Thought for the day

One of the toughest things in life is to make things simple:

21 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋವಿಡ್-19 ಜಿಲ್ಲಾಧಿಕಾರಿಗಳ ಅದೇಶ ಉಲ್ಲಂಘನೆ :
    1)  ಇಂದು ದಿನಾಂಕ 20/06/2020 ರಂದು ಮದ್ಯಾಹ್ನ 12.15 ಗಂಟೆಗೆ ನರಸಿಂಹ ಹೆಚ್.ಸಿ. 213 ರವರು ಬೀಟ್ ಕರ್ತವ್ಯದಿಂದ  ವಾಪಾಸ ಬಂದು ತಮ್ಮ  ಒಂದು ದೂರನ್ನು ನೀಡಿದ್ದು ಸಾರಾಂಶವೇನೆಂದರೆ,  ದಿನಾಂಕ.18-06-2020 ರಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರ ಕಾರ್ಯಾಲಯದಿಂದ ಸ್ವೀಕೃತಿ ಯಾಗಿರುವ ನಿಸ್ತಂತು ನಂ.500 ಸಂದೇಶದಲ್ಲಿ ನಮೂದಿಸಿದ ಮೊಬೈಲ್ ನಂ. 8655658865 ಬಳಕೆದಾರರು ಕ್ವಾರೆಂಟೈನ್ ನಿಯಮ ಉಲ್ಲಂಘನೆ ಮಾಡಿ 1 ಬಾರಿ ಹೋಂ ಕ್ವಾರೆಂಟೈನ್ ಬಿಟ್ಟು ಹೊರಗೆ ಹೋಗಿರುವ ಬಗ್ಗೆ Google Live Location ದೊರೆತಿದ್ದು ಅದರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಇರುತ್ತದೆ.  ಕಾರಣ  ಇಂದು ದಿನಾಂಕ 20/06/2020 ರಂದು ಬೆಳಿಗ್ಗೆ 9.30 ಗಂಟೆಗೆ ಬೀಟ್ ಕರ್ತವ್ಯಕ್ಕೆ ಹೋಗಿ  ಬೀಟ್ ಕರ್ತವ್ಯದಲ್ಲಿ  ನನ್ನ ಏರಿಯಾಗಳಲ್ಲಿ ತಿರುಗಾಡುತ್ತಾ  ಮೊಬೈಲ್ ನಂ 8655658865  ಬಳಕೆದಾರನಾದ ಬಾಬು ತಂದೆ ಮಲ್ಹಾಂಗ್ ಈತನು  ವಾಸವಾಗಿರುವ  ಚೌಡಮ್ಮನ ಗುಡಿಯ  ಏರಿಯಾದಲ್ಲಿ ತಿರುಗಾಡಿ  ಮಾಹಿತಿ ಸಂಗ್ರಹಿಸಲಾಗಿ  ಸದರಿಯವನು ದಿನಾಂಕ  10/06/2020 ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಹಾಗೂ 18/06/2020 ಸಾಯಂಕಾಲ 5.00 ಗಂಟೆಯ ಸುಮಾರಿಗೆ ಗಳಂದು ಹೋಂ ಕ್ವಾರೈಂಟನ್ ನಿಂದ ಹೊರಗಡೆ ಬಂದು ತಿರುಗಾಡಿದ ಬಗ್ಗೆ ಮಾಹಿತಿ ಸಿಕ್ಕಿದ್ದು ಇರುತ್ತದೆ.   ಕಾರಣ ಬಾಬು ತಂದೆ ಮಲ್ಹಾಂಗ್ , ಮಾದಿಗ, 27 ವರ್ಷ, ಸಾ: ಚೌಡಮ್ಮನ ಗುಡಿಯ ಹಿಂದೆ ಮಾನವಿ  ಈತನು ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು  ಉಲ್ಲಂಘಿಸಿ ನಿರ್ಲಕ್ಷ ಕೃತ್ಯವೆಸಗಿರುವುದು ಕಂಡು ಬಂದಿದ್ದ ರಿಂದ  ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಇದ್ದ ದೂರಿನ ಮೇಲಿಂದ   ಮಾನವಿ ಠಾಣೆ ಗುನ್ನೆ ನಂ 93/2020 ಕಲಂ 188,269,270 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಕೊಂಡಿರುತ್ತಾರೆ.

     2)  ಆರೋಪಿ ನಿಸಾರಸಾಬ ತಂದೆ ಶಾಮೀದಸಾಬ, 20 ವರ್ಷ,  ಜಾ: ಮುಸ್ಲೀಂ, :ಬೆಂಗಳೂರು ಆರೆಂಜ್ ಟ್ರಾವೆಲ್ಸನಲ್ಲಿ  ಕಂಡಕ್ಟರ್ , ಸಾ: ಕಲಮಂಗಿ, ಇತನು ದಿನಾಂಕ : 01-06-2020 ರಂದು ಬೆಂಗಳೂರಿನಿಂದ ಸ್ವ-ಗ್ರಾಮಕ್ಕೆ ಬಂದಿದ್ದರಿಂದ ಈತನಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾವಹಿಸಿದ್ದು ಆದರೂ ಇತನು ದಿ.14-06-2020 ರಂದು ಮತ್ತು 16-06-2020 ರಂದು 2 ದಿವಸ ಹೋಂ ಕ್ವಾರೆಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಪ್ರ..ವರದಿ ಜಾರಿ ಮಾಡಿದೆ ತುರುವಿಹಾಳ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

