Thought for the day

One of the toughest things in life is to make things simple:

27 Jan 2019

Reported Crimes


,  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄgÀ¼ÀÄ PÀ¼ÀÄî« ¥ÀæPÀtzÀ ªÀiÁ»w.
ದಿನಾಂಕ.27-01-2019 ರಂದು ಬೆಳಿಗ್ಗೆ 3-00 ಗಂಟೆಗೆ ಫಿರ್ಯಾದಿ ¸ÀAfªïPÀĪÀiÁgÀ n. ¦.L.r¹L© WÀlPÀ gÁAiÀÄZÀÆgÀÄ gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.27-01-2019  ರಂದು ಬೆಳಿಗ್ಗೆ 1-00 ಗಂಟೆಗೆ  ಬುಂಕಲದೊಡ್ಡಿ ಕಾಲುವೆ ಹತ್ತಿರ ಇದ್ದಾಗ ಬುಂಕಲದೊಡ್ಡಿ ಕೃಷ್ಣಾ ನದಿಯಿಂದ ಟಾಟಾ ಕಂಪನಿಯ ಟಿಪ್ಪರ್ ನಂಬರ್ KA-51 A-9828  ಇದರ ಚಾಲಕ ಮತ್ತು ಮಾಲಿಕನು  ಬುಂಕಲದೊಡ್ಡಿ ಕೃಷ್ಣಾ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಟಿಪ್ಪರ್ ನಲ್ಲಿ ಮರಳನ್ನು ಸಾಗಿಸುತ್ತಿದ್ದು ಸದರಿ ಟಿಪ್ಪರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 15/2019  PÀ®A: 379 L¦¹ ಅಡಿಯಲ್ಲಿ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.25-01-2019 ರಂದು ರಾತ್ರಿ 11.30 ಗಂಟೆಗೆ ಫಿರ್ಯಾದಿ ²æà zÉêÀgÀrØ Dgï L eÁ®ºÀ½î zÉêÀzÀÄUÀð vÁ®ÆPÀ gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.25-01-2019  ರಂದು ರಾತ್ರಿ 09-30 ಗಂಟೆಗೆ ತಿಂಥೀಣಿ ಬ್ರಿಡ್ಜ್ ಚೆಕ್ ಪೋಸ್ಟ್ ಹತ್ತಿರ ಇದ್ದಾಗ ಬಾಗೂರು ಕೃಷ್ಣಾ ನದಿ ಕಡೆಯಿಂದ  ಟಿಪ್ಪರ್ ನಂ.ಕೆ.-51 ಸಿ-700 ನೇದ್ದರ ಚಾಲಕ ಮತ್ತು ಮಾಲಿಕನು  ಬಾಗೂರು ಕೃಷ್ಣಾ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಟಿಪ್ಪರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ಚಾಲಕ ಮತ್ತು ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಟಿಪ್ಪರ್ ಚಾಲಕ ಮತ್ತು ಮಾಲಿಕನ ವಿರುದ್ದ ಜಾಲಹಳ್ಳಿ ಪೊಲೀಸ್ ಗುನ್ನೆ ನಂಬರ 13/2019  PÀ®A:379 L¦¹ ಅಡಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ತಾರೀಕು 26/01/2019 ರಂದು ಸಂಜೆ 7-30 ಗಂಟೆಗೆ ಫಿರ್ಯಾದಿ ªÀÄ®ètÚ vÀAzÉ gÀÄzÀæUËqÀ ªÀiÁ°Ã¥Án¯ï ªÀAiÀiÁ: 59ªÀµÀð, eÁ: °AUÁAiÀÄvï, G: ©.J¸ï.J£ï.J¯ï PÉ®¸À ¸Á: ¸ÀAvÉ PÉ®ÆègÀÄ ºÁ.