Thought for the day

One of the toughest things in life is to make things simple:

24 Jan 2018

Reported Crimes


                                                                                          


¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
ದಿನಾಂಕ  22/01/2018  ರಂದು  19.00  ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು  ಅದರ ಸಾರಾಂಶವೇನೆಂದರೆ, ಫಿರ್ಯಾದಿ ಶ್ರೀಮತಿ ಸುಮಂಗಲ ಗಂಡ ಗಿರಿ ಪ್ರಸಾದ್ , 25 ವರ್ಷ, ಭೋವಿ, ಮನೆ ಕೆಲಸ ಸಾ: ಮದಲಾಪೂರ gÀªÀjUÉ ಈಗ್ಗೆ ಸುಮಾರು 07 ತಿಂಗಳ ವರ್ಷಗಳ ಹಿಂದೆ ಆರೋಪಿ ಗಿರಿಪ್ರಸಾದನೊಂದಿಗೆ ಮದುವೆಯಾಗಿದ್ದು  ಇಬ್ಬರು ಗಂಡು ಮಕ್ಕಳಿರುತ್ತವೆ. ಈತ್ತೀಚಿನ 15 ದಿನಗಳಿಂದ ಫಿರ್ಯಾದಿ ಗಂಡನು ವಿನಾಕಾರಣ ಕುಡಿದು ಬಂದು ಅವಾಶಚ್ಯ ಶಬ್ದಗಳಿಂದ ಬೈಯ್ಯವದು ಮತ್ತು ಜಗಳ ತೆಗೆಯುವದು ಮಾಡುತ್ತಾ  ಕೈಗಳಿಂದ ಹೊಡೆ ಬಡೆ ಮಾಡುತ್ತಾ  ಫಿರ್ಯಾದಿ ಶೀಲದ ಮೇಲೆ ಅನುಮಾನ ಪಡುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಾ ಬಂದು ದಿನಾಂಕ  22/01/2018 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ಆರೋಪಿತನು  ಜಗಳ ತೆಗೆದು ತನ್ನಲ್ಲಿದ್ದ ಯಾವುದೋ ಫೋನ್ ನಂಬರನ್ನು ತೆಗೆದು ‘’ ಇದು ಯಾರ ನಂಬರ್ ಹೇಳು , ಯಾರೊಂದಿಗೆ ಇದ್ದೀಯಲೇ ಸೂಳೆ’’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಾಡ ಹತ್ತಿದಾಗ  ಆತನಿಗೆ ‘’ ನೀನು ಸುಮ್ಮ ಸುಮ್ಮನೇ ನನ್ನ ಮೇಲೆ ಅನುಮಾನ ಪಡಬೇಡ, ಯಾರಾದರೂ ಕೇಳಿದರೆ ನನ್ನ ಮರ್ಯಾದೆ ಎಲ್ಲಿಗೆ ಹೋಗುತ್ತದೆ ‘’  ಅಂತಾ ಅಂದಿದ್ದಕ್ಕೆ ‘’ ಏನಲೇ ಸೂಳೆ ನನಗೆ ಎದುರಾಡ್ತೀಯೇನಲೇ ಸೂಳೆ’’ ಅಂತಾ ಅಂದವನೇ ಕೂದಲು ಹಿಡಿದು ಎಳೆದುಕೊಂಡು ಮನೆಯಿಂದ ಹೊರಗಡೆ ಬಂದು, ಕೈಗಳಿಂದ ಹೊಡೆ ಬಡೆ ಮಾಡುತ್ತಾ , ಮನೆಯ ಮುಂದೆ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡವನೇ ಫಿರ್ಯಾದಿ ಎಡಗೈ ಮುಂಗೈಗೆ, ಬಲಗೈ ರಟ್ಟೆಗೆ, ಮತ್ತು ಎಡಕಾಲಿನ ಮೊಣಕಾಲಿಗೆ ಹೊಡೆದು    ‘’ ಎಲೇ ಸೂಳೆ ನನ್ನ ಮನೆಯಲ್ಲಿ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ  ಅಂತಾ ಮುಂತಾಗಿ ಇದ್ದ ಹೇಳಿಕೆಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  40/2018 ಕಲಂ 498 (), 323,324.504,506 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ:-          