      3) ಪ್ರಕರಣದಲ್ಲಿಯ ಆರೋಪಿತನು ವಿನೋದಕುಮಾರ ತಂದೆ ಸಿ.ಹೆಚ್.ಶ್ರೀನಿವಾಸ ಚೆನ್ನೂಪಾಟಿ 29 ವರ್ಷ,ಜಾ:-ಕಮ್ಮಾ.ಬಳ್ಳಾರಿಯಲ್ಲಿ HDFC ಲೈಫ್ ಇನ್ಸೂರೇನ್ಸ ಏಜೆಂಟ್ ಕೆಲಸ, ಸಾ:-ರಮಾಕ್ಯಾಂಪ್ ತಾ:-ಸಿಂಧನೂರು. ಠಾಣಾ ವ್ಯಾಪ್ತಿಯ ರಮಾಕ್ಯಾಂಪಿನ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಮಹಾಮಾರಿ ‘’ಕೊರೋನಾ’’ ಎಂಬ ವೈರಸ್ ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ‘’ಹೋಂ ಕ್ವಾರಂಟೈನ್’’ ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ.ಹೀಗಿರುವಾಗ ಆರೋಫಿತನು ಜೂನ್-2-ನೇ ತಾರೀಕಿನಂದು ವಿಜಯವಾಡ ದಿಂದ ವಾಪಾಸ್ ರಮಾಕ್ಯಾಂಪಿಗೆ ಬರುವಾಗ, ದಡೆಸ್ಗೂರು ಚೆಕ್ ಪೋಸ್ಟಿನಲ್ಲಿ ಚೆಕ್ ಮಾಡಿ,ಸದರಿಯವರಿಗೆ ಹೊರ ರಾಜ್ಯದಿಂದ ಬಂದಿದ್ದೀರಿ, ಮನೆಯಲ್ಲಿ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಆದೇಶ  ಮಾಡಿದ್ದು,ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು. ಸದರಿಯವನು ದಿ.16-06-2020 ಮತ್ತು ದಿ.17-06-2020 ರಂದು 2 ದಿವಸ ಹೋಂ ಕ್ವಾರಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದು ನಿರ್ಲಕ್ಷತನದ ಕೃತ್ಯವೆಸಗಿರುವುದು ’Google Live Location’’ ಕಂಡು ಬಂದಿದ್ದರಿಂದ ಈತನ ವಿರುದ್ದ ಮೇಲ್ಕಂಡಂತೆ  ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.

        4) ಪ್ರಕರಣದಲ್ಲಿಯ ಆರೋಪಿತನು ಶಾಮಲ್ ತಂದೆ ಸುರೇಂದ್ರ ಹವಲ್ದಾರ್ 32 ವರ್ಷ,ಜಾ:-ನಮಶೂದ್ರ, ಟ್ರಾಕ್ಟರ್ ಚಾಲಕ ಕೆಲಸ, ಸಾ:-ಆರ್.ಹೆಚ್.ಕ್ಯಾಂಪ್ ನಂ.4.ತಾ:-ಸಿಂಧನೂರು. ಠಾಣಾ ವ್ಯಾಪ್ತಿಯ ಆರ್.ಹೆಚ್.ಕ್ಯಾಂಪ್ ನಂಬರ್ 4 ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಮಹಾಮಾರಿ ‘’ಕೊರೋನಾ’’ ಎಂಬ ವೈರಸ್ ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್ ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಆದೇಶ ಹೊರಡಿಸಿದ್ದುಇರುತ್ತದೆ. ಹೀಗಿರುವಾಗ ಆರೋಫಿತನು ಕಲ್ಕತ್ತದಿಂದ ವಾಪಾಸ್ ಆರ್.ಹೆಚ್,ಕ್ಯಾಂಪ್ ನಂಬರ್ 4 (ಬಂಗಾಲಿ ಕ್ಯಾಂಪ್)ಗೆ ಬಂದ ನಂತರ, ಈತನು ಬೇರೆ ರಾಜ್ಯ(ಪಶ್ಚಿಮ ಬಂಗಾಳ)ದಿಂದ ಬಂದಿದ್ದರ ವಿಷಯ ಗೋತ್ತಾಗಿ, ಚೆಕ್ ಮಾಡಿ,ಸದರಿಯವರಿಗೆ ಮನೆಯಲ್ಲಿ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ತಿಳಿಸಿ, ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು, ಸದರಿಯವನು ದಿ.16-06-2020 ಮತ್ತು ದಿ.17-06-2020 ರಂದು 2 ದಿವಸ ಹೋಂ ಕ್ವಾರಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದು ನಿರ್ಲಕ್ಷತನದ ಕೃತ್ಯವೆಸಗಿರುವುದು ‘’Google Live Location’’ ಕಂಡು ಬಂದಿದ್ದರಿಂದ ಈತನ ವಿರುದ್ದ ಮೇಲ್ಕಂಡಂತೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ

       5) ಪ್ರಕರಣದಲ್ಲಿಯ ಆರೋಪಿತನು ಭಾಸ್ಕರ ತಂದೆ ರವೀಂದ್ರ ಪ್ರಸಾದ, ವಯ-32, ಜಾ: ಕಮ್ಮಾ, : ಒಕ್ಕಲುತನ, ಸಾ: ಯು.ಹಂಚಿನಾಳ, ಮೊಬೈಲ್ ನಂ. 9739468888  ಠಾಣಾ ವ್ಯಾಪ್ತಿಯ ಯು.ಹಂಚಿನಾಳ ಗ್ರಾಮದ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಕೋವಿಡ್ -19  ‘’ಕೊರೋನಾ’’ ಎಂಬ ಮಹಾಮಾರಿ ವೈರಸ್  ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿಹೋಂ ಕ್ವಾರಂಟೈನ್ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ.  ಹೀಗಿರುವಾಗ ಆರೋಪಿತನು  ದಿನಾಂಕ :  10-06-2020 ರಂದು ಆಂದ್ರಪ್ರದೇಶದ  ಕರ್ನೂಲ  ಜಿಲ್ಲೆಯ ಆದೋನಿ ತಾಲೂಕಿನ ವೆಂಕಟೇಶ್ವರ ಕ್ಯಾಂಪಿನಿಂದ ವಾಪಸ್ ತನ್ನ ಸ್ವ-ಗ್ರಾಮಕ್ಕೆ ಬಂದಿದ್ದು , ಸದರಿಯವರಿಗೆ ಹೊರ ರಾಜ್ಯದಿಂದ ಬಂದಿದ್ದೀರಿ, ಮನೆಯಲ್ಲಿ 14 ದಿನಗಳವರೆಗೆ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಆದೇಶ  ಮಾಡಿ ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು. ಆದರೂ ಇತನು ದಿನಾಂಕ : 14-06-2020 , 16-06-2020 , 17-06-2020 ಒಟ್ಟು 3 ಭಾರೀ ಹೋಂ ಕ್ವಾರೆಂಟೈನ್ ನಿಂದ ಹೊರಗಡೆ ಹೋಗಿ, ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ  ಪ್ರ ..ವರದಿ ಜಾರಿ ಮಾಡಿ  ತುರುವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ

         6)  ಇಂದು ದಿನಾಂಕ 20/06/2020 ರಂದು ಸಾಯಾಂಕಾಲ 5-30 ಗಂಟೆಗೆ ಶಿವರೆಡ್ಡಿ. ಪಿ.ಸಿ 515 ರವರು ಬೀಟ್ ಕರ್ತವ್ಯದಿಂದ ವಾಪಾಸ ಬಂದು ತಮ್ಮ ಒಂದು ದೂರನ್ನು ತಯಾರಿಸಿ ಸಾಯಾಂಕಾಲ 6-30 ಗಂಟೆಗೆ ನೀಡಿದ್ದು ಸಾರಾಂಶವೇನೆಂದರೆದಿನಾಂಕ.14-06-2020 ರಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರ ಕಾರ್ಯಾಲಯದಿಂದ ಸ್ವೀಕೃತಿ ಯಾಗಿರುವ ನಿಸ್ತಂತು ಸಂಖ್ಯೆಃ ಜಿಗುವಿ-1/ಕೋವಿಡ್-19/2020 ಮತ್ತು ನಿಸ್ತಂತು ಸಂಖ್ಯೆ 501 ಜಿಗುವಿ-1ಕೋವಿಡ್-19/2020 ದಿನಾಂಕ 18-06-2020 ರ ಸಂದೇಶದಲ್ಲಿ ನಮೂದಿಸಿದ ಮೊಬೈಲ್ ನಂ. 6364047491 ರ ಬಳಕೆದಾರರು ಕ್ವಾರೆಂಟೈನ್ ನಿಯಮ ಉಲ್ಲಂಘನೆ ಮಾಡಿ ಹೋಂ ಕ್ವಾರೆಂಟೈನ್ ಬಿಟ್ಟು ಹೊರಗೆ ಹೋಗಿರುವ ಬಗ್ಗೆ Google Live Location ದೊರೆತಿದ್ದು ಅದರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ನಾನು ಮಾನ್ಯ ಪಿ.ಎಸ್.  ಆದೇಶದಂತೆ ನಾನು ಇಂದು ದಿನಾಂಕ 20/06/2020 ರಂದು ಬೆಳಿಗ್ಗೆ 11-00 ಗಂಟೆಗೆ ಬೀಟ್ ಕರ್ತವ್ಯ ಕುರಿತು ಕುರ್ಡಿ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ತಿರುಗಾಡುತ್ತಾ  ಮೊಬೈಲ್ ನಂ 6364047491 ಬಳಕೆದಾರನಾದ ಶೇಖ್ ವಾಜೀದ್ ತಂದೆ ಶೇಖ್ ಜಿಲಾನಿ ಈತನು  ವಾಸವಾಗಿರುವ ಏರಿಯಾದಲ್ಲಿ ತಿರುಗಾಡಿ  ಮಾಹಿತಿ ಸಂಗ್ರಹಿಸಲಾಗಿ  ಸದರಿಯವನು ದಿನಾಂಕ  10/06/2020,  ದಿನಾಂಕ 11-06-2020,  ದಿನಾಂಕ 14-06-2020 ಹಾಗೂ ದಿನಾಂಕ 16-06-2020 ಗಳಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಹಾಗೂ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ  ಹೋಂ ಕ್ವಾರೈಂಟನ್ ನಿಂದ ಹೊರಗಡೆ ಬಂದು ತಿರುಗಾಡಿದ ಬಗ್ಗೆ ಮಾಹಿತಿ ಸಿಕ್ಕಿದ್ದು ಇರುತ್ತದೆಕಾರಣ ಸದರಿ  ಶೇಖ್ ವಾಜೀದ್ ತಂದೆ ಶೇಖ್ ಜಿಲಾನಿ ವಯಾಃ 22 ವರ್ಷ ಜಾತಿಃ ಮುಸ್ಲಿಂ ಸಾ: ಕುರ್ಡಿ ತಾಃ ಮಾನವಿ  ಈತನು ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು  4 ಬಾರಿ ಉಲ್ಲಂಘಿಸಿ ನಿರ್ಲಕ್ಷ ಕೃತ್ಯವೆಸಗಿರುವುದು ಕಂಡು ಬಂದಿದ್ದ ರಿಂದ  ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಇದ್ದ ದೂರಿನ ಮೇಲಿಂದ   ಮಾನವಿ ಠಾಣೆ ಗುನ್ನೆ ನಂ 94/2020 ಕಲಂ 188,269,270 .ಪಿ.ಸಿ. ಪ್ರಕಾರ ಮಾನವಿ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.
          7) EAzÀÄ ¢£ÁAPÀ 20.06.2020 gÀAzÀÄ 6-15 ¦.JªÀiï PÉÌ §¸ÀªÀgÁeï J.J¸ï.L ¹AzsÀ£ÀÆgÀÄ £ÀUÀgÀ ¥Éưøï oÁuÉ gÀªÀgÀÄ oÁuÉUÉ ºÁdgÁV UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉ£ÉAzÀgÉ, PÉÆëqï-19 PÉÆgÉÆãÀ ªÉÊgÀ¸ï vÀqÉUÀlÄÖªÀ ¤nÖ£À°è ºÉÆgÀ gÁdå ºÁUÀÆ E¤ßvÀgÉ ¸ÀܼÀUÀ½AzÀ vÀªÀÄä-vÀªÀÄä HgÀÄUÀ½UÉ §gÀĪÀAvÀºÀ d£ÀgÀ ªÀiÁ»w vÉUÉzÀÄPÉÆAqÀÄ CªÀjUÉ PÉÆëqï-19 mɸïÖ ªÀiÁr¹ ¸ÀgÀPÁj PÁégÉAmÉÊ£ï£À°è ªÀÄvÀÄÛ ºÉÆêÀiï PÁégÉAmÉÊ£ï £À°ègÀĪÀAvÉ w½¸À¯ÁVvÀÄÛ. PÁégÉAmÉÊ£ï £À°èzÀݪÀgÀÄ ºÉÆgÀUÀqÉ wgÀÄUÁqÀ¨ÁgÀzÉAzÀÄ ¸ÀgÀPÁj DzÉñÀ ºÉÆgÀr¹zÀÄÝ EgÀÄvÀÛzÉ. DgÉÆæ ²æêÀÄw ¨sÁUÀå®Qëöä UÀAqÀ eÉÆøÉÃ¥sï ªÀiÁnð£ï «Ä£ÀĪÀÄÄ®, ªÀAiÀÄ: 38 ªÀµÀð, ¸Á: ªÉAPÀmÉñÀégÀ PÁ¯ÉÆä ¹AzsÀ£ÀÆgÀÄ. ªÉÆ £ÀA-9901327069.  ¢£ÁAPÀ 12.06.2020 gÀAzÀÄ ºÉÆêÀiï PÁégÉAmÉÊ£ï ©lÄÖ ºÉÆgÀUÉ ºÉÆÃV ¸ÀzÀjAiÀĪÀgÀÄ PÁégÉAmÉÊ£ï ¤AiÀĪÀÄUÀ¼À£ÀÄß ºÁUÀÆ ¸ÀgÀPÁgÀzÀ DzÉñÀªÀ£ÀÄß G®èAWÀ£É ªÀiÁrzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA: 55/2020, PÀ®A: 188, 269 L¦¹ ¥ÀæPÁgÀ ಸಿಂಧನೂರು ನಗರ ಠಾಣೆಯಲ್ಲಿ UÀÄ£Éß zÁR°¹PÉÆAಡು ಕ್ರಮ ಕೈಗೊಂಡಿರುತ್ತಾರೆ.

