Thought for the day

One of the toughest things in life is to make things simple:

19 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
ಕೋವಿಡ್-19 ಜಿಲ್ಲಾಧಿಕಾರಿಗಳ ಅದೇಶ ಉಲ್ಲಂಘನೆ.
          1]  £ÁUÀgÁd ¹ºÉZï¹-303 ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ಸೂರ್ಯನಾರಾಯಣ ತಂದೆ ಸ್ವಾಮಿ ಈತನಿಗೆ ಮುಂಜಾಗ್ರತೆ ಕ್ರಮವಾಗಿ ಚಿತ್ತಾಪೂರು ಪ್ರೌಢ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿಡಲಾಗಿತ್ತು ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 141/2020 PÀ®A. 188, 269 L¦¹ ಅಡಿಯಲ್ಲಿ ಪ್ರರಕಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

            02] £ÁUÀgÁd ¹ºÉZï¹ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ತಿಪ್ಪಣ್ಣ ತಂದೆ ನಾಗಪ್ಪ ಈತನಿಗೆ ಮುಂಜಾಗ್ರತೆ ಕ್ರಮವಾಗಿ ಗುಡದನಾಳ ಗ್ರಾಮದ ಗೃಹ ಕ್ವಾರಂಟೈನ್ ನಲ್ಲಿಡಲಾಗಿತ್ತು ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 142/2020 PÀ®A. 188, 269 L¦¹ ಅಡಿಯಲ್ಲಿ ಪ್ರರಕಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

      03]  ಪಿ.ಸಿ-243 ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ಗುರುನಾಥ ತಂದೆ ಬೀರಪ್ಪ ಈತನಿಗೆ ಮುಂಜಾಗ್ರತೆ ಕ್ರಮವಾಗಿ ಹಟ್ಟಿ ಪಟ್ಟಣದಲ್ಲಿ ಗೃಹ ಕ್ವಾರಂಟೈನ್ ನಲ್ಲಿ ಹಿಡಲಾಗಿತ್ತು ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಫಿರ್ಯಾದಿಯ ಮೇಲಿಂದ ಹಟ್ಟಿ ಪೊಲೀಸ್ ಠಾಣೆಯಲ್ಲಿ ಗುನ್ನೆ 76/2020 PÀ®A. 188, 269 L¦¹  ಅಡಿಯಲ್ಲಿಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

            04] ಪಿ.ಎಸ್. (ಕಾ.ಸು) ಪಶ್ಚಿಮ ಠಾಣೆ ರಾಯಚೂರು ರವರು ಪೆಟ್ರೊಲಿಂಗ್ ಕುರಿತು ಹೋಗಿ ವಾಪಸ್ 15.45 ಗಂಟೆಗೆ ಬಂದು ವರದಿ ಸಲ್ಲಿಸಿದ್ದೇನೆಂದರೆ, ಕೋವಿಡ್-19 ಕರೋನ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೊರ ರಾಜ್ಯ ಹಾಗೂ ಇನ್ನೀತರ ಸ್ಥಳಗಳಿಂದ ತಮ್ಮ ತಮ್ಮ ಊರುಗಳಿಗೆ ಬರುವಂತಹ ಜನರ ಮಾಹಿತಿ ತೆಗೆದುಕೊಂಡು, ದಿನಾಂಕ: 22.05.2020 ರಂದು ರಾಯಚೂರು ಜಿಲ್ಲಾಡಳಿತದ ವತಿಯಿಂದ ರಾಯಚೂರು-ಲಿಂಗಸ್ಗೂರ ರಸ್ತೆಯ ಕೃಷಿ ವಿಶ್ವವಿದ್ಯಾಲಯದಲ್ಲಿ 04 ಜನರಿಗೆ ಕ್ವಾರೆನಟೈನ್ ಮಾಡಲಾಗಿತ್ತು. ಮಾನ್ಯ  ಜಿಲ್ಲಾಧಿಕಾರಿಗಳ ಕಛೇರಿ ರಾಯಚೂರು ರವರ ಪತ್ರ ಸಂಖ್ಯೆ:ಕಂ/ಕೋವಿಡ್-19/02/202-21, ದಿನಾಂಕ: 30.05.2020, 10.06.2020, 11.06.2020 ರಲ್ಲಿನ Geo Fencing Breach ವರದಿ ಸ್ವೀಕೃತಿಯಾಗಿದ್ದು, ಅದರಲ್ಲಿ ನಮೂದಿಸಿದ ಮೊಬೈಲ್ ನಂ: 1) 9930838391, 2) 9448136406 ಇದರ ಬಳಕೆದಾರರು ಕ್ವಾರನಟೆನ್ ಕೇಂದ್ರ ಬಿಟ್ಟು ಹೊರಗೆ ಸಂಚರಿಸಿದ ಬಗ್ಗೆ ಸೆಟಲೈಟ್ ಮುಖಾಂತರ Google Live Location ದೊರೆತಿದ್ದು, ಅವರನ್ನು ಪತ್ತೆ ಹಚ್ಚಿ ಕ್ವಾರನಟೆನ್ ದಾಖಲಿಸುವಂತೆ ನಿರ್ದೇಶನ ನೀಡಿದ್ದರ ಮೇರೆಗೆ, ದಿನಾಂಕ: 18.06.2020 ರಂದು ಮಧ್ಯಾಹ್ನ 3.00 ಗಂಟೆಯ ಸುಮಾರು ಕೃಷಿ ವಿಶ್ವವಿದ್ಯಾಲಯದ ಕ್ವಾರೆನಟೈಮ್ ಕೇಂದ್ರಕ್ಕೆ ಹೋಗಿ, ಮೊಬೈಲ್ ನಂ. 