Thought for the day

One of the toughest things in life is to make things simple:

26 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟ್ಕಾ ಜೂಜಾಟ ಪ್ರಕರಣದ ಮಾಹಿತಿ
ದಿನಾಂಕ:24-02-2020 ರಂದು ಮಧ್ಯಾಹ್ನ 3-30 ಗಂಟೆಗೆ ಶ್ರೀ.ನಿಂಗಪ್ಪ ಪಿ ಐ ಡಿ.ಎಸ್.ಬಿ ಘಟಕ ರಾಯಚೂರು ರವರು ಕಛೇರಿಯಲ್ಲಿರುವಾಗ ಎಪಿಎಂಸಿ ಕಛೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟ್ಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರನ್ನು ಕಾರ್ಯಾಲಯಕ್ಕೆ ಬರಮಾಡಿಕೊಂಡು ಸಿಬ್ಬಂದಿಯವರಾದ ಹೆಚ್.ಸಿ-55, ಹೆಚ್.ಸಿ-76,  ಹೆಚ್.ಸಿ-69, ಹೆಚ್.ಸಿ-135 ರವರೊಂದಿಗೆ ಮಧ್ಯಾಹ್ನ 3-50  ಗಂಟೆಗೆ ಸರಕಾರಿ ಜೀಪ್ ನಂ. ಕೆಎ-36 ಜಿ-286 ನೇದ್ದರಲ್ಲಿ ಹೋಗಿ ಸಂಜೆ 4-00  ಗಂಟೆಗೆ ರಾಜೇಂದ್ರ ಗಂಜ್ ಕಛೇರಿ ಹತ್ತಿರ ತಲುಪಿ ಅಲ್ಲಿ  ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಕೆಂಪು ಬಣ್ಣದ ಬಜಾಜ್ ಆಕ್ಸಿಸ-125 ಮೋಟಾರ್ ಸೈಕಲ್ ನಿಲ್ಲಿಸಿಕೊಂಡು  ಒಬ್ಬ ವ್ಯಕ್ತಿಯು ಜನರಿಗೆ ಮಟಕಾ ನಂಬರ್ ಬರೆಯಿಸಿರಿ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗಿ ಕರೆದು ಜನರಿಂದ ಹಣವನ್ನು ಪಡೆದು ನಂಬರ್ ಬರೆದು ಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಎಲ್ಲಾರು ಸೇರಿ 4-15 ಗಂಟೆಗೆ ದಾಳಿ ಮಾಡಿ ಸದರಿಯನನ್ನು ಹಿಡಿದು ವಿಚಾರಿಸಲು ತನ್ನ ಹೆಸರು ಕೆ.ಶಾಂತ ಕುಮಾರ ತಂದೆ ಶ್ರೀನಿವಾಸ, ಸಾ|| ಪಂಚಲಿಂಗೇಶವರ ದೇವಸ್ಥಾನದ ಹತ್ತಿರ ಮಕ್ತಲ್ ಪೇಟ್ ರಾಯಚೂರು ಅಂತಾ ತಿಳಿಸಿದ್ದು ಸದರಿಯವನ  ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 1) ನಗದು ಹಣ 20,050 /-ರೂ, 2) 2 ಮಟ್ಕಾ ಚೀಟಿ 3) ಒಂದು ಬಾಲಪೆನ ದೊರೆತಿದ್ದು, ಕೃತ್ಯಕ್ಕೆ ಬಳಸಿದ  ಕೆಂಪು ಬಣ್ಣದ ಬಜಾಜ್ ಆಕ್ಸಿಸ-125 ಮೋಟಾರ್ ಸೈಕಲ್  ಕೆಎ-36 ಯು-5792 ಅ.ಕಿ.ರೂ.5000/- ಮತ್ತು ಒಂದು ವಿವೋ ಕಂಪನಿಯ ಮೊಬೈಲ್ ಅ.ಕಿ.ರೂ.2000/ ಒಂದು ರೆಡ್ಮಿ ಕಂಪನಿಯ ಮೋಬಯಲ್ ಅ.ಕಿ.