Thought for the day

One of the toughest things in life is to make things simple:

1 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ದೊಂಬ ಪ್ರಕರಣದ ಮಾಹಿತಿ.
ದಿನಾಂಕ 27.04.2019 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw zÉêÀªÀÄä UÀAqÀ §¸ÀªÀgÁd ªÀAiÀiÁ: 34 ªÀµÀð eÁ: £ÁAiÀÄPÀ G: ºÉÆ®ªÀÄ£É PÉ®¸À ¸Á: ²UÀqÉÆÃuÉÃgï zÉÆrØ §AqÉèsÁ« vÁ: °AUÀ¸ÀÆÎgÀÄ ಈಕೆಯು ಭಾವಿ ನೀರಿನ ಮೋಟಾರ್ ಚಾಲು ಮಾಡಲು ಹೋದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾದಿ ಮತ್ತು ಆಕೆಯ ಗಂಡನಿಗೆ ಲೇ ಸೂಳೇರ್ ಮಕ್ಕಳೆ ನೀವು ನಮ್ಮ ಕುಟುಂಬದಿಂದ ಎಂದೋ ಸತ್ತು ಹೋಗಿದ್ದೀರಿ ಈಗ ನಮ್ಮ ಜಮೀನಿನ ಭಾವಿಯಲ್ಲಿ ನೀರು ಬೇಕಾ ಅಂತಾ ಅವಾಚ್ಯವಾಗಿ ಎನ್ನುತ್ತಲೆ ಆರೋಪಿ ನಂ 1 wªÀÄäAiÀÄå vÀAzÉ §¸ÀAiÀÄå  ನೇದ್ದವನು ಏಕಾ ಏಕಿ ಕಟ್ಟಿಗೆಯಿಂದ ಫಿರ್ಯಾದಿಯ ಗಂಡನ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ಆರೋಪಿ ನಂ 2 ºÀ£ÀĪÀÄAvÀ vÀAzÉ wªÀÄäAiÀÄå ನೇದ್ದವನು ಕಟ್ಟಿಗೆಯಿಂದ ಬಲಗಡೆ ರಟ್ಟೆಗೆ ಹೊಡೆದು ರಕ್ತಗಾಯಪಡಿಸಿದ್ದು ಉಳಿದಂತೆ ಆರೋಪಿ ನಂ 3 zÀÄgÀUÀªÀÄä UÀAqÀ ºÀ£ÀĪÀÄAvÀ  4 §¸ÀªÀÄä UÀAqÀ CªÀÄgÉñÀ 5 wªÀÄäªÀé UÀAqÀ §¸ÀªÀgÁd J®ègÀÆ ¸Á: §AqÉèsÁ« ನೇದ್ದವರು ಫಿರ್ಯಾದಿಯ ತಲೆಯ ಕೂದಲು ಹಿಡಿದು ಎಳೆದಾಡಿದ್ದು, ದುರಗಮ್ಮಳು ಚಪ್ಪಲಿಯಿಂದ ಫಿರ್ಯಾದಿಯ ತಲೆಗೆ ಬೆನ್ನಿಗೆ ಹೊಡೆದಿದ್ದು, ಬಸಮ್ಮ ಹಾಗೂ ತಿಮ್ಮವ್ವ ಇವರು ತಮ್ಮ ತಮ್ಮ ಕೈಗಳಿಂದ ಫಿರ್ಯಾದಿಯ ತಲೆಗೆ, ಬೆನ್ನಿಗೆ ಹೊಡೆ ಬಡೆ ಮಾಡಿ ಸೂಳೇ ಮಕ್ಕಳೆ ಇನ್ನೊಮ್ಮೆ ನಮ್ಮ ಭಾವಿಗೆ ನೀರು ತರುವದಕ್ಕೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಕಂಪ್ಯೂಟರ್ ಮಾಡಿಸಿದ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 67/2019 PÀ®A 143, 147, 148, 323, 324, 355, 504, 506 ¸À»vÀ 149 L¦¹ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ : 30-04-2019 ರಂದು 1-15 ಪಿ.