ದಿನಾಂಕ;-22-01-2017 ರಂದು 1700 ಗಂಟೆಗೆ ಫಿರ್ಯಾದಿ ಮೊಹ್ಮದ್ ಮುಜಾಹಿದ್ ತಂದೆ ಮೊಹ್ಮದ್ ಹನೀಫ್, ವಯ 29 ವರ್ಷ, ಮುಸ್ಲಿಂ, ಸಾ|| ಮನೆ ನಂ.12-6-743 ಎಲ್.ಬಿ.ಎಸ್. ನಗರ ರಾಯಚೂರು-9740175075 ಇವರು ಆಂಗ್ಲದಲ್ಲಿ ಬೆರಳಚ್ಚು ಮಾಡಿದ ದೂರನ್ನು ಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;-17-01-2018 ರಂದು 2145 ಗಂಟೆಗೆ ಫಿರ್ಯಾದಿದಾರರು ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ BAJAJ PULSAR M/C NO. KA36EH4460 ನೇದ್ದರ ಹಿಂದೆ ತನ್ನ ಹೆಂಡತಿ ಆಯೇಶಾ ಮುಬೀನಾ ಮತ್ತು ತನ್ನ ಅಣ್ಣನ ಮಗಳಾದ  ಫರಹಾ ಅಂಜುಮ್ ಇವರನ್ನು ಕೂಡಿಸಿಕೊಂಡು ನಿಧಾನವಾಗಿ ಕನಕದಾಸ ವೃತ್ತದ ರೋಡಿನ ಬಾಜೂ ಹೋಗುತ್ತಿದ್ದಾಗ, ಗೋಶಾಲ ರಸ್ತೆಯಲ್ಲಿರುವ ಸಣ್ಣ ಬ್ರಿಡ್ಜನ ಮೇಲೆ ಹೋಗುತ್ತಿದ್ದಾಗ, ಆರೋಪಿತನು HONDA ACTIVE  M/C NO. KA36EL-6012 ನೇದ್ದನ್ನು ಭಂಡಾರಿ ಆಸ್ಪತ್ರೆ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ, ಫಿರ್ಯಾದಿದಾರರು ನಡೆಸುತ್ತಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟದ್ದರಿಂದ ಮೋಟಾರ್ ಸೈಕಲ್ ನಡೆಸುತ್ತಿದ್ದ ಫಿರ್ಯಾದಿ ಮತ್ತು ಅದರ ಹಿಂದೆ ಕುಳಿತವರು ಕೆಳಗಡೆ ಬೀಳಲು ಫಿರ್ಯಾದಿದಾರರಿಗೆ ಬಲಗಾಲಿನ ಮಧ್ಯಬೆರಳು ಮುರಿದಿದ್ದು, ಆಯೇಶಾ ಮುಬಿನಾ ರವರಿಗೆ ಹಿಂದುಗಡೆ ಗಾಯವಾಗಿದ್ದು, ಫರಹಾ ಅಂಜುಮ್ ರವರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಆರೋಪಿತನು ಇಲಾಜು ಖರ್ಚು ಕೊಡುತ್ತೇನೆಂದು ತಿಳಿಸಿ ಇದುವರೆಗೆ ಇಲಾಜು ಮಾಡಿಸಲು ಬರಲಿಲ್ಲ. ಮತ್ತು ಇಲಾಜು ಮಾಡಿಸಲು ಹಣವನ್ನು ಕೊಡಲಿಲ್ಲ ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ. ಗುನ್ನೆ ನಂ. 08/2018 ಕಲಂ 279, 337, 338 IPC  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ:22.01.2018 ರಂದು 1700 ಗಂಟೆಯ ಸುಮಾರಿಗೆ ಏಗನೂರು ಗ್ರಾಮದ ವೆಂಕಟೇಶ ಕುಂಬಾರ್ ರವರ ಹೋಟೇಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 1] ಈರಪ್ಪ ತಂ; ಬಾಬಣ್ಣ ವಯ: 50 ವರ್ಷ, ಜಾ: ಕುರುಬರ್, : ಕೂಲಿ   ಸಾ: ಏಗನೂರು ತಾ: ರಾಯಚೂರು ರವರು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ನಿಂಗಪ್ಪ ಎನ್.ಆರ್. ಪಿಎಸ್ಐ ಗ್ರಾಮೀಣ ರಾಯಚೂರು.ರವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸದರಿ ಏಗನೂರು ಗ್ರಾಮದ ವೆಂಕಟೇಶ ಕುಂಬಾರ್ ರವರ ಹೊಟೇಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ, ಪಂಚರು ಮತ್ತು ಸಿಬ್ಬಂದಿಯೊಂದಿಗೆ 1700 ಗಂಟೆಯಿಂದ 18.00 ಗಂಟೆಯ ವರೆಗೆ ದಾಳಿ ಮಾಡಿ ಆರೋಪಿಯ ವಶದಿಂದ ಮೂರು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 2390/- ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡಿದ್ದು ಆರೋಪಿ ನಂ: 1 ಈತನು ಮಟಕಾ ಚೀಟಿಗಳನ್ನು ಬರೆದುಕೊಂಡು ಆರೋಪಿ ನಂ: 2 ಮನೋಜ ಸೇಟ್ ಸಾ: ಕೃಷ್ಣ ಈತನಿಗೆ ನೀಡುವದಾಗಿ ತಿಳಿಸಿದ್ದು, ಬಗ್ಗೆ ಮಾನ್ಯ ಪಿಎಸ್ಐ ರವರು ನೀಡಿದ ವರದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 20/2018PÀ®A. 78(111) ಕೆ ಪಿ ಕಾಯ್ದೆ. ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

