Thought for the day

One of the toughest things in life is to make things simple:

2 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟದ ಪ್ರಕರಣದ ಮಾಹಿತಿ.
ದಿನಾಂಕ 30.04.2019 ರಂದು ಮದ್ಯಾಹ್ನ 2.50 ಗಂಟೆಗೆ ಹಟ್ಟಿ ಪಟ್ಟಣದ ಕೋಠಾ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಿಂಗಪ್ಪ @ ಎಮ್.ಎಲ್.ಎ ನಿಂಗಪ್ಪ ತಂದೆ ರಾಜಪ್ಪ ವಯಾ: 38 ವರ್ಷ ಜಾ: ಚಲುವಾದಿ ಉ: ಕೂಲಿ ಸಾ: ಸಿದ್ದಾರೂಢ ಮಠದ ಎದುರುಗಡೆ ಹಟ್ಟಿ ಪಟ್ಟಣ ತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿ ²æà ºÉƸÀPÉÃgÀ¥Àà ¦.J¸ï.L ºÀnÖ ¥ÉÆð¸ï oÁuÉ ರವರು ಹಾಗೂ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 22/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  01.05.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 68/2019 PÀ®A. 78(111) PÉ.¦. PÁAiÉÄÝ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ಇಸ್ಪೇಟ್ ಜೂಜಾಟದ ಪ್ರಕರಣದ ಮಾಹಿತಿ.
ದಿನಾಂಕ 30.04.2019 ರಂದು ಸಂಜೆ 6.00 ಗಂಟೆ ಸುಮಾರಿಗೆ ಗುರುಗುಂಟಾ ಸೀಮಾದ ಶಿವಲಿಂಗಪ್ಪನ ಹೊಲದ ನಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ DzÀ¥Àà vÀAzÉ ²ªÀ¥Àà ªÀAiÀiÁ: 36 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: PÁlUÀ¯ïzÉÆrØ UÀÄgÀUÀÄAmÁ ಹಾಗೂ ಇತರೆ ಮೂರು ಜನರು  ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ಆಡುತ್ತಿದ್ದಾಗ ಫಿರ್ಯಾಧಿ ²æà ºÉƸÀPÉÃgÀ¥Àà ¦.J¸ï.L ºÀnÖ ¥Éưøï oÁuÉ ರವರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ ಆರೋಪಿ ನಂ 1 ನೇದ್ದವನನ್ನು ಹಿಡಿದು ಇಸ್ಪೀಟ್ ಜೂಜಾಟದ ನಗದು ಹಣ 2200/- ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲುಉಳಿದ ಆರೋಪಿ ನಂ 2 ರಿಂದ 4 ನೇದ್ದವರು ಪರಾರಿ ಇರುತ್ತಾರೆ ಅಂತಾ ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎನ್.ಸಿ ನಂ 23/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  01.05.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 69/2019 PÀ®A. 87 PÉ.¦ PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ಮಾಹಿತಿ.
