Thought for the day

One of the toughest things in life is to make things simple:

25 Jan 2018

Reported Crimes


                                                                                            

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ: 23/01/2018 ಬೆಳಿಗ್ಗೆ 11-30 ಗಂಟೆ ಸುಮಾರು  ಕುಪ್ಪಿಗುಡ್ಡ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಸಿಪಿಐ ರವರ ನೇತೃತ್ವದಲ್ಲಿ, ಪಿ ಎಸ್ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪಿ §ÆzÉ¥Àà vÀAzÉ ZÀAzÀ¥Àà UËqÀÆgÀÄ ªÀAiÀiÁ: 52 ªÀµÀð eÁ: G¥ÁàgÀ G: MPÀÌ®ÄvÀ£À ¸Á: PÀĦàUÀÄqÀØ ಈತನನ್ನು ದಸ್ತಗಿರಿ ಮಾಡಿ ಜೂಜಾಟ ಹಣ 2070/-ರೂ ಒಂದು ಮಟಕಾ ಪಟ್ಟಿ ಹಾಗೂ ಒಂದು.ಬಾಲ್ ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಬೆಳಿಗ್ಗೆ 11-30 ರಿಂದ 12-30 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ವಾಪಸ್ಸು 1-00 ಪಿಎಂ.ಗಂಟೆಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಲು ಆದೇಶಿದ ಮೇರೆಗೆ ಸದರಿ ಪಂಚನಾಮೆ ಸಾರಂಶದ ಮೇಲಿಂದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 35/2018 ಕಲಂ 78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ: 23/01/2018   ರಂದು 2-30 ಗಂಟೆ ಸುಮಾರು  ಲಿಂಗಸೂಗೂರು  ಬಸ್ ನಿಲ್ದಾಣದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಸಿಪಿಐ ರವರ ನೇತೃತ್ವದಲ್ಲಿ, ಪಿ ಎಸ್ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪಿ FgÀtÚ vÀAzÉ ±ÀgÀt¥Àà ªÀiÁ£ÀªÀÄnÖ ªÀAiÀiÁ: 65 ªÀµÀð eÁ: G¥ÁàgÀ G: MPÀÌ®ÄvÀ£À ¸Á: PÀĦàUÀÄqÀØ ಈತನನ್ನು ದಸ್ತಗಿರಿ ಮಾಡಿ ಜೂಜಾಟ ಹಣ 2270/-ರೂ ಒಂದು ಮಟಕಾ ಪಟ್ಟಿ ಹಾಗೂ ಒಂದು.ಬಾಲ್ ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮದ್ಯಾಹ್ನ 2-30 ರಿಂದ 3-30 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ವಾಪಸ್ಸು 4-00 ಪಿಎಂ.ಗಂಟೆಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಲು ಆದೇಶಿದ ಮೇರೆಗೆ ಸದರಿ ಪಂಚನಾಮೆ ಸಾರಂಶದ ಮೇಲಿಂದ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 36/2018 ಕಲಂ 78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 22-01-2018 ರಂದು ಸಾಯಾಂಕಾಲ 4-15 ಗಂಟೆಯ ಸುಮಾರಿಗೆ ಶೈಲಜಾ ಕಾಟನ್ ಇಂಡಸ್ಟ್ರಿಸ್ ಗೋದಾಮಿನ ಮುಂದೆ   ಚೆಲುವರಾಜ್ ತಂದೆ ತಿರುಮಳ್ ರೆಡ್ಡಿಯಾರ್ ವಯಾಃ 47 ವರ್ಷ ಉಃ ಲಾರಿ ಚಾಲಕ ಸಾಃ ಕಳ್ಳೆಗ್ರಾಮ ತಾಃ ಕುಲಿತಲೈ ಜಿಲ್ಲಾ ಕರೂರು, ತಮಿಳುನಾಡು ರಾಜ್ಯ  ಈತನು ಹತ್ತಿ ಕಾಳು ಲೋಡ್ ಮಾಡಲು ತನ್ನ ಲಾರಿ ನಂ  TN 47AU4399 ನೇದ್ದನ್ನು ತೆಗೆದುಕೊಂಡು ಗೋದಾಮು ಮುಂದುಗಡೆ ನಿಲುಗಡೆ ಮಾಡಿ ಲಾರಿಯನ್ನು ಗೋದಾಮು ಕಡೆಗೆ ನಿಲ್ಲಿಸಲು, ಚೆಲುವರಾಜು ಈತನು ಲಾರಿಯನ್ನು ಸ್ವಲ್ಪ ಮುಂದುಗಡೆ ತೆಗೆದುಕೊಳ್ಳಲು ಲಾರಿಯು  ಮುಂದಕ್ಕೆ ಮತ್ತು ಹಿಂದಕ್ಕೆ ಹೋಗದೇ ನಿಂತಲ್ಲಿಯೇ ನಿಂತು ಹಿಂದಿನ ಗಾಲಿಯು ತಿರುಗುತ್ತಾ ಸ್ಲಿಪ್ ಆಗುತಿದ್ದರಿಂದ ಲಾರಿಯು ಅಲ್ಲಿಯೇ ನಿಲುಗಡೆ ಆಗಿದ್ದರಿಂದ  ಚಾಲಕನು ನಿರ್ಲಕ್ಷತನದಿಂದ  ಲಾರಿಯನ್ನು ಗೇರಿನಲ್ಲಿ ಚಾಲು ಇಟ್ಟು ಲಾರಿಯಿಂದ ಕೆಳಗೆ ಇಳಿದು ಲಾರಿಯ ಬಲಗಡೆ ಇರುವ ಗಾಲಿಯ ಹಿಂದುಗಡೆ ಗೋಣಿ ಚೀಲ  ಗಾಲಿಯ ಕೆಳಗೆ ಇಟ್ಟರೆ ಸ್ಲಿಪ್ ಆಗದೇ ಲಾರಿಯು ಮುಂದೆ ಹೋಗಬಹುದೆಂದು ಗೋಣಿ ಚೀಲವನ್ನು ಇಟ್ಟಾಗ ಲಾರಿಯ ಗಾಲಿಯು ತಿರುಗಿ ಆತನ ಎಡಗೈಯನ್ನು ಒಳಗೆ ಎಳೆದುಕೊಂಡಾಗ ಚೆಲುವರಾಜ ಈತನು ಕೆಳಗೆ ಬಿದ್ದಿದ್ದರಿಂದ ಆಗ ಲಾರಿ ಮುಂದಕ್ಕೆ ಹೋಗಿ ಬಲಗಡೆಯ ಗಾಲಿಯು ಆತನ  ತಲೆಯ ಮೇಲೆ  ಹಾಯ್ದು ಹೋಗಿದ್ದರಿಂದ ತೀವ್ರ ಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಫಿರ್ಯಾಧಿಯು ತಮಿಳುನಾಡಿನಿಂದ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ ಅಂತ ಮುಂತಾಗಿ ನೀಡಿದ ದೂರಿನ ಮೇಲಿಂದ ªÀiÁ£À« ಠಾಣಾ ಗುನ್ನೆ ನಂ 41/2018 ಕಲಂ 279.304 () .ಪಿ.ಸಿ ನೇದ್ದರ ಪ್ರಕಾರ  ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀgÀtzÀ ªÀiÁ»w:- 
ಆರೋಪಿ ನಂ.1 ) ¦æÃAiÀÄgÀAd£ï ZË¢æ vÀAzÉ C±ÉÆÃPÀ PÀĪÀiÁgÀ ZË¢æ ¸ÉÖmÉqï  fªÉÇà PɪÀiï ¥ÀæªÉÃmï °«ÄmÉqï ºÀħâ½î ¸ÁB ¦AeÉÆÃgÀ ºÀjAiÀiÁt gÁdå ºÁ.ªÀ. qÉÆA©ªÁ¯É F¸ÀÖ oÁuÉ ªÀĺÁgÁµÀÖç ºÁUÀÆ ¦.qÀ§Æèöå.r.PÁåA¥À ¹AzsÀ£ÀÆgÀÄ 2) «.J£ï .£ÁUÀgÁd ¸Áé«Ä vÀAzÉ «.