                 ದಿನಾಂಕ  22/01/2018  ರಂದು ಮಾನವಿ ಠಾಣಾ ವ್ಯಾಪ್ತಿಯ ಅರೋಲಿ ಗ್ರಾಮದ ತಿಮ್ಮಪ್ಪ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.(.ವಿಮಾನವಿ ಠಾಣೆ ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ  ಜನರ ಮೇಲೆ  ದಾಳಿ ಮಾಡಿ 7 ಜನರನ್ನು  ಹಿಡಿದಿದ್ದು ಸೆರೆಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 5890/- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ 1) ಬಸವರಾಜ ತಂದೆ ವೀರಭಧ್ರಪ್ಪ ವಯಾಃ 30 ವರಷ ಜಾತಿಃ ಲಿಂಗಾಯುತ ಮತ್ತು ಇತರೆ 6 ಜನ ರೊಂದಿಗೆ ಸಂಜೆ 5-30 ಗಂಟೆಗೆ  ವಾಪಾಸ ಠಾಣೆಗೆ ಬಂದು  ಮುಂದಿನ ಕ್ರಮ ಜರುಗಿಸುವಂತೆ  ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರನ್ನು  ನೀಡಿ  ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ.ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ  ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 39/2018 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                ದಿನಾಂಕ: 22-01-2018 ರಂದು 6-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಹಳೇ ಬಜಾರ್ ರಸ್ತೆಯಲ್ಲಿರುವ ಶ್ರೀ ವೀರದ್ರೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಇಕ್ಬಾಲ್ ತಂದೆ ಪಾಷಾಸಾಬ್, ವಯ: 45 ವರ್ಷ, ಜಾ: ಮುಸ್ಲಿಂ, : ಕ್ಲಾಸಿಕ್ ಟೈಲರ್ಸ್ ಹಳೆ ಬಜಾರ ಸಿಂಧನೂರು, ಸಾ: ಇಂದಿರಾ ನಗರ ಸಿಂಧನೂರು, 2) ಜಿಲಾನಿ ಪಾಷಾ ತಂದೆ ಗೌಸ್ ಪಾಷಾ, ವಯ: 55 ವರ್ಷ, ಜಾ: ಮುಸ್ಲಿಂ, : ಮೇಸ್ತ್ರಿ ಕೆಲಸ, ಸಾ: ಬಡಿಬೇಸ್ ಸಿಂಧನೂರು, 3) ಪೀರು @ ಪೀರಸಾಬ್ ಸಾ: ಸಿಂಧನೂರು. ರವರು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿ ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ. 2270/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತರಿಗೆ ಮಟಕಾ ಪಟ್ಟಿ ಮತ್ತು ಹಣವನ್ನು ಯಾರಿಗೆ ಕೊಡುವದಾಗಿ ವಿಚಾರಿಸಲು ಆರೋಪಿ ನಂ 03 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ. ಗುನ್ನೆ ನಂ: 12/2018, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿರುತ್ತೇನೆ.   