1) 9930838391, ಆಂಜನೇಯ ತಂದೆ ದೊಡ್ಡ ನರಸಣ್ಣ ಆಲ್ಕೂರ ಗ್ರಾಮ ತಾ:ಜಿ: ರಾಯಚೂರು, 2)   9448136406 ವೆಂಕಟೇಶ್ವರ ರಾವ್ ಸಾ: ಅಸ್ಕಿಹಾಳ ಇವರಿಗೆ ಫೋನ್ ಮಾಡಿ ವಿಚಾರಿಸಿದಾಗ, ಆಂಜನೇಯ್ಯ ಇವರು ಕ್ವಾರೆನಟೈನ್ ಹಾಗೂ ವೆಂಕಟೇಶ್ವರ ರಾವ್ ಇವರು ಹೋಂ ಕ್ವಾರೆನಟೈನ್ ಇಬ್ಬರು ಹೋರ ಹೋಗಿ ಪ್ರಾಣಕ್ಕೆ ಅಪಾಯಕಾರಿಯಾದ ಕರೋನ್ ರೋಗ ಸೋಂಕನ್ನು ಹರಡಿಸುವ ಸಂಭವ ಇರುವ ಕೃತ್ಯ ಇರುವುದರಿಂದ ಇಬ್ಬರೂ ನಿಯಮಗಳನ್ನು ಹಾಗೂ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ದೃಢಪಟ್ಟಿದ್ದರಿಂದ, ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದ್ದರ ಮೇಲಿಂದ ಠಾಣಾ ಗುನ್ನೆ ನಂ. 71/2020 ಕಲಂ: 269, 188 .ಪಿ.ಸಿ ಅಡಿಯಲ್ಲಿ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

          05] ಸಂಚಿ ರಾಮುಡು ತಂದೆ ಭೀಮಯ್ಯ, 42 ವರ್ಷ, ಜಾ:ನಾಯಕ,:ಒಕ್ಕಲುತನ, ಸಾ:ಇಡಪನೂರು-9148691113 ಆರೋಪಿತನು  ಕೋವಿಡ್-19   ರಡುತ್ತಿರುವ ಸಮಯದಲ್ಲಿ ತಾನು ಕೆಲಸಮಾಡುತ್ತಿದ್ದ ಆಂಧ್ರಾದಿಂದ ವಾಪಸ್ ಬಂದಿದ್ದು, ಸೋಂಕು ಹರಡವುದನ್ನು ತಪ್ಪಿಸುವ ಸಲುವಾಗಿ ಸದರಿ ಆರೋಪಿತನನ್ನು ಮೇಲ್ಕಂಡ ಸ್ಥಳದಲ್ಲಿ ಕ್ವಾರಂಟೈನ್ ಮಾಡಿದ್ದು, ಆದರೆ ಆರೋಪಿತನು ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ರೋಗದ ವೈರಸ್ ಸೋಂಕನ್ನು ಹರಡುವ ಸಂಭವವಿದೆ ಎಂದೂ ತಿಳಿದು, ನಿರ್ಲಕ್ಷ್ಯತನದಿಂದ  ಎನ್. ಹನುಮಾಪೂರ ಸರಕಾರಿ ಶಾಲೆಯ  ಸಾಂಸ್ಥಿಕ  ಕ್ವಾರಂಟೈನ್ ಕೇಂದ್ರ ಬಿಟ್ಟು ಹೊರ ಹೋಗಿ ಕ್ವಾರಂಟೈನ್ ನಿಯಮಗಳನ್ನು ಹಾಗೂ ಸರಕಾರ ಆದೇಶವನ್ನು ಉಲ್ಲಂಘನೆಮಾಡಿದ್ದು ಧೃಡಪಟ್ಟಿದ್ದರಿಂದ ಸದರಿಯವನ ವಿರುಧ್ದ ಗುನ್ನೆ ನಂ 63/2020 ಕಲಂ 269, 188 ಐ.ಪಿ.ಸಿ ರಲ್ಲಿ ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

        06] ದಿನಾಂಕ:18/06/2020 ರಂದು ಶ್ರೀಶೈಲಾ ಸಿಪಿಸಿ-548 ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ಸಂಚಿ ರಾಮಚಂದ್ರ ತಂದೆ ಭಗವಂತ ಸಾ:ಇಡಪನೂರು ಈತನಿಗೆ ಮುಂಜಾಗ್ರತೆ ಕ್ರಮವಾಗಿ ಇಡಪನೂರು ಪ್ರೌಢ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿಡಲಾಗಿತ್ತು ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಇಡಪನೂರು ಠಾಣೆ ಗುನ್ನೆ ನಂ 31/2020 PÀ®A. 188, 269 L¦¹ ಪ್ರಕಾರ ಇಡಪನೂರು ಠಾಣೆಯಲ್ಲಿ ಪ್ರಕರಣ  ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