ದಿನಾಂಕ;-30.04.2019 ರಂದು ಮದ್ಯಾಹ್ನ 12-15 ಗಂಟೆಗೆ ಗಿಣಿವಾರ ಗ್ರಾಮದಲ್ಲಿ ಹನುಮಂತ ದೇವರ ಗುಡಿಯ ಹತ್ತಿರ ಇರುವ ಎಡಭಾಗದ ಖಾಲಿ ಹೊಲದಲ್ಲಿ ಪಿರ್ಯಾದಿ ಮೌನೇಶ ಹೆಚ್.ಸಿ.288 ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಹೆಚ್.ಜಿ.505 ರವರು ಮೇಲಾಧಿಕಾರಿಗಳ ಆದೇಶದ ಮೇರೆಗೆ, ಗಿಣಿವಾರ ಹತ್ತಿರದ ಸರಕಾರಿ ಹಳ್ಳದಲ್ಲಿ ಒಬ್ಬ ಟ್ರಾಕ್ಟರ್ ಚಾಲಕನು ಕಳುವಿನಿಂದ ಮರಳನ್ನು ತುಂಬಿಕೊಂಡು ಹೋಗಲು ಬಂದಿರುವ ಬಗ್ಗೆ ಮಾಹಿತಿ ಮೇರೆಗೆ ಭಾತ್ಮಿ ಸ್ಥಳಕ್ಕೆ ಹೋದಾಗ ಮರಳು ತುಂಬಿಕೊಂಡು ಹೋಗಲು ಬಂದಿದ್ದ ಟ್ರಾಕ್ಟರ್ ಚಾಲಕನು ಪಿರ್ಯಾದಿದಾರರನ್ನು ಕಂಡು ಟ್ರಾಕ್ಟರ್ ಟ್ರಾಲಿಯಲ್ಲಿಯ ಮರಳನ್ನು ಅನಲೋಡ್ ಮಾಡಿ ಹೋದಾಗ ಪಿರ್ಯಾದಿ ಮತ್ತು ಹೆಚ್.ಜಿ.505 ರವರು ಸದರಿ ಟ್ರಾಕ್ಟರನ್ನು ಹಳ್ಳದಲ್ಲಿ ಮತ್ತು ಹೊಲಗಳಲ್ಲಿ ಹುಡುಕಾಡಿದ್ದಾಗ ಸಿಗದೆ ಇದ್ದುದ್ದರಿಂದ ಮರಳಿ ಗಿಣಿವಾರ ಗ್ರಾಮದಲ್ಲಿ ಹನುಮಂತ ದೇವರ ಗುಡಿಯ ಹತ್ತಿರ ಇರುವ ಎಡಭಾಗದ ಖಾಲಿ ಹೊಲದಲ್ಲಿ ಬರುತ್ತಿರುವಾಗ ಆರೋಪಿತರಾದ 1).ದೊಡ್ಡ ಮಹಾದೇವ ತಂದೆ ಈರಪ್ಪ ಕುರುಬರು 50 ವರ್ಷ, 2).ಸಣ್ಣ ಮಹಾದೇವ ತಂಈರಪ್ಪ ಕಿವುಡುನವರು ಕುರುಬರು 45 ವರ್ಷ, 3).ಬಸವ ತಂದೆ ಈರಪ್ಪ ಕುರುಬರು35 ವರ್ಷ, ಎಲ್ಲರೂ ಸಾ:-ಗಿಣಿವಾರ ಗ್ರಾಮ ತಾ:-ಸಿಂಧನೂರು ಮೋಟಾರ್ ಸೈಕಲ್ ನಂಬರ್ ಕೆ..36-ಇಎಂ.4260 ನೇದ್ದರಲ್ಲಿ ಬಂದು ಪಿರ್ಯಾದಿದಾರನ್ನು ತಡೆದು ನಿಲ್ಲಿಸಿ. ನಮ್ಮೂರ ಹಳ್ಳದಿಂದ ಉಸುಕು ಹೊಡೆಯುತ್ತೇವೆ.ನೀವ್ಯಾರು ಕೇಳುವುವವರು ಪೊಲೀಸ್ ಸೂಳೆ ಮಕ್ಕಳೆ ಅಂತಾ ಬೈದಾಡಿದ್ದು..ನಂ.1.ಈತನು ತನ್ನ ಎಡಗಾಲಲ್ಲಿಯ ಚೆಪ್ಪಲಿ ತೆಗೆದುಕೊಂಡು ಪಿರ್ಯಾದಿ ಮೇಲೆ ಎಸೆದಿದ್ದು. ಇನ್ನೊಂದು ಬಾರಿ ನಮ್ಮೂರಿಗೆ ಉಸುಕಿನ ಟ್ರಾಕ್ಟರಗಳನ್ನು ಹಿಡಿಯಲು ಬಂದರೆ ಊರಲ್ಲಿ ನಿಮ್ಮನ್ನು ಒಂದು ಗತಿ ಕಾಣಿಸುತ್ತೇವೆಂದು ಬೈದು ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಸಾರಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 59/2019 ಕಲಂ 341.353.355.504.506 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕೊಲೆ ಪ್ರಯತ್ನ ಪ್ರಕರಣದ ಮಾಹಿತಿ.
