ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟ್ಕಾದಾಳಿ
ಪ್ರಕಣದ
ಮಾಹಿತಿ.
ದಿನಾಂಕ 09-01-2019 ರಂದು
ಸಂಜೆ 5.00 ಗಂಟೆಗೆ ಆರೋಪಿ PÁAvÀ¥Àà vÀAzÉ §¸À¥Àà
ºÀÄ£ÀPÀÄAn ªÀAiÀĸÀÄì:28 ªÀµÀð eÁ: °AUÁAiÀÄvï G: ZÁ®PÀ ¸Á: PÀA§½ºÁ¼À vÁ:
ºÀÄ£ÀUÀÄAzÀ f: ¨ÁUÀ®PÉÆÃl ಈತನು ಆಮದಿಹಾಳ ಗ್ರಾಮದ
ಬಸ್ ನಿಲ್ದಾಣದ
ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು
ರೂಪಾಯಿಗೆ 80/- ರೂಪಾಯಿ
ಕೊಡುತ್ತೇನೆ ಅಂತಾ
ಹೇಳಿ ಜನರಿಂದ
ಹಣ ಪಡೆದುಕೊಂಡು
ಮಟಕಾ ಜೂಜಾಟ
ನಡೆಸುತ್ತಿದ್ದಾಗ ಪಿ.ಎಸ್.ಐ
ಮತ್ತು ಸಿಬ್ಬಂದಿಯವರಾದ ಪಿ.ಸಿ- 214, 283, 140,
592 ರವರ ಸಹಾಯದಿಂದ
ಮತ್ತು ಪಂಚರ
ಸಮಕ್ಷಮದಲ್ಲಿ ದಾಳಿ
ಮಾಡಿ ಹಿಡಿದು
ಆರೋಪಿತನಿಂದ ಮಟಕಾ
ಜೂಜಾಟದ ನಗದು
ಹಣ 1250/-, ಒಂದು
ಮಟಕಾ ಚೀಟಿ
ಮತ್ತು ಒಂದು
ಬಾಲ ಪೆನ್ನ
ಜಪ್ತಿ ಮಾಡಿಕೊಂಡಿದ್ದು ಜಪ್ತಿ ಮಾಡಿಕೊಂಡು
ಮಟಕಾ ಜೂಜಾಟದ
ದಾಳಿ ಪಂಚನಾಮೆ
ಮಾಡಿಕೊಂಡು & ಮಟಕಾ
ಪಟ್ಟಿಯನ್ನು ಯಾರಿಗೆ
ಕೊಡುತ್ತೀ ಅಂತಾ
ಕೇಳಿದಾಗ ಎ-2
ಬುಡ್ನೆಸಾಬ ಇವರಿಗೆ
ಕೊಡುವುದಾಗಿ ಹೇಳಿದ್ದು
ಇರುತ್ತದೆ. ಸದರಿ
ಆರೋಪಿತರ ಮೇಲೆ
ಕಾನೂನು ಕ್ರಮ
ಜರುಗಿಸುವ ಕುರಿತು ಸಂಜೆ
6.30 ಗಂಟೆಗೆ ಠಾಣೆಗೆ
ಬಂದು ವರದಿ,
ದಾಳಿ ಪಂಚನಾಮೆ
ಮತ್ತು ಮುದ್ದೆಮಾಲನ್ನು ಮತ್ತು
ಆರೋಪಿ ನಂ.