ರೂ.1000/- ಬೆಲೆಬಾಳುವ ಮೋಬೈಲ್ ದೊರೆತ್ತಿದ್ದು, ಸದರಿ ಮಟಕಾ ಚೀಟಿಗಳನ್ನು ರಾಯಚೂರು ವಿಜಯ ಈತನಿಗೆ ಕೊಡುವುದಾಗಿ ತಿಳಿಸಿದ್ದು,  ಪಂಚರ ಸಮಕ್ಷಮದಲ್ಲಿ ನಗದು ಹಣ  20,050/- ರೂ ಗಳನ್ನು ಮತ್ತು ಮೊಬೈಲ್ ಫೋನ್ ಗಳನ್ನು ಒಂದು ಕವರಿನಲ್ಲಿ ಹಾಕಿ ಸೀಲ್ ಮಾಡಿ ಸಹಿ ಚೀಟಿಯನ್ನು ಅಂಟಿಸಿ, ಉಳಿದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕಾನೂನು ಕ್ರಮ ಕುರಿತು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ರಂದು 4-15 ಗಂಟೆಯಿಂದ 5-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 5-45 ಗಂಟೆಗೆ ಠಾಣೆಗೆ ಬಂದು ಫಿರ್ಯಾದಿ ನೀಡಿರುವುದಾಗಿ ತಿಳಿಸಿದ್ದು, ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ.02/2020 ರ ಪ್ರಕಾರ ದಾಖಲಿಸಿಕೊಂಡು, ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ ದಿನಾಂಕ:  24-02-2020  ರಂದು 10-45  ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣಾ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆ ಗುನ್ನೆನಂ.20/2020 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
¢£ÁAPÀ 24/02/2020 gÀAzÀÄ, ²æà ®PÀÌ¥Àà. ©. CVß ¦.J¸ï.L zÉêÀzÀÄUÀð oÁuÉgÀªÀgÀÄ  ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV zÉêÀzÀÄUÀð ¥ÀlÖtzÀ ±ÀA§Ä°AUÉñÀégÀ ¨ÉlÖzÀ ºÀwÛgÀ ¸ÁªÀðd¤PÀ ¸ÀܼÀzÀ°è  CAzÀg狀Ágï  CAzÀgï ¨ÁºÀgï CAvÁ  E¸ÉàÃmï  dÆeÁl £ÀqÉ¢gÀĪÀ PÁ®PÉÌ ¸ÀAeÉ 05-00  UÀAmÉUÉ  zÁ½ ªÀiÁrzÀÄÝ  zÁ½ PÁ®PÉÌ ²ªÀgÁd vÀAzÉ ©üêÀÄgÁAiÀÄ ªÀÄAqÉAiÀĪÀgï ªÀAiÀiÁ33 eÁ-£ÁAiÀÄPÀ G- ºÀªÀiÁ° PÉ®¸À ¸Á- ¸ÀAvÉ ªÀiÁPÉðmï ºÀwÛgÀ ªÀiÁ£À« ºÁUÀÆ EvÀgÉ 04 d£À DgÉÆævÀgÀ£ÀÄß, MlÄÖ 5270/- £ÀUÀzÀÄ ºÀt, 52 E¸ÉàÃmïJ¯ÉUÀ¼À£ÀÄß d¦Û ªÀiÁrPÉÆAqÀÄ,  oÁuÉUÉ ¸ÁAiÀÄAPÁ® 06-30 UÀAmÉUÉ §AzÀÄ zÁ½ ¥ÀAZÀ£ÁªÉÄ, 05 d£À DgÉÆævÀgÀ£ÀÄß  ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, £ÀªÀÄä  oÁuÉAiÀÄ J£ï.¹. ¸ÀASÉå. 05/2020 £ÉÃzÀÝgÀ°è zÁR®Ä ªÀiÁr  PÀ®A. 87 PÉ.¦ PÁAiÉÄÝAiÀÄ CrAiÀÄ°è ¥ÀæPÀgÀtªÀ£ÀÄß zÁR°¹ vÀ¤SÉ PÉÊUÉƼÀî®Ä ¥ÀgÀªÁ¤UÉ PÀÄjvÀÄ ªÀiÁ£Àå £ÁåAiÀiÁ®AiÀÄzÀ°è ¤ªÉâ¹PÉÆAqÀÄ, ¥ÀgÀªÁ¤UÉAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 30/2020 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