ಎಂ ಕ್ಕೆ ಫಿರ್ಯಾದಿ «gÀÄ¥ÀtÚ vÀAzÉ AiÀĪÀÄ£À¥Àà  ºÀjd£À, ªÀAiÀÄ-50 ªÀµÀð, eÁB ªÀiÁ¢UÀ, GB  MPÀÌ®ÄvÀ£À, ¸Á B §ÄPÀÌ£ÀºÀnÖ UÁæªÀÄ, vÁB ¹AzsÀ£ÀÆgÀÄ ರವರು  ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಟೈಪ್ ಮಾಡಿದ್ದ ದೂರು ನೀಡಿದ್ದುದರ ಸಾರಾಂಶವೇನೆಂದರೆ, ತನ್ನ ಮಗಳಾದ  ಕು. ಹುಲಿಗೆಮ್ಮ 24 ವರ್ಷ  ಸಾ: ಬುಕ್ಕನಹಟ್ಟಿ ತಾ: ಸಿಂಧನೂರು ಇವಳು ದಿನಾಂಕ 25-04-2018 ರಂದು ಬೆಳಗ್ಗೆ 9-00 .ಎಂ ಗಂಟೆಯ ಸುಮಾರಿಗೆ ಕಾಲೇಜಿಗೆ ಹೋಗಿಬರುತ್ತೇನೆ ಅಂತಾ ಮನೆಯಿಂದ ಹೇಳಿ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ ,ಅವಳ ಸ್ನೇಹಿತರಲ್ಲಿ ಹಾಗೂ ಕಾಲೇಜಿನಲ್ಲಿ  ಮತ್ತು ಸಂಬಂಧಿಕರಲ್ಲಿ ವಿಚಾರಿಸಿದ್ದು ಇಲ್ಲಿಯವರೆಗೆ ಸದರಿಯವಳ ಸುಳಿವು ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 64/2019 ಕಲಂ. ಹುಡುಗಿ ಕಾಣೆ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¢£ÁAPÀ: 30.04.2019 gÀAzÀÄ 17.30 UÀAmÉUÉ ¦ügÁå¢ ¸ÀÄeÁvÁ UÀAqÀ GªÉÄñÀ ¸Á:¨ÉÃgÀÆ£ï Q¯Áè gÁAiÀÄZÀÆgÀÄ EªÀgÀ oÁuÉUÉ ºÁdgÁV ºÉýPÉ ¦ügÁå¢ ¤ÃrzÀÄÝ, CzÀgÀ ¸ÁgÁA±ÀªÉãÉAzÀgÉ ¦ügÁå¢zÁgÀ¼À ªÀÄ£ÉAiÀÄ JzÀÄgÀÄUÀqÉ vÀ£Àß UÀAqÀ£À ¸ÉÆÃzÀgÀªÀiÁªÀ §¸ÀªÀgÁd EªÀgÀÄ ªÁ¸ÀªÁVzÀÄÝ, CªÀgÀ ªÀÄPÀ̼ÁzÀ DgÉÆæ 1 ¥Àæ±ÁAvÀ vÀAzÉ §¸ÀªÀgÁd 2 ¸ÁUÀgÀ vÀAzÉ §¸ÀªÀgÁd ¸Á: ¨ÉÃgÀÄ£ï Q¯Áè gÁAiÀÄZÀÆgÀÄ gÀªÀgÀÄ DUÁUÀ PÀÄrzÀÄ ¦ügÁå¢AiÀÄ ªÀÄ£ÉUÉ ºÉÆÃUÀÄwÛzÀÄÝ, ¦ügÁå¢AiÀÄÄ PÀÄrzÀÄ ªÀÄ£ÉUÉ §gÀ¨ÉÃr CAvÁ ºÉýzÀÝPÉÌ DPÉAiÀÄ ªÉÄÃ¯É ¹lÄÖ ElÄÖPÉÆArzÀÝgÀÄ. EAzÀÄ ¢£ÁAPÀ:30.04.2019 gÀAzÀÄ ¨É¼ÀUÉÎ DgÉÆævÀgÀ vÁ¬ÄAiÀÄ ¸ÀAUÀqÀ ¤Ãj£À «µÀAiÀÄzÀ°è ¨Á¬Ä ªÀiÁw£À dUÀ¼ÀªÁVzÀÄÝ, EzÉà «µÀAiÀÄzÀ°è ªÀÄzÁåºÀß 12.30 UÀAmÉ ¸ÀĪÀiÁjUÉ ¦ügÁå¢zÁgÀ¼ÀÄ ªÀÄ£ÉAiÀÄ°èzÁÝUÀ DgÉÆævÀgÀÄ ¦ügÁå¢AiÀÄ ªÀÄ£ÉAiÀÄ°è CwPÀæªÀÄ ¥ÀæªÉñÀ ªÀiÁr ¦ügÁå¢AiÉÆA¢UÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ PÉÊ ªÀÄvÀÄÛ ¨ÁjUɬÄAzÀ ºÉÆqÉzÀÄ zÀÄBSÁ¥ÁvÀUÉƽ¹zÀÝ®èzÉ £ÉÊn »rzÀÄ J¼ÉzÁr C¥ÀªÀiÁ£À ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ ªÀÄÄAvÁV EzÀÝ ºÉýPÉ ¤ÃrzÀÄÝ, CzÀ£ÀÄß PÀA¥ÀÆålgï