ªÀ. °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ ತನಗೂ ತನ್ನ ಹೆಂಡತಿ ಮಕ್ಕಳಿಗೆ ಸಂಸಾರ & ಆಸ್ತಿ ಸಂಬಂದ ಜಗಳವಿದ್ದು ಅದೆ ಸಿಟ್ಟಿನಿಂದ ದಿನಾಂಕ 23/01/2019 ರಂದು ರಾತ್ರಿ 9-00 ಗಂಟೆಗೆ ತಾನು ಮೇಘಾ ಬಾರ & ರೆಸ್ಟೋರೆಂಟನಲ್ಲಿ ಊಟ ಮಾಡುತ್ತಾ ಕುಳಿತಾಗ ಆರೋಪಿ ನಂ 1 ¸ÀAUÀªÉÄñÀ vÀAzÉ «gÀÄ¥ÁPÀë¥Àà ªÀAiÀiÁ: 45ªÀµÀð, ¸Á: ¹AzsÀ£ÀÆgÀÄ ಇತರೆ 5 ಜರನು ನೇದ್ದವನು ಬಂದು ಕೆಲಸವಿದೆ ಬಾ ಅಂತಾ ಕರೆದುಕೊಂಡು ಬಂದು ಅಲ್ಲಿ ಎಲ್ಲಾ ಆರೋಪಿತರು ಗುಂಪುಕೂಡಿ ಬಾರಲೇ ಸೂಲೆ ಮಗನೇ ನಿಂದು ತಿಂಡಿ ಹೆಚ್ಚಾಗಿದೆ ಅಂತಾ ಎಳೆದಾಡಿ, ಓಮಿನಿ ಕಾರ್ ನಂ ಕೆಎ 36 ಎನ್ 6836 ನೇದ್ದರಲ್ಲಿ ಹಾಕಿಕೊಂಡು ಸರ್ಜಾಪೂರ ಗೋನವಾರ ಮುಖಾಂತರ ಸಂತೆ ಕೆಲ್ಲೂರಿಗೆ ಹೋಯ್ದು ದಾರಿಯುದ್ದಕ್ಕೂ ಹೊಡೆಬಡೆ ಮಾಡುತ್ತಾ ಕರೆದುಕೊಂಡು ಹೋಗಿ ಸಂತೆ ಕೆಲ್ಲೂರಿನಲ್ಲಿದ್ದಾಗ ಅವರಿಗೆ ಯಾರೋ ಪೋನ್ ಮಾಡಿದ್ದರಿಂದ ಪುನಃ ಲಿಂಗಸುಗೂರಿಗೆ ತಂದು ಬಿಟ್ಟಿದ್ದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 20/2019 PÀ®A 143,147,504,323,324,365,506 ¸À»vÀ 149 L¦¹  ಅಡಿಯಲ್ಲಿ ಪ್ರಕರಣ ದಾಖಲು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾಹನ ಚಾಲಕರ ವಿರುದ್ದ ದಾಖಲಾದ ಪ್ರಕರಣ ಮಾಹಿತಿ.
¢£ÁAPÀ 26-01-2019 gÀAzÀÄ ¨É½UÉÎ 09:30 UÀAmÉAiÀÄ ¸ÀĪÀiÁjUÉ £ÀUÀgÀzÀ°è ªÁºÀ£À vÀ¥Á¸ÀuÉ PÀvÀðªÀå PÀÄjvÀÄ ¦AiÀiÁ𢠲æà ªÀÄÄzÀÄÝgÀAUÀ ¸Áé«Ä ¦J¸ïL zÉêÀzÀÄUÀð ¸ÀAZÁj ¥Éưøï oÁuÉ ರವರು ªÀÄvÀÄÛ fÃ¥À ZÁ®PÀ ¦¹ 555, 244 ªÀÄvÀÄÛ ¥ÀAZÀgÀ ¸ÀAUÀqÀ zÉêÀzÀÄUÀð- J¦JA¹ ºÀwÛgÀ ºÉÆÃV ¤AvÀÄPÉÆArzÁÝUÀ 10:00 UÀAmÉUÉ eÁ®ºÀ½î PÀqɬÄAzÀ M§â DmÉÆà ªÁºÀ£À £ÀA PÉJ 36 J 7290 £ÉÃÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀªÁV C®PÀëöåvÀ£À¢AzÀ ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÁjAiÀiÁVzÉ JAzÀÆ w½¢zÀÝgÀÆ ¸ÀºÀ vÀ£Àß ªÁºÀ£ÀzÀ°è d£ÀgÀ£ÀÄß PÀgÉzÀÄPÉÆAqÀÄ ZÁ®£É ªÀiÁr §gÀÄwÛgÀĪÁUÀ ªÁºÀ£ÀªÀ£ÀÄß vÀqÉzÀÄ ¤°è¹zÀÄÝ ªÁºÀ£À ZÁ®PÀ£À ºÉ¸ÀgÀÄ «ZÁj¸À¯ÁV ZÁ®PÀ£ÀÄ vÀ£Àß