     8) EAzÀÄ ¢£ÁAPÀ 20.06.2020 gÀAzÀÄ 5-30 ¦.JªÀiï PÉÌ ²ªÀgÁeï ¹¦¹-490, ¹AzsÀ£ÀÆgÀÄ £ÀUÀgÀ ¥Éưøï oÁuÉ gÀªÀgÀÄ oÁuÉUÉ ºÁdgÁV UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉ£ÉAzÀgÉ, PÉÆëqï-19 PÉÆgÉÆãÀ ªÉÊgÀ¸ï vÀqÉUÀlÄÖªÀ ¤nÖ£À°è ºÉÆgÀ gÁdå ºÁUÀÆ E¤ßvÀgÉ ¸ÀܼÀUÀ½AzÀ vÀªÀÄä-vÀªÀÄä HgÀÄUÀ½UÉ §gÀĪÀAvÀºÀ d£ÀgÀ ªÀiÁ»w vÉUÉzÀÄPÉÆAqÀÄ CªÀjUÉ PÉÆëqï-19 mɸïÖ ªÀiÁr¹ ¸ÀgÀPÁj PÁégÉAmÉÊ£ï£À°è ªÀÄvÀÄÛ ºÉÆêÀiï PÁégÉAmÉÊ£ï £À°ègÀĪÀAvÉ w½¸À¯ÁVvÀÄÛ. PÁégÉAmÉÊ£ï £À°èzÀݪÀgÀÄ ºÉÆgÀUÀqÉ wgÀÄUÁqÀ¨ÁgÀzÉAzÀÄ ¸ÀgÀPÁj DzÉñÀ ºÉÆgÀr¹zÀÄÝ EgÀÄvÀÛzÉ. DgÉÆævÀ£ÀÄ ªÀĺÉÃAzÀgï.eÉ vÀAzÉ eÉ.ZÀAzÀæ±ÉÃRgÀ, ªÀAiÀÄ: 36 ªÀµÀð, ¸Á: ªÉAPÀmÉñÀégÀ PÁ¯ÉÆä ¹AzsÀ£ÀÆgÀÄ. ªÉÆ £ÀA-9989004196. ¢£ÁAPÀ : 12.06.2020 & ¢£ÁAPÀ 16.06.2020 gÀAzÀÄ ºÉÆêÀiï PÁégÉAmÉÊ£ï ©lÄÖ ºÉÆgÀUÉ ºÉÆÃV PÁégÉAmÉÊ£ï ¤AiÀĪÀÄUÀ¼À£ÀÄß ºÁUÀÆ ¸ÀgÀPÁgÀzÀ DzÉñÀªÀ£ÀÄß G®èAWÀ£É ªÀiÁrzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA: 54/2020, PÀ®A: 188, 269 L¦¹ ¥ÀæPÁgÀ ಸಿಂಧನೂರು ನಗರ ಠಾಣೆಯಲ್ಲಿ UÀÄ£Éß zÁR°¹PÉÆAಡು ಕ್ರಮ ಕೈಗೊಂಡಿರುತ್ತಾರೆ.

    9) ಇಂದು ದಿನಾಂಕ 20.06.2020 ರಂದು ರಾತ್ರಿ 7-00 ಗಂಟೆಗೆ ಮಾನ್ಯ ಪಿಎಸ್ಐ ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ಸರ್ಕಾರದ ಪರವಾಗಿ ದೂರು ಸಲ್ಲಿಸಿಕೊಂಡಿದ್ದೇನೆಂದರೆ, ಕೋವಿಡ್-19 ಪ್ರಯುಕ್ತ ಕ್ವಾರನಟೈನ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕಾರಿಗಳು ರಾಯಚೂರು ರವರ ಕಾರ್ಯಾಲಯದ ನಿಸ್ತಂತು ದಿನಾಂಕ 18.06.2020 ಪ್ರಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು ಅದೇ ಪ್ರಕಾರವಾಗಿ ಕೋವಿಡ್-19 ಟೆಸ್ಟ್ ಮಾಡಿಸಿ ತಾಲೂಕು ಆಡಳಿತ ವತಿಯಿಂದ ರಾಯಚೂರು ನಗರಕ್ಕೆ ಕೆಲವು ಸಾಂಸ್ಥಿಕ ಕೇಂದ್ರಗಳಲ್ಲಿ ಮತ್ತು ಹೋಮ್ ಕ್ವಾರನಟೈನ್ ನಲ್ಲಿ ಸುಮಾರು 07 ದಿನಗಳ ಕಾಲ ಇರುವಂತೆ ಮಾನ್ಯ ಜಿಲ್ಲಾಡಳಿತವು ಕಟ್ಟುನಿಟ್ಟಿನ ಸೂಚನೆಗಳನ್ನು ಹೋಮ್ ಕ್ವಾರನಟೈನ್ ನಲ್ಲಿರುವ ವ್ಯಕ್ತಿಗಳಿಗೆ ನೀಡಿದ್ದಾಗ್ಯೂ, ಹೋಮ್ ಕ್ವಾರನಟೈನ್ ಮೊಬೈಲ್ ನಂ: 8217441724 ಇದರ ಬಗ್ಗೆ Google Live Location ಇಮೆಲ್ ವರದಿ ಪ್ರಕಾರ ಪರಿಶೀಲಿಸಲಾಗಿ ಹೋಮ್ ಕ್ವಾರನಟೈನ್ ವ್ಯಕ್ತಿಯು, ದಿನಾಂಕ: 14, 16, ಹಾಗೂ 17.06.2020 ರಂದು ಒಟ್ಟು 03 ದಿನಗಳ ಕಾಲ ಹೋಮ್ ಕ್ವಾರಟೈನ್ ಬಿಟ್ಟು ಹೊರಗಡೆ ತಿರುಗಾಡಿ ಉಲ್ಲಂಘನೆ ಮಾಡಿ ರೋಗ ನಿಯಂತ್ರಣ ಕುರಿತು ಈಗಾಗಲೇ ಸಾಕಷ್ಟು ಪ್ರಚಾರ ಕೈಗೊಂಡಿದ್ದಾಗ್ಯೂ ಹೋಮ್ ಕ್ವಾರನಟೈನ್ ವ್ಯಕ್ತಿಯು ಶ್ರೀಕಾಂತ ಮಾಧವ ತಂದೆ ನಾರಾಯಣರಾವ್, ವಯಸ್ಸು: 37 ವರ್ಷ, ಜಾತಿ: ಕಮ್ಮಾ, ಸಾ: ಅಸ್ಕಿಹಾಳ ತಾ:ಜಿ: ರಾಯಚೂರು  ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿರ್ಲಕ್ಷ್ಯತನದಿಂದ ಮತ್ತು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕ ಹರಡುವುದನ್ನು ತಿಳಿದು ಅಪರಾಧ ವೆಸಗಿರುತ್ತಾನೆ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ: 73/2020, ಕಲಂ 269, 188 ಐಪಿಸಿ ಪ್ರಕಾರ ರಾಯಚೂರು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

