Thought for the day

One of the toughest things in life is to make things simple:

30 Apr 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
UÀÆUÀªÀÄä@UÀÆV¨Á¬Ä UÀAqÀ qsÁR¥Àà gÁoÉÆÃqÀ, 35 ªÀµÀð. ®ªÀiÁtÂ, PÀÆ° PÉ®¸À ¸Á: ªÀiÁgÀ®¢¤ß vÁAqÁ FPÉAiÀÄÄ ¢£ÁAPÀ 28-04-2018 gÀAzÀÄ ¸ÀAeÉ 5.20 UÀAmÉ ¸ÀĪÀiÁgÀÄ ªÀiÁgÀ®¢¤ß vÁAqÁzÀ ¸ÀPÁðj ¸ÀÆÌ¯ï »A¢£À ¸ÁªÀðd¤PÀ ¸ÀܼÀzÀ°è  ªÀiÁ£ÀªÀ fêÀPÉÌ C¥ÁAiÀÄPÁjAiÀiÁzÀ PÀ¼Àî§nÖ ¸ÀgÁ¬ÄAiÀÄ£ÀÄß CPÀæªÀĪÁV ªÀiÁgÁl ªÀiÁgÁl ªÀiÁqÀÄwÛzÁÝUÀ ¦gÁå¢zÁgÀgÀÄ ¥ÀAZÀgÀ ¸ÀªÀÄPÀëªÀÄzÀ°è ªÀÄ»¼Á ¹§âA¢ ºÁUÀÆ ¥ÀÄgÀĵÀ ¹§âA¢AiÉÆA¢UÉ zÁ½ ªÀiÁqÀ¯ÁV DgÉÆævÀ®Ä Nr ºÉÆÃVzÀÄÝ, ªÀiÁgÁl ªÀiÁqÀÄwÛzÀÝ ¸ÀܼÀzÀ°è 08 °Ãlgï PÀ¼Àî§nÖ CQ-800/-gÀÆ ºÁUÀÆ 30 °Ãlgï PÀ¼Àî§nÖ PÉÆ¼É CQ-E¯Áè ºÁUÀÆ 06 ¥Áè¹ÖPï UÁè¸ïUÀ¼ÀÄ ¹QÌzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ, ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ DgÉÆævÀ¼À «gÀÄzÀÝ ªÀÄ¹Ì oÁuÉ UÀÄ£Éß £ÀA: 91/18 PÀ®A. 32 & 34 PÉ.E. PÁAiÉÄÝ. & 273, 284 L¦¹    CrAiÀÄ°è  ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯ÁVzÉ.

ದಿನಾಂಕ.28-04-2018 ರಂದು ರಾತ್ರಿ08--15 ಗಂಟೆಗೆ ಆರೋಪಿತನಾದ ಕೃಷ್ಣ ತಂದೆ ಗಂಗಪ್ಪ ವಯಾ:42 ಜಾತಿ: ಎಸ್ಸಿ- ಮಾದಿಗ  ಉ: ಕೂಲಿಕೆಲಸ ಸಾ: ಕಲ್ಲೂರು ಇತನು ಕಲ್ಲೂರು ಗ್ರಾಮದ ಬಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಒಂದು ರಟ್ಟಿನ ಬಾಕ್ಷದಲ್ಲಿ ವಿವಿಧ ರೀತಿಯ ಮದ್ಯದ ಪೌಚಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಕಾಲಕ್ಕೆ ¦.J¸ï.L. ¹gÀªÁgÀ ¥ÉÆðøÀ oÁuÉ gÀªÀgÀÄ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಅನಧಿಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿರುವದನ್ನು ಕಂಡು ದಾಳಿ ಮಾಡಿದಾಗ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಸಿಕ್ಕಿಬಿದ್ದಿದ್ದು ಆತನ ತಾಬಾದಲ್ಲಿ  ವಿವಿಧ ರೀತಿಯ ಒಟ್ಟು 5 ಲೀಟರ್ 130 ಎಂ.ಎಲ್ ಮದ್ಯ ಹಾಗು ನಗದುಹಣ 550-00 ರೂಪಾಯಿ ಎಲ್ಲಾ ಸೇರಿ ಅಂ.ಕಿ.ರೂ.2,341=00 ಬೆಲೆಬಾಳುವ ಮದ್ಯವನ್ನು,ಹಣವನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ. ¹gÀªÁgÀ ¥ÉÆðøÀ oÁuÉ UÀÄ£Éß £ÀA: 102/2018 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
             ಫಿರ್ಯಾದಿ ಶರಣಬಸವರಾಜ ತಂದೆ ಮಲ್ಲಣ್ಣ, 48 ವರ್ಷ, ಜಾಃ ಲಿಂಗಾಯುತ, ಉಃ ಕೋರ್ಟನಲ್ಲಿ ಬೆಲೀಫ್ ಕೆಲಸ ಸಾಃ ಮನೆ ನಂ 7-2-233/ ವಾಸವಿನಗರ ರಾಯಚೂರು gÀªÀgÀ ಮಗನಾದ ಸಂಗನಬಸವ ಈತನು  ವಾಸವಿನಗರದಲ್ಲಿರುವ ಮನೆ ನಂ. 7-2-233/ ಮನೆಯಲ್ಲಿ ದಿನಾಂಕ 27-04-2018 ರಂದು  ರಾತ್ರಿ 10.00 ಗಂಟೆ ಸುಮಾರಿಗೆ ಮನೆಯ ಮೇಲೆ ಮಲಗಲು ಹೋಗಿದ್ದು ಬೆಳಿಗ್ಗೆ 06.00 ಗಂಟೆಗೆ ನೋಡಲಾಗಿ ಅಲ್ಲಿ ನನ್ನ ಮಗನು ಇರಲಿಲ್ಲ. ನನ್ನ ಮಗನನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದು/ಕಾಣೆಯಾಗಿರಬಹುದು ಅಂತಾ ಅನುಮಾನ ಬಂತು ಅಲ್ಲದೇ ಅವನು ಮಲಗಿರುವ ಹಾಸಿಗೆಯಲ್ಲಿ ಪತ್ರ ಬರೆದಿಟ್ಟು ಹೋಗಿದ್ದು ಬಗ್ಗೆ ನಾವು ಸಂಬಂಧಿಕರನ್ನು, ಸ್ನೇಹಿತರನ್ನು ವಿಚಾರಿಸಲು ಇರುವಿಕೆಯ ಬಗ್ಗೆ ಮಾಹಿತಿ ಇಲ್ಲ, ಆತನು ತೊಟ್ಟ ಬಟ್ಟೆ ಬಿಳಿಯ ಟೀ ಶರ್ಟ, ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದು ಇರುತ್ತದೆ. ಬಗ್ಗೆ ಕ್ರಮ ಜರುಗಿಸುವಂತೆ ಕೊಟ್ಟ ದೂರಿನ ಸಾರಾಂಶ ಮೇಲಿಂದ ನೇತಾಜಿನಗರ ಪೊಲೀಸ್ ಠಾಣೆ ಗುನ್ನೆ ನಂ 86/2018 ಕಲಂ 363 ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ..

C¥ÀºÀgÀtPÉÆ̼ÀUÁzÀ ºÀÄqÀÄUÀ£ÀÀ ºÉ¸ÀgÀÄ, «¼Á¸À, ZÀºÀgÉ ¥ÀnÖ
ಅಪಹರಣಕ್ಕೊಳಗಾದ ಹುಡುಗನ  ಚಹರೆ ಪಟ್ಟಿ ಕೆಳಗಿನಂತೆ ಇದೆ.
ಹೆಸರು:                            ಸಂಗನಬಸವ   
ವಯಸ್ಸು:                          17 ವರ್ಷ, 11 ತಿಂಗಳ 20 ದಿವಸ  
ಧರಿಸಿದ ಬಟ್ಟೆಗಳುಃ-                ಬಿಳಿ ಬಣ್ಣದ ಟೀ ಶರ್ಟ ಮತ್ತು ಬ್ಲಾಕ್  ಕಲರ್ ಪ್ಯಾಂಟ್ ಧರಿಸಿದ್ದು   
                                           ಇರುತ್ತದೆ.
ಮಾತನಾಡುವ ಭಾಷೆಃ-   ಕನ್ನಡ, ಇಂಗ್ಲೀಷ್, ಹಿಂದಿ,

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.04.2018 gÀAzÀÄ 97 ¥ÀææPÀgÀtUÀ¼À£ÀÄß ¥ÀvÉÛ ªÀiÁr 14300/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.