        07] ¢£ÁAPÀ 28-05-2020 gÀAzÀÄ PÁégÉAmÉÊ£ï £À°èzÀÝ d£ÀgÀ£ÀÄß vÁ®ÆPÀ DqÀ½vÀªÀÅ gÁdå ¸ÀPÁðgÀzÀ DzÉñÀzÀ ªÉÄÃgÉUÉ ©qÀÄUÀqÉ ªÀiÁr ºÉÆÃA PÁégÉAmÉÊ£ï£À°ègÀ®Ä ¸ÀÆa¹ ©qÀÄUÀqÉ ªÀiÁrzÀÝgÀÄ CzÉà jÃw D¯ÉÆÌqï UÁæªÀÄzÀ ªÀ¸Àw ¤®AiÀÄzÀ°è EzÀÝ d£ÀgÀ£ÀÄß ºÉÆA PÁégÉAmÉÊ£ï £À°ègÀ®Ä ¸ÀÆa¹ ©qÀÄUÀqÉ ªÀiÁqÀ¯ÁVvÀÄÛ, ªÀiÁ£Àå f¯Áè¢üPÁjUÀ¼À PÀbÉÃj gÁAiÀÄZÀÆgÀÄgÀªÀgÀ ¥ÀvÀæ ¸ÀASÉå PÀA/PÉÆëqï-19/02/2020-21 ¥ÀvÀæ ¢£ÁAPÀ 10-06-2020, 11-06-2020, 12-06-2020 gÀ°è£À Geo Fencing Breach ªÀgÀ¢ ¹éÃPÀÈwAiÀiÁVzÀÄÝ CzÀgÀ°è £ÀªÀÄÆ¢¹zÀ ªÉƨÉÊ¯ï £ÀA 8237614368 EzÀgÀ §¼ÀPÉzÁgÀgÀÄ ºÉÆA PÁégÉAmÉÊ£ï ©lÄÖ ºÉÆgÀUÉ ºÉÆÃVzÀÝgÀ §UÉÎ Google Live Location zÉÆgÉwzÀÄÝ ¸ÀzÀj gÀªÀgÀ §UÉÎ ªÀiÁ»w ¥ÀqÉzÀÄPÉÆAqÀÄ §gÀ®Ä DzÉñÀ ¤ÃrzÀÝgÀ ªÉÄÃgÉUÉ J.J¸ï.L gÁªÀÄ¥Àà ¨sÀªÁ¤ F ¢£À ¢£ÁAPÀ 18-06-2020 gÀAzÀÄ ªÀÄzÁåºÀß 03-00 UÀAmÉ ¸ÀĪÀiÁgÀÄ zÉêÀzÀÄUÀð oÁuÁ ªÁå¦ÛAiÀÄ ¯Á®Ä£ÁAiÀÄPÀ vÁAqÀ §AqÉUÀÄqÀØ UÁæªÀÄPÉÌ ºÉÆÃV ªÉƨÉʯï 8237614368 CzÀgÀ §¼ÉPÀzÁgÀ ±ÀAPÀæ¥Àà vÀAzÉ ¯Á®¥Àà ªÀAiÀiÁ 40 ªÀµÀð eÁ: ®A¨Át G: PÀÆ° PÉ®¸À ¸Á: ¯Á®Ä£ÁAiÀÄPÀ vÁAqÀ FvÀ£À §UÉÎ «ZÁj¹zÁUÀ ¸ÀzÀjAiÀĪÀgÀÄ PÁégÉAmÉÊ£ï ¤AzÀ §AzÀ £ÀAvÀgÀ ¢£ÁAPÀ 28-05-2020 jAzÀ ºÉÆA PÁégÉAmÉÊ£ï £À°ègÀzÉ PÁégÉAmÉÊ£ï ¤AiÀĪÀÄUÀ¼À£ÀÄß ºÁUÀÆ ¸ÀgÀPÁgÀzÀ DzÉñÀªÀ£ÀÄß G®èAWÀ£É ªÀiÁrzÀÄÝ zÀÈqÀ¥ÀnÖzÀÄÝ PÁgÀt ¸À¢æAiÀĪÀgÀÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉƼÀî®Ä zÀÆgÀÄü ¤ÃrzÀÝgÀ ªÉÄÃgÉUÉ zÉêÀzÀÄUÀð oÁuÉAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

         08] ¢£ÁAPÀ 18.06.2020 gÀAzÀÄ 21.00 UÀAmÉUÉ ²æà ªÀÄAdÄ£ÁxÀ n.r. ¦.J¸ï.L. (PÁ¸ÀÄ) ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ gÀªÀgÀÄ oÁuÉUÉ ºÁdgÁV PÀA¥ÀÆålj£À°è mÉÊ¥ï ªÀiÁr¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ªÀiÁ£Àå f¯Áè¢üPÁjUÀ¼ÀÄ gÁAiÀÄZÀÆgÀÄ gÀªÀgÀ PÁAiÀiÁ®AiÀÄzÀ ¥ÀvÀæ ¸ÀA: PÉÆëqï-19/02/20-21 ¢£ÁAPÀ 14.06.2020, 16.06.2020, 17.06.2020 £ÉÃzÀÝgÀ°è PÉÆëqï-19 ¸ÀA¨sÀAzsÀªÁV PÁégÉAmÉ£ï G®èAWÀ£É ªÀiÁrzÀªÀgÀ §UÉÎ ¸Émï¯Éêmï ªÀÄÄSÁAvÀgÀ UÀÆUÀ¯ï ¯ÉÊªï ¯ÉÆPÉñÀ£ï DzsÁgÀzÀ ªÉÄÃ¯É ¥ÀvÉÛ ªÀiÁr CªÀgÀ ªÉƨÉÊ¯ï £ÀA§gïUÀ¼À£ÀÄß ¥ÀvÉÛ ªÀiÁr CªÀgÀ£ÀÄß ZÉPï ªÀiÁr PÁégÉAmÉ£ï UÉ zÁR°¸ÀĪÀAvÉ ¤ÃrzÀ ¤zsÉÃð±À£À