ಆರೋಪಿ ನಂ 01- ಗೊಂದಿ ಸುಜಾತ ಗಂಡ ದಿ|| ಗೊಂದಿ ಚಲಪತಿರಾವ್, ವಯ: 65 ವರ್ಷ ರವರು ಫಿರ್ಯಾದಿದಾರರ ಮಗಳಿದ್ದು ಮತ್ತು ಆರೋಪಿ ನಂ 02 ಗೊಂದಿ ಚಂದ್ರಶೇಖರ್ ಇಬ್ಬರೂ ಸಾ: ಬಸವ ನಗರ ಸಿಂಧನೂರು ನೇದ್ದವನು ಫಿರ್ಯಾದಿ ಬಂಡೆ ನಾಗಭೂಷಣಂ ತಂದೆ ಸುಬ್ಬಣ್ಣ, ವಯ: 95 ವರ್ಷ, : ಕೂಲಿಕೆಲಸ, ಸಾ: ಬೂತಲದಿನ್ನಿ ಗ್ರಾಮ ತಾ: ಸಿಂಧನೂರು ಇವರ ಮೊಮ್ಮಗನಿದ್ದು, ಫಿರ್ಯಾದಿದಾರರು ವಲಸೆ ಹೋಗುವಾಗ ತನ್ನ ಮನೆ ಮತ್ತು ಜಾಗೆಯನ್ನು ಬರುವವರೆಗೆ ನೋಡಿಕೊಳ್ಳುವಂತೆ ಆರೋಪಿತರಿಗೆ ತಿಳಿಸಿದ್ದು, ನಂತರ ಆರೋಪಿತರು ಸದರಿ ಮನೆ ಮತ್ತು ಜಾಗೆಯನ್ನು ತಮ್ಮ ಕಬ್ಜಾ ಮಾಡಿಕೊಂಡಿರುತ್ತಾರೆ. ದಿನಾಂಕ 20.12.2018 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಬಜಾರಕ್ಕೆ ಹೋಗುವಾಗ ಬಸವ ನಗರ ರಸ್ತೆಯಲ್ಲಿ ಆರೋಪಿತರು ಬಂದು ಫಿರ್ಯಾದಿದಾರರಿಗೆ ಶಾಲಿನಿಂದ ಕುತ್ತಿಗೆ ಹಿಚುಕಿ ಕೊಲೆ ಮಾಡಲು ಪ್ರಯತ್ನಪಟ್ಟಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಪತ್ರ ಮತ್ತು ದೂರಿನ ಸಾರಾಂಶದ ಮೇಲಿಂದ ಠಾಣಾ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ: 53/2019, ಕಲಂ 307 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಪ್ರಕರಣದ ಮಾಹಿತಿ.
ದಿನಾಂಕ 02.05.2019 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಕ್ರೂಷರ್ ತೂಫಾನ್ ನಂ ಕೆ.ಎ 35 ಎ 5183 ನೇದ್ದರ ಚಾಲಕನು ತನ್ನ ಗಾಡಿಯನ್ನು ಲಿಂಗಸ್ಗೂರು-ಕಲಬುರಗಿ ಮುಖ್ಯ ರಸ್ತೆಯ ನಾಯ್ಡು ಡಾಂಬರ್ ಪ್ಲಾಂಟ್ ಹತ್ತಿರ ರಸ್ತೆಯಲ್ಲಿ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದು, ಮುಂದುಗಡೆ ಹೊರಟಿದ್ದ ವಾಹನವನ್ನು ಓವರ್ ಟೆಕ್ ಮಾಡುತ್ತಿದ್ದಾಗ  ಎದುರುಗಡೆಯಿಂದ ಒಂದು ವಾಹನ ಬಂದಾಗ ಆರೋಪಿ ಚಾಲಕನು ತನ್ನ ವಾಹನವನ್ನು ನಿಯಂತ್ರಿಸಲಾಗದೇ ರಸ್ತೆಯ ಬಲಗಡೆಯ ತೆಗ್ಗಿನಲ್ಲಿ ಇಳಿಸಿದ್ದರಿಂದ ವಾಹನದ ಬಲಗಡೆಯ ಮದ್ಯದ ಸೀಟಿನಲ್ಲಿ ಕುಳಿತ್ತಿದ್ದ ಮೃತೆ ಧರೀಯಾ ಬೇಗಂ ಕೆಳಗೆ ಬಿದ್ದಿದ್ದರಿಂದ ಕಲ್ಲು ಬಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕ್ರಷರ್ ವಾಹನದಲ್ಲಿದ್ದ ಮೂರು ಜನ ಗಾಯಾಳುಗಳೀಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಮತ್ತು ಕ್ರೂಷರ್ ಚಾಲಕ ತನ್ನ ಗಾಡಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 70/2019 PÀ®A: 279, 337, 338, 304(J) L¦¹ & PÀ®A 187 LJA« PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಕಿರುಕುಳ ಪ್ರಕರಣದ ಮಾಹಿತಿ.
