Thought for the day

One of the toughest things in life is to make things simple:

13 Jan 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄmÁÌzÁ½ ¥ÀæPÀgÀtzÀ ªÀiÁ»w.
¢£ÁAPÀ 10/1/2019 gÀAzÀÄ ¸ÁAiÀÄAPÁ® 5-15  UÀAmÉUÉ ²æà ®PÀÌ¥Àà © CVß ¦J¸ï.L gÀªÀgÀÄ  oÁuÉAiÀÄ°èzÁÝUÀ  zÉêÀzÀÄUÀð ¥ÀlÖtzÀ  ¥Ánïï NtÂAiÀÄ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ ¦J¸ï.L gÀªÀgÀÄ, ¹§âA¢AiÀĪÀgÀÄ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è PÀĽvÀÄPÉÆAqÀÄ ºÉÆÃV ¸ÁAiÀÄAPÁ® 6-00 UÀAmÉUÉ ªÀÄlPÁ £ÀA§gÀ  §gÉzÀÄPÉƼÀÄîwÛzÀݪÀ£À ªÉÄÃ¯É zÁ½ ªÀiÁr, ªÀÄlPÁ £ÀA§gÀ §gÉzÀÄPÉƼÀÄîwÛzÀÝ £ÁUÀgÁd vÀAzÉ §¸ÀªÀgÁd ªÀAiÀiÁ-24 eÁ- dAUÀªÀÄ  ¸Á- ¥Ánïï Nt zÉêÀzÀÄUÀð FvÀ£À£ÀÄß ªÀ±ÀPÉÌ ¥ÀqÉzÀÄPÉÆAqÀÄ DvÀ¤AzÀ  gÀÆ 9910/- £ÀUÀzÀÄ ºÀt, ªÀÄlPÁ CAPÉ ¸ÀASÉåUÀ¼À£ÀÄß §gÉzÀ aÃn ªÀÄvÀÄÛ 1 ¨Á¯ï ¥É£ÀÄß ªÀ±ÀPÉÌ vÉUÉzÀÄPÉÆAqÀÄ, oÁuÉUÉ §AzÀÄ M§â DgÉÆævÀ£À£ÀÄß zÁ½ ¥ÀAZÀ£ÁªÉÄ ªÀÄÄzÉݪÀiÁ®£ÀÄß ºÁdgÀÄ¥Àr¹, ªÀÄlPÁ ¥ÀnÖ §gÉzÀÄPÉƼÀÄîwÛzÀÝ £ÁUÀgÁd  vÀAzÉ §¸ÀªÀgÁd ªÀAiÀiÁ-24 eÁ- dAUÀªÀÄ  ¸Á- ¥Ánïï Nt zÉêÀzÀÄUÀð FvÀ£À ºÁUÀÆ ªÀÄlPÁ ¥ÀnÖ vÉUÉzÀÄPÉƼÀÄîwÛzÀÝ ªÀÄAiÀÄÆgÀ¸Áé«Ä vÀAzÉ ¢qÀØAiÀÄå¸Áé«Ä ¸Á- eÁVÃgÀ ªÉAPÀmÁ¥ÀÄgÀ ºÁ/ªÀ ±ÁAw£ÀUÀgÀ zÉêÀzÀÄUÀð EªÀgÀÄUÀ¼À  «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸À®Ä eÁë¥À£Á ¥ÀvÀæªÀ£ÀÄß ¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A.78(3) PÉ.¦ PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ £ÀªÀÄä oÁuÉAiÀÄ J£ï.¹. £ÀA§gÀ  1/2019 £ÉÃzÀÝgÀ°è zÁR°¹zÀÄÝ, £ÀAvÀgÀ PÀ®A.78(3) PÉ.