Thought for the day

One of the toughest things in life is to make things simple:

2 Jan 2019

Reported Crimes


                                                   

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀgÀzÀPÀëuÉ ¸ÁªÀÅ ¥ÀæPÀgÀtzÀ ªÀiÁ»w:-
ದಿನಾಂಕ:01.01.2019 ರಂದು ಮದ್ಯಾಹ್ನ 2.00 ಗಂಟೆಗೆ ಪಿರ್ಯಾದಿ CªÀiÁvÉ¥Àà vÀAzÉ UÀzÉÝ¥Àà eÁ°¨ÉAa ªÀAiÀĸÀÄì:34 ªÀµÀð eÁ: PÀÄgÀħgÀ G: MPÀÌ®ÄvÀ£À ¸Á: AiÀÄ®UÀ®¢¤ß vÁ:°AUÀ¸ÀUÀÆgÀÄ ಇವರು ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನ ತಂಗಿಯಾದ ಮೃತ ಗದ್ದೆಮ್ಮ ಈಕೆಯನ್ನು ನಾಗರಾಳ ಗ್ರಾಮದ ಆರೋಪಿ ನಂ. 01 ನಾಗರಜ ಇತನೊಂದಿಗೆ ಈಗ್ಗೆ ಸುಮಾರು 6 ½ ವರ್ಷಗಳಿಂದೆ ಮದುವೆ ಮಾಡಿದ್ದು ಕೊಟ್ಟಿದ್ದು, ಈಗ್ಗೆ 02 ವರ್ಷಗಳಿಂದೆ ಆರೋಪಿ ನಾಗರಜನು  ತನ್ನ ಹೆಂಡತಿ ಮೃತ ಗದ್ದೆಮ್ಮಳ ನಡೆತೆಯ ಮೇಲೆ ಅನುಮಾನ ಪಡುತ್ತಾ ಪ್ರತಿ ದಿನ ಹೊಡೆ ಬಡೆ ಮಾಡಿ ಮಾನಸಿಕ & ದೈಹಿಕ ಕಿರುಕುಳ ಕೊಡುತ್ತಿದ್ದು, ಇನ್ನುಳಿದ ಆರೋಪಿತರು ಸಹ ಮೃತಳು ಸರಿ ಇಲ್ಲ ಅವರ ಇವರ ಹತ್ತಿರ ಮಾತನಾಡುತ್ತಾಳೆ ನಡೆತೆಗೆಟ್ಟವಳು ಅಂತಾ ಮೃತಳ ಗಂಡನ ಜೋತೆ ಸೇರಿಕೊಂಡು ಚಿತ್ರ ಹಿಂಸೆ ಕೊಡುತ್ತಾರೆ  ಅಂತಾ ಆಗಾಗ್ಗೆ ಪೋನ ಮೂಲಕ ಮತ್ತು ತವರು ಮನೆಗೆ ಬಂದಾಗ ಪಿರ್ಯಾದಿಗೆ ಮತ್ತು ಆತನ ತಂದೆ ತಾಯಿ ಮುಂದೆ ಹೇಳುತ್ತಿದ್ದಳು.  ಪಿರ್ಯಾದಿದಾರರು ಅದು ಸರಿ ಹೋಗುತ್ತೆ ಎಂದು ಬುದ್ದಿ ಹೇಳಿ ಸಮಾದಾನ ಮಾಡಿ  ಕಳುಹಿಸಿದ್ದೆವು. ಇಂದು ದಿನಾಂಕ:01.01.2019 ರಂದು ಬೆಳಿಗ್ಗೆ 05.00 ಗಂಟೆಗೆ ಫಿರ್ಯಾದಿಗೆ  ಗದ್ದೆಮ್ಮಳು ತನ್ನ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದು ಸತ್ತು ಹೋಗಿರುತ್ತಾಳೆ ಅಂತಾ ವಿಷಯ ತಿಳಿದು ಫಿರ್ಯಾದಿ & ಅವರ ತಂದೆ ತಾಯಿ & ಊರಿನ ಜನರು ಬಂದು ನೋಡಲಾಗಿ ಫಿರ್ಯಾದಿ ತಂಗಿಯ ವಾಸದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ನೇತಾಡುತ್ತಿದ್ದಳು ಇದರಿಂದ ಪಿರ್ಯಾದಿಯ ತಂಗಿ ಮೃತ ಗದ್ದೆಮ್ಮಳ ಶೀಲದ ಮೇಲೆ ಅನುಮಾನ ಪಡುತ್ತಾ ಮತ್ತು ಆತನ ತಾಯಿ ನೀಲಮ್ಮ, ಮೈದುನ ನೀಲಪ್ಪ ಹಾಗೂ ಚಂದ್ರು ಇವರ ಪ್ರಚೋದನೆ ಮೇರೆಗೆ ದಿನಾಂಕ:31.12.2018 ರಂದು ರಾತ್ರಿ11.30 ಗಂಟೆಯಿಂದ ದಿನಾಂಕ:01.01.2018 ರಂದು ಬೆಳಗಿನ ಜಾವ 05.00 ಗಂಟೆಯ ಮದ್ಯದ ಅವದಿಯಲ್ಲಿ ನೇಣು ಹಾಕಿ ಕೊಲೆ ಮಾಡಿರುತ್ತಾರೆ, ಘಟನೆಯ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ತಡವಾಗಿ ದೂರು ನೀಡಿರುತ್ತೇನೆ. ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ  01/2019 PÀ®A 498(J), 302, 109 gÉ/« 34 L ¦ ¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

.