01 ನೇದ್ದವನನ್ನು ಕೊಟ್ಟು
ಮುಂದಿನ ಕ್ರಮ
ಜರುಗಿಸಲ ಆದೇಶಿಸಿದ
ಮೇರೆಗೆ ಪಂಚನಾಮೆ
ಸಾರಾಂಶದ ಮೇಲಿಂದ ಆರೋಪಿತರ
ಮೇಲೆ ಅಂಸಂಜ್ಞೆಯ
ಪ್ರಕರಣ ವಾಗುತ್ತಿದ್ದರಿಂದ ಸದರಿಯವನ
ಮೇಲೆ ಪ್ರಕರಣ
ದಾಖಲಿಸಲು ಮಾನ್ಯ
ನ್ಯಾಯಾಲಯಕ್ಕೆ ಯಾದಿ
ಬರೆದುಕೊಂಡಿದ್ದು ಮಾನ್ಯ
ನ್ಯಾಯಾಲಯದಿಂದ ಪ್ರಕರಣ
ದಾಖಲಿಸಿಲು ಅನುಮತಿ
ನೀಡಿದ್ದು ಅದನ್ನು
ಇಂದು ದಿನಾಂಕ:10.01.2019
ರಂದು ರಾತ್ರಿ
7.30 ಗಂಟೆಗೆ ನ್ಯಾಯಾಲಯ
ಸಿಬ್ಬಂದಿ ತಂದು
ಕೊಟ್ಟಿದ್ದರಿಂದ ಪಂಚನಾಮೆ
ಸಾರಾಂಶದ ಮೇಲಿಂದ
ಮುದಗಲ್ ಠಾಣಾ ಅ.ಸಂಖ್ಯೆ 07/2019 ಕಲಂ.78
(3) ಕೆ.ಪಿ
ಕಾಯ್ದೆ ಪ್ರಕಾರ
ಪ್ರಕರಣ ದಾಖಲು ಮಾಡಿಕೊಮಂಡು ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ
ದಿನಾಂಕ 11-01-2019 ರಂದು ಬೆಳಿಗ್ಗೆ 8-15 ಗಂಟೆಗೆ ಗವಿಗಟ್ ಗ್ರಾಮದ ಶರಣಪ್ಪ ತಂದೆ ಶಿವರಾಜಪ್ಪ ಅಂಗಡಿ ಇವರ ಮನೆಯಲ್ಲಿ ಕಳ್ಳತನವಾದ ಬಗ್ಗೆ ಮಾಹಿತಿ ಬಂದ ಮೇರೆಗೆ ಕೂಡಲೇ ಗವಿಗಟ್ ಗ್ರಾಮಕ್ಕೆ ಬೇಟಿ ನೀಡಿ ಹಾಜರಿದ್ದ ಶರಣಪ್ಪ ತಂದೆ ಶಿವರಾಜಪ್ಪ ಅಂಗಡಿ ಸಾಃ ಗವಿಗಟ್ ಈತನ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾದಿ ಮತ್ತು ಆತನ ಹೆಂಡತಿ, ಮಕ್ಕಳು ಹಾಗೂ ತಾಯಿ ಎಲ್ಲರೂ ದಿನಾಂಕ 10-01-2019 ರಂದು ರಾತ್ರಿ 9-30 ಗಂಟೆಗೆ ಊಟ ಮಾಡಿ ತಮ್ಮ ಮನೆಯ ಮೇಲೆ ಇರುವ ರೂಮಿಗೆ ಹೋಗಿ ಮಲಗಿಕೊಳ್ಳಲು ಅಂತಾ ತಮ್ಮ ಕೆಳಗಿನ ಮನೆಯ ಅಲ್ಮಾರ ಮತ್ತು ಟ್ರಂಕಗಳು ಇಟ್ಟಿದ್ದ ರೂಮಿಗೆ ಬೀಗ ಹಾಕಿದ್ದು ಅಲ್ಲದೇ ಅಲ್ಮಾರ ಮತ್ತು ಟ್ರಂಕಗಳಿಗೆ ಬೀಗ ಹಾಕಿ ನಂತರ ತಮ್ಮ ಮನೆಯ ತಲ ಬಾಗಿಲಿಗೆ ಬೀಗ ಹಾಕಿ ಎಲ್ಲರೂ ಮನೆಯ ಮೇಲೆ ಇರುವ ರೂಮಗಳಲ್ಲಿ ಮಲಗಿಕೊಂಡಿದ್ದು ಮರು ದಿವಸ ದಿನಾಂಕ 11-01-2019 ರಂದು ಬೆಳಗಿನ ಜಾವ 5-00 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ಕೆಳಗಡೆ ಮನೆಗೆ ಬಂದು ನೋಡಲು ಮನೆಯ ಬಾಗಿಲಿನ ಬೀಗ ಕಟ್ ಆಗಿ ಕೆಳಗೆ ಬಿದ್ದಿದ್ದು ಅಲ್ಲದೇ ರೂಮಿನಲ್ಲಿಟ್ಟ ಅಲ್ಮಾರ ಮತ್ತು ಟ್ರಂಕಗಳ ಬೀಗ ಮುರಿದಿದ್ದು ಯಾರೋ ಕಳ್ಳರು ತಮ್ಮ ಮನೆಯ ಬೀಗ ಕಟ್ ಮಾಡಿ ಒಳಪ್ರವೇಶಿಸಿ ಅಲ್ಮಾರ ಮತ್ತು ಟ್ರಂಕಗಳಲ್ಲಿಟ್ಟಿದ್ದ ಬಂಗಾರ, ಬೆಳ್ಳಿ ಹಾಗೂ ನಗದು ಹಣ ಸೇರಿ ಒಟ್ಟು 3,69,600/ ರೂ ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ಘಟನೆಯು ದಿನಾಂಕ 10-01-2019 ರಂದು ರಾತ್ರಿ 9-30 ಗಂಟೆಯಿಂದ