¦ PÁAiÉÄÝAiÀÄ CrAiÀÄ°è ¥ÀæPÀgÀtªÀ£ÀÄß zÁR°¹ vÀ¤SÉ PÉÊUÉƼÀî®Ä  C£ÀĪÀÄw ¤ÃqÀ®Ä ªÀiÁ£Àå £ÁåAiÀiÁ®AiÀÄzÀ°è «£ÀAw PÉÆArzÀÄÝ, ªÀiÁ£Àå £ÁåAiÀiÁ®AiÀĪÀÅ   ¥ÀæPÀgÀt zÁR°¸À®Ä C£ÀĪÀÄw  ¤ÃrzÀ ªÉÄÃgÉUÉ zÉêÀzÀÄUÀð ¥Éưøï oÁuÉ UÀÄ£Éß £ÀA. 8/2019   PÀ®A. 78(3), PÉ.¦ PÁAiÉÄÝ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ದಿನಾಂಕ:11-01-2019 ರಂದು 05-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಹಳೇ ಬಜಾರದ ಸಂತೋಷ ಬುಕ್ ಡಿಪೋ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ, ಆರೋಪಿ ನಂ 01 ಇಕ್ಬಾಲ್ ತಂದೆ ಮಹಮದ್ ಪಾಶ, ವಯಾ: 41 ವರ್ಷ, ಜಾ: ಮುಸ್ಲಿಂ, : ಕ್ಲಾಸಿಕ್ ಟೇಲರ್ ಅಂಗಡಿ, ಸಾ: ಇಲಾಹಿ ಮಸೀದಿ ಹತ್ತಿರ, ಇಂದಿರಾ ನಗರ, ಸಿಂಧನೂರು  ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದಾಗ ಪಿರ್ಯಾದಿ ಶ್ರೀ ಮಂಜುನಾಥ ಎಸ್,  ಪಿ ಎಸ್ ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ ರೂ 6680/-, 1) ಒಂದು ಲೈಫ್ ಮೋಬೈಲ್ ಅದರ ಐಎಂಇಐ ನಂ: 911510850185071 ಮತ್ತು 911510850685070 .ಕಿರೂ 2000/- ಮತ್ತು 2) ಒಂದು ನೋಕಿಯಾ ಮೊಬೈಲ್ ಅದರ ಐಎಂಇಐ ನಂ 359592059416506 .ಕಿರೂ 500/- ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ: 06/2019, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:11-01-2019 ರಂದು 07-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಎಂಬಿ ಕಾಲೋನಿಯ ಪ್ರಕಾಶ ರೊಟ್ಟಿ ಕೇಂದ್ರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದಾಗ ಪಿರ್ಯಾದಿ ಶ್ರೀ ಮಂಜುನಾಥ ಎಸ್,  ಪಿ ಎಸ್ ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ 2140/-, ಒಂದು ಎಂಐ ಮೋಬೈಲ್ ಅದರ ಐಎಂಇಐ ನಂ: 865687035855206 ಮತ್ತು 865687035855214 .ಕಿರೂ 2000/- ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ: 07/2019, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಬಕಾರಿ ಕಾಯ್ದೆಅಡಿಯಲ್ಲಿ ದಾಖಲಾದ ಪ್ರರಕಣದ ಮಾಹಿತಿ.