ªÉÄÃgÉUÉ ¦.J¸ï.L. gÀªÀgÀÄ ¹§âA¢AiÀĪÀgÁzÀ 194, 190 gÀªÀgÉÆA¢UÉ 19.00 UÀAmÉUÉ CgÀ¨ï ªÉƺÀ¯Áè KjAiÀiÁPÉÌ ºÉÆÃV ªÉƨÉÊ¯ï £ÀA 8748094570 £ÉÃzÀÝ£ÀÄß §¼À¸ÀÄwÛgÀĪÀ ªÉƺÀªÀÄäzï ªÀÄÄ£ÁªÀgï vÀAzÉ ªÉƺÀªÀÄäzï ¸ÉÆæ FvÀ£À ªÀÄ£ÉUÉ ºÉÆÃV ZÉPï ªÀiÁqÀ¯ÁV DvÀ£ÀÄ ªÀÄ£ÉAiÀÄ°è EgÀzÉà vÀ£Àß ¸ÀéAvÀ PÉ®¸ÀzÀ ¤«ÄvÀå ¨ÉÃgÉ HjUÉ ºÉÆÃVzÀÄÝ FvÀ£ÀÄ PÉÆëqï-19 ¸ÁAPÁæ«ÄÃPÀ gÉÆÃUÀzÀ ±ÀAQvÀ ªÀåQÛ EzÀÄÝ, DvÀ¤UÉ 14 ¢£ÀUÀ¼ÀªÀgÉUÉ PÁégÉAmÉ£ï £À°è EgÀĪÀAvÉ ¸ÀÆa¹zÁUÀÆå, ¥ÁætPÉÌ C¥ÁAiÀÄPÁjAiÀiÁzÀ ¸ÁAPÀæ«ÄÃPÀ gÉÆÃUÀ ºÀgÀqÀÄvÀÛzÉ JAzÀÄ UÉÆwÛzÀÝgÀÄ ¸ÀºÀ ¢£ÁAPÀ: 14.06.2020 jAzÀ ¢£ÁAPÀ 18.06.2020 gÀ 19.00 UÀAmÉAiÀĪÀgÉUÉ ºÉÆÃA PÁégÉAmÉ£ï £À°è EgÀzÉà PÁégÉAmÉ£ï ¤AiÀĪÀÄ ªÀÄvÀÄÛ ¸ÀgÀPÁgÀzÀ DzÉñÀUÀ¼À£ÀÄß G®èAX¹zÀÄÝ F §UÉÎ DvÀ£À «gÀÄzÀÝ ¸ÀÆPÀÛ PÁ£ÀÆ£ÀÄ jÃvÁå PÀæªÀÄ dgÀÄV¸À®Ä ¸ÀÆa¹ ¤ÃrzÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA 34/2020 PÀ®A 188, 269, 270, 271 L¦.¹. ¥ÀæPÁgÀ ¸ÀzÀgÀ§eÁgÀ oÁuÉAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.

            09] ಪಿ.ಎಸ್. (ಕಾ.ಸು) ಪಶ್ಚಿಮ ಠಾಣೆ ರಾಯಚೂರು ರವರು ಪೆಟ್ರೊಲಿಂಗ್ ಕುರಿತು ಹೋಗಿ ವಾಪಸ್ 15.45 ಗಂಟೆಗೆ ಬಂದು ವರದಿ ಸಲ್ಲಿಸಿದ್ದೇನೆಂದರೆ, ಕೋವಿಡ್-19 ಕರೋನ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೊರ ರಾಜ್ಯ ಹಾಗೂ ಇನ್ನೀತರ ಸ್ಥಳಗಳಿಂದ ತಮ್ಮ ತಮ್ಮ ಊರುಗಳಿಗೆ ಬರುವಂತಹ ಜನರ ಮಾಹಿತಿ ತೆಗೆದುಕೊಂಡು, ದಿನಾಂಕ: 22.05.2020 ರಂದು ರಾಯಚೂರು ಜಿಲ್ಲಾಡಳಿತದ ವತಿಯಿಂದ ರಾಯಚೂರು-ಲಿಂಗಸ್ಗೂರ ರಸ್ತೆಯ ಕೃಷಿ ವಿಶ್ವವಿದ್ಯಾಲಯದಲ್ಲಿ 04 ಜನರಿಗೆ ಕ್ವಾರೆನಟೈನ್ ಮಾಡಲಾಗಿತ್ತು. ಮಾನ್ಯ  ಜಿಲ್ಲಾಧಿಕಾರಿಗಳ ಕಛೇರಿ ರಾಯಚೂರು ರವರ ಪತ್ರ ಸಂಖ್ಯೆ:ಕಂ/ಕೋವಿಡ್-19/02/202-21, ದಿನಾಂಕ: 30.05.2020, 10.06.2020, 11.06.2020 ರಲ್ಲಿನ Geo Fencing Breach ವರದಿ ಸ್ವೀಕೃತಿಯಾಗಿದ್ದು, ಅದರಲ್ಲಿ ನಮೂದಿಸಿದ ಮೊಬೈಲ್ ನಂ: 1) 9930838391, 2) 9448136406 ಇದರ ಬಳಕೆದಾರರು ಕ್ವಾರನಟೆನ್ ಕೇಂದ್ರ ಬಿಟ್ಟು ಹೊರಗೆ ಸಂಚರಿಸಿದ ಬಗ್ಗೆ ಸೆಟಲೈಟ್ ಮುಖಾಂತರ Google Live Location ದೊರೆತಿದ್ದು, ಅವರನ್ನು ಪತ್ತೆ ಹಚ್ಚಿ ಕ್ವಾರನಟೆನ್ ದಾಖಲಿಸುವಂತೆ ನಿರ್ದೇಶನ ನೀಡಿದ್ದರ ಮೇರೆಗೆ, ದಿನಾಂಕ: 18.06.2020 ರಂದು ಮಧ್ಯಾಹ್ನ 3.00 ಗಂಟೆಯ ಸುಮಾರು ಕೃಷಿ ವಿಶ್ವವಿದ್ಯಾಲಯದ ಕ್ವಾರೆನಟೈಮ್ ಕೇಂದ್ರಕ್ಕೆ ಹೋಗಿ, ಮೊಬೈಲ್ ನಂ. 