        10) ಆರೋಪಿ ಮಂಜುನಾಥ ತಂದೆ ಮಲ್ಲಪ್ಪ ವಯ:25ವರ್ಷ,ಜಾತಿ:ಮಾದಿಗ, :ಕೂಲಿಕೆಲಸ ಸಾ:ಕೆ.ಗುಡದಿನ್ನಿ ಇತನು ಕೋವಿದ್-19 ಶಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ವ್ಯಕ್ತಿಯಾಗಿದ್ದರಿಂದ ಈತನಿಗೆ ಹೋಂ ಕ್ವಾರೆಂ ಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾವಹಿಸಿದ್ದು ಆದರೂ ಇತನು ದಿ.17-06-2020 ರಂದು 1 ದಿವಸ ಹೋಂ ಕ್ವಾರೆಂಟೈನ್ ನಿಯಮಗ ಳನ್ನು ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತಾನು ಬಳಸುತ್ತಿದ್ದ ಮೊಬೈಲ್ ನಂ.8618343163 Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಪ್ರ..ವರದಿ ಜಾರಿ ಮಾಡಿ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

      11) ಇಂದು ದಿನಾಂಕ: 20.06.2020 ರಂದು ಸಂಜೆ 6.00 ಗಂಟೆಗೆ  ಶ್ರೀ ಸಾಬಯ್ಯ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ದೂರನ್ನು ಹಾಜರ ಪಡಿಸಿದ್ದು, ಸಾರಾಂಶವೇನೆಂದರೆ ಕೊವೀಡ್ -19 ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ಜನರಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದು ಪ್ರಕಾರ ಆರೋಪಿತನು ಶೇಖ್ ಸುಬಾನಿ ತಂ: ಶೇಖ್ ಮಸ್ತಾನ್ ಅಲಿ ವಯ: 32ವರ್ಷ, ಮುಸ್ಲಿಂ, : YTPSನಲ್ಲಿ ಕೆಲಸ, ಸಾ: ಕಾರಂಪುಡಿ, ತಾ:ಜಿ: ಗುಂಟೂರು (ಎಪಿ) ಹಾ// ಪಾರಸವಾಟಿಕ ಕಾಲೋನಿ, ಯರಮರಸ್ ಕ್ಯಾಂಪ್ ರಾಯಚೂರು ಫೋ:7318004317 ದಿನಾಂಕ: 02.06.2020 ರಂದು ಬೆಳಿಗ್ಗೆ 11.00 ಗಂಟೆಗೆ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ಕಾರಂಪುಡಿ ಗ್ರಾಮದಿಂದ ಬಂದಿದ್ದು, ಆತನಿಗೆ 20 ದಿನಗಳ ಹೊಂ ಕ್ವಾರಂಟೈನದಲ್ಲಿರುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸೂಚನೆ ನೀಡಿದಾಗ್ಯೂ ಈತನು ಕೋವಿಡ್ -19 ಕೊರೋನ ಸಾಂಕ್ರಾಮಿಕ ರೋಗದ ಶಂಕಿತ ವ್ಯಕ್ತಿಯಿದ್ದು, ಹೋಂ ಕ್ವಾರೆಂಟೈನದಲ್ಲಿ ಇರಲು ಸೂಚಿಸಿದಾಗ್ಯೂ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗ ಹರಡುತ್ತದೆ  ಅಂತಾ ಗೊತ್ತಿದ್ದರೂ ಸಹಾ ದಿನಾಂಕ: 02.06.2020 ರಂದು ಬೆಳಿಗ್ಗೆ 10.00 ಗಂಟೆ ಯಿಂದಾ ದಿನಾಂಕ: 20.06.2020 ರ ಸಂಜೆ 4.00 ಗಂಟೆಯ ವರೆಗಿನ ಅವಧಿಯಲ್ಲಿ ಹೊಂ ಕ್ವಾರಂಟೈನದಲ್ಲಿ ಇರದೇ ಆಗಾಗ ಕ್ವಾರಂಟೈನ್ ನಿಯಮ ಮತ್ತು ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗೆ ಹೋಗಿ ತಿರುಗಾಡಿದ್ದು ಇದೆ ಅಂತಾ ನೀಡಿದ ವರದಿಯ ಆಧಾರದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

