Thought for the day

One of the toughest things in life is to make things simple:

23 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
                ದಿನಾಂಕ 22-06-2020 ರಂದು ಮದ್ಯಾಹ್ನ 2.15 ಗಂಟೆ ಸುಮಾರು ಮಸ್ಕಿ ಸಿಮಾಂತರದಲ್ಲಿನ ಮಸ್ಕಿ ತಾಂಡಾ ರಸ್ತೆಯ ಸಪ್ತಿಗಿರಿ ಬಿಸ್ಲರಿ ಪ್ಯಾಕ್ಟರ್ ಹಿಂಭಾಗದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1)ಮಲ್ಲೇಶಗೌಡ ತಂದೆ ಹೋಳಿಯಪ್ಪಗೌಡ 32 ವರ್ಷ, ಒಕ್ಕಲತನ ಸಾ:ಮಸ್ಕಿ,  2)ರಾಜಪ್ಪ ತಂದೆ ಬಸಪ್ಪ ಮುರಾಲ್, 45 ವರ್ಷ ಸಾ:ಮಸ್ಕಿ, 3)ರಾಘವೇಂದ್ರ ತಂದೆ ಹಂಪಯ್ಯ ಇಲಾಲಪೂರು 35 ವರ್ಷ ಸಾ:ಮಸ್ಕಿ, 4)ಸುರೇಶ ತಂದೆ ವೀರಭದ್ರಪ್ಪ ಅಂಗಡಿ, 36 ವರ್ಷ ಸಾ:ಮಸ್ಕಿ, 5)ಅಮರೇಶ ತಂದೆ ವಿರುಪಾಕ್ಷಪ್ಪ ತೊಗಟಿ 35 ವರ್ಷ ಸಾ:ಉದ್ಬಾಳ ದುಂಡಾಗಿ ಕುಳಿತುಕೊಂಡು ಹಣವನ್ನು ಪಣೆಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿ, ಒಳಗೆ ಬಿದ್ದರೆ ನಿನಗೆ, ಹೊರಗೆ ಬಿದ್ದರೆ ನನಗೆ ಎಂದು ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾಗ ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ನಮೂದಿತ ಆರೋಪಿತರು ಸಿಕ್ಕಿಬಿದ್ದಿದ್ದು, ಇತರರು ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿ ಜನರಿಂದ ಹಾಗೂ ಕಣದಿಂದ ವಿವಿಧ ಮುಖ ಬೆಲೆಯ ಒಟ್ಟು ಹಣ-14800/- ರೂ ಹಣ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿದ ಮೇರೆಗೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.


ªÀÄlPÁzÁ½ ¥ÀæPÀgÀtzÀ ªÀiÁ»w:
          ಇಂದು ದಿನಾಂಕ 22-06-2020 ರಂದು ಮಧ್ಯಹ್ನ 2-00 ಗಂಟೆಗೆ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಮಧ್ಯಹ್ನ 2-30 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 22-06-2020 ರಂದು ಸಾದಾಪುರ ಗ್ರಾಮದ ಕರೆಪ್ಪ ತಾತನ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಸುಭಾಷ ತಂದೆ ಮಾರೇಪ್ಪ ವಯಾಃ 38 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಸಾದಾಪುರ ತಾಃ ಮಾನವಿ ಈತನ ಮೇಲೆ ಇಂದು ಮಧ್ಯಾಹ್ನ 12-30 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  1320/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಮರೇಗೌಡ ಸಾಃ ಬುದ್ದಿನ್ನಿ ಈತನಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಪಿ.ಎಸ್. ಸಾಹೇಬರು ಜಪ್ತಿ ಮಾಡಿಕೊಂಡು ಇಂದು ಮಧ್ಯಾಹ್ನ 12-30 ಗಂಟೆಯಿಂದ ಮಧ್ಯಾಹ್ನ 1-30  ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ 1] ಸುಭಾಷ ತಂದೆ ಮಾರೇಪ್ಪ ವಯಾಃ 38 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಸಾದಾಪುರ ತಾಃ ಮಾನವಿ 2] ಮರೇಗೌಡ ಸಾಃ ಬುದ್ದಿನ್ನಿ ಮೇಲೆ ಠಾಣೆ ಎನ್.ಸಿ.ಆರ್. ನಂ 29/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ ಸಾಹೇಬರಿಗೆ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಪಿ.ಎಸ್.ಐ ಸಾಹೇಬರು ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ಮಧ್ಯಾಹ್ನ 4-00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 99/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.