1) 9930838391, ಆಂಜನೇಯ ತಂದೆ ದೊಡ್ಡ ನರಸಣ್ಣ ಆಲ್ಕೂರ ಗ್ರಾಮ ತಾ:ಜಿ: ರಾಯಚೂರು, 2)   9448136406 ವೆಂಕಟೇಶ್ವರ ರಾವ್ ಸಾ: ಅಸ್ಕಿಹಾಳ ಇವರಿಗೆ ಫೋನ್ ಮಾಡಿ ವಿಚಾರಿಸಿದಾಗ, ಆಂಜನೇಯ್ಯ ಇವರು ಕ್ವಾರೆನಟೈನ್ ಹಾಗೂ ವೆಂಕಟೇಶ್ವರ ರಾವ್ ಇವರು ಹೋಂ ಕ್ವಾರೆನಟೈನ್ ಇಬ್ಬರು ಹೋರ ಹೋಗಿ ಪ್ರಾಣಕ್ಕೆ ಅಪಾಯಕಾರಿಯಾದ ಕರೋನ್ ರೋಗ ಸೋಂಕನ್ನು ಹರಡಿಸುವ ಸಂಭವ ಇರುವ ಕೃತ್ಯ ಇರುವುದರಿಂದ ಇಬ್ಬರೂ ನಿಯಮಗಳನ್ನು ಹಾಗೂ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ದೃಢಪಟ್ಟಿದ್ದರಿಂದ, ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದ್ದರ ಮೇಲಿಂದ ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ. 71/2020 ಕಲಂ: 269, 188 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.


            01] ದಿನಾಂಕ: 18.06.2020 ರಂದು ಪಿ.ಸಿ-243 ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ಗುರುನಾಥ ತಂದೆ ಬೀರಪ್ಪ ಈತನಿಗೆ ಮುಂಜಾಗ್ರತೆ ಕ್ರಮವಾಗಿ ಹಟ್ಟಿ ಪಟ್ಟಣದಲ್ಲಿ ಗೃಹ ಕ್ವಾರಂಟೈನ್ ನಲ್ಲಿ ಹಿಡಲಾಗಿತ್ತು ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಫಿರ್ಯಾದಿಯ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ್  76/2020 PÀ®A. 188, 269 L¦¹ ಅಡಿಯಲ್ಲ ಪ್ರಕರಣದ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

          11] ಆರೋಪಿತನು  ಕೋವಿಡ್-19   ರಡುತ್ತಿರುವ ಸಮಯದಲ್ಲಿ ತಾನು ಕೆಲಸಮಾಡುತ್ತಿದ್ದ ಆಂಧ್ರಾದಿಂದ ವಾಪಸ್ ಬಂದಿದ್ದು, ಸೋಂಕು ಹರಡವುದನ್ನು ತಪ್ಪಿಸುವ ಸಲುವಾಗಿ ಸದರಿ ಆರೋಪಿತನನ್ನು ಮೇಲ್ಕಂಡ ಸ್ಥಳದಲ್ಲಿ ಕ್ವಾರಂಟೈನ್ ಮಾಡಿದ್ದು, ಆದರೆ ಆರೋಪಿತನು ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ರೋಗದ ವೈರಸ್ ಸೋಂಕನ್ನು ಹರಡುವ ಸಂಭವವಿದೆ ಎಂದೂ ತಿಳಿದು, ನಿರ್ಲಕ್ಷ್ಯತನದಿಂದ  ಎನ್. ಹನುಮಾಪೂರ ಸರಕಾರಿ ಶಾಲೆಯ  ಸಾಂಸ್ಥಿಕ  ಕ್ವಾರಂಟೈನ್ ಕೇಂದ್ರ ಬಿಟ್ಟು ಹೊರ ಹೋಗಿ ಕ್ವಾರಂಟೈನ್ ನಿಯಮಗಳನ್ನು ಹಾಗೂ ಸರಕಾರ ಆದೇಶವನ್ನು ಉಲ್ಲಂಘನೆಮಾಡಿದ್ದು ಧೃಡಪಟ್ಟಿದ್ದರಿಂದ ಸದರಿಯವನ ವಿರುಧ್ದ ಯರಗೇರ ಪೊಲೀಸ್ ಠಾಣೆ ಗುನ್ನೆ ನಂ 63/2020 ಕಲಂ 269, 188 ಐ.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            12] ದಿನಾಂಕ:18/06/2020 ರಂದು ಶ್ರೀಶೈಲಾ ಸಿಪಿಸಿ-548 ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡ ಸಂಚಿ ರಾಮಚಂದ್ರ ತಂದೆ ಭಗವಂತ ಸಾ:ಇಡಪನೂರು ಈತನಿಗೆ ಮುಂಜಾಗ್ರತೆ ಕ್ರಮವಾಗಿ ಇಡಪನೂರು ಪ್ರೌಢ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿಡಲಾಗಿತ್ತು ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಇಡಪನೂರು ಠಾಣೆ ಗುನ್ನೆ ನಂ 31/2020 PÀ®A. 188, 269 L¦¹ ಪ್ರಕಾರ ಪ್ರಕರಣ  ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.