     12) ಆರೋಪಿ ಲಕ್ಷ್ಮೀ ನರಸಿಂಹ ತಂದೆ ಗಂಗಕೃಷ್ಣ ವಯಸ್ಸು 45 ವರ್ಷ ಸಾ:ಜೋಳದರಾಶಿ ಕ್ಯಾಂಪ್  ತಾ: ಮಸ್ಕಿ ಇತನು ಕೋವಿದ್-19 ಸೊಂಕಿನ ವ್ಯಕ್ತಿಯ ಪ್ರಥಮ ಸಂಪರ್ಕದಲ್ಲಿದ್ದ ವ್ಯಕ್ತಿಯಾಗಿದ್ದರಿಂದ ಈತನಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾವಹಿಸಿದ್ದು ಆದರೂ ಇತನು ದಿ.14-06-2020 ರಂದು ಮತ್ತು ದಿ:16-06-2020 ರಂದು 02 ದಿವಸ ಹೋಂ ಕ್ವಾರೆಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು ದೃಡ ಪಟ್ಟಿದ್ದರಿಂದ  ಸದರಿ ವ್ಯಕ್ತಿಯ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ನೀಡಿದ ವರದಿಯ ಅಧಾರದ ಮೇಲೆ ಕವಿತಾಳ ಪೊಲೀಸ್  ಠಾಣೆಯ ಅಪರಾಧ ಸಂಖ್ಯೆ 57/2020 ಕಲಂ-188 , 296 IPC ಅಡಿಯಲ್ಲಿ ಕವಿತಾಳ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ

        13) ಆರೋಪಿ ಮಾಳಿಂಗರಾಯ  ತಂದೆ ಕರಿಯಪ್ಪ 25 ವರ್ಷ ಜಾ:ಕುರುಬರು :ಕೂಲಿಕೆಲಸ ಸಾ:ಹಾಲಾಪೂರು ತಾ:ಮಸ್ಕಿ ಇತನು ಕೋವಿದ್-19 ಸೊಂಕಿನ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯಾಗಿದ್ದರಿಂದ ಈತನಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾವಹಿಸಿದ್ದು ಆದರೂ ಇತನು ದಿ.14-06-2020 ರಂದು ಮತ್ತು ದಿ:16-06-2020 ರಂದು 02 ದಿವಸ ಹೋಂ ಕ್ವಾರೆಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು ದೃಡ ಪಟ್ಟಿದ್ದರಿಂದ  ಸದರಿ ವ್ಯಕ್ತಿಯ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ನೀಡಿದ ವರದಿಯ ಅಧಾರದ ಮೇಲೆ ಕವಿತಾಳ ಪೊಲೀಸ್  ಠಾಣೆಯ ಅಪರಾಧ ಸಂಖ್ಯೆ 58/2020 ಕಲಂ-188, 296 ಐಪಿಸಿ  ಅಡಿಯಲ್ಲಿ ಕವಿತಾಳ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ

ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ:
       1) £ÀªÀÄÆ¢vÀ DgÉÆævÀgÀÄ 1)¨sÉÆÃd¥Àà vÀAzÉ §ÆzÉ¥Àà ZÀªÁít ªÀAiÀiÁ: 34ªÀµÀð, eÁ: ®ªÀiÁtÂ, G: PÀÆ° PÉ®¸À ¸Á: ¥ÀgÀA¥ÀÆgÀ vÁAqÀ  2)¨Á¸ÀÄ vÀAzÉ ªÀiÁ£À¥Àà ZÀªÁíuï ªÀAiÀiÁ: 28ªÀµÀð, eÁ: ®ªÀiÁtÂ, G: PÀÆ° PÉ®¸À ¸Á: ¥ÀgÀA¥ÀÆgÀ vÁAqÀ 
3)¸ÉÆêÉÄè¥Àà vÀAzÉ CªÀÄgÀ¥Àà ZÀªÁíuï ªÀAiÀiÁ: 30ªÀµÀð, eÁ: ®ªÀiÁtÂ, G: PÀÆ° PÉ®¸À ¸Á: ¥ÀgÀA¥ÀÆgÀ vÁAqÀ 
«gÉñÀ vÀAzÉ zsÀªÀÄð¥Àà gÁxÉÆÃqÀ ªÀAiÀiÁ: 29ªÀµÀð, eÁ: ®ªÀiÁtÂ, G: PÀÆ° PÉ®¸À ¸Á: «ÄAZÉÃj vÁAqÀ £ÀA 2  EAzÀÄ 20-06-2020 gÀAzÀÄ ¸ÁAiÀÄAPÁ® 4-00 UÀAmÉUÉ UÉÆãÀªÁmÁè vÁAqÀzÀ §¸ï ¤¯ÁÝtzÀ »AzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦ & ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 4-40 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ­­¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 20/06/2020 gÀAzÀÄ gÁwæ 7-30 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ  ಲಿಂಗಸ್ಗೂರು ಠಾಣೆಯಲ್ಲಿ UÀÄ£Éß zÁR®Ä ªÀiÁr vÀ¤SÉ PÉÊUÉÆArರುತ್ತಾರೆ.