zÀ°è UÀtQÃPÀj¹ ¦æAmï vÉUÉzÀÄ  ¦ügÁå¢AiÀÄ ¸À» ¥ÀqÉ¢zÀÄÝ ¸ÀzÀj ¦ügÁå¢AiÀÄ ¸ÁgÁA±ÀzÀ ªÉÄðAzÀ ªÀÄ»¼Á ¥Éưøï oÁuÉ UÀÄ£Éß £ÀA:32/2019 PÀ®A:448, 323, 324, 354, 504, 506 ¸À»vÀ 34 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:29-04-2019 ರಂದು ಸಂಜೆ 7-30 ಗಂಟೆ ಸುಮಾರಿಗೆ ಗುಂಜಳ್ಳಿ ಉಪ್ರಾಳ ರಸ್ತೆಯಲ್ಲಿ ಗುಂಜಳ್ಳಿ ಸೀಮಾಂತರದಲ್ಲಿ ಮಹ್ಮದ್ ಹುಸೇನ್ ಇವರ ಹೊಲದ ಹತ್ತಿರ ಫಿರ್ಯಾದಿಯ ತಮ್ಮನಾದ ಬಂದೇ ನವಾಜ್, 28 ವರ್ಷ, ಈತನು ತನ್ನ ಮೋಟಾರ್ ಸೈಕಲ್ ನಂ.ಎಪಿ.21 ಎಂ.8815 ನೇದ್ದರ ಮೇಲೆ ಉಪ್ರಾಳ ಕಡೆಯಿಂದ ಗುಂಜಳ್ಳಿ ಕಡೆಗೆ ಬರುತ್ತಿದ್ದಾಗ ಆರೋಪಿತನು ತನ್ನ ಟ್ರಾಕ್ಟರ್ & ಟ್ರಾಲಿಯನ್ನು ಗುಂಜಳ್ಳಿ ರಸ್ತೆ ಕಡೆಯಿಂದ ಉಪ್ರಾಳ ರಸ್ತೆ ಕಡೆಗೆ ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಸವಾರನಾದ ಬಂದೇ ನವಾಜನಿಗೆ ಟಕ್ಕರ್ ಕೊಟ್ಟು ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ನಿಲ್ಲಿಸಿ ಓಡಿ ಹೋಗಿದ್ದು ಬಂದೇ ನವಾಜನಿಗೆ ತಲೆ ಒಡೆದು ಮೆದುಳು ಹೊರಬಂದು ಭಾರಿ ರಕ್ತಗಾಯವಾಗಿ ಉಪಚಾರ ಕುರಿತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಉಪಚಾರ ಕುರಿತು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸೇರಿಸಿದಾಗ ಚೇತರಿಸಿಕೊಳ್ಳದೆ ದಿನಾಂಕ 30-04-2019 ರಂದು ಬೆಳಿಗ್ಗೆ 7-53 ಗಂಟೆಗೆ ಬಂದೇ ನವಾಜನು ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.57/2019 ಕಲಂ.279.304() ಐಪಿಸಿ & 187 ಮೋ.ವಾ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ-30/04/2019 ರಂದು ಬೆಳಗ್ಗೆ 11.00 ಗಂಟೆ ಸುಮಾರಿಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ಅಪಘಾತದಲ್ಲಿ ಗಾಯಗೊಂಡ ಚಂದ್ರಶೇಖರ ಈತನು ಚಿಕಿತ್ಸೆ ಕುರಿತು ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ಲಿಖಿತ ದೂರು ಹಾಜರುಪಡಿಸಿದ್ದು ಸಾರಾಂಶವೇನೆಂದರೆ,ದಿನಾಂಕ-29/04/2019 ರಂದು ರಾತ್ರಿ 09.00 ಗಂಟೆ ಸುಮಾರಿಗೆ ಗಾಯಾಳು ಚಂದ್ರಶೇಖರ ಮತ್ತು ಶರಣಬಸವ ಇವರು ಕೆಲಸದ ನಿಮಿತ್ಯಾ ಹಿರೋ ಸ್ಪ್ಲೆಂಡರ್ ಮೋಟರ್ ಸೈಕಲ್ ಚೆಸ್ಸಿ ನಂ MBLHAW08XK5C02197 ನೇದ್ದರ ಮೇಲೆ ಜವಳಗೇರಾ ದಿಂದ ಸಿಂಧನೂರಿಗೆ ಬರುತ್ತಿರುವಾಗ, ಬಾಲಯ್ಯ ಕ್ಯಾಂಪ್ ಹತ್ತಿರ ಗಾಯಾಳು ಲಕ್ಷ್ಮೀ ಈಕೆಯು ರಸ್ತೆ ಪಕ್ಕದಲ್ಲಿ ನಿಂತಿರುವುದನ್ನು ನೋಡಿ ಮೋಟರ್ ಸೈಕಲ್ ನಿಲ್ಲಿಸಿ ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತುಕೊಂಡಿರುವಾಗ ಆರೋಪಿತನು ತನ್ನ ಲಾರಿ ನಂಬರ್ ಕೆ. 