ºÉ¸ÀgÀÄ gÁdÄ vÀAzÉ PÁªÀÄtÚ ¨ÁUÀ®ÆgÀÄ ªÀAiÀÄ 22G:ZÁ®PÀ eÁ:PÀÄgÀħgÀÄ ¸Á:£ÁUÀgÁ¼À vÁ:zÉêÀzÀÄUÀð CAvÁ w½¹zÀÄÝ EgÀÄvÀÛzÉ. ¥ÀAZÀgÀ ¸ÀªÀÄPÀëªÀÄ ªÁºÀ£ÀªÀ£ÀÄß ªÀ±ÀPÉÌ vÉUÉzÀÄPÉÆAqÀÄ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß ºÁUÀÆ ZÁ®PÀ£À£ÀÄß ºÁdgÀÄ ¥Àr¹ eÁÕ¥À£À ¥ÀvÀæ ¤ÃrzÀÝgÀ ªÉÄÃgÉUÉ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರ 03/2019 PÀ®A:279,336 L.¦.¹ PÁAiÉÄÝ ಅಡಿಯಲ್ಲಿ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄತ್ತಾರೆ.

¢£ÁAPÀ 26-01-2019 gÀAzÀÄ ¨É½UÉÎ 10:00 UÀAmÉAiÀÄ ¸ÀĪÀiÁjUÉ £ÀUÀgÀzÀ°è ªÁºÀ£À vÀ¥Á¸ÀuÉ PÀvÀðªÀå PÀÄjvÀÄ ¦AiÀiÁ𢠲æà ªÀÄÄzÀÄÝgÀAUÀ ¸Áé«Ä ¦J¸ïL zÉêÀzÀÄUÀð ¸ÀAZÁj ¥Éưøï oÁuÉ gÀªÀgÀÄ ªÀÄvÀÄÛ fÃ¥À ZÁ®PÀ ¦¹ 555, 244 ªÀÄvÀÄÛ ¥ÀAZÀgÀ ¸ÀAUÀqÀ zÉêÀzÀÄUÀð- J¦JA¹ ºÀwÛgÀ ºÉÆÃV ¤AvÀÄPÉÆArzÁÝUÀ 10:30 UÀAmÉUÉ eÁ®ºÀ½î PÀqɬÄAzÀ M§â §Ä¯ÉÃgÉÆà ¦Pï D¥ï ªÁºÀ£À £ÀA PÉJ 36 J 9544 £ÉÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀªÁV C®PÀëöåvÀ£À¢AzÀ ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÁjAiÀiÁVzÉ JAzÀÆ w½¢zÀÝgÀÆ ¸ÀºÀ vÀ£Àß ªÁºÀ£ÀzÀ°è d£ÀgÀ£ÀÄß PÀgÉzÀÄPÉÆAqÀÄ ZÁ®£É ªÀiÁr §gÀÄwÛgÀĪÁUÀ ªÁºÀ£ÀªÀ£ÀÄß vÀqÉzÀÄ ¤°è¹zÀÄÝ ªÁºÀ£À ZÁ®PÀ£À ºÉ¸ÀgÀÄ «ZÁj¸À¯ÁV ZÁ®PÀ£ÀÄ vÀ£Àß ºÉ¸ÀgÀÄ zÀÄgÀUÀtÚ vÀAzÉ £ÀgÀ¸À¥Àà  ªÀAiÀÄ 22 G:ZÁ®PÀ eÁ: PÀÄgÀħgÀÄ ¸Á: aAZÉÆr vÁ:zÉêÀzÀÄUÀð CAvÁ w½¹zÀÄÝ EgÀÄvÀÛzÉ. ¥ÀAZÀgÀ ¸ÀªÀÄPÀëªÀÄ ªÁºÀ£ÀªÀ£ÀÄß ªÀ±ÀPÉÌ vÉUÉzÀÄPÉÆAqÀÄ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß ºÁUÀÆ ZÁ®PÀ£À£ÀÄß ºÁdgÀÄ ¥Àr¹ eÁÕ¥À£À ¥ÀvÀæ ¤ÃrzÀÝgÀ  ªÉÄÃgÉUÉ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 04/2019 PÀ®A:279,336 L.¦.¹ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ರಸ್ತೆ ಅಪಘಾತ ಪ್ರಕಣದ ಮಾಹಿತಿ.