        2) ಇಂದು ದಿನಾಂಕ 20/06/2020  ರಂದು ಮಾನವಿ  - ಕಾತರಕಿ ರಸ್ತೆಯಲ್ಲಿ  ಇರುವ ಮಾನವಿಯ ದೋಬಿ ಘಾಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ತಾವು  ಪಂಚರು ಹಾಗೂ ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಾಯಂಕಾಲ 4-30 ಗಂಟೆಗೆ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ ವರ ಮೇಲೆ ದಾಳಿ ಮಾಡಿದಾಗ 4 ಜನ ಸಿಕ್ಕಿದ್ದು ಇನ್ನುಳಿದವರು  ಓಡಿಹೋಗಿದ್ದು  ಸಿಕ್ಕಿ ಬಿದ್ದವರಲ್ಲಿ  1] ಶರಣಪ್ಪ ತಂದೆ ಹರಿಶ್ಚಂದ್ರ ರೆಡ್ಡಿ, 54 ವರ್ಷ, ಲಿಂಗಾಯತ, ಒಕ್ಕಲುತನ /ಸ್ಪ್ಲೆಂಡರ್ ಪ್ರೋ  ಮೋ.ಸೈ  ನಂ ಕೆ.ಎ.36/ಈ.ಎ.7771  ರ ಸವಾರ / ಮಾಲಿಕ  ಸಾ: ಕೋನಾಪೂರಪೇಟೆ ಮಾನವಿ 2]  ಬಸವರಾಜ ತಂದೆ ಸಿದ್ದನಗೌಡ , 32 ವರ್ಷ, ಕುರುಬರ,  ಒಕ್ಕಲುತನ /ಹೀರೋ ಹೋಂಡಾ ಪ್ಯಾಷನ್ ಮೊ.ಸೈ. ಚೆಸಿಸ್ ನಂ MBLHA100SF4E01348  ರ ಸವಾರ / ಮಾಲಿಕ  ಸಾ: ಕೋನಾಪೂರಪೇಟೆ ಮಾನವಿ  3] ಪ್ರಕಾಶ ತಂದೆ ಹಂಪಣ್ಣ, 39 ವರ್ಷ, ಲಿಂಗಾಯ, ಒಕ್ಕಲುತನ/ ಬಜಾಜ್ ಡಿಸ್ಕವರಿ ಮೋ.ಸೈ. ನಂ    ಕೆ.ಎ.36/ಯು-4350  ರ ಸವಾರ / ಮಾಲಿಕ  ಸಾ: ಈಶ್ವರ ಗುಡಿ ಹತ್ತಿರ ಮಾನವಿ  ಹಾಗೂ  4] ಸೂಗಪ್ಪ ತಂದೆ ರುದ್ರಪ್ಪ, , 45 ವರ್ಷ, ಲಿಂಗಾಯತ,  ಒಕ್ಕಲುತನ / ಹೋಂಡಾ ಶೈನ್ ಮೋ.ಸೈ. ನಂ   ಕೆ..34/ಎಕ್ಷ-1001 ರ ಸವಾರ ಸಾ: ಬುದ್ದಿನ್ನಿ  ತಾ: ಮಾನವಿ   ರವರುಗಳು ಇದ್ದು ಅವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ 1] ನಗದು ಹಣ  6100/- ರೂ ಗಳು 2]  52 ಇಸ್ಪಿಟ್ ಎಲೆಗಳನ್ನು  ಮತ್ತು  ಸ್ಥಳದಲ್ಲಿ ನಿಲ್ಲಿಸಿದ್ದ   ಒಟ್ಟು 6 ಮೋಟಾರ್ ಸೈಕಲ್ ಗಳು ಅಂ.ಕಿ. ರೂ 1,20,000/- ರೂ ಬೆಲೆ ಬಾಳುವವಗಳನ್ನು  ಜಪ್ತು ಮಾಡಿಕೊಂಡು ಸಾಯಂಕಾಲ 4-30 ಗಂಟೆಯಿಂದ 5-30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ 4 ಜನ ಆರೋಪಿತರು. ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯೊಂದಿಗೆ ವಾಪಾಸ ಸಾಯಂಕಾಲ 6.15 ಗಂಟೆಗೆ  ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ  ಸೂಚಿಸಿ ಮೂಲ ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರಿಗೆ ವಶಕ್ಕೆ  ನೀಡಿದ್ದು ಇರುತ್ತದೆ.  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ 27/2020 ರಲ್ಲಿ ನಂತರ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಗುನ್ನೆ ನಂ 95/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಮಾನವಿ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.