02 .ಹೆಚ್ 1618 ನೇದ್ದನ್ನು ರಾಯಾಚೂರು ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿದ್ದ ಪಿರ್ಯಾಧಿ ಮತ್ತು ಮೋಟರ್ ಸೈಕಲ್ಗೆ ಟಕ್ಕರ್ ಪಡಿಸಿದ್ದರಿಂದ ಚಂದ್ರಶೇಖರ ಮತ್ತು ಲಕ್ಷ್ಮೀ ಇವರಿಗೆ ಕಾಲುಗಳಿಗೆ ಮತ್ತು ತಲೆಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಕುರಿತು ಅಂಬುಲೆನ್ಸ್ ದಲ್ಲಿ ಸೇರಿಕೆ ಮಾಡಿದ್ದು.ಲಕ್ಷ್ಮೀ ಈಕೆಯನ್ನು ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಿರುತ್ತಾರೆ.ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಲಿಖಿತ ಪಿರ್ಯಾಧಿ ಮೇಲಿಂದ ಬಳಗಾನುರು ಪೊಲೀಸ್ ಠಾಣಾ ಗುನ್ನೆ ನಂ-27/2019 .ಕಲಂ,279,337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ :26-04-2019  ರಂದು  12-25  ಪಿ.ಎಮ್ ಸುಮಾರಿಗೆ ಸಿಂಧನೂರ-ಕುಷ್ಟಗಿ ಮುಖ್ಯ ರಸ್ತೆಯ ಮಲ್ಲದಗುಡ್ಡ ಕ್ಯಾಂಪಿನ ಅಂಗಡಿ ಬಸಪ್ಪ ಇವರ ಮನೆಯ ಮುಂದಿನ ರಸ್ತೆಯಲ್ಲಿ ಆರೋಪಿ ಕುಸುಮ ಇವರು ತಮ್ಮ ಹೊಂಡಾ ಯಾಕ್ಟಿವ್ ಮೋಟರ್ ಸೈಕಲ್ ನಂ KA-36-ES-2585 ನೇದ್ದರ ಹಿಂದೆ ಫಿರ್ಯಾದಿದಾರನ ತಾಯಿ ಶಶಿಕಲಾ ಇವರನ್ನು ಕೂಡಿಸಿಕೊಂಡು ಅತೀವೇಗವಾಗಿ ಮತ್ತು ಅಲಕ್ಷತನದಿಂದ ರೋಡ್ ಹಂಪ್ಸ್ ಮೇಲೆ ಅದೇ ವೇಗವಾಗಿ ನಡೆಸಿಕೊಂಡು ಹೋಗಿ ನಿಯಂತ್ರಿಸದೇ ಸ್ಕೀಡ್ಡಾಗಿ ಬಿದ್ದಿದ್ದರಿಂದ ಫಿರ್ಯಾದಿದಾರನ ತಾಯಿ ಶಶಿಕಲಾ ಇವರಿಗೆ ಎಡಗಡೆ ಪಕ್ಕಡೆ ಹತ್ತಿರ ತೆರಚಿದಗಾಯ.ಎಡಗಾಲು ತೊಡೆ ಹತ್ತಿರ ಎಲುಬು ಮುರಿದು ಹೊರಗೆ ಬಂದು ಭಾರಿ ರಕ್ತ ಗಾಯವಾಗಿದ್ದು.ಮತ್ತು ಆರೋಪಿ ಕುಸುಮ ಇವರಿಗೆ ಎಡಗಾಲು ಪಾದದ ಮೇಲೆ ತೆರಚಿದ ಗಾಯಗಳಾಗಿರುತ್ತವೆ. ಅಂತಾ ಇಂದು ದಿನಾಂಕ: 30-04-2019 ರಂದು ತಡವಾಗಿ ಠಾಣೆಗೆ ಹಾಜರಾಗಿ ಗಣಕಿಕೃತದಲ್ಲಿ ಅಳವಡಿಸಿದ ಫಿರ್ಯಾದಿಯನ್ನು ಹಾಜರ್ ಪಡಿಸಿದ್ದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 30/2019 ಕಲಂ 279.337.338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕಳುವಿನ ಪ್ರಕರಣದ ಮಾಹಿತಿ.