£ÁgÁAiÀÄt¸Áé«Ä fªÉÇà PɪÀiï ¥ÀæªÉÃmï °«ÄmÉqï ºÉÊzÁæ¨ÁzÀ ¨ÁæAZÀ ºÉqï ¸ÁB ¹PÀAzÀæ¨ÁzÀ 3) £À«Ã£ÀPÀĪÀiÁgÀ ¸ÀªÉðAiÀÄgÀ fªÉÇà PɪÀiï ¥ÀæªÉÃmï °«ÄmÉqï ¸ÁB vÁªÀgÀUÉÃgÁ4) ªÉÊ.gÁªÀÄÄ @ gÀªÉÄñÀgÀrØ ¸ÀÄ¥ÀgÀªÉÊdgÀ fªÉÇà PɪÀiï ¥ÀæªÉÃmï °«ÄmÉqï ¸ÁB 4 ªÉÄÊ® PÁåA¥À  ನೆದ್ದವರು ಜಿಯೋ ಕೆಮ್ ಲ್ಯಾಬೋರೆಟರೀಸ್ ಪ್ರವೇಟ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತ ಆರೋಪಿ ನಂ. 5) ªÉÃV ªÉAPÀlPÀȵÀÚ vÀAzÉ ¥ÀÄ®èAiÀÄå ¸Á®UÁgÀgÀÄ 6) £À®è ¸ÀÄzsÁ ¸Á®UÁgÀgÀÄ 7) £À®è ²æúÀj ¸Á®UÁgÀgÀÄ 8) £À®è £ÁUÉñÀégÀgÁªÀ ¸Á®UÁgÀgÀÄ 9) ªÉAPÉÆç PÀȵÀÚgÁªÀ ¸Á®UÁgÀgÀÄ  10) £À®è zÀÄUÁðgÁt ¸Á®UÁgÀgÀÄ 11) L.©ÃgÀ¥Àà ¸Á®UÁgÀgÀÄ 12) ©.©ÃgÀ¥Àà ¸Á®UÁgÀgÀÄ 13) PÀj§¸À¥Àà ¸Á®UÁgÀgÀÄ 14) ±ÀgÀt§¸À¥Àà ¸Á®UÁgÀgÀÄ 15) J£ï. ®ZÀªÀÄ¥Àà ¸Á®UÁgÀgÀÄ 16) J£ï.gÀWÀÄ ¸Á®UÁgÀgÀÄ 17) J£ï . ªÉAPÀlPÀȵÀÚ ¸Á®UÁgÀgÀÄ 18) J£ï.¹ÃvÁ gÀvÀß ¸Á®UÁgÀgÀÄ 19) ºÉZï.ªÀÄAUÀ® ®Qëöä ¸Á®UÁgÀgÀÄ 20) J. ®ºÀj ¸Á®UÁgÀgÀÄ 21) J. C®èªÀ ®Qëöä ¸Á®UÁgÀgÀÄ 22) ªÉÊ .±ÁåªÀÄ® ¸Á®UÁgÀgÀÄ 23) J£ï. CªÀÄ£ïgÁd ¸Á®UÁgÀgÀÄ ರವರೊಂದಿಗೆ ಸೇರಿಕೊಂಡು ತಮ್ಮ ಲಾಭಕ್ಕಾಗಿ ಬ್ಯಾಂಕಿಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ಒಳಸಂಚು ಮಾಡಿಕೊಂಡು ತುರುವಿಹಾಳ ಠಾಣೆ ಹದ್ದಿಯಲ್ಲಿ ಇಲ್ಲದ ಗೋದಾಮಗಳನ್ನು ಇರುವಂತೆ, ಮತ್ತು ಇಲ್ಲದ ಭತ್ತದ ಚೀಲಗಳನ್ನು ಇದೆ ಎಂದು ಸುಳ್ಳು ಕಾಗದ ಪತ್ರಗಳನ್ನು ಸೃಷ್ಟಿ ಮಾಡಿಕೊಂಡು, ಆರ.ಬಿ.ಎಲ್, ಹೆಚ್.ಡಿ.ಎಫ್.ಸಿ, .ಡಿ.ಬಿ..ಮತ್ತು ಡಿ.ಸಿ.ಬಿ. ಬ್ಯಾಂಕಗಳಲ್ಲಿ ನೈಜ ದಾಖಲೆಗಳೆಂದು ಹಾಜರಪಡಿಸಿ, ಕಂಪನಿಯ ಮೇಲಾಧಿಕಾರಿಗಳಿಗೆ ಮೇಲ್ ಮೂಲಕ ಸುಳ್ಳು ಮಾಹಿತಿ ರವಾನಿಸಿ ಸುಮಾರು ರೂ.10,ಕೋಟಿಗೂ ಹೆಚ್ಚು ಹಣವನ್ನು ಬ್ಯಾಂಕಿನಿಂದ ಸಾಲದ ರೂಪದಲ್ಲಿ ಹಣವನ್ನು ಪಡೆದು ದುರುಪಯೋಗ ಪಡಿಸಿಕೊಂಡು ಆರೋಪಿ ನಂ.1 ರಿಂದ 4 ನೆದ್ದವರು ತಾವು ಕೆಲಸ ಮಾಡುವ ಕಂಪನಿಗೆ ನಂಬಿಕೆ ದ್ರೋಹ ಮಾಡಿದ್ದಲ್ಲದೇ ಬ್ಯಾಂಕಿಗೂ ಸಹ ಮೋಸ ಮಾಡಿದ್ದು ಇರುತ್ತದೆ. ಅಂತಾ ¢Ã¥ÀPÀ PÁªÀÄvï vÀAzÉ ±ÀAPÀgÀ PÁªÀÄvï 53 ªÀµÀð,dB UËqÀ ¸ÁgÀ¸ÀévÀ , GB ºÉqï D¥sï ¸ÀªÀð¯ÉãÀì DAqÀ PÀA¥ÁèAiÀÄ£Àì ¥Áå£ï EArAiÀÄ ¥ÀæªÉÃmï °«ÄmÉqï 294 fªÉÇà PɪÀiï ºË¸À ±Á»ÃzÀ §UÀvï ¹AUÀ gÉÆÃqÀ ¥sÉÆÃlð ªÀÄÄA¨ÉÊ ¸ÁB ¸ÉPÀÖgÀ 10 ¹,43/103 «ÄÃgÁ gÉÆÃqÀ F¸ÀÖ oÁuÉ ªÀÄÄA¨ÉÊ ( ªÀĺÁgÁµÀÖç gÁdå) gÀªÀgÀÄ PÉÆlÖ ದೂರಿನ ಮೇಲಿಂದ vÀÄgÀÄ«ºÁ¼À ¥Éǰøï oÁuÉ ಗು.