Thought for the day

One of the toughest things in life is to make things simple:

22 Nov 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
                   ¢£ÁAPÀ: 21/11/2015 gÀAgÀÄ gÁwæ 20-00 UÀAmÉUÉ zÀÄUÁð£ÁAiÀÄÌ vÁAqÁzÀ ¸ÁªÀðd¤PÀ ¸ÀܼÀzÀ°è ¯ÉÊn£À ¨É¼ÀQ£À°è CAzÀgï ¨ÁºÀgï JA§ E¹àmï dÆeÁl DqÀÄwÛgÀĪÀ PÀÄjvÀÄ zÀÆgÀªÁt ªÀÄÆ®PÀ RavÀªÁzÀ ¨Áwä §AzÀ ªÉÄÃgÉUÉ, ¥ÉmÉÆæðAUï PÀvÀðªÀåzÀ°èzÀÝ ¦J¸ïL zÉêÀzÀÄUÀð gÀªÀgÀÄ  ¹§âA¢AiÀĪÀgÀ£ÀÄß PÀgÉzÀÄPÉÆAqÀÄ zÀÄUÁð£ÁAiÀÄÌ vÁAqÁPÉÌ ºÉÆÃV C°è ¥ÉÆ°Ã¸ï ¨sÁwäzÁgÀjAzÀ ¥ÀAZÀgÀ£ÀÄß §gÀªÀiÁrPÉÆAqÀÄ, CAzÀgï ¨ÁºÀgï JAzÀ E¹áÃmï dÆeÁlzÀ°è vÉÆqÀVzÀÝ 1)°AUÀgÁd vÀAzÉ ®ZÀªÀÄtÚ 28ªÀµÀð, eÁ:®ªÀiÁtÂ, G:PÀÆ°PÉ®¸À.   ¸Á-ªÀÄÄPÀÌ®UÀÄqÀØ vÁAqÁ 2) ±ÉÃRgÀ vÀAzÉ ¥ÉÆêÀÄtÚ gÁoÉÆÃqï 35ªÀµÀð, eÁ:®ªÀiÁtÂ, G:MPÀÌ®vÀ£À. ¸Á-dÄAqÀ£ÁAiÀÄÌ vÁAqÁ.3)dUÀt¥Àà vÀAzÉ UÀƼÀ¥Àà 33ªÀµÀð, eÁ:®ªÀiÁtÂ, G: MPÀÌ®vÀ£À, ¸Á-dÄAqÀ£ÁAiÀÄÌ vÁAqÁ4) vÀļÀ¹gÁªÀÄ vÀAzÉ ¥ÉÆêÀÄtÚ gÁoÉÆÃqï 40ªÀµÀð, eÁ:®ªÀiÁtÂ, G:MPÀÌ®vÀ£À, ¸Á-¥ÀzÀå£ÁAiÀÄÌ vÁAqÁ.EªÀgÀ£ÀÄß  ªÀ±ÀPÉÌ vÉUÉzÀÄPÉÆAqÀÄ DgÉÆævÀgÀ ªÀ±À¢AzÀ £ÀUÀzÀÄ ºÀt 850/-gÀÆ. ºÁUÀÄ 52 E¹áÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ DgÉÆævÀgÀ£ÀÄß, ªÀÄÄzÉÝ ªÀiÁ®Ä ªÀÄvÀÄÛ ¥ÀAZÀ£ÁªÉÄAiÀÄ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÄÝ, ¸ÀzÀj ¥ÀæPÀgÀt C¸ÀAeÉëAiÀÄ ¥ÀæPÀgÀtªÁVzÀÝjAzÀ J£ï.¹ £ÀA. 13/15 gÀ°è zÁR°¹ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð  ¥Éưøï oÁuÉ UÀÄ£Éß £ÀA. 253/2015. PÀ®A. 87 PÉ.¦ DåPïÖ..¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
                ದಿನಾಂಕ: 21.11.2015 ರಂದು 1500 ಗಂಟೆಗೆ ಮಾನ್ಯ ಪಿಎಸ್ಐ ರವರಿಂದ ವಡ್ಲೂರು ಹಳ್ಳದಿಂದ ಟ್ರಾಕ್ಟರಗಳಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದಿದ್ದು, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ರಾಯಚೂರು ರವರ ಮಾರ್ಗದರ್ಶ ಶ್ರೀ ಸೈಯದ್ ಚಾಂದಪಾಶಾ ಎಎಸ್ಐ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾವಿಸಿ ನೋಡಲು ತಮ್ಮ ತಮ್ಮ ಟ್ರಾಕ್ಟರ ನ ಟ್ರಾಲಿಗಳಲ್ಲಿ ಟ್ರಾಕ್ಟರಗಳ ಚಾಲಕರು ಅವುಗಳ ಮಾಲಕರ ಲಾಭಕ್ಕಾಗಿ ಅಕ್ರಮ ಮರಳನ್ನು ವಡ್ಲೂರು ಹಳ್ಳದಿಂದ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಾಣೆಕೆ ಮಾಡುತ್ತಿರುವುದಾಗಿ ಕಂಡು ಬಂದಿದ್ದು, ಮೇರೆಗೆ ಸದರಿ 8 ಟ್ರಾಕ್ಟರಗಳ ಮತ್ತು ಟ್ರಾಲಿಗಳನ್ನು 10 ಕ್ಯುಬಿಕ್ ಮೀಟರ್ ಅಕ್ರಮ ಮರಳಿನೊಂದಿಗೆ, ಒಂದು ಟ್ರಾಕ್ಟರನ ಚಾಲಕನು ಓಡಿ ಹೋಗಿದ್ದರಿಂದ 1) ನಾಗಪ್ಪ ತಂ: ಸಣ್ಣ ನಿಂಗಪ್ಪ ವಯ: 22 ವರ್ಷ ಜಾ: ಕುರುಬರ್, : ಟ್ರಾಕ್ಟರ ಚಾಲಕ, ಸಾ: ವಡ್ಲೂರು [2] ಶಿವಕುಮಾರ ತಂ: ಶರಣಪ್ಪ ವಯ: 20 ವರ್ಷ, ಜಾ: ಲಿಂಗಾಯತ್, : ಚಾಲಕ, ಸಾ: ವಡ್ಲೂರು [3] ನಿಂಗಪ್ಪ ತಂ: ರಂಗಪ್ಪ ವಯ: 19 ವರ್ಷ ಜಾ: ಕುರುಬರ್, : ಟ್ರಾಕ್ಟರ  ಚಾಲಕ, ಸಾ: ವಡ್ಲೂರು [4] ಹನುಮಂತ ತಂ: ಮುದ್ದಪ್ಪ ವಯ: 22 ವರ್ಷ ಜಾ: ಮಾದಿಗ , : ಟ್ರಾಕ್ಟರ  ಚಾಲಕ, ಸಾ: ವಡ್ಲೂರು [5] ನಾಗರಾಜ ತಂ: ಮಾರೆಪ್ಪ ವಯ: 22, ಜಾ: ಚಲುವಾದಿ, ಟ್ರಾಕ್ಟರ  ಟ್ರಾಕ್ಟರ ಚಾಲಕ, ಸಾ: ವಡ್ಲೂರು [6] ಸೋಮನಾಥ ತಂ: ನಾಗಪ್ಪ ವಯ: 42 ವರ್ಷ, ಜಾ: ಚಲುವಾದಿ, ಟ್ರಾಕ್ಟರ  ಚಾಲಕ, ಸಾ: ಸಿಯಾತಲಾಬ್ ರಾಯಚೂರು [7] ಯಲ್ಲಪ್ಪ ತಂ: ಬದುಕಪ್ಪ ವಯ: 23 ವರ್ಷ, ಜಾ: ಚಲುವಾದಿ, ಚಾಲಕ, ಸಾ: ವಡ್ಲೂರು F ಚಾಲಕರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ನೀಡಿದ ಜ್ಞಾಪನ ಪತ್ರದ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA; 272/2015 PÀ®A: 379L¦¹ ºÁUÀÆ 4(1), 4(1J) ªÀÄvÀÄÛ 21 JAJADgïr DPÀÖ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ

               ದಿನಾಂಕ;-21/11/2015 ರಂದು ರಾತ್ರಿ 8-45 ಗಂಟೆಗೆ  .ಎಸ್.-ಬಿ ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ದಿನಾಂಕ;-21/11/2015 ರಂದು ಸಂಜೆ 6-15 ಗಂಟೆ ಸುಮಾರಿಗೆ ಶ್ರೀ.ಬಂದೆಅಲಿ ಬೇಗ್ ಎ.ಎಸ್.ಐ.ಬಳಗಾನೂರು ಪೊಲೀಸ್ ಠಾಣೆ.ಮತ್ತು ಪಿ.ಸಿ.550 ಮತ್ತು ಪಿ.ಸಿ.300 ರವರು ಠಾಣೆಯಲ್ಲಿರುವಾಗ  ಪಿ.ಎಸ್..ಸಾಹೇಬರು ಪೋನ್ ಮಾಡಿ ತಿಳಿಸಿದ್ದೇನೆಂದರೆ,ಸುಲ್ತನಾಪೂರು ಕ್ರಾಸ ಹತ್ತಿರ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಒಬ್ಬ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರದಲ್ಲಿ ಉಸುಕನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ನಮಗೆ ದಾಳಿ ಕುರಿತು ಹೋಗಲು ತಿಳಿಸಿದ ಮೇರೆಗೆ ನಾವು ಇಬ್ಬರು ಪಂಚರನ್ನು ಕರೆದುಕೊಂಡು ಠಾಣೆಯಿಂದ ಜವಳಗೇರ ಕಡೆಗೆ ಹೋಗಲು ಬಳಗಾನೂರು-ಜವಳಗೇರ ಮುಖ್ಯ ರಸ್ತೆಯ ಸುಲ್ತನಾಪೂರು ಕ್ರಾಸ್ ಹತ್ತಿರ ಉಸುಕು ತುಂಬಿದ ಟ್ರಾಕ್ಟರ್ ಹೋಗುತ್ತಿರುವುದನ್ನು ಕಂಡು ರಾತ್ರಿ 7 ಗಂಟೆ ಸುಮಾರಿಗೆ ಟ್ರಾಕ್ಟರ್ ಮೇಲೆ ದಾಳಿ ಮಾಡಲಾಗಿ ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೊಗಿದ್ದು ಅದರ ನಂಬರ್ ನೋಡಲಾಗಿ ಕೆ..36-ಟಿಬಿ-9366 ಅಂತಾ ಇದ್ದು ಸದರಿ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರದಲ್ಲಿ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಉಸುಕು ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ.ಸದರಿ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಬಂದಿದ್ದು, ಮುಂದಿನ ಕಾನೂನು ಕ್ರಮ ಕುರಿತು ತಮಗೆ ಒಪ್ಪಿಸಲಾಗಿದೆ ಅಂತಾ ತಮ್ಮ ಜ್ಞಾಪನ ಪತ್ರ ನೀಡಿದ್ದರ ಮೇರೆಗೆ ಸದರಿ ಉಸುಕು ಇರುವ ಟ್ರಾಕ್ಟರ ಜಪ್ತ ಪಂಚನಾಮೆ ಆದಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 174/2015.ಕಲಂ.379 ಐಪಿಸಿ ಮತ್ತು 43 ಕೆಎಂಎಂಸಿ.ಆರ್. ರೂಲ್ 1994 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.  
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
               ದಿನಾಂಕ: 21-11-2015 ರಂದು ಸಂಜೆ 06.15 ಗಂಟೆಗೆ ಫಿರ್ಯಾದಿ ©.¥ÀæPÁ±À vÀAzÉ ¢.±ÀAPÀgïgÁªï 65 ªÀµÀð, eÁ-ªÀÄgÁoÀ, G-§mÉÖ ªÁå¥ÁgÀ, ¸Á-UÀAUÁ£ÀUÀgÀ §AqÁ¼À §nÖ ºÀwÛgÀ D±Á¥ÀÆgÀ gÉÆÃqï gÁAiÀÄZÀÆgÀÄ 9886767401FvÀನು ಠಾಣೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶವೇನಂದರೆ, ಫಿರ್ಯಾದಿದಾರನ ಮಗನಾದ £ÀgÉÃAzÀæ ¨ÉÃAzÉæ vÀAzÉ ©.¥ÀæPÁ±À 28 ªÀµÀð, eÁ-ªÀÄgÁoÀ, G-ªÁå¥ÁgÀ, ¸Á-UÀAUÁ£ÀUÀgÀ §AqÁ¼À §nÖ ºÀwÛgÀ D±Á¥ÀÆgÀ gÉÆÃqï gÁAiÀÄZÀÆgÀÄ ಈತನು ದಿನಾಂಕ: 20-11-2015 ರಂದು ಬೆಳಿಗ್ಗೆ 11.00 ಗಂಟೆಗೆ ಕೆಲಸದ ನಿಮಿತ್ಯ ಮನೆಯಿಂದ ಹೊರಗಡೆ ಹೋಗಿ ಇದುವರೆಗೂ ವಾಪಸ್ ಮನೆ ಬಾರದೇ ಕಾಣೆಯಾಗಿರುತ್ತಾನೆ. ನಾವು ಎಲ್ಲ ಕಡೆ ಹುಡುಕಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇವೆ. ಕಾಣೆಯಾದ ನನ್ನ ಮಗ ನರೇಂದ್ರ ಬೇಂದ್ರೆ ಈತನನ್ನು ಪತ್ತೆ ಮಾಡಿಕೊಡಲು ವಿನಂತಿ ಎಂದು ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 279/2015 ಕಲಂ ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.          


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.11.2015 gÀAzÀÄ 36 ¥ÀææPÀgÀtUÀ¼À£ÀÄß ¥ÀvÉÛ ªÀiÁr 5900/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.