                  
ಅಕ್ರಮ ಮದ್ಯಜಪ್ತಿ ಪ್ರರಕಣದ ಮಾಹಿತಿ.
            ದಿನಾಂಕ: 18-06-2020 ರಂದು ಬೆಳಗ್ಗೆ 10-45 ಗಂಟೆಗೆ ಶಕ್ತಿನಗರದ 1ನೇ ಕ್ರಾಸ್ ನರಸನಗೌಡ ಮನೆಯ ಪಕ್ಕದಲ್ಲಿ ಇರುವ ಆರೋಪಿತಳು ತನ್ನ ಮನೆಯ ಮುಂದುಗಡೆ ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಬಾತ್ಮಿ ಮೇರೆಗೆ  ಫಿರ್ಯಾದಿ ಶ್ರೀ ರಾಮಂಚ್ರ ಪಿ.ಎಸ್.ಐ ಶಕ್ತಿನಗರ ಪೊಲೀಸ್ ಠಾಣೆ  ರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿ ಶ್ರೀಮತಿ ಅಂಜಿನಮ್ಮ ಗಂಡ ತಾಯಪ್ಪ ||35ವರ್ಷ, ಜಾ||ಈಳಿಗೇರ್, ||ಕೂಲಿ, ಸಾ||1ನೇ ಕ್ರಾಸ್ ನರಸನಗೌಡ ಮನೆಯ ಹತ್ತಿರ ಶಕ್ತಿನಗರ ರವರಿಂದ  1)Njd£À¯ï ZÁAiÀiïì «¹Ì 90 JªÀiï.J¯ï 22 ¥ËZÀÄUÀ¼ÀÄ gÀÆ. 772.86/- 2)N.n. «¹Ì 180 JªÀiï.J¯ï. 5 ¥ËZÀÄUÀ¼ÀÄ gÀÆ. 433.75/- 3)ªÀiÁåPïqɪÀ¯ï w槯ï JPïì gÀªÀiï 90 JªÀiï.J¯ï.13 ¥ËZÀÄUÀ¼ÀÄ gÀÆ, 690.56/- 4)QAUï¦üµÀAiÀÄgï ¸ÁæöÖAUï ©ÃAiÀÄgï 650 JªÀiï.J¯ï. 4 ¨ÁnèUÀ¼ÀÄ 600/- 5)¥ÀªÀgï PÀÆ¯ï ¸ÁÖçöåAUï ©ÃAiÀÄgï 650 JªÀiï.J¯ï.£À 9 ¨ÁnèUÀ¼ÀÄ gÀÆ, 882/- DUÀÄvÀÛzÉ. »ÃUÉ MlÄÖ 53 ¨ÁnèUÀ½zÀÄÝ CzÀgÀ MlÄÖ gÀÆ 3,379.17/- gÀÆ ಹಣ ಮತ್ತು ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಆರೋಪಿತಳನ್ನು ವಶಕ್ಕೆ ಪಡೆದುಕೊಂಡು ದಾಳಿಪಂಚನಾಮೆ, ಮುದ್ದೆಮಾಲು & ಆರೋಪಿತಳನ್ನು  ಠಾಣೆಗೆ ತಂದು ಹಾಜರುಪಡಿಸಿ ಕ್ರಮ ಕೈಗೊಳ್ಳಲು ನೀಡಿದ ಜ್ಞಾಪನಾ ಪತ್ರದ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂಬರ 27/2020 ಕಲಂ : 32, 34  ಕೆ.. ಕಾಯ್ದೆ ಅಡಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ªÀÄ»¼É PÁuÉ ¥ÀæPÀgÀtzÀ ªÀiÁ»w:-
            ದಿನಾಂಕ: 18.06.2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರನು  ªÀÄÄvÀÛtÚ vÀAzÉ ºÀ£ÀĪÀÄAvÀ¥Àà ¨ÁZÁ¼À ªÀAiÀiÁ: 25ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: avÁ¥ÀÆgÀ vÁ: °AUÀ¸ÀÄUÀÆgÀ ªÉÆ.£ÀA. 9731744072 ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರಳ ಅಕ್ಕ ನೀಲಮ್ಮ ವಯಾ: 32ವರ್ಷ, ತನ್ನ ಮಕ್ಕಳನ್ನು ಈಕೆಯು ದಿನಾಂಕ 15/06/2020 ರಂದು ಬೆಳಿಗ್ಗೆ ಮುದ್ದೆಬಿಹಾಳ ತಾಲೂಕಿನ ಲೋಟಗೇರಿ ಗ್ರಾಮಕ್ಕೆ ಹೋಗಲು ಲಿಂಗಸುಗೂರಿಗೆ ಬಂದಿದ್ದು. ಲಿಂಗಸುಗೂರಿನ ಬ್ರಹ್ಮಾನಂದ ಯಾದವಾಡ ಆಸ್ಪತ್ರೆಯ ತನಕ ನಡೆದುಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ 11-00 ಗಂಟೆ ಸುಮಾರು ಮೇಲೆ ನಮೂದಿತ ಆರೋಪಿತರು ಕಾರ ನಂಬರ ಕೆಎ 36 ಎಂ 9650 ನೇದ್ದನ್ನು ತೆಗೆದುಕೊಂಡು ಬಂದು ಫಿರ್ಯಾಧಿದಾರಳ ಅಕ್ಕನ ಮುಂದೆ ನಿಲ್ಲಿಸಿ.