ನಂ.06/2018 ಕಲಂ. 467, 468, 420, 470, 471. 408, 120ಬಿ ರೆ.ವಿ. 34 .ಪಿ.ಸಿ. ಪ್ರಕಾರ ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿ.24.01.2018 ರಂದು ಬೆಳಗ್ಗೆ 8-35 ಗಂಟೆಗೆ ಪಿ.ಎಸ್. ಗ್ರಾಮೀಣ ಠಾಣೆರವರು ಮೇಲ್ಕಂಡ ಮರಳು ತುಂಬಿದ ಟ್ರಾಕ್ಟರನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನ ಬೆಳಗ್ಗೆ ಬೂದಿವಾಳ ಹಳ್ಳದಿಂದ ಟ್ರಾಕ್ಟರದಲ್ಲಿ ಚಾಲಕನು ರಾಯಲ್ಟಿ ಇಲ್ಲದೆ ಮರಳು ತುಂಬಿಕೊಂಡು ಕಳ್ಳತನದಿಂದ ಸಿಂಧನೂರು ಕಡೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಮೇರೆಗೆನು ಮತ್ತು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಬೂದಿವಾಳ ಕ್ರಾಸ ಹತ್ತಿರ ಹೋಗಿದ್ದು,ಬೂದಿವಾಳ ಗ್ರಾಮದ ಕಡೆಯಿಂದ ರಸ್ತೆಯ ಮುಖಾಂತರ ಸಿಂಧನೂರು ಕಡೆಗೆ ಬೂದಿವಾಳ ಕ್ರಾಸ ಹತ್ತಿರ ಬರುತ್ತಿದ್ದ ಮರಳು ತುಂಬಿದ ಟ್ರಾಕ್ಟರ್ [.ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಬಿ-2357. ಅಂ.ಕಿ.2.ಲಕ್ಷ2).ಟ್ರಾಲಿ ನಂ.ಕೆ..36-ಟಿ-3220 ಅಂ.ಕಿ.1 ಲಕ್ಷ  3).ಟ್ರಾಲಿಯಲ್ಲಿ ತುಂಬಿದ ಮರಳು ಅಂ.ಕಿ.1500/-ರೂ.]ಮೇಲೆ ದಾಳಿ ಮಾಡಿ ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ.ದಾಳಿ ಕಾಲಕ್ಕೆ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.ಟ್ರಾಕ್ಟರ್ ಚಾಲಕನು ತಮ್ಮ ಮಾಲಿಕರು ತಿಳಿಸಿದ ಪ್ರಕಾರ ಬೂದಿವಾಳ ಹಳ್ಳದಿಂದ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡಿದ್ದು ಇರುತ್ತದೆ.ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ  ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ,   UÀÄ£Éß £ÀA: 13/2018. ಕಲಂ.42,44,ಕೆ.ಎಂ.ಎಂ.ಸಿ.ಅರ್.ರೂಲ್-1994,ಕಲಂ.4(1),4(1-) ಎಂಎಂಆರ್.ಡಿ, ಮತ್ತು ಕಲಂ,379 ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :24.01.2018 gÀAzÀÄ 280 ¥ÀææPÀgÀtUÀ¼À£ÀÄß ¥ÀvÉÛ ªÀiÁr 43,000/-gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.