ಅಕ್ರಮ ಮರಳು ಸಾಗಾನಿಗೆಪ್ರಕರಣದ ಮಾಹಿತಿ:-
              ದಿನಾಂಕ: 22-01-2018 ರಂದು 08-15 ಪಿ.ಎಮ್ ಸಮಯದಲ್ಲಿ ಆರೋಪಿ ನಂ 01 ಶಿವಪ್ಪ ತಂದೆ ಹುಲಗಪ್ಪ, 30 ವರ್ಷ, ಜಾ:ಕುರುಬರು, : ಟಿಪ್ಪರ ಲಾರಿ ನಂ KA-51/ಸಿ-5235 ನೇದ್ದರ ಚಾಲಕ, ಸಾ: ಕಾರಿಗನೂರು, 23 ನೇ ವಾರ್ಡ, ಹೊಸಪೇಟೆ.  ನೇದ್ದವನು ಟಿಪ್ಪರ್ ಲಾರಿ ನಂ KA-51/ಸಿ-5235 ನೇದ್ದರಲ್ಲಿ ಮತ್ತು ಆರೋಪಿ ನಂ 02 ಚಂದ್ರಪ್ಪ ತಂದೆ ಅಂಜಿನಪ್ಪ, 26 ವರ್ಷ, ಜಾ: ನಾಯಕರು, : ಟಿಪ್ಪರ ಲಾರಿ ನಂ KA-51/7722 ನೇದ್ದರ ಚಾಲಕ, ಸಾ: ಕಾರಿಗನೂರು, 23 ನೇ ವಾರ್ಡ, ಹೊಸಪೇಟೆ. ನೇದ್ದವನು ಟಿಪ್ಪರ್ ಲಾರಿ ನಂ KA-51/7722 ನೇದ್ದರಲ್ಲಿ ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಮರಳನ್ನು ಪರಿಸರಕ್ಕೆ ಹಾನಿಯಾಗುವಂತೆ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಅನಧಿಕೃತವಾಗಿ ಸಿಂಧನೂರು ನಗರದಲ್ಲಿ ಸಾಗಿಸುವಾಗ ಶ್ರೀ ವೀರಾರೆಡ್ಡಿ ಹೆಚ್, ಪಿ ಎಸ್ ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರುರವರು , ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮ ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಸಹಾನ ಆಸ್ಪತ್ರೆ ಕ್ರಾಸ್ ಹತ್ತಿರ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಮತ್ತು ಆರೋಪಿ ನಂ 03  ನಾಗರಾಜ, : ಟಿಪ್ಪರ ಲಾರಿ ನಂ KA-51/ಸಿ-5235 &  KA-51/7722  ನೇದ್ದರ ಮಾಲೀಕರು,   ಸಾ: ಕಾರಿಗನೂರು, 23 ನೇ ವಾರ್ಡ, ಹೊಸಪೇಟೆ ಈತನು ಮರಳನ್ನು ಸಾಗಿಸಲು ಸದರಿ ಟಿಪ್ಪರ ಲಾರಿಗಳನ್ನು ಕೊಟ್ಟಿದ್ದು ಇರುತ್ತದೆ ಸದರಿ ಟಿಪ್ಪರ ಲಾರಿಯ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಜಪ್ತಿ ಪಂಚನಾಮೆಯ ಸಾರಾಂಶದ ಮೇರೆಗೆ ಸಿಂಧನೂರು ನಗರ ಠಾಣೆ  ಗುನ್ನೆ ನಂ.13/2018, ಕಲಂ: 379 .ಪಿ.ಸಿ, ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.    
ಯು.ಡಿ.ಆರ್. ಪ್ರಕರಣದ ಮಾಹಿತಿ:-
        ¢£ÁAPÀ 22-01-2018 gÀAzÀÄ 3-00 ¦.JªÀiï PÉÌ ¦üAiÀiÁ𢠲æêÀÄw ²æÃzÉë UÀAqÀ ²ªÀgÁeï, PÉAUÀ¯ï, ªÀAiÀÄ: 25 ªÀµÀð, eÁ: §tfUÀ, G: ªÀÄ£ÉPÉ®¸À ¸Á: ¸Á®UÀÄAzÁ vÁ: ¹AzsÀ£ÀÆgÀÄ ºÁªÀ: gÉÆÃqÀ®§AqÁ(vÀ) vÁ: °AUÀ¸ÀÆUÀÆgÀ.  jAzÀ ¹éÃPÀÈvÀªÁzÀ °TvÀ zÀÆj£À ¸ÁgÁA±ÀªÉ£ÉAzÀgÉ, ¢£ÁAPÀ: 21-01-2018 gÀAzÀÄ 8-30 ¦.JªÀiï £ÀAvÀgÀ¢AzÀ ¢£ÁAPÀ 22-01-2018 gÀAzÀÄ ¨É¼ÀV£À 10-30 UÀAmÉVAvÀ ªÀÄÄAavÀ CªÀ¢üAiÀÄ°è ¦üAiÀiÁð¢zÁgÀ¼À UÀAqÀ£ÁzÀ ²ªÀgÁd£ÀÄ CA¨ÁªÀÄoÀzÀ PÀ¯Áåt ªÀÄAl¥ÀzÀ PÉÆÃuÉAiÀÄ°è ªÀÄÈvÀ¥ÀnÖzÀÄÝ, ªÀÄÈvÀ£À ¸ÁªÀÅ AiÀiÁªÀ jÃw ¸ÀA¨sÀ«¹gÀÄvÀÛzÉ ªÀÄvÀÄÛ AiÀiÁªÀ PÁgÀtPÁÌV ªÀÄÈvÀ¥ÀnÖgÀÄvÁÛ£É J£ÀÄߪÀ §UÉÎ ¸ÀA±ÀAiÀÄ«gÀÄvÀÛzÉ JAzÀÄ PÉÆlÖ °TvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ AiÀÄÄ.r.Dgï £ÀA 06/2018, PÀ®A 174(¹) ¹Dg惡 jÃvÀå ¥ÀæPÀgÀt zÁR°¹PÉÆArzÀÄÝ EzÉ.

        jªÀiïì ¨sÉÆÃzÀPÀ D¸ÀàvÉæ gÁAiÀÄZÀÆgÀÄ ¢AzÀ  MAzÀÄ JªÀiï J¯ï ¹ ªÀ¸ÀƯÁVzÀÄÝ  «ÄAZÉÃj vÁAqÀzÀ zsÀªÀÄðtÚ vÀAzÉ ¸ÉÆêÀįɥÀà ªÀAiÀÄ 35 eÁ ®ªÀiÁt FvÀ£ÀÄ  »gÉçÆzÀÄgÀÄzÀ  UÉÆâ UÀqÉØ PÁåA¥ï zÀ°è Q«Ä£ÁµÀPÀ OµÀ¢AiÀÄ£ÀÄß ¸Éë¹ jêÀiïì D¸ÀàvÉæUÉ zÁR¯ÁV aQvÉì  ¥sÀ®PÁj AiÀiÁUÀzÉ ªÀÄÈvÀ  ¥ÀlÄÖ D¸ÀàvÉæAiÀÄ°èzÀÄÝ ªÀÄÄ¢£À PÀæªÀÄ dgÀÄV¸ÀĪÀAvÉ FzÀÝ ªÀiÁ»w ªÉÄÃgÉUÉ D¸ÀàvÉæ ¨sÉÃnUÉ ¤Ãr  ¦ügÁå¢ ²æêÀÄw ZÀA¢æ¨Á¬Ä  UÀAqÀ zsÀªÀÄðtÚ  30 ªÀµÀð, ®ªÀiÁt , PÀÆ°PÉ®¸À ¸Á- «AZÉÃjvÁAqÀ 1 vÁ-°AUÀ¸ÀÆÎgÀÄ ºÁ||ªÀ »gÉçÆzÀÄgÀÄ UÉÆâUÀqÉØ PÁ®ÄªÉ ºÀwÛgÀ   