ªÀÄ»¼É PÁuÉ ಪ್ರಕರಣದ ಮಾಹಿತಿ.
          ಇಂದು ದಿನಾಂಕ: 22.06.2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರನು ¥sÀAiÀiÁeï vÀAzÉ gÀ¸ÀÆ®¸Á§ ªÀĤAiÀiÁgÀ ªÀAiÀiÁ: 50ªÀµÀð, eÁ: ªÀÄĹèA, G: §¼É ªÁå¥ÁgÀ ¸Á: ¸ÀAvÉ §eÁgÀ °AUÀ¸ÀÄUÀÆgÀ ªÉÆ.£ÀA. 9972895333 ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಅಳವಡಿಸಿದ ಪಿರ್ಯಾದಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರಳ ಮಗಳಾದ ಉಮ್ಮಿಸಲ್ಮಾ ವಯಾ: 20ವರ್ಷ ಈಕೆಯು ಮಾನಸಿಕವಾಗಿ ಅಸ್ಥಸ್ವಳಿದ್ದು, ಈಕೆಯನ್ನು ತಮ್ಮದೆ ಏರಿಯಾದ ನವಾಜ್ ಅಲಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ಸದ್ಯ ಉಮ್ಮಿಸಲ್ಮಾ ಈಕೆಯು ಫಿರ್ಯಾದಿದಾರರ ಮನೆಯಲ್ಲಿ ಇದ್ದು, ಫಿರ್ಯಾದಿದಾರಳ ಮಗಳಿಗೆ ಎದ್ದೆ ಎದ್ದು ಮನೆಯಿಂದ ಹೊರಗೆ ಹೋಗುವುದು ಚಾಳಿ ಇದ್ದು ದಿನಾಂಕ 18/06/2020 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 19/06/2020 ರಂದು ಬೆಳಗಿನ 02-00 ಗಂಟೆಯ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರ ಮನೆಯಿಂದ ಎದ್ದು ಹೇಳದೆ ಕೇಳದೆ ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಅಲ್ಲಿಂದ ಇಲ್ಲಿಯವರೆಗೆ ಹುಡಕಾಡಿದ್ದು ತನ್ನ ಮಗಳು ಪತ್ತೆಯಾಗದೆ ಇದ್ದುದ್ದರಿಂದ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಮೇಲ್ಕಾಣಿಸಿದ ಲಿಂಗಸ್ಗೂರು ಠಾಣೆಯಲ್ಲಿ ಗುನ್ನೆ  ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.      


ಅಕ್ರಮ ಮರಳು ಸಾಗಣಿಕೆ ಪ್ರಕರಣದ ಮಾಹಿತಿ:
        ಇಂದು ದಿನಾಂಕ: 22.01.2020 ರಂದು ಸಂಜೆ 5.00 ಗಂಟೆಯ ಸುಮಾರಿಗೆ ಆರೋಪಿತನು ತಮ್ಮ ಸ್ವಂತ ಲಾಭಕ್ಕಾಗಿ ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಅಕ್ರಮವಾಗಿ ಕಳ್ಳತನಿಂದ ಮರಳನ್ನು ವಡ್ಲೂರು ಹಳ್ಳದಿಂದ ತನ್ನ ಸ್ವರಾಜ 735 FE ಟ್ರಾಕ್ಟರ್ ನಂ: KA36TB9487 ಟ್ರಾಲಿ ನಂ: KA36TC1218 ನೇದ್ದರಲ್ಲಿ ಸುಮಾರು 2 ಕ್ಯುಬಿಕ್ ಮೀಟರನಷ್ಟು ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ್ಗೆ ಭಾತ್ಮಿ ಮೇರೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಹಾಗೂ ಪಂಚರು ಸಮಕ್ಷಮ ಶಕ್ತಿನಗರ - ರಾಯಚೂರು ರಸ್ತೆಯ ಯರಮರಸ್ ದಂಡ್ ಕ್ರಾಸ್ ಹತ್ತಿರ ತಡೆದು ನಿಲ್ಲಿಸಲಾಗಿ ಆರೋಪಿತನು ಸ್ವರಾಜ 735 FE ಟ್ರಾಕ್ಟರ್ ನಂ: KA36TB9487 ಟ್ರಾಲಿ ನಂ: KA36TC1218 ನೇದ್ದರ ಚಾಲಕ ಟ್ರಾಕ್ಟರನ್ನು ಅಲ್ಲಿಯೇ ನಿಲ್ಲಿಸಿ ಇಳಿದು ಓಡಿ ಹೋಗಿದ್ದು ಇರುತ್ತದೆ.  ನಂತರ ಟ್ರಾಕ್ಟರ ಮತ್ತು ಟ್ರಾಲಿ ಹಾಗೂ ಅದರಲ್ಲಿನ ಕಳ್ಳತನದ ಅಕ್ರಮ ಮರಳು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಹಾಜರ ಪಡಿಸಿ ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಮೇರೆಗೆ ಈ  ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.