¢£ÁAPÀ: 24-02-2020 gÀAzÀÄ ¸ÁAiÀÄAPÁ® 04-00 UÀAmÉUÉ  gÁA¥ÀÆgÀ PÁæ¸À zÀ §¸ï ¤¯ÁÝ£ÀzÀ »AzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÁAiÀÄAPÁ® 04-30 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr 5100/- £ÀUÀzÀÄ ºÀt, 2) 52 E¸ÉàÃl J¯ÉUÀ¼ÀÄ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 24/02/2020 gÀAzÀÄ gÁwæ 8-30 UÀAmÉUÉ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA§gÀ 47/2020 PÀ®A 87 PÉ.¦ DPïÖ CrAiÀÄ°è zÁR®Ä ªÀiÁr vÀ¤SÉ PÉÊUÉÆArzÀÄÝ EgÀÄvÀÛzÉ.

NDPS ಕಾಯಿದೆ ಪ್ರಕರಣದ ಮಾಹಿತಿ.
ದಿನಾಂಕ;-.24-02-2020 ರಂದು 6-ಪಿ.ಎಂಕ್ಕೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಗಾಂಜಾ ಜಪ್ತಿ ದಾಳಿಯಿಂದ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ನಿತಾಯಿ ಬಚೇರ್ ತಂದೆ ಜತೀಶ ಬಚೇರ್ 60 ವರ್ಷ,ನಮಶೂದ್ರ,   ಉ;-ಒಕ್ಕಲುತನ, ಸಾ;-ಮುಚ್ಚಳ ಕ್ಯಾಂಪ್ ತಾ;-ಸಿಂಧನೂರು ಮತ್ತು 1-ಕೆ.ಜಿ 200 ಗ್ರಾಮದಷ್ಟು ಅರ್ಧಂಬರ್ಧ ಹಸಿಯಿರುವ ಗಾಂಜಾ ಅಂ.ಕಿ.5000/-ರೂಪಾಯಿ ಬೆಲೆ ಬಾಳುವ ಮುದ್ದೆಮಾಲಿನೊಂದಿಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ತಮ್ಮ ಜ್ಞಾಪನ ಪತ್ರವನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಈ ಪ್ರಕರಣದಲ್ಲಿಯ ಆರೋಪಿತನು ಆರ್.ಹೆಚ್.ಕ್ಯಾಂಪ್ ನಂ.3 ರ ದಾರಿಯಲ್ಲಿ  ಅನಧೀಕೃತವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಪಿ.ಎಸ್.ಐ ರವರು ಮಾನ್ಯ ಎಸ್.ಪಿ, ಹೆಚ್ಚುವರಿ ಎಸ್.ಪಿ.ಸಾಹೇಬರು ರಾಯಚೂರು ಮತ್ತು ಡಿ.ಎಸ್.ಪಿ, ಸಿಪಿಐ ಸಾಹೇಬರು ಸಿಂಧನೂರುರವರ ಮಾರ್ಗದರ್ಶನದಲ್ಲಿ ಮಾನ್ಯ ತಹಶೀಲ್ದಾರರು ಸಿಂಧನೂರು ಹಾಗೂ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿರುವ ಗಾಂಜಾ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 25/2020. ಕಲಂ. 20 (b), (ii), A NDPS ಕಾಯಿದೆ 1985 ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.