ರಾಯಚೂರು ನಗರದ ವಿವಿಧ ಭಾಷ ಪತ್ರಿಕೆಗಳ ಜಿಲ್ಲಾ
ಪ್ರತಿ ನಿಧಿಗಳು,
ವಿದ್ಯುನ್ ಮಾನ ಮಾಧ್ಯಮಗಳ ಪ್ರತಿನಿದಿಗಳಿಗೆ
( ಪ್ರಿಂಟ್ ಮೀಡಿಯಾ
& ಎಲೆಕ್ಟ್ರಾನಿಕ್ ಮೀಡಿಯ) ಈ ಮೂಲಕ ತಿಳಿಯಪಡಿಸುವುದೇನಂದರೆ ದಿನಾಂಕ 17.11.2018 ರಂದು ಬೆಳಿಗ್ಗೆ
10-00 ಗಂಟೆಗೆ ಜಿಲ್ಲಾ
ಪೊಲೀಸ್ ಅಧೀಕ್ಷಕರ
ಕಛೇರಿಯಲ್ಲಿ ಪತ್ರಿಕಾ
ಘೋಷ್ಠಿಯನ್ನು ಹಮ್ಮಿಕೊಂಡಿದ್ದು
ಕಾರಣ ಮೇಲ್ಕಂಡ
ಮಾದ್ಯಮಗಳ ಪ್ರತಿನಿದಿಗಳು
ಈ ಪತ್ರಿಕಾ
ಘಷ್ಠಿಗೆ ಹಾಜರಾಗಲು
ಈ ಮೂಲಕ ತಿಳಿಸಲಾಗಿದೆ.