ಅವರು ಕಾರು ಕೆಳಗೆ ಇಳಿದು ನೀಲಮ್ಮಳಿಗೆ ಬಾ ನಿನ್ನ ಗಂಡ ಸರಿಯಾಗಿ ನೋಡಿಕೊಳ್ಳುವುದಿಲ್ಲಾ ನಾವು ನೋಡುತ್ತೇವೆ ಅಂತಾ ಅಂದಾಗ ನೀಲಮ್ಮಳು ಒಲ್ಲೆ ಅಂದರು ಕೇಳದೆ ಇಬ್ಬರು ಆರೋಪಿತರು  AiÀĪÀÄ£À¥Àà vÀAzÉ ºÀÄ®UÀ¥Àà ¥ÀÆeÁj G¸Áä£ÀUÀ¤ vÀAzÉ CºÀäzÀ¸Á§ ªÀÄįÁè E§âgÀÄ ¸Á: avÁ¥ÀÆgÀ vÁ: °AUÀ¸ÀÄUÀÆgÀ ಕೂಡಿ ನೀಲಮ್ಮಳನ್ನು ಏನೊ ಪುಸಲಾಯಿಸಿ ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸ್ಗೂರು 140/2020 PÀ®A 366 ¸À»vÀ 34 L¦¹ ಅಡಿಯಲ್ಲಿ ಲಿಂಗಸ್ಗೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.




  
            ದಿನಾಂಕ: 18.06.2020 ರಂದು ಮಧ್ಯಾಹ್ನ 3-00 ಗಂಟೆಗೆ ಫಿರ್ಯಾದಿದಾರರಾದ ಶಾಂತಮ್ಮ ಗಂಡ ಈರಣ್ಣ ಸಾ: ಬಾಲಮ್ಮ ಕಾಲೋನಿ ಎಲ್.ಬಿ.ಎಸ್ ನಗರ ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ: 16.06.2020 ರಂದು ಎಂದಿನಂತೆ ನಾವು ಊಟ ಮಾಡಿ ಮನೆಯಲ್ಲಿ ರಾತ್ರಿ 11-00 ಗಂಟೆಗೆ ಮಲಗಿಕೊಂಡಿದ್ದು, ನನ್ನ ಮಗಳು ಉಮಾ ಮತ್ತು ನನ್ನ ಮಗ ಚಂದ್ರ ಇಬ್ಬರೂ ಬೆಡ್ ರೂಮಿನಲ್ಲಿ ಮಲಗಿಕೊಂಡಿದ್ದು, ದಿನಾಂಕ 17-06-2020 ರಂದು ಬೆಳಿಗ್ಗೆ 3-00 ಗಂಟೆಗೆ ಸುಮಾರು ನನ್ನ ಗಂಡ ನೀರು ಕುಡಿಯಲೆಂದು ಎದ್ದು, ನೋಡಿದಾಗ ಉಮಾ ಈಕೆಯು ಮನೆಯಲ್ಲಿ ಇರಲಿಲಿಲ್ಲಾ, ಎಲ್ಲಾರೂ ಎದ್ದು, ಎಲ್ಲಾ ಕಡೆ ಹುಡುಕಿ ಹಾಗು ನಮ್ಮ ಮನೆಯ ಅಕ್ಕ ಪಕ್ಕದವರನ್ನು ವಿಚಾರಿಸಿದೆವು ಎಲ್ಲೂ ಕಾಣಲಿಲ್ಲ. ಬೆಳಿಗ್ಗೆ ನಮ್ಮ ಸಂಬಂಧಿಕರು ಮನೆಗೆ ಹೊಗಿರಬಹುದೆಂದು ಪೋನ್ ಮಾಡಿ ಕೇಳಿದೆವು ಎಲ್ಲೂ ನನ್ನ ಮಗಳು ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ಅಲ್ಲದೆ ಬೇರೆ ಊರುಗಳಲ್ಲಿ ವಾಸವಾಗಿರುವ ನಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ನೋಡಲಾಗಿ ನನ್ನ ಮಗಳು ಪತ್ತೆ ಆಗಿರುವುದಿಲ್ಲ. ಕಾರಣ ನನ್ನ ಮಗಳು ಕಾಣೆ ಯಾದಾಗಿನಿಂದ ಇಲ್ಲಿಯವರೆಗೆ ಅಲ್ಲಿ-ಇಲ್ಲಿ ಹುಡುಕಾಡಿ ಸಿಗದೆ ಇದ್ದುದರಿಂದ ಇಂದು ತಡವಾಗಿ ಠಾಣೆಗೆ ಬಂದು ಈ ದೂರನ್ನು ಸಲ್ಲಿದ್ದು,ಅಂತಾ ಮುಂತಾಗಿರುವ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.64/2020  ಕಲಂ. ಮಹಿಳೆ ಕಾಣೆ ಅಡಿಯಲ್ಲಿ ಮಾಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಬೆಂಕಿಹಚ್ಚಿ ಸುಟ್ಟ ಪ್ರರಕಣದ ಮಾಹಿತಿ.
