ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ£ÀPÀgÁAiÀÄ vÀAzÉ §ÄqÀØ¥Àà D£ÉºÉƸÀÄgÀÄ ªÀAiÀiÁ:
32ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á: »gÉà G¥ÉàÃj ಫಿರ್ಯಾದಿದಾರನ ಅಕ್ಕನ
ಮಗನಾದ ಶ್ರೀಕಾಂತ ಈತನು ನಮ್ಮದೆ ಕುಲಸ್ಥಳಾದ ನಮ್ಮೂರಿನ ಬಾಲಮ್ಮ ವಯಾ: 21ವರ್ಷ
ಈಕೆಯನ್ನು ಪ್ರೀತಿ ಮಾಡುತ್ತಿದ್ದು ಇಬ್ಬರು ಪ್ರೀತಿ ಮಾಡುತ್ತಾರೆ. ಮದುವೆ ವಿಷಯ ಮಾತನಾಡಿದರೆ
ಹುಡಗಿಯ ಮನೆಯವರು ಒಪ್ಪಿರಲಿಲ್ಲಾ. ಮತ್ತು ಅವರಿಬ್ಬರು ಪ್ರೀತಿ ಮಾಡುವದನ್ನು ಹಾಗೆಯೇ
ಮುಂದುವರೆಸಿದ್ದರು ಇದರಿಂದ ಬಾಲಮ್ಮ ಅಣ್ಣಂದಿರು ಶ್ರೀಕಾಂತನ ಮೇಲೆ ಸಿಟ್ಟಿಟ್ಟುಕೊಂಡಿರುತ್ತಾರೆ.
ದಿನಾಂಕ 23/11/2018 ರಂದು
ಮದ್ಯಾಹ್ನ ಲಿಂಗಸುಗೂರಿನಲ್ಲಿ ನನ್ನ ಕೆಲಸವಿದ್ದ ಪ್ರಯುಕ್ತ ನನ್ನ ಅಕ್ಕ ಹುಲಮ್ಮಳ ಗಂಡನಾದ
ಶರಣಪ್ಪ ಚಿಗರಿ ಈತನ ರಾಯಲ್
ಎನ್ಸಪೀಲ್ಡ್ ಮೋಟಾರ ಸೈಕಲ ನಂ ಕೆಎ 02 ಜೆಎಫ್
2071 ನೇದ್ದನ್ನು ಇಸ್ಕೋಂಡು ಲಿಂಗಸುಗೂರಿಗೆ ಬಂದು ಐಬಿ
ಮುಂದೆ ಬಂದು ಮೋಟಾರ ಸೈಕಲನ್ನು ನಿಲ್ಲಿಸಿ ತಾನು ಝರಾಕ್ಸ್ ಮಾಡಲೆಂದು ಸಿಂಧು ಕಂಪ್ಯೂಟರ
ಸೇಂಟರಿಗೆ ಹೋಗಿದ್ದು.
ಅಂಗಡಿಯಲ್ಲಿ ಯಾರು ಇರಲಿಲ್ಲಾ. ವಾಪಸ್ಸು ಬರಬೇಕೆನ್ನುಷ್ಟರಲ್ಲಿ 1) gÁªÀÄ£ÀUËqÀ vÀAzÉ
AiÀÄ®è£ÀUËqÀ ªÀAiÀiÁ: 30ªÀµÀð, 2) DzÀ£ÀUËqÀ vÀAzÉ AiÀÄ®è£ÀUËqÀ
ªÀAiÀiÁ: 23ªÀµÀð, 3) §¸À£ÀUËqÀ vÀAzÉ AiÀÄ®è£ÀUËqÀ ªÀAiÀiÁ: 25ªÀµÀð, 4)
¸ÀĪÀtð UÀAqÀ ¦qÀØ¥Àà ªÀÄÄAqÀgÀV ªÀAiÀiÁ: 26ªÀµÀð J¯ÁègÀÄ eÁ: £ÁAiÀÄPÀ ¸Á: »gÉÃ
G¥ÉàÃj ಆರೋಪಿತರು ನಮ್ಮ ಮೋಟಾರ ಸೈಕಲ ಮುಂದೆ 1 ಲೀಟರ
ವಾಟರ ಬಾಟಲಿಯಲ್ಲಿ ಪೇಟ್ರೋಲ್ ತೆಗೆದುಕೊಂಡು ಬಂದು ಮೋಟಾರ ಸೈಕಲಿನ
ಮೇಲೆ ಸುರವಿ ಕಡ್ಡಿ
ಕೊರೆದು ಬೆಂಕಿ ಹಚ್ಚಿದರು.ಇದರಿಂದ ರಾಯಲ್ ಎನಫೀಲ್ಡ್ ಮೋಟಾರ ಸೈಕಲ ಪೂರ್ತಿ ಸುಟ್ಟು ಕರಕಲಾಯಿತು. ಅದರ
ಅಂದಾಜು ಕಿಮ್ಮತ್ತು 70,000/-
ರೂ ಬೆಲೆಬಾಳುತ್ತಿತ್ತು. ಕಾರಣ ಸದರಿ ಮೇಲಿನ 4 ಜನರ
ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟು ಫಿರ್ಯಾದಿಯ ಸಾರಾಂಸದ ಮೇಲಿಂದ °AUÀ¸ÀÆÎgÀÄ ¥Éưøï ಗುನ್ನೆ ¸ÀASÉå 415/18 PÀ®A 435 L¦¹ CrAiÀÄ°è ¥ÀæPÀgÀt ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.