ದಿನಾಂಕ-25/01/2019 ರಂದು ರಾತ್ರಿ 19-30 ಗಂಟೆ ಸುಮಾರಿಗೆ ಪಿರ್ಯಾಧಿ ಸುಜೀತ್‍ಗಾಯನ್ ತಂದೆ ಶಿಶುಬಾರಗಾಯನ್ 56 ವರ್ಷ ಜಾ-ನವ ಶೂದ್ರ ಒಕ್ಕಲುತನ ಸಾ-ಆರ್ ಹೆಚ್ ನಂ 3  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು. ಸಾರಂಶವೆನೇಂದರೆ, ದಿನಾಂಕ-24/01/2019 ರಂದು ಮಧ್ಯಾಹ್ನ 02.00 ಗಂಟೆ ಸುಮಾರಿಗೆ ರತನ್ ಈತನು ತಾನು ನಡೆಸುತಿದ್ದ. ಟಾಟಾ .ಸಿ ವಾಹನ ನಂಬರ್ ಕೆ. 36 7394 ನೇದ್ದರಲ್ಲಿ ವಿವೇಕ ಮಂಡಲ್ ಈತನನ್ನು ಕೂಡಿಸಿಕೊಂಡು ಜವಳಗೇರಾ ಕಡೆಯಿಂದ ಸಿರವಾರ ಕಡೆಗೆ ಸಿಂಧನೂರು ರಾಯಾಚೂರು ಮುಖ್ಯ ರಸ್ತೆಯ ಮೇಲೆ ಹೋಗುತ್ತಿರುವಾಗ, ಆರೋಪಿತನು ತಾನು ನಡೆಸುತ್ತಿದ್ದ.ಕಾರ್ ನಂಬರ್ ಎಂ.ಹೆಚ್.31 ಎಫ್. 1531 ನೇದ್ದನ್ನು ರಾಯಾಚೂರು ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಜವಳಗೇರಾ ಸಮೀಪ ದೊಡ್ಡ ಬಸವರಾಜ ಇವರ ಹೊಲದ ಹತ್ತಿರ ರಸ್ತೆ ಮೇಲೆ ಎದುರುಗಡೆಯಿಂದ ಬರುತ್ತಿದ್ದ ಟಾಟಾ .ಸಿ ವಾಹನಕ್ಕೆ ಮುಂದಿನಿಂದ ಟಕ್ಕರ್ ಪಡಿಸಿದ್ದರಿಂದ. ಟಾಟಾ .ಸಿ ವಾಹನ ಚಾಲಕನಿಗೆ ಮತ್ತು ಅದರಲ್ಲಿದ್ದ ವಿವೇಕ ಈತನಿಗೆ ತಿವ್ರ ಸ್ವರೂಪದ ರಕ್ತಗಾಯವಾಗಿದ್ದು. ಕಾರ ಚಾಲಕನಿಗೆ ಯಾವುದೇ ಗಾಯಾಗಳು ಆಗಿರುವುದಿಲ್ಲ.ಗಾಯಾಗೊಂಡ ರತನ್ ಈತನನ್ನು ಸಿಂಧನೂರು ಸಧನರಾಯ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು.ವಿವೇಕ ಈತನನ್ನು ಬಳ್ಳಾರಿ ಆಸ್ಪತ್ರೆಗೆ ಕಳುಯಿಸಿದ್ದು.ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ  ಕುರಿತು ಬೆಂಗಳೂರು ಆಸ್ಪತ್ರೆಗೆ ಕಳುಯಿಸಿ, ದಿವಸ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-14/2019 .ಕಲಂ,279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