Thought for the day

One of the toughest things in life is to make things simple:

16 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ದಿನಾಂಕ ;16-10-2018 ರಂದು 04-30 .ಎಮ್ ಸುಮಾರಿಗೆ ಸಿಂಧನೂರು-ರಾಯಚೂರ ಮುಖ್ಯ ರಸ್ತೆಯ ಅಂಬೇಡ್ಜರ ವೃತ್ತದ ಹತ್ತಿರದ ಸಂಗಮೇಶ್ವರ ಪೆಟ್ರೋಲ್ ಬಂಕ್ ಮುಂದಿನ ರಸ್ತೆಯಲ್ಲಿ ಫಿರ್ಯಾದಿ ರಾಮಯ್ಯ ಶೆಟ್ಟಿ ತಂದೆ ಕಿಷ್ಟಯ್ಯ ಶೆಟ್ಟಿ ವ: 69 ವರ್ಷ ಜಾ: ವೈಶ್ಯ ಉ: ಕಿರಾಣಿ ವ್ಯಾಪಾರ ಸಾ: ಬೊಮ್ಮನಾಳ ತಾ: ಸಿಂಧನೂರು ಈತನ ಮಗ ಮೃತ ರಾಘವೇಂದ್ರ ಇತನು ತನ್ನ ಮೋಟಾರ ಸೈಕಲ ನಂ ಕೆ.-36-ಇಇ-3978  ನೇದ್ದರ ಮೇಲೆ ರಾಯಚೂರು ರಸ್ತೆ ಕಡೆಯಿಂದ ಸಿಂಧನೂರು ಕಡೆಗೆ ತನ್ನ  ಮೋಟಾರ ಸೈಕಲನ್ನು  ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಮುಂದೆ  ಸಂಚಾರಕ್ಕೆ  ಅಡೆತಡೆಯಾಗಿ ಯಾವೂದೆ ಇಂಡಿಕೇಟರ್ ಮತ್ತು ಸಿಗ್ನಲ್ ಹಾಕದೆ ನಿಲ್ಲಿಸಿದ್ದ  ಲಾರಿ ನಂ ಕೆ.-01-ಡಿ-0574 ನೇದ್ದಕ್ಕೆ ಹಿಂದಿನ ಮಡ್ ಗಾರ್ಡ್ ಗೆ ಟಕ್ಕರ ಕೊಟ್ಟ ಪರಿಣಾಮ  ಮೃತ  ರಾಘವೇಂದ್ರನಿಗೆ  ತೆಲೆಗೆ ,ಹಣೆಗೆ,ಭಾರಿ ರಕ್ತಗಾಯವಾಗಿ ಬಲಗಡೆ ಕಿವಿಯಲ್ಲಿ ರಕ್ತಸ್ರಾವ ಮತ್ತು ಎಡಗಾಲು ಮೊಣಕಾಲು ಹತ್ತಿರ ಭಾರಿ ಗಾಯವಾಗಿ ಅಪಘಾತ ಸ್ಥಳಯೇ ಮೃತಪಟ್ಟಿದ್ದು ಇರುತ್ತದೆ ಅಂತ ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂ 53/2018 ಕಲಂ 279.283.304() .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ತಾರೀಕು 15/10/2018 ರಂದು ಸಂಜೆ 6-30 ಗಂಟೆಗೆ ನ್ಯಾಯಾಲಯದ ಕರ್ತವ್ಯಕ್ಕೆ  ಪಿಸಿ 100  ರವರು ಒಂದು ಉಲ್ಲೇಖೀತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ನವಲಿ ಸೀಮಾದಲ್ಲಿರುವ ಜಮೀನು ಸರ್ವೆ ನಂ 47/3 ನೇದ್ದರಲ್ಲಿ ಮಾಲೀಕಳಿದ್ದು ಆಕೆಗೆ ಬಂದಿರುವ ಭಾಗದ ಬಗ್ಗೆ ನ್ಯಾಯಾಲಯದಿಂದ ಅಂತಿಮ ಡಿಗ್ರಿ ಪಡೆಯಲಾಗಿದ್ದು ಸದರಿ ಜಮೀನನ್ನು ಸರ್ವೆ ಮಾಡಿ ಅದರ ಕಬ್ಜಾ ಫಿರ್ಯಾದಿ ಮತ್ತು ಆಕೆಯ ತಾಯಿಯ ಸ್ವಾಧಿನಕ್ಕೆ ಕೊಟ್ಟಿದ್ದು ಇದೆ. ದಿನಾಂಕ 04/05/2018 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿದಾರಳು ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ನಮೂದಿತ ಆರೋಪಿತರು ಅಕ್ರಮ ಪ್ರವೇಶ ಮಾಡಿ, ಕುಂಟಿ ಹೊಡೆಯುವದನ್ನು ತಡೆದಾಗ ಸದರಿ ಭೂಮಿಯ ಕಬ್ಜಾ ಕೊರ್ಟಿನಿಂದ ತಮ್ಮ ಕಡೆ ಆಗಿದ್ದು ಯಾಕೆ ಅಡ್ಡಿಮಾಡುತ್ತಿರಿ ಅಂತಾ ಕೇಳಿದಕ್ಕೆ ಆರೋಪಿ ನಂ 1 ನೇದ್ದವನು ಅವಾಚ್ಯವಾಗಿ ಬೈದು, ಕೊಡಲಿ ತೊರಿಸಿದ್ದು, ಆರೋಪಿ ನಂ 2 ಉಳಿದವರಿಗೆ ಹೊಡೆಯಲು ಪ್ರಚೋದಿಸಿದ್ದು ಆರೋಪಿ ನಂ 3 ನೇದ್ದವನು ಕೈಯಿಂದ ತನಗೆ ಹೊಡೆದಿದ್ದು ಆರೋಪಿ ನಂ 4 ನೇದ್ದವನು ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ದಿನಾಂಕ 07/05/2018 ರಂದು ಬೆಳಿಗ್ಗೆ 9-30 ಗಂಟೆಗೆ ತಾನು ಅದೆ ಹೊಲದಲ್ಲಿ ಕಸ ಕಿತ್ತುತ್ತಿದ್ದಾಗ ಆರೋಪಿ ನಂ 1 ನೇದ್ದವನು ತನ್ನ ಸೀರೆ ಹಿಡಿದು ಎಳದಾಡಿ ಮಾನಭಂಗ ಮಾಡಿ, ಚಪ್ಪಲಿಯಿಂದ ಹೊಡೆಬಡೆ ಮಾಡಿದ್ದಾನೆ ಅಂತಾ ಇದ್ದ ಖಾಸಗಿ ಫಿರ್ಯಾಧಿ ನಂ 16/2018 ರ ಪ್ರಕಾರ  ಮೇಲಿನಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ತಾರೀಕು 15/10/2018 ರಂದು ಸಂಜೆ 6-00 ಗಂಟೆಗೆ ನ್ಯಾಯಾಲಯದ ಕರ್ತವ್ಯಕ್ಕೆ  ಹೆಚ್.ಸಿ 339  ರವರು ಒಂದು ಉಲ್ಲೇಖೀತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ ತಾನು ಕಾಯಿ ಪಲ್ಲೆ ವ್ಯಾಪಾರ ಮಾಡಿ ಉಪಜೀವಿಸುತ್ತಿದ್ದು ಆರೋಪಿ ನಂ 1 ನೇದ್ದವನ ಹೇಳಿಕೆ ಪ್ರಕಾರ ಸದರಿ ಸಂಘದಲ್ಲಿ ಖಾತೆ ತೆಗೆದಿದ್ದು ಸದರಿ ಸಂಘದಲ್ಲಿ ಆರೋಪಿ ನಂ 1) ²ªÀ¥ÀæPÁ±À vÀAzÉ ¸ÀAUÀ¥Àà PÀÄA¨sÁgÀ G: ¸ÀªÀðdÕ PÀıÀ®PÀ«ÄðUÀ¼À ¸ËºÁzÀð ¥ÀwÛ£À ¸ÀºÀPÁj ¤AiÀÄ«ÄvÀ °AUÀ¸ÀÄUÀÆgÀ ¸Á: ¸Áé«Ä «ªÉÃPÁ£ÀAzÀ £ÀUÀgÀ °AUÀ¸ÀÄUÀÆgÀ 2) ²æêÀÄw ¸ÀÄUÉßöʤ UÀAqÀ dUÀ¢Ã±À ¤ªÀÈvÀÛ PÉ.E.© £ËPÀgÀ ¸Á: °AUÀ¸ÀÄUÀÆgÀ ನೇದ್ದವರು ಅದ್ಯಕ್ಷ ಮತ್ತು ಕಾರ್ಯದರ್ಶಿ ಇದ್ದು ಆರೋಪಿ ನಂ 3 ನೇದ್ದವನು ಮುಖ್ಯ ಕಾರ್ಯಲಯದ ಅದ್ಯಕ್ಷನಿದ್ದು ನಂತರ ಆರೋಪಿಗಳ ಒತ್ತಾಯ ಮತ್ತು ಹಣ ದ್ವೀಗುಣ ಆಗುತ್ತಿದೆ ಎನ್ನುವ ಆಶ್ವಾನೆ ಮೇರೆಗೆ ತಾನು ದಿನಾಂಕ 02/04/2012 ರಂದು 20,000/-ರೂ ಗಳನ್ನು ಎಫ್ .ಡಿ ಮಾಡಿ ಇಟ್ಟಿದ್ದು  ಅದು ದಿನಾಂಕ 02/04/2017 ರಂದು ಅವಧಿ ಪೂರ್ಣಗೊಂಡಿದ್ದು ಆಗ ತಾನು ಆರೋಪಿ ನಂ 1,2 ನೇದ್ದವರಿಗೆ ಹಣ ಹಿಂದುಗಿರುಸಲು ಹೇಳಿದಾಗ ಸದರಿಯವರಿಗೆ ಯಾವ ಪ್ರತೀಕ್ರಿಯೆವು ಇಲ್ಲದಿದ್ದರಿಂದ ಮತ್ತು ಸದರಿ ಸಂಘ ಬಂದ್ ಆಗಿದ್ದರಿಂದ ಆರೋಪಿತರ ಮನೆಗೆ ಹೋಗಿ ವಿಚಾರಿಸಲು ಸದರಿಯವರು ಏನು ಗೊತ್ತಿಲ್ಲಾ ಬರಬೇಡಾ ಅಂತಾ ಹೇಳಿ ಮೂರು ಜನರು ಕೂಡಿ ತನಗೆ ಹಣ ದ್ವೀಗುಣವಾಗುತ್ತದೆ ಅಂತಾ ನಂಭಿಸಿ 20,000/-ರೂ ಗಳನ್ನು ಎಫ್ .ಡಿ ಮಾಡಿಕೊಂಡು ಅದನ್ನು ಹಿಂಧುಗರಿಸದೆ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ಖಾಸಗಿ ಫಿರ್ಯಾಧಿ ನಂ 14/2018 ರ ಪ್ರಕಾರ  ಮೇಲಿನಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.