¢£ÁAPÀ: 02.05.2019  gÀAzÀÄ 13.00 UÀAmÉUÉ ¦ügÁå¢ Cdävï UÀAqÀ SÁeÁ¥ÁµÁ ªÀAiÀÄ:26 ªÀµÀð eÁ:ªÀÄĹèA G: ªÀÄ£É PÉ®¸À ¸Á:PÉÆÃl vÀ¯Ágï gÁAiÀÄZÀÆgÀÄ  EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁr¹zÀ zÀÆgÀÄ ºÁdgÀÄ ¥Àr¹zÀÄÝ, CzÀgÀ ¸ÁgÁA±ÀªÉãÉAzÀgÉ ¦ügÁå¢zÁgÀ¼ÀÄ ¢£ÁAPÀ: 06.08.2010 gÀAzÀÄ DgÉÆæ Cdävï UÀAqÀ SÁeÁ¥ÁµÁ ªÀAiÀÄ:26 ªÀµÀð eÁ:ªÀÄĹèA G: ªÀÄ£É PÉ®¸À ¸Á:PÉÆÃl vÀ¯Ágï gÁAiÀÄZÀÆgÀÄ ಈತvÀ£ÉÆA¢UÉ ªÀÄzÀĪÉAiÀiÁVzÀÄÝ, ªÀÄzÀĪÉAiÀiÁzÀ £ÀAvÀgÀ DgÉÆævÀ£ÀÄ ¦ügÁå¢AiÀÄ£ÀÄß ºÉÊzÀæ¨Á¢UÉ PÀgÉzÀÄPÉÆAqÀÄ ºÉÆÃV vÀ£Àß CPÀÌ ±À£ÀÄß FPÉAiÀÄ ªÀÄ£ÉAiÀÄ°è ªÁ¸ÀªÁVzÀÄÝ, FUÉÎ 2 ªÀµÀðUÀ¼À »AzÉ DgÉÆævÀ£ÀÄ ¦ügÁå¢UÉ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ »A¸É ¤ÃrwÛzÀÄÝ, EzÀjAzÀ ¨ÉøÀvÀÄÛ vÀ£Àß vÀªÀgÀÄ ªÀÄ£ÉUÉ w½¹ F §UÉÎ £ÁåAiÀÄ¥ÀAZÁ¬Äw ªÀiÁr gÁAiÀÄZÀÆjUÉ vÀ£Àß UÀAqÀ£ÉÆA¢UÉ §AzÀÄ ªÁ¸ÀªÁVzÁÝUÀ gÁAiÀÄZÀÆj£À°èAiÀÄÆ ¸ÀºÀ ¦ügÁå¢AiÉÆA¢UÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqÉ ªÀiÁr ªÀiÁ£À¹PÀ ªÀÄvÀÄÛ zÉÊ»PÀ »A¸É ¤ÃrzÀÄÝ, £ÀAvÀgÀ FUÉÎ 2 wAUÀ¼À »AzÉ DgÉÆævÀ£ÀÄ vÀ£Àß vÀªÀÄä zÀĨÉÊUÉ ºÉÆÃUÀÄwÛzÁÝ£É CzÀPÁÌV ªÀÄ£ÉAiÀÄ°è PÁAiÀÄðPÀæªÀÄ«zÉ CAvÁ ¦ügÁå¢AiÀÄ£ÀÄß ºÉÊzÀæ¨Á¢UÉ PÀgÉzÀÄPÉÆAqÀÄ ºÉÆÃVzÀÄÝ,  ¥ÀÄ£ÀB ¦ügÁå¢AiÉÆA¢UÉ dUÀ¼À vÉUÉzÀÄ ºÉÆqɧqÉ ªÀiÁrzÀÝjAzÀ ¦ügÁå¢zÁgÀ¼ÀÄ gÁAiÀÄZÀÆjUÉ §A¢zÀÄÝ  E°èAiÀĪÀgÉUÉ vÀ£Àß UÀAqÀ gÁAiÀÄZÀÆjUÉ §gÀ§ºÀÄzÀÄ CAvÁ ¸ÀĪÀÄä¤zÀÄÝ, FUÀ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ, F §UÉÎ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁVzÀÝ zÀÆj£À ¸ÁgÁA±ÀzÀ ªÉÄðAzÀ ಮಹಿಳಾ ಪೊಲೀಸ್ oÁuÁ UÀÄ£Éß £ÀA:35/2019 PÀ®A: 498(J), 323. 504 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.