ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ:
02-04-2020 ರಂದು ರಾತ್ರಿ 11-00 ಗಂಟೆಗೆ ಶ್ರೀ
ಅನಿಲ್ ಕುಮಾರ್ ತಂದೆ ಕಾಶಿನಾಥರಾವ್ ಗೋಖಲೆ, ವ||48ವರ್ಷ. ಉ||ಕೊರೋನಾ ವೈರಸ್ ಕೋವಿಡ್
-19 ಸ್ಪೇಷಲ್ ಎಕ್ಸಿಕ್ಯೂಟಿವ್ ಮ್ಯಾಜೆಸ್ಟ್ರೇಟ್ ದೇವಸೂಗೂರು ಹೋಬಳಿ
ಹಾಗೂ ಶಕ್ತಿನಗರ ಚೆಕ್ ಪೋಸ್ಟ್ ರಾಯಚೂರು ಸಾ||ಕೆ.ಐ.ಆರ್.ಡಿ.ಎಲ್. ಕಾಕತೀಯ ಕಾಲೋನಿ ರಾಯಚೂರು. ಇವರು ಗಣಕೀಕೃತ ಫೀರ್ಯಾಧಿ
ಸಲ್ಲಿಸಿದ್ದೇನೆಂದರೆ, ದಿನಾಂಕ:14-03-2020 ರಂದು
ಶಕ್ತಿನಗರದ ಆರ್.ಟಿ.ಪಿ.ಎಸ್. ಕಾಲೋನಿಯ ಮನೆ ನಂ ಟೈಪ್-ಬಿ-24 ಆರೋಪಿ ನಂ 01 ಎಸ್.ಆರ್. ಕಬಾಡೆ ಎಸ್.ಇ. ಮತ್ತು
ಆರೋಪಿ ನಂ 02 ಅನುಪಮಾ
ಅಕೌಂಟ್ ಆಫೀಸರ್ ಆರ್.ಟಿ.ಪಿ.ಎಸ್. ಇವರ ಮನೆಗೆ ಆರೋಫಿ ನಂ 3 ಪ್ರೀತಮ್ ಕಬಾಡೆ ಇವರ ಸ್ನೇಹಿತೆಳಾದ ಆರೋಪಿ ನಂ 4 ಡಾ||ಚಿನ್ಮಯಿ ಇವರು ಜರ್ಮನಿ ಯಿಂದ ಕಾರ್ ನಂ ಕೆಎ 36 ಎನ್- 8686 ರಲ್ಲಿ
ಶಕ್ತಿನಗರಕ್ಕೆ ಬಂದು ವಾಸವಾಗಿ, ಸದರಿ ಆರೋಪಿ ನಂ 4 ಡಾ||ಚಿನ್ಮಯಿ ಇವರಿಗೆ ದಿನಾಂಕ: 14-03-2020 ರಿಂದ 29-03-2020 ರವರೆಗೆ ಹೋಂ ಕ್ವಾರೆಂಟೈನ್ ಅವಧಿಯಲ್ಲಿ ಇದ್ದು, ಸದರಿ ಡಾ||ಚಿನ್ಮಯಿ ಇವರನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪಿ ನಂ 01 ಮತ್ತು 02 ಮತ್ತು
03 ರವರು ಆರೋಪಿ ನಂ 04
ಡಾ||ಚಿನ್ಮಯಿ ಇವರು ಜರ್ಮನಿಯಿಂದ ಬಂದಿದ್ದರ
ಬಗ್ಗೆ ರಾಯಚೂರು ಜಿಲ್ಲಾಡಳಿತಕ್ಕೆ ಮತ್ತು ತಾಲೂಕ ಆಡಳಿತಕ್ಕೆ ಮಾಹಿತಿ ನೀಡದೇ ಮನೆಯಲ್ಲಿ
ಇಟ್ಟುಕೊಂಡಿರುತ್ತಾರೆ. ಆರೋಪಿ ನಂ 01 ರಿಂದ
03 ರವರು 14 ದಿನ (ಹೋಂ ಕ್ವಾರೆಂಟೇನ್ ) ಅವದಿಯಲ್ಲಿ