ದಿನಾಂಕ 11.01.2019 ರಂದು ರಾತ್ರಿ 7.45 ಗಂಟೆಗೆ ಹಟ್ಟಿ ಕ್ಯಾಂಪಿನ ಗಾಂಧಿ ಮೈದಾನದ ಆರೋಪಿ ಶಿವಪುತ್ರ ತಂದೆ ಹನುಮಂತ ವಯಾ: 37 ವರ್ಷ ಜಾ: ಮಾದಿಗ : ಪಾನ್ ಶಾಫ್ ಕೆಲಸ ಸಾ: -30/5 ಶೇಡ್ ಗಾಂಧಿ ಮೈದಾನ ಹಟ್ಟಿ ಕ್ಯಾಂಪ್ (ಪರಾರಿ) ತನ್ನ ಪಾನ್ ಶಾಫ್ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಕಳ್ಳತನದಿಂದ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಾನೆಂದು ಭಾತ್ಮಿ ಮೇರೆಗೆ ²æà UÀAUÀ¥Àà §Ä°ð ¦.J¸ï.L ºÀnÖ ¥Éưøï oÁuÉ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 1) 180 ಎಂ.ಎಲ್ ಮೆಕ್ ಡೋಲ್ಸ್  2  ಪೌಚಗಳಿದ್ದು ಒಂದಕ್ಕೆ 90 ರೂ ಅಂತೆ ಒಟ್ಟು 180/- 2) 180 ಎಮ್.ಎಲ್. .ಟಿಪೌಚಗಳಿದ್ದು ಒಂದಕ್ಕೆ 74 ರೂ ಅಂತೆ ಒಟ್ಟು 444/- 3) 180 ಎಂ.ಎಲ್ 8 ಪಿ.ಎಂಪೌಚಗಳಿದ್ದು ಒಂದಕ್ಕೆ 74 ರೂ ಅಂತೆ ಒಟ್ಟು 148/-4) 180 ಎಂ.ಎಲ್ ಬ್ಯಾಗ್ ಪೈಪರ್ಪೌಚಗಳಿದ್ದು ಒಂದಕ್ಕೆ 90 ರೂ ಅಂತೆ ಒಟ್ಟು 180/- 5) 90 ಎಂ.ಎಲ್ ಬೆಂಗಳೂರು ಮಾಲ್ಟ್ 12  ಪೌಚಗಳಿದ್ದು ಒಂದಕ್ಕೆ 24 ರೂ ಅಂತೆ ಒಟ್ಟು 288/- 6) 90 ಎಂ.ಎಲ್ ಯು.ಎಸ್ ವಿಸ್ಕಿ 18 ಪ್ಲಾಸ್ಟಿಕ್ ಬಾಟಲ್ ಗಳಿದ್ದು, ಒಂದಕ್ಕೆ 30 ರೂ ಅಂತೆ ಒಟ್ಟು 540/- ರೂ ಅಂತೆ ಹೀಗೆ ಒಟ್ಟು 1780/- ರೂ ಬೆಲೆಬಾಳುವ ಮದ್ಯ ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು, ಓಡಿ ಹೋದ ಬಗ್ಗೆ ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 32, 34 PÉ.F PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ : 11.01.2019  ರಂದು 12.30 ಪಿ.ಎಮ್  ಸಮಯದಲ್ಲಿ ಸಿಂಧನೂರು ನಗರದ .ಪಿ.ಎಮ್.ಸಿ ತಾವರಗೇರಾ ಪಂಪನಗೌಡ ಇವರ ಅಂಗಡಿಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮಹೆಬೂಬ್ ಸಾಬ್ ತಂದೆ ಖಾದರಸಾಬ್, ವಯ: 36 ವರ್ಷ, ಜಾ: ಮುಸ್ಲಿಂ, : ಎಸ್.ಆರ್.ಎಸ್ ಬಸ್ ಚಾಲಕ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು ಹಾಗೂ ಇತರೆ 3ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು 04 ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 2920/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮೂಲಕ ಶ್ರೀ ಮಂಜುನಾಥ ಎಸ್, ಪಿಎಸ್ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು. ರವರು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಠಾಣಾ ಗುನ್ನೆ ನಂ: 05/2019, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರದ ಮಾಹಿತಿ.