ದಿನಾಂಕ 11-01-2019 ಬೆಳಿಗಿನ ಜಾವ 5-00 ಗಂಟೆಯ ಮಧ್ಯದ
ಅವಧಿಯಲ್ಲಿ ಜರುಗಿರುತ್ತದೆ ಕಾರಣ ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಮಾಡಿ ಕಾನೂನು
ಕ್ರಮ ಜರುಗಿಸಲು ವಿನಂತಿ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಬೆಳಿಗ್ಗೆ 10-30 ಗಂಟೆಗೆ ಠಾಣೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ
ಠಾಣೆ ಗುನ್ನೆ ನಂ 12/2019
ಕಲಂ 457,380 ಐ.ಪಿ.ಸಿ. ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ಫಿರ್ಯಾದಿ ಶೇಖರಪ್ಪ ತಂದೆ ಹನುಮಂತಪ್ಪ
ಎರೆಚಿಕನಹಳ್ಳಿ,52 ವರ್ಷ
ಶಿಕ್ಷಕರು ಸಾ. ಮಲೆಕುಂಬಳೂರ
ವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ
ಫಿರ್ಯಾದಿದಾರರ ಮಗಳನ್ನುತನ್ನ ಸ್ವಂತ ಹೆಂಡತಿಯ ತಮ್ಮನಾದ ಶ್ರೀನಿವಾಸ ಶಿಕ್ಷಕನಿಗೆ ಕೊಟ್ಟು
ಮದುವೆ ಮಾಡಿದ್ದು ಸುಮಾರು 1ವರ್ಷ9 ತಿಂಗಳು ಆಗಿದ್ದು ಆಕೆಯು ಬಿಎಸ್ಸಸಿ ಓದಿದ್ದು
ಮುಂದೆ ಬಿಎಡ್ಇಲ್ಲವೇ ಎಮ್ಎಸ್ಸಿಓದುವದಾಗಿ ಹೇಳುತ್ತಿದ್ದು ತಾನು ಈಗಾಗಲೇ ನಿನಗೆ ಮದುವೆಯಾಗಿದ್ದುಒಳ್ಳೆಯ
ಸಂಸಾರ ಮಾಡಿಕೊಂಡು ನೀವು ಚೆನ್ನಾಗಿರಬೇಕು ಅಂತಾ ಹೇಳಿ ಕಳುಹಿಸಿದ್ದು ಆಕೆಯು ಲಿಂಗಸಗೂರಗೆ ಬಂದು 4 ದಿವಸಗಳಾಗಿದ್ದು ಫೋನ್ ಮುಖಾಂತರ ಚೆನ್ನಾಗಿದ್ದ
ಬಗ್ಗೆ ತಿಳಿಸುತ್ತಿದ್ದಳು. ದಿನಾಂಕ 10/01/2019 ರಂದು ಮಧ್ಯಾಹ್ನ
1-30 ಗಂಟೆಗೆ ತನ್ನ ಅಳಿಯನು ಫೋನ
ಮುಖಾಂತರ ಅರ್ಪಿತಾಳು ಮನೆಯಲ್ಲಿ ಸೀರೆಯಿಂದ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತಾ
ತಿಳಿಸಿದ್ದು ಕೂಡಲೇ ತಾವು ಲಿಂಗಸಗೂರಗೆ ಬಂದು ಆಸ್ಪತ್ರೆಯಲ್ಲಿ ನೋಡಲು ತನ್ನ ಮಗಳು ಸತ್ತಿದ್ದು
ನಿಜವಿದ್ದು , ತಮ್ಮ
ಮಗಳು ವಿದ್ಯಭ್ಯಾಸವನ್ನು ಮುಂದುವರಿಸಬೇಕೆಂದು ಹೇಳುತ್ತಿದ್ದು ಅದಕ್ಕೆ ತಾವು ಮತ್ತು ಆಕೆಯ ಗಂಡ
ಬೇಡವೆಂದಿದ್ದಕ್ಕೆ ಅದನ್ನೇ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು
ಮನೆಯಲ್ಲಿ ಸೀರೆಯಿಂದ ಫ್ಯಾನಿಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಈಕೆಯ ಸಾವಿನಲ್ಲಿ ಯಾರಮೇಲೆ
ಯಾವುದೇ ತರಹದ ಸಂಶಯವಿರುವದಿಲ್ಲಾಅಂತಾ ಇದ್ದುದರ ಲಿಂಗಸುಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/2019
PÀ®A. 174 ¹.Dgï.¦.¹ ಅಡಿಯಲ್ಲಿ
ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.