ಮನೆಯಲ್ಲಿ ವಾಸವಿರದೇ ವೈ,ಟಿ.ಪಿ.ಎಸ್. ಹಾಗೂ ಆರ್.ಟಿ.ಪಿ.ಎಸ್. ಉದ್ಯೋಗಕ್ಕೆ
ಹಾಜರಾಗಿದ್ದು ಹಾಗೂ ಸದರಿಯವರು ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಬಸ್
ಸ್ಟ್ಯಾಂಡ್, ಜನವಸತಿ ಪ್ರದೇಶಗಳಲ್ಲಿ ಯಾವುದೇ ಮುಂಜಾಗ್ರತೆ ವಹಿಸದೇ
ತಿರುಗಾಡಿ ಸಾರ್ವಜನಿಕರಲ್ಲಿ ರೋಗ ಹರಡುವ ಭೀತಿಯನ್ನು ಉಂಟು ಮಾಡಿ ನಿರ್ಲಕ್ಷ ತೋರಿಸಿರುತ್ತಾರೆ
ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂ 16/2020 ಕಲಂ 188, 269 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ದಿನಾಂಕ 02.04.2020 ರಂದು ಸಾಯಂಕಾಲ 4.15 ಗಂಟೆಗೆ ಆರೋಪಿ ÀgÀ¹AºÀUËqÀ vÀAzÉ ©üêÀÄ£ÀUËqÀ, ªÀAiÀiÁ: 30ªÀµÀð, eÁw:
F½UÉÃgÀ, ¸Á: vÉ®AUÁt gÁdåzÀ ¥ÁUÀÄAl UÁæªÀÄ ಈತನು ಗಾಜರಾಳ ಗ್ರಾಮದ ಹಳ್ಳದ ಹತ್ತಿರ ಯಾವುದೇ ಕಾಗದ
ಪತ್ರಗಳು ಇಲ್ಲದೇ ಸಾರ್ವಜನಿಕರಿಗೆ ಹೆಂಡ ಮಾರಾಟ ಮಾಡಿತ್ತಿರುವ ಖಚಿತವಾದ ಭಾತ್ಮಿ
ಬಂದ ಮೇರೆಗೆ ಪಿ.ಎಸ್.ಐ. ಯಾಪಲದಿನ್ನಿ ರವರು ಪಂಚರ ಸಮಕ್ಷಮದಲ್ಲಿ
ದಾಳಿ ಮಾಡಲು ಆರೋಪಿತನು ಸ್ಥಳದಿಂದ ಓಡಿ ಹೋಗಿದ್ದು, ಸ್ಥಳದಲ್ಲಿ ಆರೋಪಿತನು ಮಾರಾಟ ಮಾಡುತ್ತಿದ್ದ 30 ಲೀಟರ ಹೆಂಡವನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಸದರಿ ಹೆಂಡವು ಒಟ್ಟು ರೂ 600/- ಬೆಲೆಬಾಳುವ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 22/2020 ಕಲಂ: 273,284 L¦¹ & 32.34 PÉ.E PÁAiÉÄÝ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರರಕಣದ ಮಾಹಿತಿ.