ದಿನಾಂಕ 11/01/2019 ರಂದು ಸಂಜೆ 5-00 ಗಂಟೆಗೆ ಸಿಪಿಐ ಲಿಂಗಸುಗೂರ ರವರ   ಲಿಂಗಸುಗೂರ ಹಾಗೂ ಶ್ರೀ ಕೆ.ಬಿ ಕುಲಕರ್ಣಿ ಆಹಾರ ನಿರೀಕ್ಷಕರು ಲಿಂಗಸುಗೂರ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ 246 ಪಿಸಿ 678,628  ರವರು ಕೂಡಿ ಹೊನ್ನಳ್ಳಿ ಹತ್ತಿರ ಅಶೋಕ ಲೈಲಾಂಡ ಪೀಕಪ್ ವಾಹನ ಕೆಎ 36 ಬಿ 3996 ನೇದ್ದನ್ನು ನಿಲ್ಲಿಸಿ ಸದರಿ ವಾಹನದಲ್ಲಿ ಏನಿದೆ ಅಂತಾ ಚಾಲಕನಿಗೆ ಕೇಳಲಾಗಿ ಅದರಲ್ಲಿ ಅಕ್ಕಿ ಚೀಲಗಳಿವೆ ಅಂತಾ ಹೇಳಿದನು. ಅಕ್ಕಿಗೆ ಸಂಬಂದಪಟ್ಟ ಕಾಗದ ಪತ್ರಗಳನ್ನು ಕೇಳಲಾಗಿ ಯಾವುದೆ ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಸಿದನು. ಆ ಚಾಲಕನ ಹೆಸರನ್ನು ವಿಚಾರಿಸಲಾಗಿ ಆತನು ತನ್ನ ಹೆಸರು  ಹುಲಗಪ್ಪ ತಂಧೆ ಸವಾರಪ್ಪ ಅಂತಾ ತಿಳಿಸಿದ್ದು. ಸದರಿ ವಾಹನದಲ್ಲಿ ಲೋಡ ಮಾಡಿದ ಪ್ಲಾಸ್ಟಿಕ ಚೀಲದಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಿ ನೋಡಲಾಗಿ ಇವುಗಳನ್ನು ಸರಕಾರದಿಂದ ನ್ಯಾಯಬೆಲೆ ಅಂಗಡಿಗೆ ಸರಬರಾಜ ಆಗಿರುವ ಪಡಿತರ ಅಕ್ಕಿಯಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು ಅಕ್ಕಿ ಚೀಲಗಳನ್ನು ಏಣಿಕೆ ಮಾಡಿ ನೋಡಲಾಗಿ ಒಟ್ಟು 60 ಪ್ಲಾಸ್ಟಿಕ ಚೀಲಗಳಲ್ಲಿ ಅಕ್ಕಿ ತುಂಬಿದ್ದು ಪ್ರತಿ ಪ್ಲಾಸ್ಟಿಕ ಚೀಲದಲ್ಲಿ 50 ಕೆಜಿ ತೂಕವಿದ್ದು ಪ್ರತಿ ಚೀಲದ ಅ.ಕಿ. 380/-ರೂ. ಅಂತಾ ಹೀಗೆ 30 ಕ್ವೀಂಟಲ್ ಅಕ್ಕಿ ಅದರ ಅ.ಕಿ. 22800/-ರೂ. ಬೆಲೆಬಾಳುವುದನ್ನು ಜಪ್ತಿ ಮಾಡಿಕೊಂಡಿದ್ದು, ಸದರಿ ಅಕ್ಕಿಯನ್ನು ಆರೋಪಿ ನಂ 2 ನೇದ್ದವನು ವಾಹನದಲ್ಲಿ ಲೋಡ ಮಾಡಿ ಆರೋಪಿ ನಂ 1 ನೇದ್ದವನ ಜೊತೆ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದು ಅದನ್ನು ಆರೋಪಿ ನಂ 3 ನೇದ್ದವನಿಂದ ತೆಗೆದುಕೊಂಡು ಬಂದಿದ್ದು ಇರುತ್ತದೆ. ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 09/2019  PÀ®A 3 & 7 CªÀ±ÀåPÀ ªÀ¸ÀÄÛUÀ¼À PÁAiÉÄÝ 1955 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.