            ದಿನಾಂಕ 18.06.2020 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿ ²æà ªÀÄÄ£ÁªÀgÀ¥ÁµÀ vÀAzÉ ¸ÉÊAiÀÄzï ºÀĸÉãï RÄgÉö ªÀAiÀiÁ: 32 eÁ: ªÀÄĹèA G: ªÉÆÃmÁgï ¸ÉÊPÀ¯ï ªÉÄåPÁ¤Pï PÉ®¸À ¸Á: PÁPÁ£ÀUÀgÀ ºÀnÖ¥ÀlÖt ಈತನು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಅಳವಡಿಸಿದ ಪಿರ್ಯಾದಿಯನ್ನು ಹಾಜರುಪಡಿಸಿದ್ದು, ಇದರಲ್ಲಿ ದಿನಾಂಕ 17.06.2020 ರಂದು ಬೆಳಗಿನ ಜಾವ 2.30 ಗಂಟೆಗೆ ತಾನು ಮನೆಯಲ್ಲಿ ಮಲಗಿಕೊಂಡಾಗ ತನಗೆ ಫೋನ್ ಮೂಲಕ ಮಾಹಿತಿ ತಿಳಿದು ಗ್ಯಾರೆಜ ಹತ್ತಿರ ಬಂದು ನೋಡಲಾಗಿ ಯಾರೋ ದುಷ್ಕರ್ಮಿಗಳು ದುರುದ್ದೇಶದಿಂದ ಮೋಟಾರ್ ಸೈಕಲ್ ಗ್ಯಾರೆಜಿಗೆ ಬೆಂಕಿ ಹಚ್ಚಿದ್ದರಿಂದ ಸುಟ್ಟು ಅದರಲ್ಲಿದ್ದ ಮೋಟಾರ್ ಸೈಕಲಗಳಾದ 1) ಪಲ್ಸ್ರ ಗಾಡಿ ನಂ ಕೆ. 36 ಈಆರ್ 9214 2) ಯ್ಯಾಕ್ಟಿವ್ ಸ್ಕೂಟಿ ಕೆಎ 36 ಈಟಿ 4823 3)  ಸ್ಪ್ಲೆಂಡರ್ ಪ್ಲಸ್ ಗಾಡಿನಂ ಕೆಎ 36 ಈಟಿ 5590 ಮತ್ತು ಹೆಚ್.ಎಫ್ ಡಿಲಕ್ಸ್ ಗಾಡಿ ನಂ ಕೆಎ 29 ಈಹೆಚ್ 1384 ನೇದ್ದವುಗಳು ಸಂಪೂರ್ಣ ವಾಗಿ ಸುಟ್ಟು ಅಂದಾಜು ಕಿಮ್ಮತ್ತು ರೂಪಾಯಿ 2,75,000/- ರೂ.ಗಳಷ್ಟು ಲುಕ್ಸಾನ್ ಆಗಿದ್ದು ಅಲ್ಲದೆ ಬಾಜುವಿನಲ್ಲಿದ್ದ ಕುರಿಗಳು ಸಹ ಸುಟ್ಟು ಅಂದಾಜು ಕಿಮ್ಮತ್ತು ರೂ 20,000/- ಗಳಷ್ಟು ಸುಟ್ಟಿದ್ದು  ಒಟ್ಟು 2,95,000/- ರೂಗಳಷ್ಟು ಲುಕ್ಸಾನಗಿದ್ದು ಇರುತ್ತದೆ ಕಾರಣ ಅವರ ವಿರುದ್ದ ಕಾನೂನು ಕ್ರಮ ಜರುಗಿಸಿ ಅವರನ್ನು ಪತ್ತೆ ಮಾಡುವುದು ಅಲ್ಲದೆ ಸುಟ್ಟ ವಾಹನಗಳ ಬಗ್ಗೆ ಸರ್ಕಾರದಿಂದ ಧನ ಸಹಾಯ ಕೊಡಿಸಲು ಮಾನ್ಯರಲ್ಲಿ ವಿನಂತಿ ನಾನು ನನ್ನ ಗ್ಯಾರೆಜಿನಲ್ಲಿ ರಿಪೇರಿಗಂತ ಬಿಟ್ಟ ವಾಹನದ ಮಾಲೀಕರಿಗೆ ತಿಳಿಸಿ ನಂತರ ಅವರ ವಾಹನದ ದಾಖಲಾತಿಗಳನ್ನು ಪಡೆದುಕೊಂಡು ನಂತರ ಬಂದು ದೂರು ನೀಡುವುದು ತಡವಾಗಿರುತ್ತದೆ.  ಅಂತಾ ಮುಂತಾಗಿ ಇದ್ದುದರ ಮೇಲಿಂದ ಹಟ್ಟಿ ಪೊಲಸ್ ಠಾಣೆ ಗುನ್ನೆ ನಂಬರ 75/2020 PÀ®A: 435 L¦¹ ಅಡಿಯಲ್ಲಿ ಪ್ರರಕಣ ದಾಖಲಿಸಿ ಕೊಂಡು ನತನಿಖೆ ಕೈಗೊಂಡಿರುತ್ತಾರೆ.