ಪ್ರಸ್ತುತ ಹಂತದಲ್ಲಿ ಮಹಾಮಾರಿ ಕೊರೋನಾ ಎಂಬ
ವೈರಸ್ ದೇಶಾಧ್ಯಂತ ಹರಡುತ್ತಿದ್ದರಿಂದ ಸರಕಾರವು ಮುನ್ನೆಚ್ಚಿರಕೆ
ಕ್ರಮವಾಗಿ ನಿಷೇದಾಜ್ಞೇಯನ್ನು ಹೇರಿ ಯಾರು ಮನೆಯಿಂದ ಹೊರಬರಬಾರದು
ಎಂದು ಆದೇಶ ಹೊರಡಿಸಿದ್ದು ಇತುತ್ತದೆ. ಇಸ್ಟಾದರು ಸಹ ಆರೋಪಿ 01) ಉಮೇಶ
ತಂದೆ ವಿಜಯಕುಮಾರ ವಯ-20ವರ್ಷ,ಜಾತಿ-ವಿಶ್ವಕರ್ಮ
ಸಾ:ಸಿರವಾರ [2] ರಿಯಾಜ್
ತಂದೆ ಖಾಸೀಂಸಾಬ ಜಾತಿ-ಮುಸ್ಲಿಂ, ವಯ-20ವರ್ಷ,ಉ-ಡ್ರೈವರ
ಕೆಲಸ ಸಾ:ಸಿರವಾರ [3] ಸುರೇಶ ತಂದೆ ಮಲ್ಲಪ್ಪ ವಯ-20ವರ್ಷ
ಜಾತಿ-ಬಡಿಗೇರ,ಸಾ:ಸಿರವಾರ [4] ಹನುಮೇಶ ತಂದೆ
ಶಿವರಾಜ,ವಯ-20ವರ್ಷ
ಜಾತಿ-ನಾಯಕ,ಉ-ಕೂಲಿಕೆಲಸ,ಸಾ:ಸಿರವಾರ [5] ಮಂಜೂರು
ತಂದೆ ಮಹ್ಮದ್ ಜಾತಿ-ಮುಸ್ಲಿಂ,ವಯ-22ವರ್ಷ, ಉ-ಹೂವಿನ
ವ್ಯಾಪಾರ ಸಾ:ಸಿರವಾರ 6] ಹುಸೇನ್
ತಂದೆ ಖಾಸೀಂಸಾಬ ಜಾತಿ-ಮುಸ್ಲಿಂ,ವಯ-22ವರ್ಷ,ಉ-ಹೂವಿನ
ವ್ಯಾಪಾರ ಸಾ:ಸಿರವಾರ [7] ಮಲ್ಲು ತಂದೆ ಈರಪ್ಪ ಜಾತಿ-ಕಬ್ಬೇರ,ವಯ-20ವರ್ಷ, ಉ-ಕೂಲಿಕೆಲಸ, ಸಾ:ಸಿರವಾರ
ಇಂದಿರಾನಗರ ತರು ಸದರಿ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲದೆ
ನಿರ್ಲಕ್ಷ ಕೃತ್ಯವೆಸಗಿ ದಿನಾಂಕ:-01-04-2020
ರಂದು ಮುಂಜಾನೆ 07-45
ಗಂಟೆ ಸುಮಾರು ಸಿರವಾರ ಪಟ್ಟಣದ ಇಂದಿರಾನಗರದ
ದರ್ಗಾದ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಗುಂಪಾಗಿ ಕುಳಿತುಕೊಂಡು
ಪಣಕ್ಕೆ ಹಣ ಹಾಕುತ್ತ ನಸಿಬಿನ ಆಟವಾದ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟವನ್ನು ಇಸ್ಪೇಟ
ಎಲೆಗಳ ಸಹಾಯ ಆಡುತ್ತಿದ್ದಾಗ ಪಿ.ಎಸ್.ಐ ರವರು
ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ
ದಾಳಿಕಾಲಕ್ಕೆ ಸಿಕ್ಕಿಬಿದ್ದ 7 ಜನರೊಂದಿಗೆ ಹಾಗು ಮುದ್ದೆಮಾಲು ದೊಂದಿಗೆ ವಾಪಸ್
ಮುಂಜಾನೆ 09-15 ಗಂಟೆಗೆ ಠಾಣೆಗೆ ಬಂದು ಸರಕಾರ ವತಿಯಿಂದ
ದೂರನ್ನು ಕೊಟ್ಟದ್ದು ಅದನ್ನು ಸ್ವೀಖರಿಸಿ ಅದರ ಆಧಾರದ
ಮೇಲಿಂದ ಸಿರವಾರ ಪೊಲೀಸ ಠಾಣಾ 37/2020
ಕಲಂ: 147,188, 269, R/W 149 IPC.& 87 ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.