Thought for the day

One of the toughest things in life is to make things simple:

17 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
¥ÉÆ°Ã¸ï ¥ÀæPÀluÉ
       ದಿನಾಂಕ: 15-10-2018 ರಂದು ಬೆಳಿಗ್ಗೆ 10-30 ಗಂಟೆ ಸುಮಾರು ಗಂಜ್ ಮೇನ್ ಗೇಟ್ ಬಸವಣ್ಣ ಮೂರ್ತಿಯ ಸಮೀಪ ಸುಮಾರು 23-24 ವಯಸ್ಸಿನ ವ್ಯಕ್ತಿಯು ತನ್ನ ಮುಂದೆ ಉಪಹಾರವನ್ನು ಇಟ್ಟುಕೊಂಡು ತಿನ್ನುತ್ತಿದ್ದು, ಆಗ ಆ ವ್ಯಕ್ತಿಯು ಪಕ್ಕದಲ್ಲಿರುವ ಬಾತ್ ರೂಮಿಗೆ ಹೋಗಿ ಬಂದು ಪುನಃ ಉಪಹಾರ ಸೇವಿಸುತ್ತಿರುವಾಗ ಇದ್ದಕ್ಕಿದ್ದಂತೆ ಕೆಳಗಡೆ ಉರುಳಿ ಬಿದ್ದಿದ್ದು,  ಕೂಡಲೇ 108 ಅಂಬುಲೇನ್ಸ್ ಗೆ ಕಾಲ್ ಮಾಡಿದೆನು, ಬೆಳಿಗ್ಗೆ 11-00 ಗಂಟೆಗೆ ಅಂಬುಲೆನ್ಸ್ ವಾಹನ ಬಂದಿದ್ದು, ಸದರಿ ವಾಹನದ ಸಿಬ್ಬಂದಿಯವರು ಸದರಿಯವನನ್ನು ಪರೀಕ್ಷಿಸಿ ಸದರಿ ವ್ಯಕ್ತಿ ಮೃತಪಟ್ಟ ಬಗ್ಗೆ ತಿಳಿಸಿ ಹೋದರು.   
     ನಂತರ ಸದರಿ ಅನಾಮಧೇಯ ವ್ಯಕ್ತಿ
ಶವದ ಬಗ್ಗೆ ಅಕ್ಕಪಕ್ಕದವರನ್ನು ವಿಚಾರಿಸಲಾಗಿ ಸದರಿಯವನ ಹೆಸರು ಮತ್ತು ವಿಳಾಸದ ತಿಳಿಯಲಿಲ್ಲಾ, ಕಾರಣ ಮೃತಪಟ್ಟ ಅನಾಮಧೇಯ ವ್ಯಕ್ತಿಯ ಶವವನ್ನು ರಿಮ್ಸ ಆಸ್ಪತ್ರೆಯ ಶೀತಲ ಶವಾಗಾರದಲ್ಲಿ ಇರಿಸಲಾಗಿದೆ.
                       ಮೃತ ವ್ಯಕ್ತಿಯ ಚಹರೆ ಪಟ್ಟಿ ಕೆಳಗಿನಂತಿರುತ್ತದೆ.
ಮೃತನ ಹೆಸರು
 ಅನಾಮಧೇಯ
ಎತ್ತರ
5,6 ಇಂಚು ಎತ್ತರ
ಚಹರೆ
ತೆಳ್ಳನೆಯ ಮೈಕಟ್ಟು
ಬಣ್ಣ
ಸಾದಾ ಕಪ್ಪು ಮೈ ಬಣ್ಣ
ಬಟ್ಟೆಗಳು
1] ಬಿಳಿ ಮತ್ತು ಕ್ಪು ಮಿಶ್ರಿತ ಗೆರೆಗಳ್ಳುಳ ಶರ್ಟ
2] ಒಂದು ಬಿಳಿಯ ಬಣ್ಣದ ಪ್ಯಾಂಟ್
ಫೋಟೊ


ªÀÄÈvÀ£À ¸ÀA§A¢üPÀgÀ §UÉÎ «¼Á¸À §UÉÎ ªÀiÁ»w¹PÀÌ°è ¦.J¸ï.L.(PÁ.¸ÀÄ.), ªÀiÁPÉðmïAiÀiÁqïð oÁuÉ gÁAiÀÄZÀÆgÀÄ EªÀjUÉ ªÀiÁ»w ¤ÃqÀ®Ä PÉÆÃgÀ¯ÁVzÉ.
ªÀiÁPÉðmïAiÀiÁqïð ¥Éưøï oÁuÉ : zÀÆ.¸ÀA.08532-235600, 9480803849     
¹.¦.L., ¥À²ÑªÀÄ ªÀÈvÀÛ, gÁAiÀÄZÀÆgÀÄ : ªÉÆ.£ÀA.9480803831
f¯Áè ¥Éưøï PÀAmÉÆæïï gÀƪÀiï : 100 ªÀÄvÀÄÛ 08532-235635

ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿನಾಂಕ:-  16/10/2018  ರಂದು ಸಾಯಾಂಕಾಲ 5-30 ಗಂಟೆಗೆ ಪಿ.ಎಸ್. ಮಾನವಿ ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ  ದಾಳಿಯಿಂದ  ವಾಪಾಸ ಬಂದು ತಮ್ಮ ವರದಿಯೊಂದನ್ನ ತಯಾರಿಸಿ ಸಾಯಾಂಕಾಲ 6-00 ಗಂಟೆಗೆ ಮರಳು ತುಂಬಿದ ಟಿಪ್ಪರ್ , ಒಬ್ಬ ಆರೋಪಿ  ಈರಣ್ಣ ತಂದೆ ಕರಿಯಪ್ಪ ವಯಾಃ 24 ವರ್ಷಜಾತಿಃ ತಳವಾರ ಉಃ ಟಿಪ್ಪರ್ ನಂ ಕೆ. 35 -6338 ನೇದ್ದರ ಚಾಲಕ ಮತ್ತು ಮಾಲಕ ಸಾಃ ಬುರಾನಪುರ ತಾಃ ಮಾನವಿ ಮತ್ತು ದಾಳಿ ಪಂಚನಾಮೆ  ಹಾಗೂ ತಮ್ಮ ಒಂದು ವರದಿಯನ್ನು  ನೀಡಿ  ಸದರಿ ಟಿಪ್ಪರನ ಚಾಲಕ ಮತ್ತು ಮಾಲೀಕನ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿ ಹಾಗೂ ಪಂಚನಾಮೆ ಸಾರಾಂಶವೇನೆಂದರೆ, ಇಂದು ದಿನಾಂಕ 16/10/18 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಪಿ.ಎಸ್ . ಸಾಹೇಬರಿಗೆ ಮೂಷ್ಟೂರು ಹಳ್ಳದಿಂದ ಅಕ್ರಮವಾಗಿ, ಕಳ್ಳತನದಿಂದ ಟಿಪ್ಪರನಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಮಾನವಿ ಪಟ್ಟಣದ ಮೂಷ್ಟೂರು ಕ್ರಾಸ ಕಡೆಯಿಂದ ಮಾನವಿ ಕಡೆಗೆ ತರುತ್ತಾರೆ ಅಂತಾ ಬಾತ್ಮಿದಾರರ ಮುಖಾಂತರ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್., ರವರು ಪಂಚರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು ಮೂಷ್ಟೂರು ಕ್ರಾಸ ಹತ್ತಿರ ಹೋಗಿ  ಕಾಯುತ್ತಾ ಮಧ್ಯಾಹ್ನ 4-00 ಗಂಟೆಗೆ ನಿಂತಾಗ ಮೂಷ್ಟರೂ ಗ್ರಾಮದ ಕಡೆಯಿಂದ ಒಂದು ಟಿಪ್ಪರ್ ಬರುತ್ತಿದ್ದು ಕಂಡು ಪಿ.ಎಸ್. ಸಾಹೇಬರು ಮತ್ತು ಸಿಬ್ಬಂದಿಯವರು ಕೂಡಿ  ಪಂಚರ ಸಮಕ್ಷಮದಲ್ಲಿ  ಮಧ್ಯಾಹ್ನ 4-15 ದಾಳಿ ಮಾಡಿದಾಗ  ಆರೋಪಿತನು ಸಿಕ್ಕಿಬಿದ್ದಿದ್ದು, ಟಿಪ್ಪರನ್ನು ಪರಿಶೀಲಿಸಿದಾಗ ಅದು ಅಶೋಕ ಲಿಲ್ಯಾಂಡ್  ಟಿಪ್ಪರ್ ಇದ್ದು ಅದರ ನಂ ಕೆ. 35 -6338  ಅಂತಾ ಇತ್ತು ಅದರ  ಅಂ.ಕಿ. 8,00,000/ ರೂ. ಗಳು  ಆಗಬಹುದು. ಹಾಗೂ ಟಿಪ್ಪರನಲ್ಲಿ ಅಂದಾಜು 8 ಘನ ಮೀಟರ್ ಮರಳು ಇದ್ದು ಅದರ  ಅಂ.ಕಿ-5600/- ರೂ. ಗಳಾಗಬಹುದು. ಸಿಕ್ಕಿ ಬಿದ್ದ ಟಿಪ್ಪರ್ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ರಾಯಲ್ಟಿ ಇದೆಯೇಅಂತಾ ವಿಚಾರಿಸಲು ಇಲ್ಲಅಂತಾ ತಿಳಿಸಿದನು ಆಗ ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಈರಣ್ಣ ತಂದೆ ಕರಿಯಪ್ಪ ವಯಾಃ 24 ವರ್ಷಜಾತಿಃ ತಳವಾರ ಉಃ ಟಿಪ್ಪರ್ ನಂ ಕೆ. 35 -6338 ನೇದ್ದರ ಚಾಲಕ ಸಾಃ ಬುರಾನಪುರ ತಾಃ ಮಾನವಿ ಅಂತಾ ತಿಳಿಸಿದ್ದು ಇರುತ್ತದೆನಂತರ ಸದರಿಯವರಿಗೆ ಮರಳನ್ನು ಯಾರು ತರಲು ಹೇಳಿದ್ದರು ಅಂತಾ ವಿಚಾರಿಸಲಾಗಿ ಸದರಿ ಟಿಪ್ಪರನ ಚಾಲಕ ಮತ್ತು ಮಾಲಕ ನಾನೇ ಇದ್ದು ನನ್ನ ಸ್ವಂತ ಲಾಭಕ್ಕಾಗಿ ಮೂಷ್ಟೂರು ಹಳ್ಳದಿಂದ ಮರಳನ್ನು ತುಂಬಿಕೊಂಡು ಬಂದಿರುತ್ತೇನೆ ಅಂತಾ ತಿಳಿಸಿದನು ಅಂತಾ ಮುಂತಾಗಿ ಇದ್ದ ಪಂಚನಾಮೆ ಹಾಗೂ ದೂರಿನ ಸಾರಾಂಶದ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ. 305/18  ಕಲಂ  379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಗೊಂಡಿರುತ್ತಾರೆ.