ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w :-
ದಿನಾಂಕ 14-01-2019 ರಂದು ರಾತ್ರಿ 10:30 ಗಂಟೆ ಸುಮಾರು ಹರವಿ ಬಸವಣ್ಣ
ಕ್ಯಾಂಪಿನಲ್ಲಿ ಗ್ರಾಮ ಪಂಚಾಯತಿ ಮುಂದೆ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಟಕಾ
ಜೂಜಾಟದಲ್ಲಿ ತೊಡಗಿರುವದನ್ನು ಖಚಿಪತಿಡಿಸಿಕೊಂಡ ಕ.ರಾ.ಪೋ.ಪರವಾಗಿ ಸುಜಾತ ಪಿ.ಎಸ್.ಐ
ಸಿರವಾರ ಪೊಲಿಸ ಠಾಣೆ ಪಿರ್ಯಾದಿದಾರರು ತಮಗಿದ್ದ ಮಾಹಿತಿ ಮೇರಗೆ ದಾಳಿ ಮಾಡಿದಾಗ ಮೇಲ್ಕಂಡ ರಮೇಶ ತಂದೆ ಮಾರೆಪ್ಪ ವಯಾ37
ವರ್ಷ ಜಾತಿ ವಡ್ಡರ ಉ ಕೂಲಿಕೆಲಸ ಸಾ: ಹರವಿ ಬಸವಣ್ಣ ಕ್ಯಾಂಪು ಆರೋಪಿತನು ಸಿಕ್ಕಿಬಿದ್ದಿದ್ದು ಸಿಕ್ಕಿ ಬಿದ್ದವನ ತಾಬಾದಿಂದ [1]
ಮಟಕಾ
ಜೂಜಾಟದ ಹಣ ರೂ.1020/-[2] ಒಂದು ಓ.ಸಿ ನಂಬರ ಬರೆದ ಪಟ್ಟಿ [3]
ಒಂದು
ಬಾಲ್ ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ದಾಳಿ
ಪಂಚನಾಮೆಯೊಂದಿಗೆ ಸಿಕ್ಕುಬಿದ್ದ ಆರೋಪಿತನೊಂದಿಗೆ ರಾತ್ರಿ 00-30 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿ ವರದಿ
ನೀಡಿದ್ದರ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯ ದಿಂದ ಅನುಮತಿ ಪಡೆದು ¹gÀªÁgÀ ¥Éưøï oÁuÉ, C¥ÀgÁzsÀ ¸ÀASÉå 05/2019
ಕಲಂ:
78[iii] ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ದಿನಾಂಕ- 14/01/2019 ರಂದು 18-20 ಗಂಟೆಯಿಂದ 19-20 ಗಂಟೆಯ ಅವಧಿಯಲ್ಲಿ ಆರೋಪಿಯಾದ ಬುಡ್ಡಸಾಬ್ ಇವರು ಕವಿತಾಳ ಪಟ್ಟಣದ ಲಾಳೇಮಶಕ್ ದರ್ಗದ ಮುಖ್ಯ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಕವಿತಾಳ ಪೊಲೀಸ್ ಠಾಣೆಯ ಪಿಎಸ್ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಪಿ ಬುಡ್ಡಸಾಬ್ ನ ವಶದಿಂದ 1] ನಗದು ಹಣ 2640- 2] 01 ಮಟಕಾ ನಂಬರ್ ಬರೆದ ಪಟ್ಟಿ 3]ಒಂದು ಬಾಲ್ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಆ.ನಂ 02 ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ- 15/01/2019 ರಂದು 9-10 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ 10-20. ಗಂಟೆಗೆ ಬಂದಿದ್ದರಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ:06/2019 ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ£ÀĵÀå
PÁuÉ ¥ÀæPÀgÀtzÀ ªÀiÁ»w:-
ದಿನಾಂಕ 31.12.2018 f.¹ £ÁUÀgÁd vÀAzÉ
ZÀ£Àß«ÃgÀ¥Àà UÁgɺÀnÖ ªÀAiÀiÁ: 72 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: 13/5
dwÛ ¯ÉÊ£ï ºÀnÖ PÁåA¥ï ಫಿರ್ಯಾದಿಯ ಮಗನಾದ f.J£ï ²ªÀ±ÀAPÀgï ಕಾಣೆಯಾದ ಮನುಷ್ಯನು ದಿನಾಂಕ 31.12.2018 ರಂದು ಸಂಜೆ 6.30 ಗಂಟೆ ಸುಮಾರಿಗೆ ತನ್ನ ಮನೆಯಿಂದ ಹೊರಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು, ವಾಪಾಸ್ ಮನೆಗೆ ಬರದೇ ಎಲ್ಲಯೋ ಕಾಣೆಯಾಗಿದ್ದು, ಆತನನ್ನು ಫಿರ್ಯಾದಿ ಮತ್ತು ಆತನ ಮನೆಯವರು ತಮ್ಮ ಸಂಬಂಧಿಕರು ಮತ್ತು ತಮ್ಮ ಮಗನ ಗೆಳೆಯರಲ್ಲಿ ಹೋಗಿ ವಿಚಾರಿಸಲು ಆತನು ಇರುವಿಕೆಯ ಬಗ್ಗೆ ಮಾಹಿತಿ ಸಿಗದೇ ಇದ್ದಾಗ ಇಂದು ತಡವಾಗಿ ಠಾಣೆಗೆ ಬಂದು ಕಂಪ್ಯೂಟರ್ ಮಾಡಿಸಿದ ದೂರನ್ನು ಸಲ್ಲಿಸಿದ ಮೇರೆಗೆ ºÀnÖ ¥Éưøï oÁuÉ. C¥ÀgÁzsÀ ¸ÀASÉå 15/2019 PÀ®A
ªÀÄ£ÀĵÀå PÁuÉ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.