¦üAiÀiÁð¢zÁgÀ ªÀĺÁAvÀAiÀÄå ¸Áé«Ä vÀAzÉ ±ÀgÀ§AiÀÄå ¸Áé«Ä, gÁgÁ«, ªÀAiÀÄ: 36 ªÀµÀð, eÁ: dAUÀªÀÄ, G: ºÉÆmÉïï PÉ®¸À, ¸Á: PÉÆÃmÉ KjAiÀiÁ ¹AzsÀ£ÀÆgÀÄ ರವರ CtÚ §¸ÀªÀgÁeï ¸Áé«Ä EªÀgÀÄ ¸ÀtÚ ¥ÀÄlÖ UÀÄwÛUÉ PÉ®¸À ªÀiÁrPÉÆArzÀÄÝ, §¸ÀªÀgÁeï ¸Áé«Ä EªÀgÀÄ ¢£ÁAPÀ 25.04.2019 gÀAzÀÄ gÁwæ 7-00 UÀAmÉ ¸ÀĪÀiÁjUÉ vÀ£Àß ªÀÄ£ÉAiÀÄ£ÀÄß Qð ºÁQPÉÆAqÀÄ PÀÄlÄA§zÉÆA¢UÉ CfäÃgï zÀUÁðPÉÌ ºÉÆÃVzÀÄÝ, ¢£ÁAPÀ 28.04.2019 gÀAzÀÄ gÁwæ 11-30 UÀAmɬÄAzÀ ¢£ÁAPÀ 29.04.2019 gÀAzÀÄ ¨É½UÉÎ 06-00 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ §¸ÀªÀgÁeï ¸Áé«Ä EªÀgÀ ªÀÄ£ÉAiÀÄ ¨ÁV®zÀ PÉÆArAiÀÄ£ÀÄß ªÀÄÄjzÀÄ M¼ÀUÉ ºÉÆÃV ªÀÄ£ÉAiÀÄ C¯ÁägÁUÀ¼À°èzÀÝ 1) 2 ªÀgÉ vÉÆ¯É §AUÁgÀzÀ ZÉÊ£ï, 2) CzsÀð vÉÆ¯É §AUÁgÀzÀ ¸ÀÄvÀÛ GAUÀÄgÀ, 3) CzsÀð vÉÆ¯É §AUÁgÀzÀ GAUÀÄgÀ, 4) CzsÀð vÉƯÉAiÀÄ §AUÁgÀzÀ 02 ºÁåAV¸ïUÀ¼ÀÄ, 5) 08 UÁæA §AUÁgÀzÀ ¸ÀgÀ, 6) CzsÀð vÉÆ¯É §AUÁgÀzÀ dĪÀÄQ, 7) 04 UÁæA §AUÁgÀzÀ 02 eÉÆvÉ §ÄUÀr PÀrØ, 8) 02 UÁæA §AUÁgÀzÀ ªÀÄÄgÀĪÀÅ, 09) 04 UÁæA §AUÁgÀzÀ ¸Á¬Ä¨Á¨Á qÁ®gï »ÃUÉ C.Q gÀÆ 1,25,000/- ¨É¯É ¨Á¼ÀĪÀ CAzÁdÄ 5 ªÀgÉ vÉƯÉAiÀÄ §AUÁgÀzÀ ¸ÁªÀiÁ£ÀÄUÀ¼ÀÄ ªÀÄvÀÄÛ 10) 08 vÉÆ¯É ¨É½î GqÀzÁgÀ, 11) 18 vÉÆ¯É ¨É½îAiÀÄ PÀ¼À¸À C.Q gÀÆ 7800/- ¨É¯É ¨Á¼ÀĪÀ ¨É½îAiÀÄ ¸ÁªÀiÁ£ÀÄUÀ¼À£ÀÄß ºÁUÀÆ £ÀUÀzÀÄ ºÀt gÀÆ 42000/- UÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA: 52/2019, PÀ®A: 457, 380 L¦¹ CrAiÀÄ°è ¥ÀæPÀgÀt zÁR°¹PÉÆArzÀÄÝ EgÀÄvÀÛzÉ.