ರವರ£ÀÄß«ZÁj¹ °TvÀ ¦gÁå¢AiÀÄ£ÀÄß ¥ÀqÉzÀÄPÉÆAqÀÄ §AzÀ ¸ÁgÁA±À ªÉãÉAzÀgÉ ¦gÁå¢AiÀÄ  UÀAqÀ ªÀÄÈvÀ zsÀªÀÄðtÚ ¤UÉ §ºÀ¼À ¢£ÀUÀ½AzÀ ºÉÆmÉÖ £ÉÆêÀÅ EzÀÄÝ  ºÉÆmÉÖ £ÉÆêÀÅ §AzÁUÀ §ºÀ¼À vÉÆAzÀgÉ DUÀÄwÛzÀÄÝ DV¤AzÀ £À£Àß UÀAqÀ£ÀÄ ªÀÄzsÀå¥Á£À ªÀiÁqÀĪÀÅzÀ£ÀÄß PÀ¯ÉwÛzÀÝ£ÀÄ ºÉÆmÉÖ £ÉÆë£À §UÉÎ §ºÀ¼ÀµÀÄÖ  vÉÆÃj¹zÀgÀÄ PÀrªÉÄ DVgÀ°®è ¢£ÁAPÀ 21-01-2017 gÀAzÀÄ  gÁwæ 10-00 UÀAmÉ ¸ÀĪÀiÁjUÉ PÉ®¸À ªÀÄÄV¹PÉÆAqÀÄ ªÀÄ£ÉUÉ §AzÀÄ ºÉýzÉÝãÉAzÀgÉ ºÉÆmÉÖ £ÉÆêÀÅ §A¢zÀÄÝ  ¨ÁzÉ  vÁ¼À¯ÁgÀzÉ ªÀÄzsÀå¥Á£À ªÀiÁrzÀÄÝ DzÀgÀÆ  PÀrªÉÄ AiÀiÁUÀzÉ  EzÀÄÝzÀÝjAzÀ ºÉÆ®zÀ°è EzÀÝ  Qæ«Ä£ÁóµÀPÀ JuÉÚAiÀÄ£ÀÄß  PÀÄrgÀÄvÉÛÃ£É CAvÀºÀ ºÉýzÀÄÝ C®èzÉ ªÀÄ£ÉAiÀÄ°è  ©zÀÄÝ MzÁÝqÀÄwÛzÁÝUÀ MAzÀÄ SÁ¸ÀV ªÁºÀ£ÀzÀ°è jêÀiïì D¸ÀàvÉæ  ¸ÉÃjPÉ ªÀiÁrzÀÄÝ aQvÉì ¥sÀ®PÁjAiÀiÁUÀzÉ ¢£ÁAPÀ 22-01-2018 gÀAzÀÄ ¨É¼ÀV£À eÁªÀ 01-00 UÀAmÉUÉ ªÀÄÈvÀ ¥ÀnÖzÀÄÝ EgÀÄvÀÛzÉ £À£Àß UÀAqÀ£ÀÄ   fêÀ£ÀzÀ°è fUÀÄ¥Éì ºÉÆA¢ ºÉÆmÉÖ £ÉÆêÀÅ vÁ¼À¯ÁgÀzÉ  ªÀÄzsÀå¥Á£À ªÀiÁr Qæ«Ä£ÁµÀPÀ JuÉÚAiÀÄ£ÀÄß PÀÄrzÀÄ  ªÀÄÈvÀ ¥ÀnÖzÀÄÝ EgÀÄvÀÛzÉ  £À£Àß UÀAqÀ£À  ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ EgÀĪÀ¢®è CAvÀ ªÀÄÄAvÁV EzÀÝ  °TvÀ ¦ügÁå¢ ¸ÁgÁA±ÀzÀ ªÉÄðAzÀ UÀ§ÆâgÀÄ ¥Éưøï oÁuÉ. AiÀÄÄ.r.Dgï £ÀA- 01/2018 PÀ®A: 174 ¹.Dgï.¦ ¹  CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :23.01.2018 gÀAzÀÄ 234 ¥ÀææPÀgÀtUÀ¼À£ÀÄß ¥ÀvÉÛ ªÀiÁr 39100/-gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.