁl ªÀiÁqÀÄwÛzÁÝgÉ CAvÁ RavÀ ¨sÁwä §AzÀ ªÉÄÃgÉUÉ ªÀiÁ£Àå r.J¸ï.¦.¸ÁºÉçgÀÄ gÁAiÀÄZÀÆgÀÄ, ¹.¦.L. ¸ÁºÉçgÀÄ AiÀÄgÀUÉÃgÁ ªÀÈvÀÛ gÀªÀgÀ ªÀiÁUÀðzÀ±Àð£ÀzÀ°è £Á£ÀÄ ªÀÄvÀÄÛ ¹§âA¢AiÀĪÀgÁzÀ ¦.¹.499, 446, 548, ªÀÄ.¦.¹.1030 ªÀÄvÀÄÛ ¥ÀAZÀgÉÆA¢UÉ V¯Éè¸ÀÆUÀÆgÀÄ PÁåA¥ïzÀ°è DgÉÆævÀ¼ÀÀ ªÀÄ£ÉAiÀÄ ¸À«ÄÃ¥ÀzÀ°è fÃ¥À£ÀÄß ªÀÄgÉAiÀiÁV ¤°è¹ £ÁªÉ®ègÀÆ ªÀÄgÉAiÀiÁV ¤AvÀÄ £ÉÆÃqÀÄwÛgÀ®Ä V¯Éè¸ÀÆUÀÆgÀÄ PÁåA¥ï£À ªÀÄ£ÉAiÀÄ ªÀÄÄAzÉ DgÉÆævÀ¼ÀÄ ¥Áè¹ÖPï aîUÀ¼ÀÀ£ÀÄß ElÄÖPÉÆAqÀÄ ¸ÁªÀðd¤PÀjUÉ ¥Áè¹ÖPï aÃnUÀ¼À£ÀÄß PÉÆlÄÖ CªÀjAzÀ ºÀt ¥ÀqÉAiÀÄÄwÛgÀĪÁUÀ ¸ÁAiÀÄAPÁ® 6-00 UÀAmÉUÉ zÁ½ ªÀiÁqÀ®Ä £ÀªÀÄä£ÀÄß £ÉÆÃr ¸ÁªÀðd¤PÀgÀÄ ªÀÄvÀÄÛ ªÀiÁgÁl ªÀiÁqÀÄwÛzÀÝ ªÀÄ»¼É Nr ºÉÆÃVzÀÄÝ, ¸ÀܼÀzÀ°è zÉÆgÉvÀ ¥Áè¹ÖPï PÁåj ¨ÁåUïUÀ¼À£ÀÄß ¥Àj²Ã°¸À®Ä            1] 88 ¹.ºÉZï. ¥ËqÀgï ¸ÀtÚ ¥Áè¹ÖPï aÃnUÀ¼ÀÄ EzÀÄÝ, MAzÀÄ ¥Áè¹ÖPï aÃnAiÀÄ ¨É¯É 30/- gÀÆ. AiÀÄAvÉ C.Q.gÀÆ.2,740/-               2] MAzÀÄ ¥Áè¹ÖPï PÁåj ¨ÁåUïzÀ°è CAzÁdÄ 2 PÉ.f. ¹.ºÉZï. ¥ËqÀgï C.Q.gÀÆ.2,000/- ºÁUÀÄ 3]¹.ºÉZï. ¥ËqÀgï ªÀiÁgÁl¢AzÀ §AzÀAvÀºÀ £ÀUÀzÀÄ ºÀt gÀÆ. 9,350/- d¥ÀÛ ªÀiÁrzÀ ªÀÄÄzÉÝ ªÀiÁ®Ä ªÀÄvÀÄÛ zÁ½ ¥ÀAZÀ£ÁªÉÄ ºÁdgÀÄ ¥Àr¹zÀ ªÉÄÃgÉUÉ EqÀ¥À£ÀÆgÀÄ oÁuÁ UÀÄ£Éß £ÀA:22/2020 PÀ®A: 273, 284, 328 L.¦.¹. 32, 34 PÉ.E. DåPïÖ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
            ದಿನಾಂಕ: 21.04.2020 ರಂದು 4-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ನಟರಾಜ್ ಕಾಲೋನಿಯ ಈದ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವಿರೇಶ ತಂದೆ ಬಸವರಾಜ್, ಶಿಳ್ಳಿ, ವಯ: 35 ವರ್ಷ, ಜಾ: ಲಿಂಗಾಯತ, : ಗಂಜಿನಲ್ಲಿ ಗುಮಾಸ್ತ ಕೆಲಸ, ಸಾ: ಈದ್ಗಾ ಹತ್ತಿರ ನಟರಾಜ್ ಕಾಲೋನಿ ಸಿಂಧನೂರು ಇತರೆ 4 ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿತರು  ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 4870/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ: 41/2020, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.