       ¢£ÁAPÀ 22/06/2020 gÀAzÀÄ gÁwæ 22-15 UÀAmÉUÉ ¦AiÀiÁð¢zÁgÀgÀÄ oÁuÉUÉ ºÁdgÁV DgÉÆæ £ÀA§gÀ 01 ) n¥ÀàgÀ £ÀA§gÀ JªÀiï JZï 15 Ef 6558 £ÉÃzÀÝgÀ ZÁ®PÀ ©æÃZï Q±ÉÆÃgÀ ±ÀªÀiÁð vÀAzÉ gÁzsÁ ±ÀªÀÄð ªÀAiÀiÁ-32 eÁ- ¯ÉÆúÀgÀ ¸Á- «Ä¹æ «ÄeÉÆðAiÀiÁzÀ f¯Áè UÉÆÃ¥Á®UÀAeï gÁdå ©ºÁgÀ  £ÉÃzÀݪÀ£À£ÀÄß  ºÁUÀÆ ªÀÄgÀ¼ÀÄ ¸ÀªÉÄÃvÀ EzÀÝ n¥ÀàgÀ £ÀA§gÀ JªÀiï JZï 15 Ef 6558  £ÉÃzÀÝgÀ°è 20 ªÉÄÃnæPï l£ï ªÀÄgÀ¼ÀÄ EzÀgÀ C.Q 25000/- gÀÆ ¨É¯É¨Á¼ÀĪÀ ªÀÄgÀ¼ÀÄ vÀÄA©zÀÄÝ ºÁUÀÆ n¥ÀàgÀ £ÀA§gÀ PÉJ-33 J-9723 £ÉÃzÀÝgÀ°è gÁdzsÀ£ÀzÀ 10.240 ªÉÄÃnæPï ªÀÄgÀ½UÉ 12303 gÀÆ ºÀt  vÀÄA©zÀÄÝ n¥ÀàgÀzÀ°è PÀ¼ÀîvÀ£ÀzÀ ºÉZÀÄѪÀjAiÀiÁV 10 ªÉÄÃnæPï ªÀÄgÀ½zÀÄÝ  EzÀgÀ C.Q 8000/- gÀÆ ¨É¯É¨Á¼ÀĪÀ ªÀÄgÀ¼ÀÄ vÀÄA©zÀÄÝ £ÉÃzÀݪÀÅUÀ¼À£ÀÄß  ºÁdgÀÄ¥Àr¹, ¸ÀzÀj n¥ÀàgÀUÀ¼À ZÁ®PÀgÀÄUÀ¼ÀÄ vÀªÀÄä ªÀiÁ°ÃPÀgÀÄUÀ¼ÀÄ ºÉýzÀAvÉ  PÉÆ¥ÀàgÀ UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀÀ ªÀÄgÀ¼ÀÄ ¸ÁUÁtÂPÉ  ªÀiÁqÀÄwÛzÁÝUÀ zÉêÀzÀÄUÀð ¥ÀlÖtzÀ PÉÆ¥ÀàgÀ PÁæ¸ï ºÀwÛgÀ gÁwæ 20-45 UÀAmÉ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ zÁ½ ªÀiÁr  n¥ÀàgÀUÀ¼À£ÀÄß ªÀ±ÀPÉÌ ¥ÀqÉzÀÄPÉÆArzÀÄÝ,  ¸ÀzÀj n¥ÀàgÀUÀ¼À  ZÁ®PÀgÀÄUÀ¼À  ºÁUÀÆ ªÀiÁ°ÃPÀgÀÄUÀ¼À  «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¸À°è¹zÀ zÀÆj£À ªÉÄÃgÉUÉ ¥Àæ, ªÀ ªÀgÀ¢ eÁj ªÀiÁr ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:
            ವಾಲ್ಮೀಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಜಡಿಯಪ್ಪ ತಂದೆ ಆದಪ್ಪ ಜಾಗೀರದಾರ ವಯಾ: 34 ವರ್ಷ ಜಾ: ನಾಯಕ ಉ: ಒಕ್ಕಲುತನ ಸಾ: ಹಾಸ್ಟೇಲ್ ಹತ್ತಿರ ಯಲಗಟ್ಟಾ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಭಾತ್ಮಿ ಮೇರೆಗೆ ಪಿ.ಎಸ್.ಐ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅವರನ್ನು ಹಿಡಿದು ಅವನಿಂದ 1) 90 ಎಂ.ಎಲ್ 12 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ ಗಳಿದ್ದು, ಒಂದಕ್ಕೆ 35 ರೂ ಅಂತೆ ಒಟ್ಟು 420/- ಹೀಗೆ ಒಟ್ಟು 420/- ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಂಡಿರುತ್ತಾರೆ.